text
stringlengths 34
185k
| timestamp
timestamp[s] | url
stringlengths 17
2.27k
|
---|---|---|
ವರುಣ್ ಧವನ್: 'ಬಾಲಾ' ನಿರ್ದೇಶಕ ಅಮರ್ ಕೌಶಿಕ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ – ಫ್ರೀ ಪ್ರೆಸ್ ಜರ್ನಲ್ – Bengluru Viral News
ಸಲ್ಮಾನ್ ಖಾನ್, ಕಮಲ್ ಹಾಸನ್, ಮೋಹನ್ ಲಾಲ್ ರಜನಿಕಾಂತ್ ಅವರ ದರ್ಬಾರ್ನ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ – ನ್ಯೂಸ್ 18
ಇಂಡಿಗೊದಲ್ಲಿ ಪಾಲನ್ನು ಖರೀದಿಸಲು ಆಸಕ್ತಿ ಇದೆ, ಆದರೆ ಏರ್ ಇಂಡಿಯಾದಲ್ಲಿ ಅಲ್ಲ: ಕತಾರ್ ಏರ್ವೇಸ್ ಸಿಇಒ – ಎಕನಾಮಿಕ್ ಟೈಮ್ಸ್
ವರುಣ್ ಧವನ್: 'ಬಾಲಾ' ನಿರ್ದೇಶಕ ಅಮರ್ ಕೌಶಿಕ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ – ಫ್ರೀ ಪ್ರೆಸ್ ಜರ್ನಲ್
ಬೆಳವಣಿಗೆ ಕುಸಿಯಿತು, ಆದರೆ ಯಾವುದೇ ಕುಸಿತವಿಲ್ಲ: ಸರ್ಕಾರ ಶಾಸಕರಿಗೆ ಹೇಳುತ್ತದೆ – ಲೈವ್ಮಿಂಟ್ | 2019-11-23T00:00:56 | http://bengluruviralnews.com/2019/11/07/%E0%B2%B5%E0%B2%B0%E0%B3%81%E0%B2%A3%E0%B3%8D-%E0%B2%A7%E0%B2%B5%E0%B2%A8%E0%B3%8D-%E0%B2%AC%E0%B2%BE%E0%B2%B2%E0%B2%BE-%E0%B2%A8%E0%B2%BF%E0%B2%B0%E0%B3%8D%E0%B2%A6%E0%B3%87%E0%B2%B6/ |
ರಾಜ್ಯಾದ್ಯಂತ ‘ಜಲಾಮೃತ’ ಯೋಜನೆ ಪ್ರಾರಂಭ – EESANJE / ಈ ಸಂಜೆ
February 18, 2019 Sunil Kumar #Minister Krishna Bhairagouda #Water Resources Project
ಬೆಂಗಳೂರು,ಫೆ.18- ರಾಜ್ಯಾದ್ಯಂತ ನೀರಿನ ಚಳುವಳಿಯನ್ನು ರೂಪಿಸುವ ಉದ್ದೇಶದಿಂದ ಜಲಾಮೃತ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಲಾಮೃತ ಯೋಜನೆಯು ಪ್ರಾದೇಶಿಕ ಅಂಕಿ ಅಂಶ, ಉಪಗ್ರಹ ಆಧಾರಿತ ಚಿತ್ರಣ, ಸ್ಥಳಾಕೃತಿ, ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ನೀರಿನ ಆಯವ್ಯಯ, ನೀರಿನ ಕೊಯ್ಲು , ನೀರಿನ ಸಂರಕ್ಷಣೆಯನ್ನು ವೈಜ್ಞಾನಿಕ ವಿಧಾನಗಳ ಮೂಲಕ ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಈ ಯೋಜನೆ ಸಮುದಾಯಗಳ ಆಧಾರಿತ ಚಳುವಳಿಯಾಗಿದ್ದು, ಸರ್ಕಾರದ ಪ್ರಮುಖ ಇಲಾಖೆಗಳಾದ ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಜಲ ಕಾರ್ಯಕರ್ತರು, ಖಾಸಗಿ ಸಂಸ್ಥೆಗಳು ಹಾಗೂ ಸ್ಥಳೀಯ ಸಮುದಾಯಗಳ ಸಹಭಾಗಿತ್ವದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದರು.
ನೀರಿನ ಸಂಪನ್ಮೂಲಗಳಾದ ಜಲಾಶಯಗಳು, ನದಿಗಳು, ಕೆರೆಗಳು, ನೀರಿನ ಕಾಲುವೆಗಳು ನಮ್ಮ ನಿಷ್ಕ್ರಿಯತೆಯಿಂದಾಗಿ ಶಿಥಿಲವಾಗಲು ಅವಕಾಶ ಮಾಡಿಕೊಟ್ಟಂತಾಗಿದೆ.
ಜಲ ಸಾಕ್ಷರತೆ ಜಿಲ್ಲಾ ಪಂಚಾಯ್ತಿ ತಾಲ್ಲೂ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿಸುವ ಮೂಲಕ ಅನೇಕ ಕ್ರಮಗಳನ್ನು ರೂಪಿಸುವ ಅಭಿಯಾನವಾಗಿದೆ. ನೀರಿನ ಮೂಲಗಳಾದ ಕೆರೆಕುಂಟೆ ಮೊದಲಾದವುಗಳ ಪ್ರದೇಶ, ಸಾಮಥ್ರ್ಯ, ಅವುಗಳ ಸ್ಥಿತಿಗತಿ, ಒತ್ತುವರಿಗಳನ್ನು ದಾಖಲೆ ಮಾಡಲಾಗುತ್ತದೆ ಎಂದರು.
ಕೆರೆಗಳ ಪುನರುಜ್ಜೀವನಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಜಲಸಂಗ್ರಹಣೆಯ ವೈಜ್ಞಾನಿಕ ಸ್ವರೂಪಗಳಾದ ಚೆಕ್ಡಾಂ, ಅಣ್ಣೆಕಟ್ಟುಗಳು, ಕಿರು ಜಲಾಶಯಗಳಿಗೆ ಒತ್ತು ನೀಡಲಾಗುವುದು. ಮುಂದಿನ 2 ವರ್ಷಗಳಲ್ಲಿ 12 ಸಾವಿರ ಚೆಕ್ಡಾಂಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಯೋಜನಾ ಕ್ರಮಗಳನ್ನು ಅನುಷ್ಠಾನಗೊಳಿಸಿ ಗಿಡ ನೆಡುವುದು, ಜಲಮೂಲಗಳ ಪುನರುಜ್ಜೀವನ, ನೂತನ ಜಲ ಮೂಲಗಳ ಸೃಜನೆ ಜೊತೆಗಿನ ಸಂಘಟಿತ ಚಟುವಟಿಕೆಯಿಂದ ಹಸರೀಕರಣ ಮಾಡಲಾಗುವುದು ಎಂದರು.
ಪ್ರಸಕ್ತ ವರ್ಷವನ್ನು ಜಲ ವರ್ಷವೆಂದು ಘೋಷಿಸಿ ಆಚರಿಸಲು ನಿರ್ಧರಿಸಲಾಗಿದ್ದು, ರಾಜ್ಯಾದ್ಯಂತ ಇದು ಅನ್ವಯವಾಗಲಿದೆ. ಶಾಲಾ ಕಾಲೇಜು, ಸರ್ಕಾರೇತರ ಸಂಸ್ಥೆಗಳು ಸರ್ಕಾರದೊಂದಿಗೆ ಈ ಜಲ ವರ್ಷ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಸರ್ಕಾರೇತರ ಸಂಸ್ಥೆಗಳು, ಕಾಪೆರ್ರೇಪ್ರೋಟ್ ವಲಯವೂ ಕೂಡ ರಾಜ್ಯಾದ್ಯಂತ ಜಲಸಂರಕ್ಷಣೆ ಮತ್ತು ಹಸರೀಕರಣ ಚಳುವಳಿಯಲ್ಲಿ ಕ್ರಿಯಾಶೀಲವಾಗುವ ಮೂಲಕ ಜಲಾಮೃತ ಅಭಿಯಾನವನ್ನು ಪ್ರಾರಂಭಿಸುವುದಗಿ ಕೃಷ್ಣಭೈರೇಗೌಡ ತಿಳಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಉಪಸ್ಥಿತರಿದ್ದರು.
← ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್ ಬಸ್
‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ಮಾಡಲಾಗುತ್ತಿದೆ’ : ಸೌಮ್ಯ ಶಿವಕುಮಾರ್ → | 2019-03-24T01:12:19 | http://www.eesanje.com/2019/02/18/minister-krishna-bhairagouda-water-resources-project/ |
ಗೇಮ್ ದಶಾ ಪ್ರವಾಸಿಗ ಆನ್ಲೈನ್. ಉಚಿತವಾಗಿ ಪ್ಲೇ
ಗೇಮ್ ದಶಾ ಪ್ರವಾಸಿಗ
ಆಡಿದ್ದು: 88347
ಆಟ ದಶಾ ಪ್ರವಾಸಿಗ ಆನ್ಲೈನ್:
ಗೇಮ್ ವಿವರಣೆ ದಶಾ ಪ್ರವಾಸಿಗ
ಈ ಆನ್ಲೈನ್ ಆಟದಲ್ಲಿ ದಶಾ ತನ್ನ ಪುಟ್ಟ ಸ್ನೇಹಿತ ಕಾಡಿನಲ್ಲಿ ಒಂದು ಮಂಕಿ ಒಂದು ವಾಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸರಳ ತರ್ಕ ಒಗಟುಗಳು ಪರಿಹರಿಸುವ, ಅವುಗಳನ್ನು ಯಶಸ್ವಿಯಾಗಿ ವಾಕ್ ಪೂರ್ಣಗೊಳಿಸಲು ಸಹಾಯ. ಮೌಸ್ ನಿಯಂತ್ರಿಸಿ. . ಆಟ ದಶಾ ಪ್ರವಾಸಿಗ ಆನ್ಲೈನ್.
ಆಟ ದಶಾ ಪ್ರವಾಸಿಗ ತಾಂತ್ರಿಕ ಲಕ್ಷಣಗಳನ್ನು
ಗೇಮ್ ದಶಾ ಪ್ರವಾಸಿಗ ಸೇರಿಸಲಾಗಿದೆ: 29.09.2011
ಆಡಲಾಗುವ: 88347 ಬಾರಿ
ಗೇಮ್ ರೇಟಿಂಗ್: 3.94 ಔಟ್ 5 (2028 ಅಂದಾಜು)
ಆಟ ದಶಾ ಪ್ರವಾಸಿಗ ಆಟಗಳು
ಆಟ ದಶಾ ಪ್ರವಾಸಿಗ ಡೌನ್ಲೋಡ್
ನಿಮ್ಮ ವೆಬ್ಸೈಟ್ನಲ್ಲಿ ಆಟದ ದಶಾ ಪ್ರವಾಸಿಗ ಎಂಬೆಡ್:
ನಿಮ್ಮ ವೆಬ್ಸೈಟ್ನಲ್ಲಿ ಆಟದ ದಶಾ ಪ್ರವಾಸಿಗ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ದಶಾ ಪ್ರವಾಸಿಗ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ!
ಆಟ ದಶಾ ಪ್ರವಾಸಿಗ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: | 2019-01-17T20:00:54 | http://kn.itsmygame.org/999968496/dora-the-explorer_online-game.html |
ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್.. - Kannada DriveSpark
ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..
Published: Wednesday, May 2, 2018, 8:44 [IST]
ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಮಾನ್ಸ್ಟರ್ 821 ಬೈಕ್ ಅನ್ನು ಹೊಸ ವಿನ್ಯಾಸ ಹಾಗು ತಾಂತ್ರಿಕತೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಬಿಎಸ್-4 ಎಮಿಷನ್ ಪಡೆದಿರದಿದ್ದ 2016ರ ಡುಕಾಟಿ ಮಾನ್ಸ್ಟರ್ 821 ಬೈಕ್ ಅನ್ನು ಸಂಸ್ಥೆಯು ಮತ್ತೆ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿಕೊಂಡು ಮತ್ತೆ ಸದ್ದು ಮಾಡಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಹೊಸದಾಗಿ ಬಿಡುಗಡೆಗೊಂಡ ಡುಕಾಟಿ ಮಾನ್ಸ್ಟರ್ 821 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.51 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಡುಕಾಟಿ ಮಾನ್ಸ್ಟರ್ ಜಗತ್ತಿನಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದ ಐಕಾನಿಕ್ ನೇಕೆಡ್ ಮೋಟರ್ಸೈಕಲ್ ಆಗಿದೆ.
ಇನ್ನು ಹೊಸ ಮಾನ್ಸ್ಟರ್ 821 ಬೈಕ್ ತಮ್ಮ ಹಳೆಯ ಮಾದರಿಗಿಂತ ವಿನ್ಯಾಸ ಹಾಗು ತಾಂತ್ರಿಕತೆಯಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.
ಹೊಸ ಡುಕಾಟಿ ಮಾನ್ಸ್ಟರ್ 821 ಬೈಕ್ 821ಸಿಸಿ ಡೆಸ್ಮೊಡ್ರೊಮಿಕ್ ಟೆಸ್ಟಾಸ್ಟ್ರೆಟ್ಟ ಎಲ್-ಟ್ವಿನ್ ಎಂಜಿನ್ ಸಹಾಯದಿಂದ 108 ಬಿಹೆಚ್ಪಿ ಮತ್ತು 86ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್ಭಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆದರೆ ಈ ಬಾರಿ ಮಾನ್ಸ್ಟರ್ 821 ಬೈಕ್ನಲ್ಲಿ ಬಿಎಸ್-IV ಎಮಿಷನ್ ಅನ್ನು ಅಳವಡಿಸಿರುವುದು ಗಮನಾರ್ಹ.
2018ರ ಹೊಸ ಡುಕಾಟಿ ಮಾನ್ಸ್ಟರ್ 821 ಬೈಕ್ ತಮ್ಮ ಹಳೆಯ ಮಾದರಿಯಂತೆಯೆ ವಿನ್ಯಾಸವನ್ನು ಪಡೆದಿದ್ದು, ಹೆಡ್ಲ್ಯಾಂಪ್ ಅನ್ನು ಮಾನ್ಸ್ಟರ್ 1200 ಬೈಕ್ನಿಂದ ಪಡೆದುಕೊಂಡಿದೆ. ಇನ್ನು ಇದನ್ನು ಹೊರತುಪಡಿಸಿ ಮರುವಿನ್ಯಾಸಗೊಳಿಸಲಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.
ಇನ್ನು ಮಾನ್ಸ್ಟರ್ 821 ಬೈಕಿನ ಹಿಂಭಾಗದಲ್ಲಿ ಸಣ್ಣದಾದ ಟೈಲ್ ಸೆಕ್ಷನ್ ಮತ್ತು ಹೊಸ ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ.
ನೇಕೆಡ್ ಸ್ಪೋರ್ಟ್ಸ್ ಡುಕಾಟಿ ಬೈಕ್ ಆದ ಮಾನ್ಸ್ಟರ್ 821 - ಅರ್ಬನ್, ಸ್ಪೋರ್ಟ್ ಮತ್ತು ಟೂರಿಂಗ್ ಎಂಬ ಮೂರು ಡ್ರೈವಿಂಗ್ ಮೋಡ್ ಅನ್ನು ಅಳವಡಿಸಲಾಗಿದೆ. ಅಳವಡಿಸಲಾಗಿರುವ ಪ್ರತಿಯೊಂದು ಮೋಡ್ ಕೂಡ ಟಿಸಿಎಸ್ ಇಂಟರ್ಫೇಸ್ನಿಂದ ಇಂಧನವನ್ನು ಪಡೆದುಕೊಳ್ಳಲಿದೆ.
ಇದಲ್ಲದೆ ಡುಕಾಟಿ ಮಾನ್ಸ್ಟರ್ 821 ಬೈಕ್ ತಮ್ಮ ಬ್ರ್ಯಾಂಡಿನ ಕ್ವಿಕ್ ಶಿಫ್ಟರ್, ಡುಬ್ಬಡ್ ಅಸ್ ಮತ್ತು ಡುಕಾಟಿ ಕ್ವಿಕ್ ಶಿಫ್ಟ್ ಅನ್ನು ಪಡೆದುಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 3 ಲೆವೆಲ್ ಬಾಷ್ ಅಬಿಎಸ್ ಎಂಬ ಡುಕಾತಿಯ ಸೇಫ್ಟಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.
2018ರ ಡುಕಾಟಿ ಮಾನ್ಸ್ಟರ್ 821 ಬೈಕ್ ಕೆಂಪು, ಹಳದಿ ಮತ್ತು ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್750, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಎಸ್ ಮತ್ತು ಯಮಹಾ ಎಮ್ಟಿ-09 ಬೈಕ್ಗಳಿಗೆ ಪೈಪೋಟಿಯನ್ನು ನೀಡಲಿದೆ.
ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...
ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...
Read more on ducati monster
2018 Ducati Monster 821 Launched In India At Rs 9.51 Lakh.
Story first published: Wednesday, May 2, 2018, 8:44 [IST]
5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..
ಹ್ಯುಂಡೈ ಕ್ರೇಟಾಗೆ ಟಾಂಗ್ ನೀಡಲು ಬರುತ್ತಿರುವ ಟಾಟಾ ಹೆಚ್5ಎಕ್ಸ್ ಬೆಲೆ ಎಷ್ಟು ಗೊತ್ತಾ? | 2018-05-26T02:02:00 | https://kannada.drivespark.com/two-wheelers/2018/ducati-monster-821-launched-in-india-at-rs-9-5-lakh-ex-showroom-price-details-images-012780.html |
ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಅಡ್ಡಗಳ ಮೇಲೆ ಮುಂದುವರಿದ ಪೊಲೀಸ್ ರ ದಾಳಿ | ವಿಶ್ವ ಕನ್ನಡಿಗ ನ್ಯೂಸ್
Home ರಾಜ್ಯ ಸುದ್ದಿಗಳು ಕೊಪ್ಪಳ ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಅಡ್ಡಗಳ ಮೇಲೆ ಮುಂದುವರಿದ ಪೊಲೀಸ್ ರ ದಾಳಿ
Posted By: ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್)on: January 05, 2019 In: ಕೊಪ್ಪಳ
ಕೊಪ್ಪಳ(ವಿಶ್ವಕನ್ನಡಿಗ ನ್ಯೂಸ್): ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ ದಿನಾಂಕ 04-01-2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಕುಂಟೋಜಿ ಗ್ರಾಮದ ಹಳೆ ಸಮುದಾಯ ಭವನದ ಹತ್ತಿರ ಖಾಲಿ ಪ್ಲಾಟಿನಲ್ಲಿ ಯಾರೋ ಅನಾಮಧೇಯ ವ್ಯಕ್ತಿಗಳು ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಂಗ್ರಹ ಮಾಡಿದ್ದ ಅಂದಾಜು 25 ಟ್ರ್ಯಾಕ್ಟರ್ ಟ್ರೀಪ್ ಮರಳು, ಅಂದಾಜು 50 ಕ್ಯೂಬಿಕ್ ಮೀಟರ್ ಅಂ.ಕಿ. ರೂ. ಒಟ್ಟು 25,000=00 ರೂಪಾಯಿಗಳಷ್ಟು ಬೆಲೆಬಾಳುವ ಮರಳನ್ನು ಸಂಗ್ರಹ ಮಾಡಿದ್ದನ್ನು ಶ್ರೀ ಬಸವರಾಜ ನಾಯಕವಾಡಿ ಎ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮರಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ಜಿಲ್ಲೆಯಲ್ಲಿ ಮುಂದಿನ ೧೮ ವಾರಗಳಿಗೆ ಜಾನುವಾರುಗಳಿಗೆ ಮೇವು ಲಭ್ಯ: ಉಪ ನಿರ್ದೇಶಕ ಪ್ರಕಾಶ್ | 2020-02-23T01:20:29 | http://vknews.in/364150/ |
ದುನಿಯಾ ವಿಜಿ ಪತ್ನಿಯರ ಕಿತ್ತಾಟ ಪ್ರಕರಣ: ನಾಗರತ್ನಾಗೆ ನಿರೀಕ್ಷಣಾ ಜಾಮೀನು | Attack on Duniya Vijay's second wife: Nagaratna gets interim bail | Kannadaprabha.com
ದುನಿಯಾ ವಿಜಿ ಪತ್ನಿಯರ ಕಿತ್ತಾಟ ಪ್ರಕರಣ: ನಾಗರತ್ನಾಗೆ ನಿರೀಕ್ಷಣಾ ಜಾಮೀನು
Published: 05 Nov 2018 05:41 PM IST
ಬೆಂಗಳೂರು: ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ವಿಜಿ ಮೊದಲ ಪತ್ನಿ ನಾಗರತ್ನಾ ಅವರಿಗೆ ಸೆಷನ್ಸ್ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ನಾಗರತ್ನಾ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ಆರೋಪಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ, ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.
ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ನಾಗರತ್ನ ಅವರಿಗೆ ಈಗ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಗಿರಿನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
Topics : Duniya Vijay, Nagaratna, interim bail, ದುನಿಯಾ ವಿಜಯ್, ನಾಗರತ್ನಾ, ಮಧ್ಯಂತರ ಜಾಮೀನು | 2019-01-20T02:51:16 | https://media.kannadaprabha.com/karnataka/attack-on-duniya-vijays-second-wife-nagaratna-gets-interim-bail/327629.html |
ಅನುಭಾವ ಸಾಹಿತ್ಯ, ಪರಂಪರೆ by ಅರಳಿ ಮರ ಆಗಷ್ಟ್ 10, 2018 ಆಗಷ್ಟ್ 8, 2018
ಮನುರಘುವಂಶರಾಜರುವೈವಸ್ವತಸೂರ್ಯವಂಶfeatured
ಉಪಾಧಿಗಳಿಂದ ಮುಕ್ತಿ ~ ಝೆನ್ ಕಥೆ | 2018-11-21T06:13:22 | https://aralimara.com/2018/08/10/sanatana36/ |
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ | Prajavani
ಪ್ರಜಾವಾಣಿ ವಾರ್ತೆ Updated: 02 ಮೇ 2020, 09:27 IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡೇಂಗರ್ಪೋರಾ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.
ಶನಿವಾರ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಭದ್ರತಾ ಪಡೆಯ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಗುಂಡಿನ ದಾಳಿಯ ಮೂಲಕ ಭದ್ರತಾ ಪಡೆ ಪ್ರತಿಕ್ರಿಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಹೆಚ್ಚಿನ ವಿವರಗಳು ಸಿಗಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'); $('#div-gpt-ad-724358-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-724358'); }); googletag.cmd.push(function() { googletag.display('gpt-text-700x20-ad2-724358'); }); },300); var x1 = $('#node-724358 .field-name-body .field-items div.field-item > p'); if(x1 != null && x1.length != 0) { $('#node-724358 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-724358').addClass('inartprocessed'); } else $('#in-article-724358').hide(); } else { _taboola.push({article:'auto', url:'https://www.prajavani.net/stories/national/encounter-breaks-out-between-security-forces-and-militants-in-jammu-kashmir-pulwama-724358.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-724358', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-724358'); }); googletag.cmd.push(function() { googletag.display('gpt-text-300x20-ad2-724358'); }); // Remove current Outbrain //$('#dk-art-outbrain-724358').remove(); //ad before trending $('#mob_rhs1_724358').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-724358 .field-name-body .field-items div.field-item > p'); if(x1 != null && x1.length != 0) { $('#node-724358 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-724358 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-724358'); }); } else { $('#in-article-mob-724358').hide(); $('#in-article-mob-3rd-724358').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-724358','#in-article-744609','#in-article-744602','#in-article-744582','#in-article-744580']; var twids = ['#twblock_724358','#twblock_744609','#twblock_744602','#twblock_744582','#twblock_744580']; var twdataids = ['#twdatablk_724358','#twdatablk_744609','#twdatablk_744602','#twdatablk_744582','#twdatablk_744580']; var obURLs = ['https://www.prajavani.net/stories/national/encounter-breaks-out-between-security-forces-and-militants-in-jammu-kashmir-pulwama-724358.html','https://www.prajavani.net/stories/india-news/cbse-class-12-exam-results-declared-girls-outshine-boys-744609.html','https://www.prajavani.net/stories/india-news/unlike-the-bjp-we-are-focused-on-fighting-a-pandemic-the-economic-devastation-congress-744602.html','https://www.prajavani.net/stories/india-news/no-one-has-understood-up-govts-logic-of-weekend-lockdown-baby-pack-priyanka-744582.html','https://www.prajavani.net/stories/india-news/sc-refuses-to-entertain-plea-seeking-restrictions-on-amarnath-yatra-amid-covid-19-744580.html']; var vuukleIds = ['#vuukle-comments-724358','#vuukle-comments-744609','#vuukle-comments-744602','#vuukle-comments-744582','#vuukle-comments-744580']; // var nids = [724358,744609,744602,744582,744580]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); | 2020-07-13T12:25:16 | https://www.prajavani.net/stories/national/encounter-breaks-out-between-security-forces-and-militants-in-jammu-kashmir-pulwama-724358.html |
ಆರ್ಥಿಕ ಅಭಿವೃದ್ಧಿಗೆ ಗ್ರಾಮೀಣ ಗೃಹ ಉತ್ಪನ್ನಗಳು ಸಹಕಾರಿ: ಮುಂಡಂಡ ಸಿ.ನಾಣಯ್ಯ – ಮೈಸೂರು ಟುಡೆ
Home/ ಪ್ರಮುಖ ಸುದ್ದಿ/ ಕರ್ನಾಟಕ/ಆರ್ಥಿಕ ಅಭಿವೃದ್ಧಿಗೆ ಗ್ರಾಮೀಣ ಗೃಹ ಉತ್ಪನ್ನಗಳು ಸಹಕಾರಿ: ಮುಂಡಂಡ ಸಿ.ನಾಣಯ್ಯ
ಆರ್ಥಿಕ ಅಭಿವೃದ್ಧಿಗೆ ಗ್ರಾಮೀಣ ಗೃಹ ಉತ್ಪನ್ನಗಳು ಸಹಕಾರಿ: ಮುಂಡಂಡ ಸಿ.ನಾಣಯ್ಯ
CTBUREAU_LG August 3, 2017
ಮಡಿಕೇರಿ ಆ.03-ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಅನುದಾನಿತ ಯೋಜನೆಯಾದ ಗ್ರಾಮೀಣ ಮಾರಾಟ ಮಳಿಗೆಗೆ ಬುಧವಾರ ಚಾಲನೆ ದೊರೆಯಿತು.
ಉದ್ಘಾಟನೆಯನ್ನು ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಮುಂಡಂಡ ಸಿ.ನಾಣಯ್ಯ ಅವರು ಕೊಡಗು ಜಿಲ್ಲೆಯು ಸಂಪದ್ಭರಿತವಾಗಿದ್ದು, ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಜಂಟಿ ಭಾದ್ಯತಾ ಗುಂಪುಗಳ ಮುಖಾಂತರ ಬ್ಯಾಂಕುಗಳಿಂದ ಆರ್ಥಿಕ ಸಹಕಾರ ಪಡೆದು ಗೃಹೋತ್ಪನ್ನ ಜೊತೆ, ವಿವಿಧ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡು, ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಹಂತ ಹಂತವಾಗಿ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಂಘಟಿತರಾಗಿ ತಾಲ್ಲೂಕು ಸಾವಯವ ಕೃಷಿಕರ ಸಂಘ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಪುಡ್ ಕ್ಲಸ್ಟರ್ ಇದರ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧ ಗೃಹ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು, ಈ ಬೇಡಿಕೆಯನ್ನು ಪೂರೈಸಲು ಸಂಘಟಿತವಾಗಿ ಪ್ರಯತ್ನಿಸಿದ್ದೇ ಆದಲ್ಲಿ ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವುದು ಮಾತ್ರವಲ್ಲ, ವಿಶ್ವ ಮಟ್ಟದಲ್ಲೂ ಪ್ರತಿಸ್ಟಿತ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು. ಗ್ರಾಮೀಣ ಗೃಹ ಉತ್ಪನ್ನಗಳ ಮಾರಾಟವು ದೇಶದ ಆರ್ಥಿಕ ಸೂಚ್ಯಂಕದ ಶೇ.29 ರಿಂದ 30 ಇದ್ದು, ಗ್ರಾಮೀಣ ಭಾಗದ ಜನರು ವಿಶೇಷವಾಗಿ ಸ್ವಸಹಾಯ ಸಂಘಗಳು, ಜಂಟಿ ಭಾದ್ಯತಾ ಗುಂಪುಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರುಗಳು ಪ್ರಾಮಾಣಿಕತೆಯಿಂದ ಬದ್ಧತೆಯಿಂದ ಪ್ರಯತ್ನಿಸಿದ್ದಲ್ಲಿ ಒಟ್ಟು ಆರ್ಥಿಕ ಸೂಚ್ಯಂಕಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ಮುಂಡಂಡ ಸಿ ನಾಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜಿ, ಕಾರ್ಪೋರೇಷನ್ ಬ್ಯಾಂಕು ಚಿಕ್ಕಪೇಟೆ ಶಾಖೆಯ ವ್ಯವಸ್ಥಾಪಕಿ ಕೆ.ಎಸ್.ಕಮಲಾಕ್ಷಿ, ಪ.ಪಂ.ಸದಸ್ಯರಾದ ಪಾಂಡಂಡ ರಜನ್ ಮೇದಪ್ಪ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸಜು ಜಾರ್ಜ್, ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ನ ಅಧ್ಯಕ್ಷರಾದ ಫ್ಯಾನ್ಸಿ ಗಣಪತಿ, ನಡಿಕೇರಿಯಂಡ ಕರುಂಬಯ್ಯ, ಸಾವಯವ ಕೃಷಿಕರ ಸಂಘದ ಅಧ್ಯಕ್ಷರಾದ ಬಿ.ಪಿ.ಮುದ್ದಣ್ಣ ಇತರರು ಇದ್ದರು. (ವರದಿ: ಕೆಸಿಐ, ಎಲ್.ಜಿ)
ಹಿಮಾಲಯ ಪರ್ವತಾರೋಹಣ ಶಿಬಿರ
ಐಎಂಎ ವಂಚನೆ ಪ್ರಕರಣ: ಬಿಬಿಎಂಪಿ ಕಾರ್ಪೋರೇಟರ್ ಬಂಧನ; 101 ಬ್ಯಾಂಕ್ ಖಾತೆಯಿಂದ 116 ಕೋಟಿ ರೂ. ವಶ
ರಸ್ತೆ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್
ಮಾ.3 : ಮಡಿಕೇರಿಯಲ್ಲಿ ಶ್ರವಣ ದೋಷ ತಪಾಸಣಾ ಶಿಬಿರ
`ನೃತ್ಯ ಸಂಸ್ಕೃತಿ’ ಭರತನಾಟ್ಯ ಪ್ರದರ್ಶನದ ಪೋಸ್ಟರ್ ಬಿಡುಗಡೆ | 2020-07-15T17:04:08 | https://kannada.citytoday.news/69247/ |
ಬಿಸಿಲೆಯಲ್ಲೊಂದು ಕಪ್ಪೆ ಶಿಬಿರ! | Prajavani
'); $('#div-gpt-ad-476798-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-476798'); }); googletag.cmd.push(function() { googletag.display('gpt-text-700x20-ad2-476798'); }); },300); var x1 = $('#node-476798 .field-name-body .field-items div.field-item > p'); if(x1 != null && x1.length != 0) { $('#node-476798 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-476798').addClass('inartprocessed'); } else $('#in-article-476798').hide(); } else { // Text ad googletag.cmd.push(function() { googletag.display('gpt-text-300x20-ad-476798'); }); googletag.cmd.push(function() { googletag.display('gpt-text-300x20-ad2-476798'); }); // Remove current Outbrain $('#dk-art-outbrain-476798').remove(); //ad before trending $('#mob_rhs1_476798').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-476798 .field-name-body .field-items div.field-item > p'); if(x1 != null && x1.length != 0) { $('#node-476798 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-476798').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-476798','#dk-art-outbrain-603521','#dk-art-outbrain-603520','#dk-art-outbrain-603519','#dk-art-outbrain-603433']; var obMobile = ['#mob-art-outbrain-476798','#mob-art-outbrain-603521','#mob-art-outbrain-603520','#mob-art-outbrain-603519','#mob-art-outbrain-603433']; var obMobile_below = ['#mob-art-outbrain-below-476798','#mob-art-outbrain-below-603521','#mob-art-outbrain-below-603520','#mob-art-outbrain-below-603519','#mob-art-outbrain-below-603433']; var in_art = ['#in-article-476798','#in-article-603521','#in-article-603520','#in-article-603519','#in-article-603433']; var twids = ['#twblock_476798','#twblock_603521','#twblock_603520','#twblock_603519','#twblock_603433']; var twdataids = ['#twdatablk_476798','#twdatablk_603521','#twdatablk_603520','#twdatablk_603519','#twdatablk_603433']; var obURLs = ['https://www.prajavani.net/news/article/2017/07/12/505620.html','https://www.prajavani.net/news/article/2018/04/26/568637.html','https://www.prajavani.net/news/article/2018/04/26/568626.html','https://www.prajavani.net/news/article/2018/04/26/568630.html','https://www.prajavani.net/news/article/2018/04/26/568635.html']; var vuukleIds = ['#vuukle-comments-476798','#vuukle-comments-603521','#vuukle-comments-603520','#vuukle-comments-603519','#vuukle-comments-603433']; // var nids = [476798,603521,603520,603519,603433]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' | 2019-12-06T20:18:43 | https://www.prajavani.net/news/article/2017/07/12/505620.html |
ಲೇ.. ಆ ಫಿಗರು ಭಾರಿ ಇತ್ತಲೆ... ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .
ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ . ಲೆ... ನಿವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .
ಒಂದು ದಿನ ಕಾಲೇಜಿನ ಕಂಪೌಂಡ ಮೇಲೆ ಕುಳಿತು ಏಕಾಂಗಿಯಾಗಿ ಓದುತ್ತಿದ್ದ ಗೋಪಾಲನ ಕಡೆಗೆ ಹೆಜ್ಜೆ ಹಾಕಿದ ಪಾರ್ವತಿ " ಏನ್ ಓದುತ್ತಿದ್ದೀರಾ ನನಗೆ ನಿಮ್ಮ ಫಿಜಿಕ್ಸ್ ನೋಟ್ಸ್ ಬೇಕಿತ್ತು ಕೊಡುವಿರಾ" ಎಂದಳು ಅವಸರದಲ್ಲಿ ಸ್ವಾರಿ ನಾನು ಅದನ್ನು ಮನೆಯಲ್ಲಿ ಬಿಟ್ಟು ಬಂದಿದ್ದೀನಿ ನಿಮಗೆ ಗೊತ್ತಿಲ್ಲವೆ? ಇವತ್ತು ಆ ವಿಷಯದ ಪಿರೆಡ್ ಇಲ್ಲ ಅದಕ್ಕೆ ಅಂದಾಗ ಪಾರ್ವತಿಗೆ ತನ್ನ ಬುದ್ಧಿಗಿಷ್ಟು ಅನಿಸಿತು . ಓಕೆ ಪರವಾಗಿಲ್ಲ ಬಿಡಿ ಅಂದಳು ಅಳುಕುತಲಿ .
ಏನಿಲ್ಲ ಪರೀಕ್ಷೆ ಹತ್ರ ಬಂತು ಭಯವಾಗುತ್ತಿದೆ ಏನು? ಒದಿಲ್ಲರಿ ಅದಕ್ಕೆ ಕೇಳಿದೆ ನೀವು ಸ್ವಲ್ಪ ಸಹಾಯ ಮಾಡತ್ತೀರಾ ಎಂದಳು ಮತ್ತೆ ಮೆಲುಧ್ವನಿಯಲ್ಲಿ , ಇವಳ ಮಾತಿನ ಅರ್ಥವೆ ಮಾಡಿಕೊಳ್ಳದ ಗೋಪಾಲ ಆಯಿತು ಬಿಡಿ ಮಾಡುವ ಕೇಳಿ ನಾನು ಎಲ್ಲ ವಿಷಯದ ನೋಟ್ಸ್ ನಾಳೆ ತರುವೆ ಎಂದು ಅಲ್ಲಿಂದ ಹೋಗೆಬಿಟ್ಟ
" ಲೇ ಪಾರು ಐ ಲವ್ ಯೂ ಕಣೆ , ನಾನು ನಿನಗೆ ಮದುವೆ ಆಗಬೇಕು ಅನಿಸುತ್ತಿದೆ . ಹೀಗೆ ಗೋಪಾಲ ಹೇಳಿದ್ದು ಆಗೊಂಬೆಯ ಬೆಟ್ಟದ ತುದಿಯಲ್ಲಿ ನಿಂತು . ಕಾಲೇಜಿನ ಕೊನೆಯ ದಿನಗಳಲ್ಲಿ ವನಭೋಜನಕ್ಕೆ ಹೋದಾಗ ಯಾರು ಇಲ್ಲದ ಸಮಯದಲ್ಲಿ ಹೇಳಿದ್ದ. ಈ ವಿಷಯ ಕೇಳಿ ಪುಳಕಿತಳಾದ ಪಾರ್ವತಿ ಪ್ಲೀಸ್ ಕಣೊ ಇನ್ನೊಮ್ಮೆ ಹೇಳೊ ಎಂದು ಪದೆ ಪದೆ ಕೇಳಿ ಆನಂದ ಪಟ್ಟಳು . ಈಗ ಇಬ್ಬರು ತುಂಬಾ ಪ್ರೀತಿಸತೊಡಗಿದರು . ದಿನ ಕಳಿದಂತೆ ಅವರಿಬ್ಬರ ಪ್ರೀತಿ ಅಬ್ಬರವಾಗಿ ಬೆಳಿಯಿತು . ಇಬ್ಬರ ಮನೆಗೂ ಮುಟ್ಟಿತು .
" ಲೇ ಪಾರು ಕಟ್ ಮಾಡಬೇಡವೆ ಮಾತಾಡು , ಬೇಡ ಕಣೊ ಜೊತೆಗೆ ಅಪ್ಪ ಅಮ್ಮ ಇದ್ದಾರೆ ದಯವಿಟ್ಟು ಅರ್ಥಮಾಡಿಕೊ ಅವರು ಊರಿಗೆ ಹೋದಮೇಲೆ ನಾನೆ ಮಾತಾಡುತ್ತೀನಿ. ಪ್ಲೀಸ್ ಅಪ್ಪು ಅರ್ಥಮಾಡಿಕೊ ಇಡತೀನಿ ಬಾಯ್ ಕಣೊ ಲವ್ ಯೂ ಅಂದಳು . ಇಷ್ಟೆ ಮಾತಿಗೆ ಫ್ಲಾಟ್ ಆದ ಗೋಪಾಲ ಅವಳ ಮಾತಿನಿಂದ ಸಂತೋಷಗೊಂಡ . ಹೀಗೆ ಹಗಲು ರಾತ್ರಿ ಎಡಬಿಡದೆ ಮಾತಾಡಿ ಇತಿಹಾಸವೆ ನಿರ್ಮಿಸಿದರು .
ಮಗ ಗೋಪಾಲ ಸ್ವಲ್ಪ ನೋಡಿ ಹಣ ಖರ್ಚು ಮಾಡಪ್ಪ ನಿಮ್ಮ ಅಪ್ಪ ಒಬ್ಬ ಗುಮಾಸ್ತ ಎನ್ನುವುದು ಮರೆಯಬೇಡ , ಈಗಾಗಲೇ ಬ್ಯಾಂಕ್ ಲ್ಲಿ ಸಾಲ ಹೆಚ್ಚಾಗಿದೆ, ನಾಳೆ ನಮಗೆ ಕಟ್ಟಲು ಆಗದೆ ಹೋದರೆ ಮನೆ ಮಠ ಮಾರಿ ಬೀದಿಗೆ ಬೀಳಬೇಕಾಗುತ್ತದೆ. ಎಂದರು ತಂದೆ ಶ್ಯಾಮರಾಯರು. ಗೋಪಾಲ ಮೊದಲೇ ಬಡವನಾಗಿದ್ದ ಅವನ ತಂದೆ ಶ್ಯಾಮರಾಯರು ಗುಪಾಸ್ತ ಕೆಲಸ ಮಾಡಿ ಅವನಿಗೆ ಬ್ಯಾಂಕ್ ಸಾಲ ಕೊಡಿಸಿ ಓದಿಸುತ್ತಿದ್ದರು .
ಏನಪ್ಪ ನೀನು ನಾನು ಓದುತ್ತಿರುವುದು ಇಂಜಿನಿಯರ್ ಯಾವುದೊ ಬೇರೆ ಡಿಗ್ರಿ ಅಲ್ಲ ಖರ್ಚು ಆಗೆ ಆಗುತ್ತೆ ನಾನೇನು ಮಾಡಲಿ ಎಂದ ಗರ್ವದಿಂದ , ನೋಡು ಮಗ ನನ್ನ ಕೈಲಾದಷ್ಟು ಕೊಟ್ಟಿದ್ದೀನಿ ಹಾಗೂ ಹೇಳಿದ್ದೀನಿ ಮುಂದೆ ನಿನ್ನ ಇಷ್ಟ ನಾನು ಬರತ್ತೀನಿ. ನಿನ್ನ ತಂಗಿಯ ಮದುವೆ ಮಾಡಬೇಕು ಅದಕ್ಕಾಗಿ ನಾನು ಬೇರೆ ಊರಿಗೆ ಹೋಗಿ ಏರ್ಪಾಟು ಮಾಡಬೇಕು ನೀನು ಯಾವುದೆ ತೆಲೆ ಕೆಡಿಸಿಕೊಳ್ಳದೆ ಸರಿಯಾಗಿ ಓದು ಎಂದು ಬುದ್ಧಿ ಮಾತು ಹೇಳಿ ಹೊರನಡೆದರು ತಂದೆ ಶ್ಯಾಮರಾಯರು .
ಇಷ್ಟು ಕೇಳಿದ ಗೋಪಾಲ ತಂಗಿ ...... ನಿನ್ನ ಅಣ್ಣನ ನೋಡುವ ಭಾಗ್ಯವು ಕಸಿದುಕೊಂಡೆಯ ಅಯ್ಯೊ ಅಪ್ಪ ತಂಗಿ ಎಂದು ಅಳತೊಡಿಗಿದ . ಮಗ ಸಮಾಧಾನ ತೊಗೊಪ್ಪ ನಡೆದಿದ್ದು ನಿನಗೆ ತಿಳಿದರೆ ಎಲ್ಲಿ ನಿನ್ನ ಓದಿಗೆ ಭಂಗ ಬರುತ್ತೊ ಅಂತಾ ಯಾವುದೆ ಹೇಳಲಿಲ್ಲ ಮಗನೆ ನಮ್ಮನ್ನು ಕ್ಷಮಿಸು ಎಂದರು ಇಬ್ಬರು ಒಂದೆ ಧ್ವನಿಯಲ್ಲಿ .
ಗೋಪಾಲ ಪಾರ್ವತಿಯ ಮನೆಯ ಕಡೆ ಓಡಿದ " ಮನೆಯ ಮುಂದೆ ಸಾವಿರಾರು ಜನ ನೆರದಿದ್ದರು , ವಿಚಿತ್ರವಾದ ವಾಸನೆಯಿತ್ತು ,ಕೆಲವರ ಆಕ್ರಂಧನ ನಡೆದಿತ್ತು , ಎಲ್ಲರು ಬಿಳಿ ಬಟ್ಟೆ ಹಾಕಿದ್ದರು , ಈ ದೃಷ್ಯ ನೋಡಿದ ಗೋಪಾಲನ ಎದೆ ಝೆಲ್ ಎಂದಿತು. ತಾನು ಈ ಘಟನೆ ಉಹಿಸಲಾಗದೆ ಹೋದ . ಹಾಗೆ ಆ ಎಲ್ಲ ಜನರನ್ನು ಬಗೆದು ಮುನ್ನಡೆದಾಗ ದೂರದಲ್ಲಿ ಮಲಗಿರುವ ಹೆಣ್ಣು ಮಗಳು ಹಾಗೂ ಅವಳ ಸುತ್ತ ಅಳುತ್ತ ಕುಳಿತಿರುವ ಜನ ಕಣ್ಣಿಗೆ ಬಿದ್ದರು . ಒಮ್ಮೆ ತನ್ನ ಸ್ಮೃತಿ ಪಟಲಕ್ಕೆ ಹೋದ ಗೋಪಾಲ ನಾನು ಸರಿಯಾದ ಮನೆಗೆ ಬಂದೆನೊ ಇಲ್ಲವೊ ಎನ್ನುವುದು ಮತ್ತೆ ಖಚಿತ ಪಡೆಸಿಕೊಂಡ , ಅದು ನಿಜವಾಗಿತ್ತು ಆದರೆ ಈಗ ಈ ಮನೆಯಲ್ಲಿ ತೀರಿಕೊಡವರು ಯಾರು ಎಂದು ಉಹಿಸಲಾಗದೆ ಹೋದ. ತಿಳಿದುಕೊಳ್ಳದೆ ಇರಲಾಗದೆ ಇನ್ನು ಹತ್ತಿರ ಹೋದ .
ಪಾರೂ.......... ಅಯ್ಯೋ ನಿನ್ನ ಬಿಟ್ಟು ಇರಲಾರೆ ನನಗೇಕೆ ಹೀಗೆ ಒಬ್ಬಂಟಿಗನಾಗಿ ಮಾಡಿ ಹೋದೆ ನಾನು ಯಾರಿಗೆ ಕಾಯಲಿ ಯಾರಿಗಾಗಿ ಬದುಕಲಿ ದೇವರೆ ನನಗೇಕೆ ಹೀಗೆ ಮಾಡಿದೆ ಈ ಪ್ರೀತಿ ಮಾಡಿದ್ದೆ ತಪ್ಪಾಯಿತೆ? ಪಾರೂ ನಾನು ಬದುಕಲಾರೆ ನಿನ್ನ ತೊರೆಯಲಾರೆ ಎಂದು ಒಂದೆ ಸವನೆ ಅಳತೊಡಗಿದೆ. ಈ ನೈಜ ಪ್ರೇಮಿಯ ಆಕ್ರಂಧನ ಮುಗಿಲು ಮಟ್ಟಿತು ಆದರೆ ವಿಪರ್ಯಾಸವೆಂದರೆ ಗಾಳಿ , ಆಕಾಶ , ಪ್ರಕೃತಿ ಬಿಟ್ಟು ಇವನ ಆಕ್ರಂಧನ ಯಾರು ಕೇಳಲಿಲ್ಲ .
ಇಲ್ಲಿಯವರೆಗೂ ದೂರ ನಿಂತಿದ್ದ ಗೋಪಾಲ ಹೆಣದ ಹತ್ತಿರ ನಿಂತು ಈ ಮಾತುಗಳನ್ನು ಕೇಳಿ ಗಳ ಗಳನೆ ಅಳತೊಡಗಿದ ಜೋರಾಗಿ ಅಳುತ್ತಾ ಪೋಲಿಸರ ಕಾಲು ಹಿಡಿದು "ಬೇಡಾ ಸರ್ ಬೇಡಾ ಅವಳನ್ನು ಕೊಯಬೇಡಿ ಅವಳು ನನ್ನವಳು ಅವಳನ್ನು ನನ್ನ ಮನೆಗೆ ಕರೆತರುತ್ತೇನೆ ಎಂಬ ವಿಷಯ ನಮ್ಮ ತಂದೆ ತಾಯಿಗೆ ಹೇಳಿ ಬಂದಿದ್ದೇನೆ , ಅವಳಿಲ್ಲದೆ ನಾನು ಬದುಕಲಾರೆ ಅವಳಿಂದಲೇ ನನ್ನ ಜೀವನ ಉತ್ತಮವಾಗಲಿದೆ , ಅವಳು ಬೇಕು ನನಗೆ , ನಾನು ಅವಳು ಮದುವೆಯಾಗಬೇಕು" ಎಂದು ಕೂಗಾಡೊಡಗಿದ .
ಪ್ರತಿ ವರ್ಷ ಜುಲೈ ನಾಲ್ಕರಂದು ತಪ್ಪದೆ ಪತ್ರಿಕೆ ಓದುತ್ತಾನೆ . ಏಕೆಂದರೆ ಅಂದು ಪಾರ್ವತಿಯ ಮನೆಯವರು ಪತ್ರಿಕೆಯಲ್ಲಿ ಅವಳ ನೆನಪಿಗಾಗಿ ಪುಣ್ಯಸ್ಮರಣೆ ಕೊಡುತ್ತಾರೆ . ಇವತ್ತಿಗೆ ಐದು ವರ್ಷವಾಯಿತು ಪಾರ್ವತಿ ಈಹ ಲೋಕ ತ್ಯೇಜಿಸಿ ಅವಳ ಪುಣ್ಯತಿಥಿಯ ದಿನ ಈತ ಅವಳ ಮನೆಯ ಮುಂದೆ ನಿಂತು ಭಿಕ್ಷೆ ಬೇಡಿ ಅವಳ ಪುಣ್ಯತಿಥಿಯ ಊಟ ಮಾಡಿ ಇಂದಿಗೂ ಒಳಗೊಳಗೆ ಸಂತೋಷ ಪಡುತ್ತಾನೆ . ಇದೇನಾ ಹುಚ್ಚು ಪ್ರೀತಿ .
1/4/2017 05:44:07 am
ಅವಳು ಯಾಕೆ ಸತ್ತಳು ಗೊತ್ತಾಗಲಿಲ್ಲ | 2019-02-22T07:18:58 | http://mankavi.weebly.com/3250327132223240322332513265/9 |
ಬೆಂಗಳೂರು ಬೆಣ್ಣೆದೋಸೆಯಲ್ಲಿ ಅಮೂಲ್ಯವಾದ ಸಮಯ! – Cinibuzz
Cinibuzz > ಪೆಟ್ಟಿ ಅಂಗಡಿ > ಬೆಂಗಳೂರು ಬೆಣ್ಣೆದೋಸೆಯಲ್ಲಿ ಅಮೂಲ್ಯವಾದ ಸಮಯ!
ಬೆಂಗಳೂರು ಬೆಣ್ಣೆದೋಸೆಯಲ್ಲಿ ಅಮೂಲ್ಯವಾದ ಸಮಯ!
Posted on January 12, 2016 by Arun Kumar
“ಏನು?ಯಾಕೆ? ಇಂತಹ ಪ್ರಶ್ನೆಗಳನ್ನು ಕ್ಯೂವ್ಟ್ ಆಗಿ ಕೇಳುವುದು ಕ್ಯೂವ್ಟ್ ಅಮೂಲ್ಯ..ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಜನಮನ ಗೆದ್ದ ನಟಿ ಅಮೂಲ್ಯ.ಮುಂಗಾರು ಮಳೆ,ಚಲು”ನಚಿತ್ತಾರ,ಶ್ರಾವಣಿ ಸುಬ್ರಹ್ಮಣ್ಯ,ಅಲ್ಲದೇ ಇತ್ತೀಚಗೆ ಬಿಡುಗಡೆಯಾದ ಮದುವೆಯ ಮಮತೆಯ ಕರೆಯೊಲೆ ಎಂಬ ಚಿತ್ರಗಳಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ “ಕ್ಷಕರ ಮನಗೆದ್ದ ಅಮೂಲ್ಯ ಈ ವಾರದ ಬೆಂಗಳೂರು ಬೆಣ್ಣೆ ದೋಸೆಯ ಅತಿಥಿ. ಈ ಸಂಚಿಕೆಯಲ್ಲಿ ಸಾಕಷ್ಟು ಮನರಂಜನೆಯನ್ನು ನೀಡುವುದರ ಮುಲಕ ಅಮೂಲ್ಯ ಎಲ್ಲರನ್ನು ರಂಜಿಸಿದ್ದಾರೆ. ತಮ್ಮ ಜೊತೆಗೆ ತಮ್ಮ ಕಾಲೆಜ್ ಗೆಳತಿಯರನ್ನು ಸೆಟ್ ಗೆ ಕರೆದುಕೊಂಡುಬಂದು ಅವರೊಡನೆ ಕೇರಂ ಮತ್ತು ವ್ಹಾಲಿಬಾಲ್ ಆಟವನ್ನು ಆಡಿದ್ದಾರೆ. ಅಮೂಲ್ಯ ಒಬ್ಬ ಕರಾಟೆ ಪಟುವೂ ಹೌದು,ಅಂತೆಯೆ ಈ ಸೆಟ್ ಮೇಲೆ ಕರಾಟೆಯ ಸ್ಟಂಟ್ ಮಾಡಿದ್ದಾರೆ.
ಇನ್ನೊಂದು “ಶೇಷವೆಂದರೆ ಬೆಂಗಳೂರು ಬೆಣ್ಣೆದೋಸೆಯ ನೀರೂಪಕ ಅರುಣ್ ಸಾಗರ್ ಗೆ ಭರತನಾಟ್ಯವನ್ನು ಕಲಿಸುವುದರ ಮೂಲಕ ತಾವು ಒಬ್ಬ ನೃತ್ಯಗಾರ್ತಿ ಎಂಬುದನ್ನು ಬಿಂಬಿಸಿದ್ದಾರೆ. ಅಮೂಲ್ಯ ಸಹೋದರ ವೇದಿಕೆಯ ಮೇಲೆ ಅಮೂಲ್ಯಾರವರ ನಿತ್ಯ ಚಟುವಟಿಕೆಗಳ ಬಗೆಗೆ ಹೇಳುತ್ತಾ ಮನೆಯಲ್ಲಿ ಚಿಕ್ಕ ಹುಡುಗಿಯ ಹಾಗೆ ಇರುತ್ತಾಳೆ,ನಾಯಕಿಯಾದ ಮೆಲೆ ಗುಣದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಂಡಿಲ್ಲಾ,ನನ್ನ ಜೊತೆ ಯಾವಾಗಲೂ ತಮಾಷೆ ಮಾಡುತ್ತಲೆ ಇರುತ್ತಾಳೆ ಎಂದು ಹೇಳಿದರು. ಇನ್ನೂ ಅವರ ತಾಯ ಅಭಿಪ್ರಾಯದಂತೆ ಸಣ್ಣ ವಯಸ್ಸಿನಲ್ಲಿಯೇ ಇಷ್ಟುಬೇಗ ನಾಡಿನ ಜನತೆಯ ಪ್ರೀತಿಗೆ ಪಾತ್ರಳಾಗುತ್ತಾಳೆ ಎಂದರೆ ನಮಗೆ ಹೆಮ್ಮೆಯ “ಷಯ ಎಂದರು.ಅಲ್ಲದೆ ಅವಳ ಕಾರ್ಯಸಾಧನೆಗೆ ನಮ್ಮ ಕುಟುಂಬದ ಪ್ರೋತ್ಸಾಹ ಮತ್ತು ಬೆಂಬಲ”ದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಕರೆಯ ಮೂಲಕ ಮಾತನಾಡಿ, ಅಮೂಲ್ಯರವರ ಜೊತೆ ನಟಿಸಿದ ಮೊದಲ ಚಿತ್ರದಿಂದ ಇಲ್ಲಿಯವರಿಗೂ,ನ”ಬ್ಬರ ನಡುವೆ ಉತ್ತಮ ಬಾಂಧ್ಯವ್ಯ ಇದೆ. ಅವರ ಮುಂದಿನ ಎಲ್ಲ ಚಿತ್ರಗಳು ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಅಮೂಲ್ಯ ಜೊತೆ ಬೆಂಗಳೂರು ಬೆಣ್ಣೆ ದೋಸೆ ಇದೇ ಭಾನುವಾರ ರಾತ್ರಿ ೯ಕ್ಕೆ ಸುವರ್ಣ ವಾ”ನಿಯಲ್ಲಿ ಪ್ರಸಾರವಾಗುತ್ತದೆ. | 2018-04-23T13:32:39 | http://cinibuzz.in/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%AC%E0%B3%86%E0%B2%A3%E0%B3%8D%E0%B2%A3%E0%B3%86%E0%B2%A6%E0%B3%8B%E0%B2%B8%E0%B3%86%E0%B2%AF%E0%B2%B2%E0%B3%8D%E0%B2%B2/ |
ವಿಜ್ಞಾನ – Samachara.com
Home ವಿಜ್ಞಾನ
‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!
ವಿಜ್ಙಾನಿ ಐನ್ಸ್ಟೈನ್ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು; ಅವರಲ್ಲೇನೋ ವಿಶೇಷವಿದೆ ಎಂದು ಕರೆಯುವುದಕ್ಕೆ ಅವರು ವಿಜ್ಞಾನದ ನಂಬಿಕೆಯ ಬುಡವನ್ನು ಅಲ್ಲಾಡಿಸಿದ್ದು ಪ್ರಮುಖ ಕಾರಣ. ಐನ್ಸ್ಟೈನ್ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ. ಆದರೆ ಅದನ್ನು ತಲೆ ಕೆಳಗು ಮಾಡಿದ ಐನ್ಸ್ಟೈನ್ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ವಿಶೇಷ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಭಾಗ) ಮಂಡಿಸಿದರು. ಆ ಸಿದ್ಧಾಂತ ಏನು ಅದನ್ನು ನಾವಿಲ್ಲಿ ವಿವರಿಸುತ್ತಿಲ್ಲ (ಹೆಚ್ಚಿನ ಓದಿಗೆ..
ಈ ಜಗತ್ತು ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿ ಆಲ್ಬರ್ಟ್ ಐನ್ಸ್ಟೈನ್. ಆತನನ್ನು ‘ಜೀನಿಯಸ್ ಮ್ಯಾನ್’ ಎಂದು ಕರೆಯಲಾಗುತ್ತಿದೆ. ಮನುಷ್ಯ ಪ್ರಾಣಿಯೊಂದು ಜೀವಿತಾವಧಿಯಲ್ಲಿ ತನ್ನ ಬುದ್ಧಿಮತ್ತೆಯ ಬಳಕೆಯ ಕಾರಣಕ್ಕೆ ಹೀಗೊಂದು ಹೊಗಳಿಕೆ ಪಡೆದುಕೊಂಡಿದ್ದರೆ, ಅದು ಐನ್ಸ್ಟೈನ್ ಮಾತ್ರ. ವಿಜ್ಞಾನ ಲೋಕದಲ್ಲಿ ಐನ್ಸ್ಟೈನ್ ಸಾಧಿಸಿದ್ದೇನು? ಮಂಡಿಸಿದ ಸಿದ್ಧಾಂತಗಳೇನು? ಅವುಗಳಿಂದ ಈ ಜಗತ್ತು ಪಡೆದುಕೊಂಡ ಪ್ರಯೋಜನಗಳೇನು? ಈ ಪ್ರಶ್ನೆಗಳಿಗೆ ಉತ್ತರ ಒಂದು ಆಯಾಮದಲ್ಲಿ ಸಿಕ್ಕಿ ಬಿಡುತ್ತದೆ. ಆತ ಸವೆಸಿದ ಬದುಕು ಎಂತಹದಿತ್ತು? ಆತನ ಸುತ್ತ ಹರಡಿಕೊಂಡ ಎರಡನೇ ಮಹಾಯುದ್ಧ, ಅಣುಬಾಂಬ್, ಹಿಟ್ಲರ್..
ಭವಿಷ್ಯದ ಬೈಕ್ ಹೇಗಿರಲಿದೆ? ಹೇಗಿರಬೇಕು? ಹೀಗೊಂದು ಪ್ರಶ್ನೆ ಇಟ್ಟುಕೊಂಡು ಸಂಶೋಧನೆಗೆ ಇಳಿದ ಕಾರು ಕಂಪೆನಿ ಬಿಎಂಡಬ್ಲ್ಯೂ ಸೂಪರ್ ಬೈಕ್ ಒಂದರ ಪರಿಕಲ್ಪನೆಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯಕ್ಕಿಂತ ಭಿನ್ನವಾದ, ನೋಡಲು ಅತ್ಯಾಕರ್ಷಕವಾಗಿರುವ ಈ ವಿಶೇಷ ತಂತ್ರಜ್ಞಾನಗಳ ಬೈಕ್ನ ಕಲ್ಪನೆಯೇ ಮೋಡಿ ಮಾಡುತ್ತಿದೆ. ಬಿಎಂಡಬ್ಲ್ಯೂ ತಯಾರಿಸಲು ಹೊರಟಿರುವ ಬೈಕ್ ಇನ್ನೂ ಪ್ಲಾನಿಂಗ್ ಹಂತದಲ್ಲಿದೆ. ಈ ಸೊಗಸಾದ ಕಲ್ಪನೆಗೆ ‘ವಿಷನ್ ನೆಕ್ಸ್ಟ್ 100’ ಎಂದು ಹೆಸರಿಟ್ಟಿರುವ ಬಿಎಂಡಬ್ಲ್ಯೂ ಮುಂದಿನ ನೂರು ವರ್ಷಗಳಲ್ಲಿ ಈ ರೀತಿಯ ಬೈಕಗಳು ರಸ್ತೆಗಿಳಿಯಲಿವೆ ಎಂದು ಸಾರಿದೆ. ಕಲ್ಪನೆಗೆ..
ಐತಿಹಾಸಿಕ ಸಾಧನೆಗೆ ವಿಶ್ವದ ಪ್ರಮುಖ ಎರಡು ಬಾಹ್ಯಾಕಾಶ ಸಂಸ್ಥೆಗಳು ಸಿದ್ಧವಾಗಿವೆ. ಯುರೋಪ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಮುಂದಿನ ವಾರ ಮಂಗಳ ಗ್ರಹದ ಮೇಲೆ ತಮ್ಮ ಲ್ಯಾಂಡರ್ಗಳನ್ನು ಇಳಿಸಲಿವೆ. ಈ ಮೂಲಕ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ನಂತರ ಈ ಸಾಧನೆ ಮಾಡಿದ ಮೊದಲ ಬಾಹ್ಯಾಕಾಶ ಸಂಸ್ಥೆಗಳು ಎಂಬ ಹಿರಿಮೆಗೆ ಇವು ಪಾತ್ರವಾಗಲಿವೆ. ‘ರಾಸ್ಕಾಸ್ಮೋಸ್ ಮಿಷನ್’ ಹೆಸರಲ್ಲಿ ಅಕ್ಟೋಬರ್ 19ರ ಬುಧವಾರ ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಲ್ಯಾಂಡರನ್ನು ಇಳಿಸಲಿವೆ. ಒಮ್ಮೆ ಲ್ಯಾಂಡರ್ ಕೆಂಪುಗ್ರಹದ ಮೇಲೆ..
‘ಗೋಕರ್ಣ ಹೈಡ್ರಾಮ’: ರಾಮಚಂದ್ರಾಪುರ ಮಠದ ವಕ್ತಾರಿಕೆ ಆರಂಭಿಸಿದವರು; ಮತ್ತವರ ‘ಅರ್ಧ ಸತ್ಯ’ಗಳು! | 2017-11-21T19:05:31 | http://samachara.com/tag/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8/ |
ಮಾಲತಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Nov 12, 2019, 9:14 PM IST
ಬಂಟ್ವಾಳ, ನ.12: ಬಂಟ್ವಾಳ ಪುರಸಭೆಯ ಮಾಜಿ ಸದಸ್ಯೆ, ಪಾಣೆಮಂಗಳೂರು-ಉಪ್ಪುಗುಡ್ಡೆ ನಿವಾಸಿ ಮಾಲತಿ ಗಣೇಶ್ ಪುರುಷ (48) ಅವರು ಅಲ್ಪ ಕಾಲದ ಅನಾರೋಗ್ಯದಿಂದ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಬಂಟ್ವಾಳ ಪುರಸಭೆಯ ಮಾಜಿ ಸದಸ್ಯೆಯಾಗಿದ್ದ ಇವರು, ಶ್ರೀ ಪತಂಜಲಿ ಯೋಗ ತರಬೇತಿ ಶಿಬಿರದ ಸದಸ್ಯರಾಗಿದ್ದು, ತುಂಬೆ ಬಿ ಎ ಸಮೂಹ ಸಂಸ್ಥೆಯ ಉದ್ಯೋಗಿಯಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತಿ, ತಾಯಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಇತ್ತೀಚೆಗೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದು, ಆತ ಬುಧವಾರ ವಾಪಸು ಬರುವ ಕಾರಣ ಮೃತರ ಅಂತ್ಯ ಸಂಸ್ಕಾರ ಬುಧವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. | 2019-12-08T15:57:12 | http://www.varthabharati.in/article/needhana/219009 |
ಸವಣೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಜನರೇಟರ್ ಕೊಡುಗೆ - Samskruti-udayavani
Home ಧಾರ್ಮಿಕ ಸುದ್ದಿ ಸವಣೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಜನರೇಟರ್ ಕೊಡುಗೆ
ಸವಣೂರು : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ. 2ರಿಂದ 7ರ ತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ಜಾತ್ರೆ ನಡೆಯಲಿದ್ದು, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕ್ಕಿಲಾಯ ಹಾಗೂ ಮನೆಯವರು ಫೆ. 1ರಂದು ಜನರೇಟರ್ ಕೊಡುಗೆ ನೀಡಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಪ್ರಧಾನ ಕಾರ್ಯದರ್ಶಿ ನೆಲ್ತಿಲ ರವೀಂದ್ರನಾಥ ರೈ ನೋಲ್ಮೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಬೆಳಿಯಪ್ಪ ಗೌಡ ಚೌಕಿಮಠ, ಅರ್ಚಕ ನಾರಾಯಣ ಬಡೆಕಿಲ್ಲಾಯ, ಮಮತಾ ಜಿ. ಬಡೆಕ್ಕಿಲಾಯ ಹಾಗೂ ಮನೆಯವರು ಉಪಸ್ಥಿತರಿದ್ದರು.
srivishnumurthytempole
Previous articleಪೆರುವೋಡಿ: ಶ್ರೀ ವಿಷ್ಣುಮೂರ್ತಿ ದೇಗುಲದ ಜಾತ್ರೆ ಸಂಪನ್ನ
Next articleವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆರಾಧನ ಮಹೋತ್ಸವ | 2020-03-31T20:29:29 | https://samskruti.udayavani.com/savanur-generator-donation-to-sri-vishnumurthy-temple/ |
ತಾಯ್ತನ ದೀಪಿಕಾ ಬಿಚ್ಚುಮಾತು | Prajavani
ತಾಯ್ತನ ದೀಪಿಕಾ ಬಿಚ್ಚುಮಾತು
ದೀಪಿಕಾ ಮತ್ತು ತಾಯ್ತನ
ಹೊಸದಾಗಿ ಮದುವೆಯಾದ ಜೋಡಿಗಳು ಇನ್ನೇನು ಹನಿಮೂನ್ ಮುಗಿಸಿ ವಾಪಸ್ ಆದ ಕೆಲ ದಿನಗಳಲ್ಲೇ ಪರಿಚಿತರು, ಸಂಬಂಧಿಕರು ಏನಾದರೂ ವಿಶೇಷ ಸುದ್ದಿ ಇದೆಯೇ ಎಂದು ದಂಪತಿಗಳನ್ನು ವಿಚಾರಿಸುವುದುಂಟು. ಇಂಥ ವಿಚಾರಣೆಗಳಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಹೊರತಾಗಿಲ್ಲ.
ಈಚೆಗೆ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿಳಿಹಸಿರಿನ ಉದ್ದನೆಯ ಉಡುಪು ತೊಟ್ಟು ಮಿಂಚಿದ್ದ ದೀಪಿಕಾಳ ಚಿತ್ರವನ್ನು ತುಸು ಮಾರ್ಪಡಿಸಿ ರಣವೀರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದೇ ತಡ, ಪರಿಚಿತರು ಸೇರಿದಂತೆ ಅಭಿಮಾನಿಗಳು ಸಾಲುಸಾಲಾಗಿ ವಿಶೇಷ ಸುದ್ದಿಯ ಬಗ್ಗೆ ವಿಚಾರಿಸಿದ್ದರು. ಒಬ್ಬ ಅಭಿಮಾನಿಯಂತೂ ದೀಪಿಕಾ ಗರ್ಭಿಣಿಯಾಗಿದ್ದಾರೆ. ಈ ಒಂಬತ್ತು ತಿಂಗಳು ನಮ್ಮ ದೀಪಿಕಾಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೂ ರಣವೀರ್ಗೆ ಸಲಹೆ ನೀಡಿದ್ದ.
ಮದುವೆಯಾದಾಗಿನಿಂದಲೂ ಇಂಥ ಅಂತೆ–ಕಂತೆಗಳ ಸುದ್ದಿಗಳನ್ನು ಕೇಳುತ್ತಾ ಬಂದಿರುವ ದೀಪಿಕಾ, ಇದೀಗ ತಾಯ್ತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ನಾನು ಇತರ ಹೆಣ್ಣುಮಕ್ಕಳಂತೆ ಯಾವತ್ತಾದರೂ ಒಂದು ದಿನ ತಾಯ್ತನವನ್ನು ಅನುಭವಿಸುವುದು ಖಚಿತ. ಆದರೆ, ತಾಯ್ತನದ ನೆಪದಲ್ಲಿ ಹೆಣ್ಣಿಗೆ ಪದೇಪದೇ ಇಂಥ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಮುಖ್ಯವಾಗಿ ದಂಪತಿಗಳ ಮೇಲೆ ಈ ವಿಷಯದ ಕುರಿತಾಗಿ ಒತ್ತಡ ಹೇರುವುದು ತರವಲ್ಲ. ಯಾವತ್ತು ಜನರು ಮಹಿಳೆಗೆ ಗರ್ಭಿಣಿಯಾಗುವುದು ಮತ್ತು ತಾಯ್ತನಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತಾಗಿ ಪ್ರಶ್ನಿಸುವುದನ್ನು ಬಿಡುತ್ತಾರೋ ಅಂದು ಸಮಾಜದಲ್ಲಿ ಬದಲಾವಣೆಯಾಗುತ್ತದೆ’ ಎಂದು ದೀಪಿಕಾ ಪ್ರಬುದ್ಧವಾಗಿ ನುಡಿದಿದ್ದಾರೆ.
ದೀಪಿಕಾ ಸದ್ಯಕ್ಕೆ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. | 2019-06-25T14:12:53 | https://www.prajavani.net/entertainment/cinema/deepika-and-mothehood-641849.html |
ಖಾದಿ - ವಿಕಿಪೀಡಿಯ
ಖಾದಿ ಅಥವಾ ಖಡ್ಡರ್ ಹಸ್ತಪೂರಿತ, ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಕೈಯಿಂದ ನೇಯ್ದ ನೈಸರ್ಗಿಕ ನಾರು ಬಟ್ಟೆ ಮುಖ್ಯವಾಗಿ ಹತ್ತಿದಿಂದ ಮಾಡಲ್ಪಟ್ಟಿದೆ. ಈ ಬಟ್ಟೆಯನ್ನು ಸಾಮಾನ್ಯವಾಗಿ ಹತ್ತಿದಿಂದ ನೇಯಲಾಗುತ್ತದೆ ಮತ್ತು ರೇಷ್ಮೆ ಅಥವಾ ಉಣ್ಣೆಯನ್ನು ಕೂಡ ಒಳಗೊಂಡಿರುತ್ತದೆ, ಇವುಗಳು ನೂಲುವ ಚಕ್ರದಲ್ಲಿ ನೂಲು ಹೊಲಿಯುತ್ತವೆ.ಇದು ಬಹುಮುಖ ಬಟ್ಟೆ, ಬೇಸಿಗೆಯಲ್ಲಿ ತಂಪು ಮತ್ತು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ.ನೋಟವನ್ನು ಸುಧಾರಿಸುವ ಸಲುವಾಗಿ, ಖಾದಿ / ಖಡ್ಡರ್ ಕೆಲವೊಮ್ಮೆ ಗಟ್ಟಿಯಾದ ಭಾವನೆಯನ್ನು ನೀಡಲು ನಕ್ಷತ್ರ ಹಾಕಲಾಗುತ್ತದೆ.ಇದನ್ನು ಫ್ಯಾಶನ್ ವಲಯಗಳಲ್ಲಿ ವ್ಯಾಪಕವಾಗಿ ಸ್ವೀಕರಿಸಲಾಗಿದೆ. ಖಾದಿ ಭಾರತದಲ್ಲಿ ಖಾದಿ ಮತ್ತು ಗ್ರಾಮೀಣ ಇಂಡಸ್ಟ್ರೀಸ್ ಕಮಿಷನ್, ಮೈಕ್ರೋ, ಸ್ಮಾಲ್ ಅಂಡ್ ಮೆಡಿಯಮ್ ಎಂಟರ್ಪ್ರೈಸಸ್ ಸಚಿವಾಲಯದಿಂದ ಪ್ರಚಾರ ಮಾಡಲಾಗುತ್ತಿದೆ..[೧][೨][೩]
ಭಾರತದಲ್ಲಿ, ಖಾದಿ ಕೈಯಿಂದ ಮಾಡಿದ ಬಟ್ಟೆಯನ್ನು ಉಲ್ಲೇಖಿಸುತ್ತದೆ.ನೇಕಾರರು ತಯಾರಿಸಿದ ನೂಲುವಿಕೆಯನ್ನು ನೇಕಾರರು ಬಯಸುತ್ತಾರೆ ಏಕೆಂದರೆ ಇದು ಹೆಚ್ಚು ದೃಢವಾದ ಮತ್ತು ಸ್ಥಿರವಾದ ಗುಣಮಟ್ಟವಾಗಿದೆ.ಇಪ್ಪತ್ತನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಇಂಗ್ಲಿಷ್ ಉತ್ಪನ್ನಗಳನ್ನು ಬಹಿಷ್ಕರಿಸುವ ಸ್ವದೇಶಿ ಚಳುವಳಿ ಮಹಾತ್ಮ ಗಾಂಧಿಯವರು ಮತ್ತು ಇಂಡಿಯನ್ ಮಿಲ್ ಮಾಲೀಕರಿಂದ ಜನಪ್ರಿಯಗೊಳಿಸಲ್ಪಟ್ಟಿತು, ವಿದೇಶಿ ಬಟ್ಟೆಯನ್ನು ಬಹಿಷ್ಕರಿಸಬೇಕೆಂದು ಕರೆ ಮಾಡಿದ ರಾಷ್ಟ್ರೀಯತಾವಾದಿ ರಾಜಕಾರಣಿಗಳಿಗೆ ಬೆಂಬಲ ನೀಡಿತು. ಮಿಲ್ ಮಾಲೀಕರು ಕೈಮಗ್ಗ ನೇಕಾರರಿಗೆ ನೂಲು ಖರೀದಿಸಲು ಅವಕಾಶವನ್ನು ನಿರಾಕರಿಸುತ್ತಾರೆ ಎಂದು ಅವರು ವಾದಿಸಿದರು, ಏಕೆಂದರೆ ಅವರು ತಮ್ಮದೇ ಬಟ್ಟೆಗಾಗಿ ಏಕಸ್ವಾಮ್ಯವನ್ನು ರಚಿಸಲು ಬಯಸುತ್ತಾರೆ . ಹೇಗಾದರೂ, ಹ್ಯಾಂಡ್ಪೂನ್ ನೂಲು ಕಳಪೆ ಗುಣಮಟ್ಟದ ಮತ್ತು ತುಂಬಾ ದುಬಾರಿಯಾಗಿತ್ತು.ಹೀಗಾಗಿ ಮಹಾತ್ಮ ಗಾಂಧಿಯವರು ಸ್ವತಃ ನೂಲುವಂತೆ ಮತ್ತು ಇತರರನ್ನು ಹಾಗೆ ಮಾಡಲು ಪ್ರೋತ್ಸಾಹಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಎಲ್ಲ ಸದಸ್ಯರು ತಮ್ಮನ್ನು ತಾವು ಹತ್ತಿಕ್ಕಲು ಮತ್ತು ನೂಲು ಅವರ ಬಾಕಿ ಪಾವತಿಸಲು ಅವರು ಕಡ್ಡಾಯ ಮಾಡಿದರು.ಅವರು ಮತ್ತಷ್ಟು ಚಾಕ್ರಿ (ನೂಲುವ ಚಕ್ರ) ರಾಷ್ಟ್ರೀಯತಾ ಚಳುವಳಿಯ ಸಂಕೇತವಾಗಿ ಮಾಡಿದ.ಮೊದಲು ಭಾರತೀಯ ಧ್ವಜ ಕೇಂದ್ರದಲ್ಲಿರುವ ಚಾಕ್ರಿ ಅಲ್ಲದ ಅಶೋಕ ಚಕ್ರ ಅಳವಡಿಸಲಾಗಿತ್ತು.ಕೈಮಗ್ಗ ನೇಯ್ಗೆಯನ್ನು ಉತ್ತೇಜಿಸಲು ಮಹಾತ್ಮ ಗಾಂಧಿಯವರು ಹುಟ್ಟು-ಬೇರುಗಳ ಸಂಘಟನೆಯನ್ನು ರಚಿಸಲು ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಿದರು. ಇದನ್ನು 'ಖಡ್ಡಾರ್' ಅಥವಾ 'ಖಾದಿ' ಚಳುವಳಿ ಎಂದು ಕರೆಯಲಾಗುತ್ತಿತ್ತು.ಬ್ರಿಟಿಷ್ ರಾಜ್ ಭಾರತೀಯರಿಗೆ ಹೆಚ್ಚಿನ ವೆಚ್ಚದ ಉಡುಪುಗಳನ್ನು ಮಾರಾಟ ಮಾಡುತ್ತಿತ್ತು.ಇಂಡಿಯನ್ ಮಿಲ್ ಮಾಲೀಕರು ಭಾರತೀಯ ಮಾರುಕಟ್ಟೆಗೆ ಏಕಸ್ವಾಮ್ಯವನ್ನು ಬಯಸಿದ್ದರು.ಅಮೆರಿಕಾದ ಅಂತರ್ಯುದ್ಧವು ಅಮೆರಿಕನ್ ಹತ್ತಿ ಕೊರತೆಯಿಂದಾಗಿ, ಅಗ್ಗದ ಬೆಲೆಗಳಲ್ಲಿ ಬ್ರಿಟನ್ ಭಾರತದಿಂದ ಹತ್ತಿ ಖರೀದಿಸಲಿದೆ ಮತ್ತು ಬಟ್ಟೆಯನ್ನು ತಯಾರಿಸಲು ಹತ್ತಿವನ್ನು ಬಳಸುತ್ತದೆ. ವಿದೇಶಿ ಬಟ್ಟೆಯನ್ನು ಬಹಿಷ್ಕರಿಸುವ ಉದ್ದೇಶದಿಂದ ಗಾಂಧಿಯವರ ಖಾದಿ ಚಳುವಳಿ.1920 ರಲ್ಲಿ ಭಾರತದಲ್ಲಿ ಮಹಾತ್ಮ ಗಾಂಧಿಯವರು ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆಗಾಗಿ (ಬ್ರಿಟನ್ನಲ್ಲಿನ ಬಟ್ಟೆ ತಯಾರಿಕಾ ಕೈಗಾರಿಕೆಯನ್ನು ಬಳಸುವ ಬದಲು) ಖಾದಿ ಸುತ್ತುವಿಕೆಯನ್ನು ಉತ್ತೇಜಿಸಲು ಆರಂಭಿಸಿದರು, ಇದರಿಂದ ಖಾದಿ ಒಂದು ಅವಿಭಾಜ್ಯ ಭಾಗವಾಗಿ ಮತ್ತು ಸ್ವದೇಶಿ ಚಳವಳಿಯ ಐಕಾನ್ ಮಾಡಿದರು.[೪][೫][೬][೭][೮]
↑ "The Fascinating History of the Fabric That Became a Symbol of India's Freedom Struggle". The Better India (in ಇಂಗ್ಲಿಷ್). 2017-04-12. Retrieved 2017-08-08.
↑ Sinha, Sangita. "The Story Of Khadi, India's Signature Fabric". Culture Trip (in ಇಂಗ್ಲಿಷ್). Retrieved 2017-08-08.
↑ https://www.khadinatural.com/
↑ http://www.kvic.org.in/
↑ https://www.utsavpedia.com/textiles/khadi-embarking-loyalty-simplicity/
ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು DeepikaRavikumar(BCB) (ಚರ್ಚೆ | ಕೊಡುಗೆಗಳು) 9 ತಿಂಗಳುಗಳ ಹಿಂದೆ. (ಅಪ್ಡೇಟ್)
"https://kn.wikipedia.org/w/index.php?title=ಖಾದಿ&oldid=862062" ಇಂದ ಪಡೆಯಲ್ಪಟ್ಟಿದೆ
ಈ ಪುಟವನ್ನು ೨೭ ಆಗಸ್ಟ್ ೨೦೧೮, ೧೩:೫೨ ರಂದು ಕೊನೆಯಾಗಿ ಸಂಪಾದಿಸಲಾಯಿತು. | 2019-06-27T13:36:55 | https://kn.wikipedia.org/wiki/%E0%B2%96%E0%B2%BE%E0%B2%A6%E0%B2%BF |
'ಜೂನಿಯರ್ ಸುದೀಪ್' ನಿರೀಕ್ಷೆಯಲ್ಲಿದ್ದಾರಾ ಅಭಿನಯ ಚಕ್ರವರ್ತಿ ಕಿಚ್ಚ...!!! | Civic News
'ಜೂನಿಯರ್ ಸುದೀಪ್' ನಿರೀಕ್ಷೆಯಲ್ಲಿದ್ದಾರಾ ಅಭಿನಯ ಚಕ್ರವರ್ತಿ ಕಿಚ್ಚ...!!!
18 Jan 2019 3:15 PM | Entertainment
10556 Report
ಕಿಚ್ಚ ಸುದೀಪ್ ಇಂದು ಸ್ಯಾಂಡಲ್’ವುಡ್ ನ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು. ಅವರ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಸದ್ಯ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಅಂದಹಾಗೇ ಸುಮಾರು 8 ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದ್ದು , ಚಿತ್ರ ಭರ್ಜರಿ ಹಿಟ್ ಕೊಡಲಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಈ ಮಧ್ಯೆ ಜೂನಿಯರ್ ಸುದೀಪ್ ನಿರೀಕ್ಷೆಯಲ್ಲಿ ಖುಷಿ ಕಾಣುತ್ತಿದ್ದಾರೆ ಕೆಲವರು. ಅಂದಹಾಗೇ ನಟ ಸುದೀಪ್ ಅಪ್ಪ ಆಗ್ತಿದ್ದಾರಾ…? ಅಂತಾ ಅಚ್ಚರಿಯಾಗ ಬೇಡಿ. ಈ ಜೂನಿಯರ್ ಸುದೀಪ್ ಹೆಸರು ಹೇಳಿದ್ದು ನವರಸ ನಾಯಕ ಜಗ್ಗೇಶ್. ಇತ್ತೀಚಿಗೆ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ರೊಮ್ಯಾಂಟಿಕ್ ಫೋಟೋವೊಂದನ್ನು ಅಭಿಮಾನಿಯೊಬ್ಬರು ಶೇರ್ ಮಾಡಿದ್ದರು. ಇದನ್ನು ಜಗ್ಗೇಶ್ ಲೈಕ್ ಮಾಡಿ ಶೇರ್ ಮಾಡಿ ಟ್ಯಾಗ್ ಲೈನ್ ನೀಡಿದ್ದಾರೆ.
ಇದನ್ನು ನೋಡಿದ ಜಗ್ಗೇಶ್ ಅವರು ಶೇರ್ ಮಾಡುವುದರ ಮೂಲಕ ತುಂಬಾ ಒಳ್ಳೆಯ ಜೋಡಿ ,ಗಂಡುಮಗು ಪ್ರಾಪ್ತಿರಸ್ತು ಎಂದು ಹಾರೈಸಿದ್ದಾರೆ. ಹೌದು ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ಫೋಟೋಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು ಈ ದಂಪತಿಗಳಿಗೆ ಆದಷ್ಟು ಬೇಗ ಗಂಡು ಮಗುವಾಗಲಿ ಎಂದು ಹೇಳಿದ್ದಾರೆ. ಜಗ್ಗೇಶ್ ಅವರ ಈ ಟ್ವೀಟ್ ಗೆ ಕೆಲ ಮಂದಿ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ ಯಾಕೆ ಗಂಡು ಗಂಡು ಎನ್ನುತ್ತೀರಿ ಎಂದು ಸಹ ಪ್ರಶ್ನೆ ಹಾಕಿದ್ದಾರೆ. ಇನ್ನು ಈ ಪ್ರಶ್ನೆಗೆ ಉತ್ತರಿಸಿರುವ ಜಗ್ಗೇಶ ಅವರು ಈಗಾಗಲೇ ಸುದೀಪ್ ಅವರಿಗೆ ಒಂದು ಹೆಣ್ಣು ಮಗಳು ಇದ್ದಾಳೆ ಹೀಗಾಗಿ ಗಂಡು ಆಗಲಿ ಎಂದು ಹೇಳಿದ್ದೇನೆ ಅಷ್ಟೇ ಹೆಣ್ಣನ್ನು ಹೆಚ್ಚಾಗಿ ಗೌರವಿಸುವ ವ್ಯಕ್ತಿ ನಾನು ಎಂದು ಸಹ ಹೇಳಿದ್ದಾರೆ.
ಅಂದಹಾಗೇ ಜಗಣ್ಣನ ಮಾತಿಗೆ ಕಿಚ್ಚ ಯಾವುದೇ ರಿಯಾಕ್ಟ್ ಮಾಡಿದಂತೇ ಕಾಣುತ್ತಿಲ್ಲ. ಈ ಹಿಂದೆ ಸುದೀಪ್ ಮತ್ತುಪ್ರಿಯಾ ಮಧ್ಯೆ ದಾಂಪತ್ಯ ಬಿರುಕು ಬಿಟ್ಟಿದ್ದು,ಇವರಿಬ್ಬರ ಪ್ರಕರಣ ಕೋರ್ಟು ಮೆಟ್ಟಿಲೇರಿತ್ತು. ಆ ನಂತರ ರೆಬೆಲ್ ಸ್ಟಾರ್ ಮಧ್ಯಸ್ಥಿಕೆ ವಹಿಸಿ ಇಬ್ಬರನ್ನು ಒಂದು ಮಾಡಿದ್ದರು. ಮುದ್ದಿನ ಮಗಳಿಗಾಗಿ ಸತಿ-ಪತಿಗಳು ತಮ್ಮೆಲ್ಲಾ ವೈಮನಸ್ಸುಗಳನ್ನು ಮರೆತು ಚೆನ್ನಾಗಿದ್ದಾರೆ. ಇವರ ಜೀವನ ಮತ್ತೊಬ್ಬರಿಗೆ ಮಾದರಿಯಾಗುವಂತೆ ಮಾಡಿದೆ. ಈ ನಡುವೆ ಸುದೀಪ್ ಕಡೆಯಿಂದ ಏನಾದರೂ ಗುಡ್ ನ್ಯೂಸ್ ವಿಚಾರ ಹೊರ ಬರಬಹುದೇ....? ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು. | 2019-09-20T18:44:33 | https://www.civicnews.in/news/karnataka/entertainment/28672-is-kiccha-sudeep-exptecting-junior-sudeep |
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ Archives · VIJAYAVANI - ವಿಜಯವಾಣಿ
Tag: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್
ಪರಿಕ್ಕರ್ ಅಸ್ತಂಗತ
ವಿಜಯವಾಣಿ ಸುದ್ದಿಜಾಲ March 18, 2019 3:05 AM DeathGoa CMIllnessManohar ParrikarPancreaticಅನಾರೋಗ್ಯಗೋವಾ ಮುಖ್ಯಮಂತ್ರಿಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಮನೋಹರ್ ಪರೀಕರ್ಸಾವು
ಪಣಜಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅನಂತಕುಮಾರ್ ಬಳಿಕ ಬಿಜೆಪಿಯ ಮತ್ತೊಂದು ಶಿಸ್ತಿನ ಕೊಂಡಿ ಕಳಚಿದೆ. ದಕ್ಷ, ದಿಟ್ಟ ರಾಜಕಾರಣಿಯಾಗಿ, ಅದಕ್ಕೂ ಮೀರಿದ ಸ್ನೇಹಜೀವಿಯಾಗಿ, ಮಿಸ್ಟರ್ ಕ್ಲೀನ್ ಇಮೇಜ್ನೊಂದಿಗೆ ದಶಕಗಳ ಕಾಲ ಗೋವಾ…
View More ಪರಿಕ್ಕರ್ ಅಸ್ತಂಗತ
Mr. ಕ್ಲೀನ್ ಮನೋಹರ ಅಜರಾಮರ
ವಿಜಯವಾಣಿ ಸುದ್ದಿಜಾಲ March 18, 2019 3:04 AM DeathGoa CMIllnessManohar ParrikarPancreaticಅನಾರೋಗ್ಯಗೋವಾ ಮುಖ್ಯಮಂತ್ರಿಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಮನೋಹರ್ ಪರೀಕರ್ಸಾವು
ಗೋವಾದ ರಾಜಧಾನಿ ಪಣಜಿಯಿಂದ 13 ಕಿ.ಮೀ. ಅಂತರದಲ್ಲಿರುವ ಮಾಪುಸಾ ಗ್ರಾಮದಲ್ಲಿ 1955ರ ಡಿಸೆಂಬರ್ 13ರಂದು ಜನಿಸಿದ ಪರಿಕ್ಕರ್ ಮಡಗಾಂವ್ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು (ಮರಾಠಿಯಲ್ಲಿ) ಪಡೆದರು. ಓದಿನಲ್ಲಿ ಜಾಣರಾಗಿದ್ದರಲ್ಲದೆ, ಉತ್ತಮ ಶೈಕ್ಷಣಿಕ ಸಾಧನೆ ತೋರುವ…
View More Mr. ಕ್ಲೀನ್ ಮನೋಹರ ಅಜರಾಮರ
ವಿಜಯವಾಣಿ ಸುದ್ದಿಜಾಲ March 3, 2019 12:59 PM Goa Chief MinisterManohar Parrikarpancreatic cancerಗೋವಾ ಮುಖ್ಯಮಂತ್ರಿಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಮನೋಹರ್ ಪರಿಕ್ಕರ್
ನವದೆಹಲಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಕ್ಕರ್ ಅವರ ದೇಹದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗುತ್ತಿರುವ ಸಾಧ್ಯತೆ ಇದ್ದು ಈ ಬಗ್ಗೆ ಸಂಪೂರ್ಣ…
View More ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | 2019-08-21T18:30:36 | https://www.vijayavani.net/tag/%E0%B2%AA%E0%B3%8D%E0%B2%AF%E0%B2%BE%E0%B2%82%E0%B2%95%E0%B3%8D%E0%B2%B0%E0%B2%BF%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%E2%80%8B-%E0%B2%95%E0%B3%8D%E0%B2%AF%E0%B2%BE%E0%B2%A8%E0%B3%8D/ |
ಮಿಹಿಜಂ ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಝಾರ್ಖಂಡ್ ಮಿಹಿಜಂ ಮುನ್ಸೂಚನೆ
15 ಡೇಸ್ ಮಿಹಿಜಂ, ಝಾರ್ಖಂಡ್ ಹವಾಮಾನ ಮುನ್ಸೂಚನೆ | 2017-02-21T01:30:37 | http://www.skymetweather.com/kn/forecast/weather/india/jharkhand/jamtara/mihijam/extended-forecast |
ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ | Coastal-Mirror
Home ಕರಾವಳಿ ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ
ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ
ಮಂಡ್ಯ(ಸೆ. 13):ಬಿಜೆಪಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೆಲ ಆರೋಪಗಳಿಗೆ ಪುಷ್ಟಿ ನೀಡುವಂತೆ ಮಂಡ್ಯದ ಸ್ಥಳೀಯ ಬಿಜೆಪಿ ಮುಖಂಡರು ಹಾಲು ಒಕ್ಕೂಟದ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮನ್ಮುಲ್ಗೆ ಸಿಎಂ ನಾಮ ನಿರ್ದೇಶನ ಮಾಡಿರುವ ಹೆಸರನ್ನು ತಡೆ ಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.
ಮಂಡ್ಯದ ಮನಮುಲ್ಗೆ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರು ತಮ್ಮ ಬೆಂಬಲಿಗ ಪ್ರಸನ್ನ ಎಂಬುವರಿಗೆ ನಾಮ ನಿರ್ದೇಶನ ಮಾಡುವಂತೆ ಸಿಎಂ ಬಿಎಸ್ವೈ ಗೆ ಮನವಿ ಮಾಡಿದ್ದರು.ಸಿಎಂ ಬಿಎಸ್ವೈ ಅವರು ಸೆಪ್ಟೆಂಬರ್ 11 (ಬುಧವಾರ) ಪ್ರಸನ್ನ ಅವರ ಹೆಸರನ್ನು ಅನುಮೋದನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮಂಡ್ಯ ಬಿಜೆಪಿಯಲ್ಲಿ ಅಸಮದಾನದ ಹೊಗೆ ಭುಗಿಲೆದ್ದಿದೆ.ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರು ಮಂಡ್ಯ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವೂ ಇದೆ. ಪ್ರಸನ್ನ ಅವರು ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಅವರ ಬದಲು ಪಕ್ಷದ ಕಾರ್ಯಕರ್ತರಿಗೆ ಅಥವಾ ಅಧ್ಯಕ್ಷರಿಗೆ ಅವಕಾಶ ನೀಡಿ. ಪಕ್ಷದ ಜಿಲ್ಲಾ ಸಮಿತಿ ಸೂಚಿಸಿದ ಹೆಸರನ್ನು ಪರಿಗಣಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.
Previous articleಮೋಟಾರು ವಾಹನ ಕಾಯಿದೆಯಂತೆ ಪೇದೆಗಳು ದಂಡ ವಿಧಿಸುವಂತಿಲ್ಲ!
Next articleಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ ಸರಕಾರ | 2019-10-20T04:57:18 | http://coastal-mirror.com/yadiyurappa-46/ |
ಭಾರತದಲ್ಲಿ ಸಮುದಾಯ ಸಂಘಟನೆಯ / ಅಭಿವೃದ್ಧಿಯ ಇತಿಹಾಸ - 4 - SKH
ಶರಣ ಸಾಹಿತ್ಯದ ಪ್ರಕಾರ ಶಿವನೇ ಸರ್ವೋತ್ತಮ. ವೀರಶೈವರು ಸಾಧನಾ ಹಂತದಲ್ಲಿ ದ್ವೈತವನ್ನೂ, ಸಿದ್ಧಾವಸ್ಥೆಯಲ್ಲಿ ಅದ್ವೈತವನ್ನು ಅಂಗೀಕರಿಸಿದ್ದಾರೆ. ವೀರಶೈವರು ಏಕದೇವೋಪಾಸಕರು. ಶಿವನೇ ಅವರ ಪರದೈವ. ಜೀವರು ಶಿವನಿಂದ ಸೃಷ್ಟಿಸಲ್ಪಟ್ಟವರು. ಶಿವನು ಲಿಂಗಸ್ವರೂಪನಾದರೆ ಜೀವರು ಅಂಗ ಸ್ವರೂಪ. ಶಿವನಿಗೂ ಜೀವರಿಗೂ ವಿಭುತ್ವ ರೂಪದಿಂದ, ಅಣುತ್ವ ರೂಪದಿಂದ ಭೇದವಿದೆಯಾದರೂ, ಚೇತನ ರೂಪದಿಂದ ಭೇದವಿಲ್ಲ. ಶಿವನೂ ಸತ್ಯ, ಜೀವರೂ ಸತ್ಯ. ಜೀವಿಗಳೆಲ್ಲಾ ಶಿವಸ್ವರೂಪರೇ ಆಗಿರುತ್ತಾರೆ.
ಜೀವಿಯು ಬಂಧನಗಳಿಂದ ಬಿಡುಗಡೆ ಪಡೆದು, ಮಾಯಾ ಪಾಶಗಳಿಂದ ನಿವೃತ್ತಿಯಾಗಿ ಸಾಧನೆಯ ಮೂಲಕ, ಶಿವ ಸ್ವರೂಪವನ್ನು ಪಡೆದು, ಶಿವನಲ್ಲಿ ಐಕ್ಯನಾಗುತ್ತಾ, ಶಿವನೇ ಆಗುತ್ತಾನೆ. ಜೀವನು ಶಿವೈಕ್ಯನಾಗುತ್ತಾನೆ. ಇದೇ ಲಿಂಗಾಂಗ ಸಾಮರಸ್ಯ, ಮೋಕ್ಷ.71 ಈ ಉದ್ದೇಶ ಸಾಧನೆಗೆ ಶರಣರು ಒಂದು ಸಾಧನಾಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಸಾಧನಾಪಥದಲ್ಲಿ ಶ್ರದ್ಧೆ ಮತ್ತು ಏಕಾಗ್ರತೆಯನ್ನು ಸಾಧಿಸಲು ಅಷ್ಟಾವರಣಗಳ ಅವಶ್ಯಕತೆ ಇದೆ. ಗುರು, ಲಿಂಗ, ಜಂಗಮ, ಪದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ, ಇವೇ ಆ ಅಷ್ಟಾವರುಣಗಳು, ಇವುಗಳನ್ನು ಯೋಗ್ಯರಿಂದ ತಿಳಿದುಕೊಂಡು ಸಾಧನೆಗೆ ತೊಡಗಬೇಕು. ನಮಃ ಶಿವಾಯ ಎಂಬ ಐದು ಅಕ್ಷರಗಳಿಂದ ಕೂಡಿದ ಪಂಚಾಕ್ಷರಿ ಮಂತ್ರವೇ ಶಿವಸಾಕ್ಷಾತ್ಕಾರಕ್ಕೆ ಪರಿಣಾಮಕಾರಿ ನೆರವನ್ನು ನೀಡುವ ಸಾಧನ.
ಲಿಂಗಾಂಗ ಸಾಮರಸ್ಯಕ್ಕೆ ಆರು ಹಂತಗಳಲ್ಲಿ ಸಾಧನೆ ನಡೆಯುತ್ತದೆ. ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಇವೇ ಆರು ಷಟ್ಸ್ಥಲಗಳು. ಸಾಧಕನು ಶಿವದೀಕ್ಷೆ ಪಡೆದು, ಅರಿಷಡ್ವರ್ಗಗಳನ್ನು ತ್ಯಜಿಸಿ, ಈ ಸ್ತರಗಳ ಬಗ್ಗೆ ತಿಳುವಳಿಕೆಯನ್ನು ಪಡೆದು ನಿರಂತರ ಸಾಧನೆಗೈದು ಶಿವನೊಂದಿಗೆ ಐಕ್ಯಹೊಂದಲು ಪ್ರಯತ್ನಿಸುತ್ತಾನೆ.
ಶರಣ ಸಾಹಿತ್ಯವು ಅಂತರಂಗ ಹಾಗೂ ಬಹಿರಂಗ ಶುದ್ಧಿಗಳೆರಡಕ್ಕೂ ಪ್ರಾಶಸ್ತ್ಯವನ್ನು ಕೊಟ್ಟಿದೆ. ಪಂಚಾಚಾರಗಳು ಬಾಹ್ಯ ಆಚರಣೆಗೆ, ವ್ಯವಹಾರಗಳಿಗೆ ಅನ್ವಯಿಸಿದರೆ, ಸಪ್ತಾಚಾರಗಳು ಆಂತರಿಕ ಶಿಸ್ತಿಗೆ ಸಂಬಂಧಿಸಿವೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಪಂಚಾಚಾರಗಳಾದರೆ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ ಮತ್ತು ಸರ್ವಾಚಾರಗಳೇ ಸಪ್ತಾಚಾರಗಳು. ಇವುಗಳ ಪರಿಕಲ್ಪನೆಗಳನ್ನು ಸಾಧಕನು ಪರಿಯಾಗಿ ಅರ್ಥೈಸಿಕೊಂಡು, ತನ್ನ ಸಾಧನಾಮಾರ್ಗದಲ್ಲಿ ಕ್ರಮಿಸಿ, ಲಿಂಗದಲ್ಲಿ ಐಕ್ಯನಾಗನು ತವಕಿಸುತ್ತಾನೆ. ಇದು ಶರಣ ಸಾಹಿತ್ಯ ಪ್ರಚುರ ಪಡಿಸಿದ ಸಾಧನಾ ಮಾರ್ಗ.
ಶರಣರು ಈ ಚಿಂತನೆಗಳ ಜೊತೆಗೆ ಸಮಾನತೆಯ ಒಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿದರು. ಸಾಮಾಜಿಕ ಸಮಸ್ಯೆಗಳನ್ನು ತಮ್ಮ ಅನುಭವಿಕ ನೆಲೆಯಲ್ಲಿ ಅರ್ಥಮಾಡಿಕೊಂಡು, ವಿಶ್ವದ ಲೇಸನ್ನು ತಮ್ಮ ಗುರಿಯಾಗಿಸಿಕೊಂಡರು. ಈ ಗುರಿಸಾಧನೆಗೆ ಒಂದು ಪ್ರಾಯೋಗಿಕ ಮಾರ್ಗವನ್ನು ಕಂಡುಕೊಂಡರು. ಮೌಲ್ಯಗಳನ್ನು ರೂಪಿಸಿಕೊಂಡರು. ಅಂತಹ ಮೌಲ್ಯಗಳು ಅವರಿಗಷ್ಟೇ ಅಲ್ಲದೆ. ಇತರರಿಗೂ, ಹಾಗೇನೇ ಸಮಾಜ ಕಾರ್ಯಕರ್ತರಿಗೂ ಉಪಯುಕ್ತವಾದವುಗಳಾಗಿವೆ.
ದೇವರು ಒಬ್ಬನೇ ಎಂದು ಶರಣರು ನಂಬುತ್ತಾರೆ, ಅವನನ್ನು ಶಿವ, ಶಂಕರ, ಕೂಡಲ ಸಂಗಮದೇವ, ಈಶ್ವರ ಇತ್ಯಾದಿ ನಾಮಗಳಿಂದ ಗುರುತಿಸಿದ್ದಾರೆ. ಏಕಂ ಸತ್, ವಿಪ್ರಾ ಬಹುದಾ ವದಂತಿ ಎಂಬ ಋಗ್ವೇದದ ಮಾತೂ, ಏಕೋ ದೇವ.... ಎಂಬ ಶ್ವೇತಾಸ್ವತರೋಪನಿಷತ್, ಮುಂತಾದ ಧಾರ್ಮಿಕ ಗ್ರಂಥಗಳೂ, ದಾರ್ಶನಿಕರೂ, ಸಾಧುಸಂತರೂ ಇದನ್ನೇ ಹೇಳಿದ್ದಾರೆ. ದೇವ ಒಬ್ಬ, ನಾಮ ಹಲವು ಎಂದು ಬಸವಣ್ಣನವರೇ ಹೇಳಿದ್ದಾರೆ. ಇಡೀ ವಿಶ್ವಕ್ಕೆ ದೇವರು ಒಬ್ಬನೆ, ನಾವೆಲ್ಲರೂ ಅವನ ಮಕ್ಕಳು ಎಂಬ ಕಲ್ಪನೆ ಒಂದು ರೀತಿಯ ಐಕ್ಯತಾಭಾವವನ್ನು ತಂದುಕೊಡುತ್ತದೆ.
ಶರಣರು ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಯಾರೂ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಜಾತಿ, ಲಿಂಗ, ವಯಸ್ಸು, ವೃತ್ತಿ, ಪ್ರದೇಶಗಳು ಯಾರನ್ನು ಮೇಲಾಗಿಸದು ಅಥವಾ ಕೀಳಾಗಿಸದು.
ಶರಣರು ಸ್ತ್ರೀ ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ. ಸ್ತ್ರೀಯರನ್ನು ಸಮಾನವಾಗಿ ಕಂಡಿದ್ದಾರೆ. ಸ್ತ್ರೀಯರಿಗೆ ಪೂಜೆಯ ಹಕ್ಕು, ಲಿಂಗಧಾರಣೆ ಹಕ್ಕೂ ಇವೆ. ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅವರೂ, ಪುರುಷರಂತೆ, ತಮ್ಮ ಜೀವನವನ್ನು ರೂಪಿಸಿಕೊಳ್ಳಬಲ್ಲರು. ಯಾವ ಪಾತ್ರವನ್ನಾದರೂ ನಿಭಾಯಿಸಬಲ್ಲರು.
ಶರಣ ಸಾಹಿತ್ಯ ಅಂತರಂಗ-ಬಹಿರಂಗ ಶುದ್ಧಿಯನ್ನು ಅಪೇಕ್ಷಿಸುತ್ತದೆ. ಅಂತರಂಗದ ಕಲ್ಪನೆಗಳನ್ನು, ಭಾವನೆಗಳನ್ನು ಬಹಿರಂಗದ ಮಾತು ಮತ್ತು ಚಟುವಟಿಕೆಗಳ ಮೂಲಕ ಗುರುತಿಸಬಹುದು. ಒಂದು ಇನ್ನೊಂದರ ಫಲಿತಾಂಶ. ಇವೆರಡೂ ಒಂದೇ ಪ್ರಕ್ರಿಯೆಯ ಎರಡು ಬೇರೆ ಬೇರೆ ಮಜಲುಗಳು. ಇವೆರಡೂ ಸ್ತರಗಳಲ್ಲಿ ಶುದ್ಧಿ ಇದ್ದವನು ಎಲ್ಲೆಯೂ ಸಲ್ಲುವನು. ಕಳಬೇಡ, ಕೊಲಬೇಡ.... ಎಂಬ ಬಸವಣ್ಣನವರ ವಚನ ಇದನ್ನೇ ಪುಷ್ಟೀಕರಿಸುತ್ತದೆ.
ಕಾಯಕದ ಪರಿಕಲ್ಪನೆ ಶರಣ ಸಾಹಿತ್ಯದ ಮತ್ತೊಂದು ಮೌಲ್ಯ. ಕಾಯಕ ಎಂದರೆ ಬರೀ ಕೆಲಸವಲ್ಲ. ಅದಕ್ಕೆ ವಿಶಾಲ ಅರ್ಥವನ್ನು ಭಾವಿಸಲಾಗಿದೆ. ಕಾಯಕ ಶಬ್ದವೂ ಕಾಯ ಶಬ್ದದಿಂದ ನಿಷ್ಪತ್ತಿಗೊಂಡಿದೆ. ಕಾಯಕ ಮನಸ್ಸಿನ ಆಯಾಮವನ್ನೂ ಪಡೆದಿದೆ. ಮನಸ್ಸಿನಲ್ಲಿ ಸೃಜಿಸಿದ್ದು ಹೊರಗೆ ಪ್ರಕಟಗೊಳ್ಳುವುದು ಕ್ರಿಯೆಯಿಂದ. ಅಂತರಂಗದಲ್ಲಿ ಅರಿವಾಡುದೇ ಬಹಿರಂಗದಲ್ಲಿ ಕಾಯಕವಾಗಿ ರೂಪಗೊಳ್ಳುತ್ತದೆ. ಹಾಗಾದರೆ ಕಾಯಕ ಮಾನಸಿಕ ಹಾಗೂ ಶಾರೀರಿಕ ಚಟುವಟಿಕೆಗಳ ಪ್ರಕಟರೂಪ, ಕಾಯಕ ಜಾತಿ, ಮತ, ಲಿಂಗ, ಸ್ಥಳ ಇತ್ಯಾದಿ ಅಂಶಗಳಿಂದ ಪ್ರೇರಿತವಾಗಬಾರದು. ಅದು ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಇದು ಭಗವದ್ಗೀತೆಯ ಕರ್ಮಣ್ಯೆವಾಧಿಕಾರಸ್ತೇ... (ಗೀತೆ 2-4) ಶ್ಲೋಕವನ್ನು ನೆನಪಿಗೆ ತರುತ್ತದೆ. ಕಾಯಕದಿಂದ ದೇಹಕ್ಕೆ ಶಕ್ತಿ, ಮನಸ್ಸಿಗೆ ಆನಂದ, ಆತ್ಮಕ್ಕೆ ತೃಪ್ರಿ, ಸಮಾಜಕ್ಕೆ ಸಂಪತ್ತು ದೊರೆಯುತ್ತದೆ. ಕಾಯಕವು ದೇಹ ಮತ್ತು ಮನಸ್ಸುಗಳ ಮಾಲಿನ್ಯವನ್ನು ತೊಳೆಯುತ್ತದೆ. ಕಾಯಕ ವೃತ್ತಿಯು ಏಕಾಗ್ರತೆ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಕಾಯಕದಲ್ಲಿ ತೊಡಗಿರುವವನು ಆಸ್ತೇಯನಾಗಿರಬೇಕು, ಆಶಾರಹಿತನಾಗಿರಬೇಕು.72
ದಾಸೋಹ - ಕಾಯಕ ಸಾಧನಾಮಾರ್ಗವೂ ಆಗಿದೆ. ಕಾಯಕದಿಂದ ಬಂದ ಫಲವನ್ನು ಹಂಚಿಕೊಂಡು ಉಣ್ಣುವುದು, ಹಂಚಿಕೊಂಡು ಬದುಕುವುದು ದಾಸೋಹ ಎಂದೆನ್ನಿಸಿಕೊಳ್ಳುತ್ತದೆ. ಸನಾತನ ಧರ್ಮದ ವಸುಧೈವ ಕುಟುಂಬಕಮ್ ಪರಿಕಲ್ಪನೆಯ ಉದ್ದೇಶವೂ ಇದೇ. ಕಾಯಕ ಸತ್ಯ ಮತ್ತು ಶುದ್ಧವಾಗಿರುವಂತೆ ದಾಸೋಹ ನಿಜವಾಗಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು. ಹಾಗಾಗದಿದ್ದರೆ, ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ, ಎಂಬಂತಾಗುತ್ತದೆ. ದಾಸೋಹ ಸಮಷ್ಟಿ ಹಿತದ ಪ್ರತೀಕ. ದಾಸೋಹದಿಂದ ಮನಸ್ಸು ಮಾಗುತ್ತದೆ. ಸಾಧಕ ನಿಃಸ್ವಾರ್ಥಿಯಾಗುತ್ತಾನೆ. ಇಂಥಹವನು ಯಾವುದೇ ಸಂಸ್ಥೆಗೆ, ಸಮುದಾಯಕ್ಕೆ ಆಸ್ತಿ, ದಾಸೋಹ ಕಲ್ಪನೆ ಸಮಾಜಕಾರ್ಯಕರ್ತನಿಗೂ ಒಂದು ಮೌಲ್ಯವೇ ಆಗಿದೆ.
ಶರಣರು ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ. ಯಾರೂ ಅಸ್ಪೃಶ್ಯರಲ್ಲ. ಪತಿತರನ್ನು ಯಾವ ಭೇದಭಾವವಿಲ್ಲದೆ ಸ್ವೀಕರಿಸಿ, ಸಹಾಯ ಮಾಡಿ, ಅವರನ್ನು ಮೇಲೆತ್ತಿ. ಅವರಿಗೆ ಬದುಕಲು ಅವಕಾಶ ಕೊಡಿ. ಸಮಾಜಕಾರ್ಯಕರ್ತ ಇದನ್ನೇ ಮಾಡುತ್ತಾನೆ.
ನಡೆನುಡಿಗಳ ಸಾಮರಸ್ಯವನ್ನು ಶರಣರು ಸಮರ್ಥಿಸಿದ್ದಾರೆ. ಶರಣರು ನುಡಿದಂತೆ ನಡೆದಿದ್ದಾರೆ. ನಡೆದಂತೆ ನುಡಿದಿದ್ದಾರೆ. ಅಂತರಂಗ-ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟಿದ್ದಾರೆ.
ಶರಣರು ಬಾಂಧವ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಶರಣರ ಸಾಧನಾಮಾರ್ಗದಲ್ಲಿ ಬಾಂಧವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ.
ಶರಣ ಸಾಹಿತ್ಯದ ಗುರಿ, ಸಮಾಜಕಾರ್ಯದಂತೆ, ಲೋಕದ ಲೇಸೇ ಆಗಿರುತ್ತದೆ.73
ಹಿಂದೂಧರ್ಮದ ಇತರ ಮತಗಳಂತೆ ವೀರಶೈವ ಮತದಲ್ಲಿಯೂ ದಾನದ ಉದ್ದೇಶ, ದಾನಿಗೆ ಇರಬೇಕಾದ ಮನೋಭೂಮಿಕೆ, ದಾನದ ಫಲ ಮುಂತಾದ ವಿಷಯಗಳ ಬಗ್ಗೆ ಹೇಳಲಾಗಿದೆ. ದಾನ ಧರ್ಮದ ಒಂದು ಅಂಗ ಎಂದು ಶರಣರು ನಂಬುತ್ತಾರೆ. ದಾನಕ್ಕೆ ಅಂತಃಪ್ರೇರಣೆಯ ಅವಶ್ಯಕತೆಯ ಬಗ್ಗೆ ಶರಣ ಸಾಹಿತ್ಯದಲ್ಲಿ ಪ್ರಸ್ತಾಪವಿದೆ. ಪ್ರಪಂಚದ ಎಲ್ಲ ಪ್ರಾಣಿಗಳ ಬಗ್ಗೆ - ಎಲ್ಲ ಜೀವಿಗಳ ಬಗ್ಗೆ ದಯವಿರಬೇಕು. ದಯವೇ ಧರ್ಮದ ಮೂಲ. ಬಸವಣ್ಣನವರ ಈ ವಚನವನ್ನು ನೋಡಿ.
ದಯವಿಲ್ಲದ ದರ್ಮವದಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ,
(ಬ.ವ.ಸಂ; ಸಂಖ್ಯೆ 247)
ಕೂಡಲಸಂಗಯ್ಯನನ್ನು ಒಲಿಸಲು ಮೊದಲು ಬೇಕಾದದ್ದು ಸಕಲ ಪ್ರಾಣಿಗಳಲ್ಲಿ ದಯೆ. ಇದೇ ಧಾರ್ಮಿಕ ಬದುಕಿನ ಮೊದಲ ಹೆಜ್ಜೆ. ಇನ್ನು ದಾನ ಮಾಡುವಾಗ ಆ ಧನ ನೀವು ಕಾಯಕ ಮಾರ್ಗದಿಂದ ಸಂಪಾದಿಸಿದ್ದಾಗಿರಬೇಕು. ಅನ್ಯಮಾರ್ಗದಿಂದಲ್ಲ. ಹಾಗೆ ದುಡಿದ ಧನವನ್ನು ಶಿವ ಶರಣರಿಗೆ, ದೀನ ದಲಿತರಿಗೆ ದಾನ ಮಾಡಬೇಕು. ಬೇಡಿ ಬಂದವರಿಗೆ ದಾನ ಮಾಡಬೇಕು. ಧನವನ್ನು ನಿಮ್ಮಲ್ಲೇ ಇಟ್ಟುಕೊಂಡರೆ ಶಿವ ಮೆಚ್ಚುವುದಿಲ್ಲ. ಒಬ್ಬ ಶರಣ ಯಾರ್ಯಾರನ್ನು ಹೇಗೆ ವರಿಸಬೇಕು ಎಂದು ಬಸವಣ್ಣನವರು ಹೇಳುತ್ತಾರೆ.
ತನುವಕೊಟ್ಟು ಗುರುವನೊಲಿಸಬೇಕು,
ಮನವಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು.
(ಬ.ವ.ಸಂ.ಸಂಖ್ಯೆ 206)
ಧನವನ್ನು ನಿಮ್ಮಲ್ಲೇ ಇಟ್ಟುಕೊಂಡರೆ ಶಿವ ಮೆಚ್ಚಲಾರ ಎಂದೂ ಹೇಳುತ್ತಾರೆ.
ಧನವನಿರಿಸದಿರಾ, ಇರಿಸಿದೊಡೆ ಭವ ಬಪ್ಪದು ತಪ್ಪದು.
ಕೂಡಲಸಂಗದ ಶರಣರಿಗೆ ಸವೆಸಲೇಬೇಕು.
(ಬ.ವ.ಸಂ: ಸಂಖ್ಯೆ 199)
ಜಂಗಮರಿಗೆ, ಶಿವಶರಣರಿಗೆ ದಾನ ಕೊಡುವುದರ ಜತೆಗೆ ಅವಶ್ಯಕತೆ ಇರುವರಿಗೆ (ದೀನರು, ದರಿದ್ರರು, ನಿರ್ಗತಿಕರು, ಅನಾಥರು ಇತ್ಯಾದಿ), ಬೇಡಿದವರಿಗೆ ದಾನ ಕೊಡುವುದನ್ನು ಶರಣರು ಪ್ರತಿಪಾದಿಸುತ್ತಾರೆ.
ಬೇಡುವವರ ನೀಡಿ ನೋಡಿ, ಈಯಲಿಲ್ಲದ ಜೀವನವಿದೇಕೆ
(ಬ.ವ.ಸಂ: ಸಂಖ್ಯೆ 439)
ಬಸವಣ್ಣನವರು ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ದೇಹಿ ಎಂದಡೆ ನಾಸ್ತಿ ಎಂಬುವರ
ಬೇಹು ನೋಡಬಂದ ಕಾಣಾ, ಕೂಡಲಸಂಗಮದೇವಾ
(ಬ.ವ.ಸಂ: ಸಂಖ್ಯೆ. 1214)
ದೇಹಿ ಅಂದರೆ ಅವಶ್ಯಕತೆ ಇರುವವರು ಯಾಚಿಸುವವರು, ವಿನಂತಿಸುವವರು, ಅಂಥವರಿಗೆ ಅವಶ್ಯ ಕೊಡಬೇಕು. ನಾಸ್ತಿ ಅಂದರೆ ಇಲ್ಲ, ಕೊಡಲ್ಲ ಎಂದು ಹೇಳುವುದು, ಅವರ ವಿನಂತಿಯನ್ನು ತಿರಸ್ಕಾರ ಮಾಡುವುದು ಸಲ್ಲ. ದಾನದ ಮಹತ್ವವನ್ನು ಎಷ್ಟು ಎತ್ತರಕ್ಕೆ ಒಯ್ಯುತ್ತಾರೆಂದರೆ, ನಿಮ್ಮಲ್ಲಿ ಕಡಿಮೆ ಇದ್ದರೆ ಚಿಂತೆಯಿಲ್ಲ. ಅದರಲ್ಲೇ ಸ್ವಲ್ಪ ಕೊಡಿ. ಭಿಕ್ಷೆ, ಸಂಗ್ರಹಿಸಿದ ಮೂಲದಿಂದಲಾದರೂ ಸ್ವಲ್ಪ ಕೊಡಿ ಎಂದು ಹೇಳುತ್ತಾರೆ.
ದಾನವನ್ನು ಕೊಡುವಾಗ ಮನಃಪೂರ್ವಕವಾಗಿ ಕೊಡಿ. ಕಾಟಾಚಾರಕ್ಕೊ, ಉದ್ದೇಶರಹಿತವಾಗಿಯೋ, ದಾನ ಕೊಡುವುದು ಒಂದು ವಿಧಿ, ಒಂದು ಸಂಪ್ರದಾಯ ಎಂತಲೋ ಕೊಡಬೇಡಿ. ಆಸಕ್ತಿಯಿಂದ ಕೊಡಿ. ದಾನ ಕೊಡುವಾಗ ಪ್ರಾಮಾಣಿಕವಾಗಿರಿ ಎಂದು ಬಸವಣ್ಣನವರು ಹೇಳುತ್ತಾರೆ.
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
(ಬ.ವ.ಸಂ: ಸಂಖ್ಯೆ 233)
ಇದರ ಜೊತೆಗೆ ನಾನು ದಾನ ಮಾಡಿದೆ, ದಾನ ಕೊಟ್ಟೆ ಎಂದು ಅಹಂಕಾರ ಪಡದಿರಿ. ಹಾಗೆ ಮಾಡಿದರೆ ಶಿವ ಮೆಚ್ಚುವುದಿಲ್ಲ.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ
(ಬ.ವ.ಸ.ಸಂಖೆ 234)
ದಾನ ಮಾಡಿದರೆ ಸಿಗುವ ಫಲದ ಬಗ್ಗೆಯೂ ಶರಣರು ಹೇಳಿದ್ದಾರೆ. ದಾನದ ಫಲ ಸದ್ಗತಿ ಎಂದು ತಿಳಿಸಿದ್ದಾರೆ. ಆದಕಾರಣ,
ಇದುಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ
(ಬ.ವ.ಸಂ: ಸಂಖ್ಯೆ 622)74
ಹೀಗೆ ಬಸವಣ್ಣನವರು ದಾನದ ಪ್ರಾಮುಖ್ಯತೆ, ದಾನದ ಅರ್ಹತೆ, ದಾನ ಕೊಡುವವನ ಮನೋಭೂಮಿಕೆ, ದಾನದ ಫಲ ಮುಂತಾದ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ.
ಶರಣರು ಆಚಾರ-ವಿಚಾರಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ. ಸದಾಚಾರ ಬದುಕಿನ ಅವಿಭಾಜ್ಯ ಅಂಗವಾಗಬೇಕೆಂದು ಬಯಸುತ್ತಾರೆ. ಚನ್ನಬಸವಣ್ಣನವರು ಆಚಾರದ ಐವತ್ತು ಅಂಶಗಳುಳ್ಳ ದೊಡ್ಡದೊಂದು ಪಟ್ಟಿಯನ್ನೇ ಕೊಡುತ್ತಾರೆ. ಇದರಲ್ಲಿ ಒಬ್ಬ ಶರಣ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಆಚಾರದ ಐವತ್ತು ವಿಚಾರಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸಮಾಜಕಾರ್ಯಕ್ಕೆ ಸಂಬಂಧಿಸಿದ ಸಂಗತಿಗಳೂ ಇವೆ. ಪರರ ಹೆಣ್ಣಿಗೆ ಆಶಿಸದೆ ಇರುವುದು, ಪರರ ದ್ರವ್ಯವನ್ನು ಅಪಹರಣ ಮಾಡದಿರುವುದು, ಸಜ್ಜನ ಸಂಗವನ್ನು ಬಿಡದಿರುವುದು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಆಡಿದ ಭಾಷೆಯನ್ನು ಪೂರೈಸುವುದು, ಸತ್ಯವ ನುಡಿದು ತಪ್ಪದಿರುವುದು, ಪಶು ಸಂಪತ್ತನ್ನು ರಕ್ಷಿಸುವುದು, ಇನ್ನೊಬ್ಬರ ಮನವ ನೋಯಿಸಿ ಮಾತನಾಡದಿರುವುದು, ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲುವುದು, ಸರ್ವರಿಗೆ ಹಿತವನ್ನು ಮಾಡುವುದು ಹಾಗೂ ಸಕಲ ಜೀವಿಗಳಿಗೆ ಹಿತವ ಬಯಸುವುದು,75 ಮುಂತಾದ ಮೌಲ್ಯಗಳು ಸಮಾಜಕಾರ್ಯಕರ್ತ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ವೃದ್ಧಿಸಿಕೊಳ್ಳಲು ಬಳಸಬಹುದಾಗಿದೆ. ಇಡೀ ಸಮಾಜಕ್ಕೆ (ಸಮುದಾಯವೂ ಸೇರಿದ ಹಾಗೆ) ಹಿತವ ಬಯಸುವುದು, ಹಿತವನ್ನು ಮಾಡುವುದು ಸಮಾಜಕಾರ್ಯದ ತತ್ವವೇ ಆಗಿದೆ.
ಚನ್ನಬಸವಣ್ಣನವರು ದಾನದ ಫಲದ ಬಗ್ಗೆ ಹೀಗೆ ಹೇಳುತ್ತಾರೆ.
ಅನ್ನವನಿಕ್ಕಿದರೆ ಪುಣ್ಯವಹುದು,
ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
(ಚ.ಬ.ವ.ಸಂ: ಸಂಖ್ಯೆ 57)76
ದಾನವನ್ನು ಯಾರಿಗೆ ಕೊಡಬಾರದು ಎಂಬ ಬಗ್ಗೆ ಹಲವು ಶರಣರು ಹೇಳಿದ್ದಾರೆ. ಭವಿ ದಾನಕ್ಕೆ ಅಪಾತ್ರ. ಭವಿಗೆ ದಾನ ಕೊಡಬೇಡಿ. ಭವಿ ಅಂದರೆ ಸಂಸಾರ ಬಂಧನಕ್ಕೆ ಒಳಗಾದವನು ಎಂದು ಸಾಮಾನ್ಯ ಅರ್ಥವಾದರೆ, ವೀರಶೈವ ದೀಕ್ಷೆಯನ್ನು ಪಡೆಯದವನು ಎಂಬ ವಿಶೇಷಾರ್ಥವೂ ಅದಕ್ಕಿದೆ. ಅರಿಷಡ್ವರ್ಗಗಳನ್ನು ಜಯಿಸಿ, ಶಿವ ತತ್ವದಲ್ಲಿ ನಂಬಿಕೆ ಇರಿಸಿಕೊಂಡು, ಶಿವದೀಕ್ಷೆಯನ್ನು ಪಡೆದು, ಶಿವಭಕ್ತನಾಗಬೇಕು. ಇದು ಸಾಧನೆಯ ಮೊದಲನೆ ಹೆಜ್ಜೆ. ಇಂತಹ ಭಕ್ತನಲ್ಲದವನನ್ನು ಭವಿಯೆಂದು ವಚನಕಾರರು ಕರೆದಿರುವರು. ಸಿದ್ದರಾಮೇಶ್ವರರು ಭವಿ ಯಾರೆಂದು ಹೀಗೆ ಹೇಳುತ್ತಾರೆ.
ಭವಿಯೆಂದಡೆ ಮದ್ಯಪಾನ, ಮಾಂಸಭಕ್ಷಣ, ಪರಸ್ತ್ರೀಸಂಗ
ಪರಧನಚೋರತ್ವ ನಿಜವಸ್ತು ಅಂತರತ್ವವಿದ್ದವನೆ ಭವಿಯಯ್ಯಾ
(ಸಿ.ರಾ.ಸಂ: ಸಂಖ್ಯೆ 1391)77
ಯಾರು ಮದ್ಯಪಾನ ಮಾಡುತ್ತಾರೊ, ಮಾಂಸ ತಿನ್ನುತ್ತಾರೋ, ಪರಸ್ತ್ರೀ ಸಂಗ ಮಾಡುತ್ತಾರೋ, ಇನ್ನೊಬ್ಬರ ಹಣವನ್ನು ಕದಿಯುತ್ತಾರೋ, ಯಾರು ಅರಿಷಡ್ವರ್ಗಗಳನ್ನು ಬಿಡುವುದಿಲ್ಲವೋ ಅವರು ಭವಿ. ಮುಂದುವರೆದು ಯಾರು ಜೂಜು, ಬೇಟೆ, ಚದುರಂಗ, ನೆತ್ತ, ಪಗಡೆ, ಸುಮ್ಮನೆ ಅಲೆಯುವುದು ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೋ ಅಂಥಹವರು ಭವಿ. ಸುರೆ, ಭಂಗಿ, ಮಾಂಸ, ಭವಿಸಂಗ ಇವುಗಳನ್ನು ಬಿಡದಿದ್ದವ ಭವಿ. ಇಂಥವರಿಗೆ ದಾನ ಕೂಡದು ಎಂದು ಹೇಳುತ್ತಾರೆ. ಆದರೆ ಅಲ್ಲಮಪ್ರಭುಗಳು ಭವಿಗೂ ದಾನಕೊಡಿ ಎಂದು ಹೇಳುತ್ತಾರೆ.
ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ!!
(ಅ.ಪ್ರ.ಸಂ: ಸಂಖ್ಯೆ 638)78
ಮದ್ಯಪಾನ, ಮಾಂಸ ತಿನ್ನುವುದು, ಪರಸ್ತ್ರೀ ಸಂಗ ಮುಂತಾದ ದುರ್ಗುಣಗಳು ಇರುವವರಿಗೆ ದಾನ ಸಲ್ಲ ಎಂದು ಅನೇಕ ಶರಣರು ಹೇಳಿದರೆ, ಅಲ್ಲಮಪ್ರಭುಗಳು ಅವನಿಗೂ ದಾನ ಕೊಡಿ, ಅವನನ್ನು ತಿದ್ದಿ, ಅವನನ್ನು ಸರಿದಾರಿಗೆ ತನ್ನಿ ಎಂಬರ್ಥದಲ್ಲಿ ಮಾತನಾಡುತ್ತಾರೆ. ಈ ಮನೋಭೂಮಿಕೆ ಸಮಾಜಕಾರ್ಯ ತತ್ತ್ವಗಳಿಗೆ ಹೊಂದಿಕೊಳ್ಳುತ್ತದೆ ಎಂಬ ಪ್ರೊ. ಶಂಕರ ಪಾಠಕರ ಮಾತು ಸರಿಯಾಗಿಯೇ ಇದೆ. ಏಕೆಂದರೆ ಮೇಲೆ ತಿಳಿಸಿದ ದುರ್ಗುಣಗಳು ಇರುವವರನ್ನು ಸಮಾಜಕಾರ್ಯಕರ್ತರು ಒಪ್ಪಿಕೊಂಡು, ಅವರೊಡನೆ ಸಂಪರ್ಕ ಬೆಳೆಸಿಕೊಂಡು, ಅವರ ಸಮಸ್ಯೆಗಳನ್ನು ಅವರಿಗೆ ತಿಳಿಹೇಳಿ, ಆ ಸಮಸ್ಯೆಗಳಿಂದ ಅವರು ಹೊರಬರಲು ಸಹಾಯಮಾಡುತ್ತಾರೆ. ಹಾಗೆ ಮಾಡುವುದು ವ್ಯಕ್ತಿಗತ ಸಮಾಜಕಾರ್ಯದ ಭಾಗವಾಗುತ್ತದೆ. ಹಾಗಾಗಿ ಅಲ್ಲಮಪ್ರಭುಗಳ ವಚನ ಹೆಚ್ಚು ಅನ್ವಯವಾಗುತ್ತದೆ.79
ಇತರೆ ಶಿವಶರಣರೂ ದಾನದ ವಿವಿಧ ಅಂಶಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಶರಣರು ದಾನದ ಬಗ್ಗೆಯಲ್ಲದೆ, ತಮ್ಮ ಭಕ್ತಿ ಪಂಥದ ಸಾಹಿತ್ಯದಲ್ಲಿ ವಿನಯ, ಸ್ವ ನಿರ್ಣಯ, ಬಾಂಧವ್ಯ ವೃದ್ಧಿ, ಆಪ್ತ ಸಮಾಲೋಚನೆ ಮುಂತಾದ ವಿಷಯಗಳ ಬಗ್ಗೆ ಹೇಳಿದ್ದಾರೆ ಮತ್ತು ತಮ್ಮ ಬದುಕಿನಲ್ಲಿ ಬಳಸಿ ತೋರಿಸಿದ್ದಾರೆ.80
ಕರ್ನಾಟಕ ಭಕ್ತಿಪಂಥದ ಇನ್ನೊಂದು ವಾಹಿನಿ ದಾಸ ಸಾಹಿತ್ಯ. ಇದು ವೈಷ್ಣವ ತತ್ತ್ವಾದರ್ಶಗಳನ್ನು ಅವಲಂಬಿಸಿದೆ. ಹರಿದಾಸರ ಗುರುಗಳು ಶ್ರೀ ಮಧ್ವಾಚಾರ್ಯರು. ದಾಸರು ತಮ್ಮ ಸಾಹಿತ್ಯದಲ್ಲಿ ದ್ವೈತ ಮತ ತತ್ತ್ವಗಳನ್ನು ಪ್ರತಿಪಾದಿಸಿದ್ದಾರೆ. ದಾಸರು ಮೂಲಭೂತವಾಗಿ ಭಕ್ತಿ ಪಂಥದ ಪ್ರಚಾರಕರಾದರೂ, ಅವರಿಗೆ ಸಾಮಾಜಿಕ ಕಳಕಳಿ ಇದೆ. ತಮ್ಮ ಸಾಹಿತ್ಯದಲ್ಲಿ ಲೋಕನೀತಿಯ ಮೂಲಕ ವ್ಯಕ್ತಿಗಳನ್ನು ಹಾಗೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ.
ದ್ವೈತ ಮತದ ಸಾರಾಂಶ ಹೀಗಿದೆ. ದಾಸರು ಭಗವಂತನನ್ನು ಹರಿ ಎಂದು ಕರೆದಿದ್ದಾರೆ. ಹರಿಯೇ ಸರ್ವೋತ್ತಮ. ಉಳಿದ ದೇವತೆಗಳು ಅವನ ಅನುಚರರು. ಹರಿಗೆ ಅನಂತ ಹೆಸರುಗಳು. ವಿಷ್ಣುವೆಂದರೆ ಅವನೇ. ದಶಾವತಾರದ ಹತ್ತು ಹೆಸರುಗಳು, ವಿಷ್ಣುಸಹಸ್ರನಾಮದ ಸಾವಿರ ಹೆಸರುಗಳು, ನಾರಾಯಣ, ಅನಂತಶಯನ, ಕೃಷ್ಣ, ವೆಂಕಟೇಶ್ವರ, ವಿಠಲ ಇತ್ಯಾದಿ ರೂಪಗಳೂ ಅವನ ರೂಪಗಳೆ, ಶ್ರೀಹರಿ ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞ, ಸೃಷ್ಟಿ, ಸ್ಥಿತಿ, ಲಯ, ನಿಯಮ, ಜ್ಞಾನ, ಅಜ್ಞಾನ, ಬಂಧ ಹಾಗೂ ಮೋಕ್ಷ ಎಂಬ ಎಂಟು ಮಹಾಕಾರ್ಯಗಳ ಕಾರಣಕರ್ತ. ಶ್ರೀಹರಿಯ ಹೆಂಡತಿಯೇ ಲಕ್ಷ್ಮೀದೇವಿ. ಲಕ್ಷ್ಮಿಯು ಭಗವಂತನ ಕ್ರಿಯಾಚೈತನ್ಯ, ಜಗತ್ತು ಸತ್ಯ, ಮಾಯೆಯಲ್ಲ. ಜೀವ ಎಂದರೆ ಜೀವನದ ಸುಖ ದುಃಖಗಳನ್ನು ಅನುಭವಿಸುತ್ತಾ ಬಂಧನಕ್ಕೆ ಒಳಗಾದವನು ಮತ್ತು ಸಾಧನೆಯಿಂದ ಮುಕ್ತಿಗೆ ಅರ್ಹನೂ ಆದವನು. ಪರಮಾತ್ಮ, ಜೀವ, ಜಡ ಎಂಬ ಮೂರು ಮೂಲಾಂಶಗಳಿದ್ದು ಅವುಗಳಲ್ಲಿ ಐದು ಭೇದ (ವ್ಯತ್ಯಾಸ)ಗಳಿವೆ. ಜೀವ-ಈಶ ಭೇದ, ಜೀವ-ಜೀವ ಭೇದ, ಜೀವ-ಜಡ ಭೇದ, ಜಡ-ಜಡ ಭೇದ ಮತ್ತು ಜಡ-ಈಶ ಭೇದ, ಇವೇ ಆ ಐದು ವ್ಯತ್ಯಾಸಗಳು.
ಬದುಕಿನ ಮಹೋನ್ನತ ಪುರುಷಾರ್ಥ ಮುಕ್ತಿ. ಮುಕ್ತಿಯಲ್ಲಿ ಜೀವಿ ಭಗವಂತನಲ್ಲಿ ಐಕ್ಯನಾಗುವುದಿಲ್ಲ. ಜೀವನು ತನ್ನ ಸ್ವಭಾವ ಜ್ಞಾನವನ್ನು ಪಡೆಯುತ್ತಾನೆ. ಎಷ್ಟೂ ಕ್ಲೇಶವಿಲ್ಲದ ಸ್ವಸ್ವರೂಪ ಸುಖಾನುಭವವೇ ಮುಕ್ತಿ. ಇದನ್ನು ಸಂಪಾದಿಸಲು ಸಾಧನೆ ಬೇಕು. ಭಗವಂತನ ಅನುಗ್ರಹ ಬೇಕು. ಸಾಧನೆ ಮಾಡಲು ಮಾನವ ಜನ್ಮ ಬೇಕು. ಮನುಷ್ಯನ ಪುರುಷಾರ್ಥಗಳು ನಾಲ್ಕು: ಧರ್ಮ, ಅರ್ಥ, ಕಾಮ, ಮೋಕ್ಷ (ಮುಕ್ತಿ). ಜೀವಿಯ ಪ್ರಯಾಣ ಧರ್ಮದಿಂದ ಪ್ರಾರಂಭಗೊಂಡು, ಅರ್ಥಕಾಮಗಳನ್ನು ಪೂರೈಸಿಕೊಂಡು ಕೊನೆಗೆ ಮೋಕ್ಷದಲ್ಲಿ ಕೊನೆಗೊಳ್ಳಬೇಕು. ಇದು ಸನಾತನ ಧರ್ಮದ ಜೀವನ ವಿಧಾನ.
ಯಾವುದು ಕಾಲ ಮತ್ತು ದೇಶದ ಸಂದರ್ಭಗಳಲ್ಲಿ ಧಾರಣೆಗೆ ಯೋಗ್ಯವಾದುದೊ ಅದು ಧರ್ಮ. ಆತ್ಮದ ಹಿತ ಮತ್ತು ಲೋಕ ಕಲ್ಯಾಣ ಧರ್ಮದ ಉದ್ದೇಶ. ವ್ಯಷ್ಟಿ ಮತ್ತು ಸಮಷ್ಟಿಹಿತವನ್ನು ಕಾಪಾಡುವುದು ಧರ್ಮ. ನಿತ್ಯ ಧರ್ಮ, ಸ್ವಧರ್ಮ, ವರ್ಣಧರ್ಮ (ಸ್ವಭಾವ ಧರ್ಮ), ಆಶ್ರಮ ಧರ್ಮ, ನಿಮಿತ್ತ ಧರ್ಮ, ಆಪದ್ದರ್ಮ ಮತ್ತು ಯುಗಧರ್ಮ ಎಂದು ಧರ್ಮದಲ್ಲಿ ಐಳು ಬಗೆ, ಇದು ದೈನಂದಿನ ಚಟುವಟಿಕೆಗಳ ಜೊತೆಗೆ ನೈತಿಕ ಸಂಹಿತೆಗೂ ಸಂಬಂಧಿಸಿದೆ. ವ್ಯಕ್ತಿ, ಸಮುದಾಯ, ಸಮಾಜ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಧರ್ಮ ಅನ್ವಯವಾಗುತ್ತದೆ. ಧರ್ಮ ಬದುಕಿನ ಅವಿಭಾಜ್ಯ ಅಂಗ ಆಗಬೇಕು. ಧರ್ಮದಿಂದ, ನ್ಯಾಯ ಮಾರ್ಗದಿಂದ ಧನ ಸಂಪಾದನೆ ಆಗಬೇಕು. ಬಂದ ಆದಾಯದಿಂದ ಕಾಮನೆಗಳ ಪೂರೈಕೆಯಾಗಬೇಕು. ಧರ್ಮಕ್ಕೆ ವಿರುದ್ಧವಲ್ಲದ ಕಾಮನೆಗಳನ್ನು ಮಿತವಾಗಿ, ಹಿತವಾಗಿ ವ್ಯಕ್ತಿ ಪಡೆಯಬೇಕು. ಆನಂತರ ಇವನ್ನೆಲ್ಲಾ ತ್ಯಜಿಸಿ ಸಾಧನೆಗೈದು, ಮುಕ್ತಿಯ ಮಾರ್ಗದಲ್ಲಿ ಮುನ್ನಡೆಯಬೆಕು.
ಸಾಧನಾ ಪಥದಲ್ಲಿ ನಾಲ್ಕು ಹಂತಗಳು; ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ. ಬ್ರಹ್ಮಚರ್ಯದಲ್ಲಿ ಇಂದ್ರಿಯನಿಗ್ರಹ, ಜ್ಞಾನಾರ್ಜನೆ ಕರ್ತವ್ಯಗಳು. ಸುಸಂಸ್ಕೃತ ಸ್ತ್ರೀಯೊಡನೆ ವಿವಾಹ, ಒಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು, ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಧನಾರ್ಜನೆ, ಸಂಸಾರ ನಿರ್ವಹಣೆ, ಇತರೆ ಆಶ್ರಮಗಳ ರಕ್ಷಣೆ, ದಾನ ಮುಂತಾದವು ಗೃಹಸ್ಥನ ಕರ್ತವ್ಯಗಳು. ಮುಂದಿನ ವಾನಪ್ರಸ್ಥಾಶ್ರಮದಲ್ಲಿ ಅಧ್ಯಯನ, ಚಿಂತನ, ಧ್ಯಾನ, ಕಿರಿಯರಿಗೆ, ಆಕಾಂಕ್ಷಿಗಳಿಗೆ ಮಾರ್ಗದರ್ಶನ ವಾನಪ್ರಸ್ಥಾಶ್ರಮಿಯ ಕರ್ತವ್ಯಗಳು. ಆಶ್ರಮಗಳಲ್ಲಿ ಕೊನೆಯದು ಸನ್ಯಾಸ. ಎಲ್ಲವನ್ನೂ ತ್ಯಜಿಸಿ, ಮೋಕ್ಷ ಸಾಧನೆಗೆ ಪ್ರಯತ್ನಿಸುವುದು ಸನ್ಯಾಸಿಯ ಕರ್ತವ್ಯ. ಅಭಿಲಾಷೆ ಇರುವವರಿಗೆ ಮಾರ್ಗದರ್ಶನವೂ ಸನ್ಯಾಸಿಯ ಕೆಲಸ.
ಸಾಧನೆಗೆ ನಾಲ್ಕು ಮಾರ್ಗಗಳು; ಕರ್ಮಯೋಗ, ಜ್ಞಾನಯೋಗ, ರಾಜಯೋಗ ಮತ್ತು ಭಕ್ತಿಯೋಗ, ಕರ್ಮಯೋಗದಲ್ಲಿ ಕೆಲಸಕ್ಕೆ ಪ್ರಧಾನ್ಯತೆ. ಕರ್ಮಯೋಗವೆಂದರೆ ಜಗತ್ತಿನ ಕರ್ಮಗಳನ್ನು ಕುಶಲತೆಯಿಂದ, ಯೋಗಯುಕ್ತವಾಗಿ ಮಾಡುವುದು. ಪ್ರಾಮಾಣಿಕವಾಗಿ ಮಾಡುವುದು. ನಿಷ್ಕಾಮ ಭಾವನೆಯಿಂದ ಮಾಡುವುದು, ಸ್ವಾರ್ಥ ತ್ಯಾಗಮಾಡಿ ಕೆಲಸಮಾಡುವುದು. ಕೆಲಸ ಮಾಡಲು ನಾನು ಅಧಿಕಾರಿ- ಆದರೆ ಅದರ ಫಲಕ್ಕಾಗಿ ಅಲ್ಲ ಎಂದು ತಿಳಿದು ಮಾಡುವುದು. ಕರ್ಮಣ್ಯೇವಾಧಿಕಾರಸ್ಥೆ ಎಂದು ತಿಳಿದು ಮಾಡುವುದು. ಬಂದ ಫಲವನ್ನು ವಸುಧೈವ ಕುಟುಂಬಕಮ್ ಎಂದು ಹಂಚಿಕೊಂಡು ಬಾಳುವುದು. `ಇದನ್ನು ನಾನು ಮಾಡಿದೆ ಎಂದು ಅಹಂಕಾರ ಪಡದಿರುವುದು. ಇದು ಕರ್ಮಯೋಗದ ತಿರುಳು.
ಜ್ಞಾನಯೋಗದಲ್ಲಿ ಜ್ಞಾನಕ್ಕೆ ಆದ್ಯತೆ. ಸಾಧಕನು ಭಾವನಾಜೀವಿಯಾಗದೆ, ಭಯ, ದಾಕ್ಷಿಣ್ಯ ಇತ್ಯಾದಿಗಳನ್ನು ತೊರೆದು, ದೃಢ ಮನಸ್ಸು, ಚುರುಕು ಬುದ್ಧಿ, ಆಳವಾದ ಶ್ರದ್ಧೆ, ಅಚಲವಾದ ಆತ್ಮ ವಿಶ್ವಾಸಗಳನ್ನು ರೂಢಿಸಿಕೊಂಡು, ಈಶ್ವರ, ಜೀವ, ಜಡ, ಪಂಚ ಭೂತಗಳು, ಭಗವಂತನ ರೂಪಗಳು, ಹೆಸರುಗಳು, ಶಕ್ತಿ ಸಾಮಥ್ರ್ಯಗಳು, ಜೀವರ ವೈವಿಧ್ಯತೆ (ಸಾತ್ಮಿಕ, ರಾಜಸ, ತಾಮಸ), ಇತಿಮಿತಿಗಳು, ಸಾಧನಾ ಪದ್ಧತಿಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸಾಧನೆಗೆ ಅಂತಹ ಜ್ಞಾನವನ್ನು ಉಪಯೋಗಿಸುವುದು. ಜ್ಞಾನ ಯೋಗದಲ್ಲಿ ಶ್ರವಣ, ಮನನ ಮತ್ತು ನಿಧಿಧ್ಯಾಪನ ಎಂದು ಮೂರು ಹಂತಗಳು, ಸಾಧನೆಯ ಅಂಶಗಳು. ಇವುಗಳ ತಿಳಿವನ್ನು ಪಡೆದು ಸಾಧನೆಯಲ್ಲಿ ತೊಡಗುವುದು ಜ್ಞಾನಯೋಗದ ಸಾರ.
ಯೋಗಪಥಗಳಲ್ಲಿ ಇನ್ನೊಂದು ರಾಜಯೋಗ, ಮನಸ್ಸಿನ ಏಕಾಗ್ರತೆಯ ಮೂಲಕ ಯಾರು ಬೇಕಾದರೂ ಸಾಕ್ಷಾತ್ಕಾರವನ್ನು ಪಡೆಯಬಹುದು. ರಾಜಯೋಗ ಶಾರೀರಿಕ-ಮಾನಸಿಕ ದೃಢತೆ, ಪರಿಶುದ್ಧತೆ, ಉಸಿರಾಟದ ನಿಯಂತ್ರಣ, ಏಕಾಗ್ರತೆ, ಧ್ಯಾನ ಇತ್ಯಾದಿ ಅಂಶಗಳ ಮೇಲೆ ಈ ಯೋಗ ಪದ್ಧತಿ ರೂಪಗೊಂಡಿದೆ. ಇದಕ್ಕೆ ಇನ್ನೊಂದು ಹೆಸರು ಅಷ್ಟಾಂಗಯೋಗ. ಯಮ, ನಿಯಮ ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಎಂಟು ಹಂತಗಳು. ಇವುಗಳನ್ನು ತಿಳಿದುಕೊಂಡು, ಗುರುಮುಖೇನ ಕಲಿತು, ಸಾಧನೆಗೈಯುವುದು ರಾಜಯೋಗದ ಸಾರಾಂಶ.
ಯೋಗಮಾರ್ಗಗಳಲ್ಲಿ ಕೊನೆಯದು ಭಕ್ತಿಯೋಗ, ಭಕ್ತಿ ಎಂದರೆ ಪ್ರೀತಿ, ಭಗವಂತನನ್ನು ಪ್ರೀತಿಸುವುದು. ಬದುಕಿನ ಹಾಗೂ ದೈನಂದಿನ ಸಕಲ ಕಾರ್ಯಗಳನ್ನು ಭಗವಂತನ ಸೇನೆ ಎಂದು ಮಾಡಿ ಪ್ರೀತಿಯ ಮೂಲಕವೇ ಅವನನು ಹೊಂದುವುದು. ಭಕ್ತಿಯೋಗವು ಪ್ರೀತಿಯಿಂದಲೇ ಪ್ರಾರಂಭವಾಗಿ, ಪ್ರೀತಿಯಿಂದ ಮುಂದುವರೆದು ಪ್ರೀತಿಯಿಂದಲೇ ಪರಿಪೂರ್ಣತೆಯನ್ನು ಕಾಣುವ ಯೋಗ ಸಾಧನ.
ಇಲ್ಲಿ ಸಾಧಕನು ರೂಢಿಸಿಕೊಳ್ಳಬೇಕಾದ ಗುಣಗಳು ಏಳು; ವಿವೇಕ, ವಿಮೋಕ, ಅಭ್ಯಾಸ, ಕ್ರಿಯೆ, ಕಲ್ಯಾಣ, ಅನವಸಾದ ಮತ್ತು ಅನುದ್ಧರ್ಷ. ವಿವೇಕವೆಂದರೆ ಯುಕ್ತಾಯಕ್ತ ವಿವೇಕ. ಆಚಾರ ವಿಚಾರಗಳಿಗೆ ಸಂಬಂಧಿಸಿದ್ದು. ವಿಮೋಕವೆಂದರೆ ಇಂದ್ರಿಯ ನಿಗ್ರಹ, ಅರಿಷಡ್ವರ್ಗಗಳ ನಿಗ್ರಹ. ಅಭ್ಯಾಸವೆಂದರೆ ಭಗವಂತನ ಮೇಲೆ ಅಚಲ ಪ್ರೀತಿ. ಕಲ್ಯಾಣವೆಂದರೆ ತ್ರಿಕರಣ ಶುದ್ಧಿ (ಶಾರೀರಿಕ, ಮಾನಸಿಕ, ವಾಚಿಕ ಶುದ್ಧಿ), ಕಲ್ಯಾಣದಲ್ಲಿ ಸತ್ಯ, ಪ್ರಾಮಾಣಿಕತೆ, ದಯೆ, ಅಹಿಂಸೆ, ದಾನ, ಸೇರಿವೆ. ಅನವಸಾದ ಎಂದರೆ ಅಲ್ಪತೃಪ್ತಿ. ಅನುದ್ಧಕ್ರ್ಷವೆಂದರೆ ಅತಿ ಸಂತೋಷ ಪಡದೆ ಇರುವುದು. ಇದು ಚಂಚಲತೆ ತರುತ್ತದೆ ಎಂಬ ಕಾರಣಕ್ಕಾಗಿ. ಭಕ್ತಿಯೋಗದ ಸಾಧಕ ತನ್ನ ಜೀವನದಲ್ಲಿ ಇವನ್ನು ಅಳವಡಿಸಿಕೊಂಡು ಸಾಧನೆಗೆ ಅರ್ಹನಾಗುತ್ತಾನೆ.
ಭಕ್ತರಲ್ಲಿ ನಾಲ್ಕು ವಿಧ; ಆರ್ತ (ಕಷ್ಟ ಪರಿಹಾರಕ್ಕಾಗಿ ದೇವರನ್ನು ಮೊರೆ ಹೋಗುವವರು), ಅರ್ಥಾರ್ಥಿ (ಸುಖ ಬಯಸಿ ದೇವರು ಪ್ರಾರ್ಥಿಸುವವರು), ಜಿಜ್ಞಾಸು (ದೇವರ ಬಗ್ಗೆ ತಿಳಿಯಲು ಉತ್ಸುಕರಾಗಿರುವವರು) ಮತ್ತು ಜ್ಞಾನಿ (ಭಗವಂತನ ಸಾಕ್ಷಾತ್ಕಾರವಾಗಿ ಜೀವನ್ಮುಕ್ತರಾದವರು). ಭಕ್ತಿಯಲ್ಲಿ ಎರಡು ವಿಧ; ಅಪರಾ ಮತ್ತು ಪರಾ, ಅಪರಾ (ಗೌಣ) ಭಕ್ತಿಯಲ್ಲಿ ಮೂರು ಹಂತ; ಬಾಹ್ಯಭಕ್ತಿ, ಅನನ್ಯ ಭಕ್ತಿ ಮತ್ತು ಏಕಾಂತ ಭಕ್ತಿ. ಪೂಜೆ, ತೀರ್ಥಯಾತ್ರೆ ಬಾಹ್ಯ ಭಕ್ತಿ. ದೇವರನ್ನು ನಿರಂತರವಾಗಿ ಧ್ಯಾನಿಸುವುದು ಅನನ್ಯಭಕ್ತಿ. ದೇವರು ಬಿಟ್ಟು ಬೇರೇನೂ ಬೇಡ ಎಂದು ಅವನನ್ನು ಚಿಂತಿಸುವುದು ಏಕಾಂತಭಕ್ತಿ. ಸಾಧನೆಯಿಂದ ಈ ಹಂತಗಳನ್ನು ದಾಟಬೇಕು. ಮುಂದಿನ ಹಂತವೇ ಪರಾ ಭಕ್ತಿ.
ಪರಾ ಭಕ್ತಿಯಲ್ಲಿ ಒಂಬತ್ತು ಬಗೆ; ಶ್ರವಣ ಭಕ್ತಿ, ಕೀರ್ತನ ಭಕ್ತಿ, ಸ್ಮರಣಭಕ್ತಿ, ಪಾದಸೇವನ ಭಕ್ತಿ, ಅರ್ಚನ ಭಕ್ತಿ, ವಂದನ ಭಕ್ತಿ, ದಾಸ್ಯ ಭಕ್ತಿ, ಸಖ್ಯ ಭಕ್ತಿ ಮತ್ತು ಆತ್ಮನಿವೇದನ ಭಕ್ತಿ. ಭಗವಂತನ ಗುಣಗಳ ಬಗ್ಗೆ ಪುರಾಣ, ಕೀರ್ತನಗಳ ಮೂಲಕ ಕೇಳುವುದು ಶ್ರವಣಭಕ್ತಿ. ಕೀರ್ತನೆಗಳ ಮೂಲಕ ಅವನ ಗುಣಗಾನ ಮಾಡುವುದು ಕೀರ್ತನ ಭಕ್ತಿ. ಅವನ ಗುಣಗಳನ್ನು ನೆನೆಸುವುದು ಸ್ಮರಣೆ. ನಿರ್ಮಲ ಹೃದದಿಂದ ದೇವರ ಗುರುಹಿರಿಯರ ಪಾದವನ್ನು ಸೇವಿಸುವುದು ಪಾದ ಸೇವನ. ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳಿಂದ ಪೂಜಿಸುವುದೇ ಅರ್ಚನ. ದೇವರಿಗೆ ಕಾಯಾ, ವಾಚಾ, ಮನಸಾ ನಮಸ್ಕರಿಸುವುದೇ ವಂದನ. ದೇವರಲ್ಲಿ-ಗುರುಹಿರಿಯರಲ್ಲಿ ಸ್ವಾಮಿ ಸೇವಕ ಭಾವ ತಾಳುವುದು ದಾಸ್ಯ. ದೇವರನ್ನು ಗೆಳೆಯನಂತೆ ಕಂಡು ಆರಾಧಿಸುವುದು ಸಖ್ಯ. ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಆತ್ಮ ನಿವೇದನ. ಹೀಗೆ ಭಕ್ತನು ಸಾಧನೆ ಮಾಡುತ್ತಾ ಕೊನೆಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ. ಭಕ್ತನಲ್ಲಿ ಐದು ಭಾವಗಳು; ಶಾಂತಭಾವ, ದಾಸ್ಯಭಾವ, ಸಖ್ಯಭಾವ, ವಾತ್ಸಲ್ಯ ಭಾವ ಮತ್ತು ಮಧುರಭಾವ. ಇವು ನವವಿಧ ಭಕ್ತಿಯಲ್ಲಿ ಸೇರಿವೆ.
ಯೋಗಮಾರ್ಗಗಳು ನಾಲ್ಕಾದರೂ ಒಂದಕ್ಕೊಂದು ಸಂಬಂಧಿಸಿವೆ. ಅವುಗಳ ಸಮನ್ವಯ ಮಾರ್ಗವನ್ನು ದಾಸರು ಅನುಸರಿಸಿದ್ದಾರೆ. ಅದಕ್ಕಾಗಿ ದಾಸರು ಹೇಳುತ್ತಾರೆ, ಸಾಧನೆಗೆ ಜ್ಞಾನ, ಭಕ್ತಿ ವೈರಾಗ್ಯಗಳು ಬೇಕೆಂದು. ಜ್ಞಾನ ಭಕ್ತಿಗಳ ಜೊತೆಗೆ ವೈರಾಗ್ಯ ಬೇಕು ಸಾಧಕನಿಗೆ. ಜೀವಿಗಳಲ್ಲಿ ಮೂರು ವಿಧ. ಸಾತ್ವಿಕರು ರಾಜಸರು ಮತ್ತು ತಾಮಸರು. ಸಾತ್ವಿಕರು ಸೌಮ್ಯ ಸ್ವಭಾವದವರು. ಜ್ಞಾನಾರ್ಜನೆಗೆ, ಇಂದ್ರಿಯ ನಿಗ್ರಹಕ್ಕೆ, ದಾನಾದಿ ಧಾರ್ಮಿಕ ಕ್ರಿಯೆಗಳಿಗೆ ಪ್ರಾಶಸ್ತ್ಯ ಕೊಡುತ್ತಾರೆ. ರಾಜಸರು ಆರಂಭಶೂರರು. ನಿಷಿದ್ಧ ಕ್ರಿಯೆಗಳಲ್ಲಿ, ವಿಷಯ ಸುಖದಲ್ಲಿ ಆಸಕ್ತಿ. ಇವರಿಗೆ ಆಸೆ ಹೆಚ್ಚು. ಧನ ಸಂಪಾದನೆಗೆ ಅನ್ಯಮಾರ್ಗ ಹಿಡಿಯಬಲ್ಲರು. ತಾಮಸರು ಅಶಿಸ್ತಿನ ಗುಂಪಿಗೆ ಸೇರಿದವರು. ಹಣ ಮಾಡುವುದಲ್ಲಿ ಅತಿ ಆಸೆ ಹೆಚ್ಚು. ಧನ ಸಂಪಾದನೆಗೆ ಅನ್ಯ ಮಾರ್ಗ ಹಿಡಿಯಬಲ್ಲರು. ನಾಸ್ತಿಕತೆ, ಅಶಿಸ್ತು, ಕ್ರೌರ್ಯ, ನಿದ್ರೆ, ಆಚಾರಲೋಪ, ಸೋಮಾರಿತನ ಇವುಗಳಲ್ಲಿ ಆಸಕ್ತಿ. ತಮಸ್ಸು ಕಾಮ ಪ್ರಧಾನ. ರಜಸ್ಸು ಅರ್ಥ ಪ್ರಧಾನ. ಸತ್ತ್ವ ಧರ್ಮ ಪ್ರಧಾನ. ತಾಮಸನು ರಾಜಸನಾಗಲು, ರಾಜಸನು ಸಾತ್ತ್ವಿಕನಾಗಲು, ಸಾತ್ತ್ವಿಕ ಸ್ಥಿತಪ್ರಜ್ಞನಾಗಲು ಸಾಧ್ಯವಿದೆ. ಅದಕ್ಕೆ ಸಾಧನೆ ಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ಸಾಧನೆಗೆ ತೊಡಗಬೇಕು. ಸ್ಥಿತಪ್ರಜ್ಞ ಎಂದರೆ ಸ್ಥಿರ ಬುದ್ಧಿ ಇರುವವ. ದೃಢ ನಿರ್ಣಯವುಳ್ಳ, ಜೀವನದ ಆಗುಹೋಗುಗಳನ್ನು ಸಮಭಾವದಿಂದ, ನಿರ್ವಿಕಾರವಾಗಿ ಸ್ವೀಕರಿಸುವವನು. ಸುಖ-ದುಃಖ, ಸೋಲು-ಗೆಲುವು, ಲಾಭ-ಅಲಾಭ ಮುಂತಾದವುಗಳನ್ನು ಸಮಾನವಾಗಿ ಕಾಣುವವನು. ಭಗವಂತನ ಬಗ್ಗೆ ಭಕ್ತಿ ಉಳ್ಳವರು. ದಾಸರು ಸ್ಥಿತಪ್ರಜ್ಞರಾಗಿದ್ದರು. ದಾಸರು ತೋರಿಸಿದ ಭಕ್ತಿಮಾರ್ಗ ಇದು.
71. ಎದುರ್ಕಳ ಶಂಕರನಾರಾಯಣ ಭಟ್-`ಹಿಂದೂ ಧರ್ಮದ ಪರಿಚಯ, ಶ್ರೀರಾಮಕೃಷ್ಣ ಪ್ರಕಾಶನ, ಭಾಗಮಂಡಲ, ಕೊಡಗು ಜಿಲ್ಲೆ, 1982, ಪು.150.
72. ಡಾ.ಎಚ್.ಎಂ.ಮರುಳಸಿದ್ಧಯ್ಯ - ಶರಣರು ನೀಡಿದ ಬೆಳಕು, ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, 2011, ಪು 88.90.
73. ವಿವರಗಳಿಗೆ ನೋಡಿ. 1. ಡಾ.ಸಿ.ಆರ್.ಗೋಪಾಲ್-`ಸಮಾಜಕಾರ್ಯ ಸಿದ್ಧಾಂತ-ಶರಣರ ಮತ್ತು ದಾಸರ ಜೀವನಶೈಲಿ - ಒಂದು ತೌಲನಿಕ ಚಿಂತನೆ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಬೆಂಗಳೂರು - 70. 2014, ಪು12-22, 2. ಪ್ರೊ.ಎಚ್.ಎಂ.ಮರುಳಸಿದ್ಧಯ್ಯ (ಸಂ)-ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪ್ರಗತಿ ಗ್ರಾಫಿಕ್ಸ್, 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104. 2009.
74. ಡಾ.ಎಂ.ಎಂ.ಕಲಬುರ್ಗಿ (ಸಂ)-ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ; ಸಂಪುಟ 1. `ಬಸವಣ್ಣನವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 1993. ಅನುಕ್ರಮವಾಗಿ ವಚನ ಮತ್ತು ಪುಟಗಳ ಸಂಖ್ಯೆ: 199-50, 206-52, 233-58, 234-58, 242-61, 439-106, 622-156, 1214-336.
75. ಡಾ.ಬಿ.ವ್ಹಿ.ಮಲ್ಲಾಪುರ (ಸಂ)-ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ-ಸಂಪುಟ 3-`ಚನ್ನಬಸವಣ್ಣನವರ ವಚನ ಸಂಪುಟ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1993. ವಚನ ಸಂಖ್ಯೆ 993 ಪುಟ 325-327.
76. ಅದೇ ಪುಟ 18.
77. ಡಾ.ಎಸ್.ವಿದ್ಯಾಶಂಕರ (ಸಂ) ಸಮಗ್ರ ವಚನಸಾಹಿತ್ಯ ಜನಪ್ರಿಯ ಅವೃತ್ತಿ-ಸಂಪುಟ 4-ಸಿದ್ಧರಾಮೇಶ್ವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. 1993. ವಚನ ಸಂಖ್ಯೆ 1391, ಪುಟ 383.
78. ಡಾ. ಎಸ್.ವಿದ್ಯಾಶಂಕರ (ಸಂ)-ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿ-ಸಂಪುಟ 15; ವಚನ ಪರಿಭಾಷಾಕೋಶ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1993, ಪು 155-158.
79. 1. ಡಾ. ಬಿ.ವ್ಹಿ.ಮಲ್ಲಾಪುರ (ಸಂ)-ಸಮಗ್ರ ವಚನ ಸಂಪುಟ ಜನಪ್ರಿಯ ಆವೃತ್ತಿ; ಸಂಪುಟ 2-ಅಲ್ಲಮ ಪ್ರಭುದೇವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು. 1993, ವಚನ ಸಂಖ್ಯೆ 638 ಪು 172. 2. ಪ್ರೊ.ಶಂಕರ ಪಾಠಕರ ಲೇಖನ- ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪು 85.
80. ವಿವರಗಳಿಗೆ ನೋಡಿ - ಡಾ.ಎಚ್.ಎಂ. ಮರುಳಸಿದ್ಧಯ್ಯ (ಸಂ)- ಭಕ್ತಿ ಪಂಥದಲ್ಲಿ ಸಮಾಜಕಾರ್ಯದ ಬೇರುಗಳು, ಪ್ರಗತಿ ಗ್ರಾಫಿಕ್ಸ್, 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104, 2009. ಇದರಲ್ಲಿ ಲೇಖನ ಪ್ರೊ.ಶಂಕರ ಪಾಠಕ-ಸಮಾಜಕಲ್ಯಾಣ ಪರಿಕಲ್ಪನೆ - ಪರಂಪರೆ ಮತ್ತು ಭಕ್ತಿಪಂಥದ ಹಿನ್ನೆಲೆಯಲ್ಲಿ, ಪು 73-97. | 2020-07-06T20:35:41 | https://www.socialworkfootprints.org/kannada-articles/-4 |
ಮೊಬೈಲ್ ಅಪ್ಲಿಕೇಷನ್ ಮೂಲಕ ಎನ್ಪಿಆರ್ ನೋಂದಣಿ ಹೇಗೆ? | How To Enrol Your Name In NPR Through Mobile Application - Kannada Oneindia
7 min ago ದೆಹಲಿ ಮಸೀದಿಗೆ ಕೊಡಗು ಜಿಲ್ಲೆಯಿಂದ ಹೋಗಿ ಬಂದವರೆಷ್ಟು?
12 min ago ಕೊರೊನಾ ತಪಾಸಣೆಗೆ ತೆರಳಿದ್ದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ
16 min ago ಲಾಕ್ ಡೌನ್: ಬೆಳಗಾವಿಯಲ್ಲಿ ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ
Technology ಐಫೋನ್ಗಳ ಬೆಲೆಯಲ್ಲಿ ಭಾರಿ ಏರಿಕೆ!..ಹೊಸ ದರ ಪಟ್ಟಿ ಹೀಗಿದೆ!
| Published: Friday, December 27, 2019, 13:00 [IST]
ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) 2020ರ ಏಪ್ರಿಲ್ನಿಂದ ಆರಂಭವಾಗಲಿದೆ.
ಜನಸಂಖ್ಯಾ ನೋಂದಣಿಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕವೂ ಮಾಡಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- ಮೊದಲು ಪ್ಲೇ ಸ್ಟೋರ್ನಲ್ಲಿ 'ಎನ್ಪಿಆರ್ 2021' ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಲಭ್ಯವಿದೆ.
- 'ಯೂಸರ್ ಐಡಿ' 'ಪಾಸ್ವರ್ಡ್' ಕ್ರಿಯೇಟ್ ಮಾಡಿ ಲಾಗ್ಇನ್ ಆಗಬೇಕು.
-'EB' ಅಲೋಟೆಡ್ ಡೌನ್ಲೋಡ್: ಡೌನ್ಲೋಡ್ ಮಾಡುವ ಮುನ್ನ 'EB' ಕೆಂಪು ಬಣ್ಣದಲ್ಲಿರುತ್ತದೆ. ಡೌನ್ಲೋಡ್ ಮಾಡಿದ ಬಳಿಕ ಹಸಿರು ಬಣ್ಣಕ್ಕೆ ತಿರುಗುತ್ತದೆ. ಡೌನ್ಲೋಡ್ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
-ಲೊಕೇಷನ್ ಪರ್ಟಿಕ್ಯುಲರ್ಸ್: ಇದರಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ನಗರ, ವಾರ್ಡ್, ಬ್ಲಾಕ್, ಪಿನ್ಕೋಡ್ ದಾಖಲಿಸಬೇಕು.
-ಪ್ರೊಗ್ರೆಸ್: ಈ ಸ್ಕ್ರೀನ್ನಲ್ಲಿ 'ಹೌಸ್ಹೋಲ್ಡ್' ಮತ್ತು 'ಮೆಂಬರ್ ರೆಕಾರ್ಡ್' ಕಾಣಬಹುದಾಗಿದೆ. ಜೊತೆಗೆ ಹಿಂದಿನ ಸ್ಕ್ರೀನ್ಗೆ ಹೋಗಬೇಕಿದ್ದರೆ ಬ್ಯಾಕ್ ಬಟನ್ ಪ್ರೆಸ್ ಮಾಡಬೇಕು.
-ಅಪ್ಲೋಡ್ ಡಾಟಾ: ಡಾಟಾ ಕಂಪ್ಲೀಟ್ ಆದ ಬಳಿಕ ಅಪ್ಲೋಡ್ ಇಮೇಜ್ ಕ್ಲಿಕ್ ಮಾಡಬೇಕು.
-ಇನ್ಕಂಪ್ಲೀಟ್ ಹೌಸ್ಹೋಲ್ಡ್: ಒಂದೊಮ್ಮೆ ಹೌಸ್ಹೋಲ್ಡ್ (ಮನೆ, ವಿಳಾಸ) ಬಗ್ಗೆ ಮಾಹಿತಿ ಅಪೂರ್ಣವಿದ್ದರೆ, ಅಪ್ಲಿಕೇಷನ್ ಸ್ಕ್ರೀನ್ ಅಲ್ಲಿ ಹೌಸ್ಹೋಲ್ಡ್ ಅಪ್ಡೇಟ್ ಪೆಂಡಿಂಗ್ ಎಂದು ಕಾಣಿಸುತ್ತದೆ.
- ಹೋಮ್ಸ್ಕ್ರೀನ್: ಲೊಕೇಷನ್ ಪರ್ಟಿಕಲ್ಯುಲರ್ ಮತ್ತು ಇನ್ ಕಂಪ್ಲೀಟ್ ಹೌಸ್ಹೋಲ್ಡ್ ಎಂದು ಎರಡು ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಅದರ ಕೆಳಗೆ ಹೆಸರು, ಮೊಬೈಲ್, ಹುಟ್ಟಿದ ದಿನಾಂಕ, ಹೆಡ್(ಮನೆಯ ಮುಖ್ಯಸ್ಥ), ಆಧಾರ್ ಎನ್ನುವ ನಾಲ್ಕು ಆಯ್ಕೆಗಳಿರುತ್ತದೆ. ಒಂದಾದ ಮೇಲೊಂದು ಆಯ್ಕೆಯನ್ನು ಭರ್ತಿ ಮಾಡಬೇಕು.
- ಕೆಂಪು, ಹಳದಿ, ಹಸಿರು ಬಣ್ಣ ಏನನ್ನು ಸೂಚಿಸುತ್ತದೆ: ಒಂದೊಮ್ಮೆ ಹೌಸ್ಹೋಲ್ಡ್ ಆಯ್ಕೆ ಡೌನ್ಲೋಡ್ ಕಂಪ್ಲೀಟ್ ಆಗಿರದಿದ್ದರೆ ಕೆಂಪು ಬಣ್ಣ, ಹೌಸ್ಹೋಲ್ಡ್ ಪ್ರಕ್ರಿಯೆ ಆರಂಭವಾಗಿದ್ದು ಮುಕ್ತಾಯವಾಗಿರದಿದ್ದರೆ ಹಳದಿ ಬಣ್ಣ, ಹೌಸ್ಹೋಲ್ಡ್/ಮೆಂಬರ್ ಪೂರ್ಣಗೊಂಡಿದ್ದರೆ ಹಸಿರು ಬಣ್ಣದಲ್ಲಿರುತ್ತದೆ.
-ಸರ್ಚ್ ಆಪರೇಷನ್: ಹೆಸರನ್ನು ಸರ್ಚ್ ಮಾಡಬಹುದು.
-ಸರ್ಚ್ ಆಪರೇಷನ್: ಬಳಕೆದಾರರು ತಮ್ಮ ಹೆಸರನ್ನು ಸರ್ಚ್ ಮಾಡಬಹುದು.
-ಸ್ಕಿಪ್ ಹೌಸ್ಹೋಲ್ಡ್ ಆಪರೇಷನ್: ಹೌಸ್ ಹೋಲ್ಡ್ ಆಪರೇಷನ್ ಆಯ್ಕೆ ಬೇಡವೆಂದರೆ ಅದನ್ನು ಸ್ಕಿಪ್ ಮಾಡಬಹುದು. ಆದರೆ ಸ್ಕಿಪ್ ಮಾಡಲು ಕಾರಣಗಳನ್ನು ನೀಡಬೇಕಾಗುತ್ತದೆ. ಕಾರಣಗಳಲ್ಲಿ ಲಾಕ್ಡ್ ಹೌಸ್, ಹೌಸ್ಹೋಲ್ಡ್ ಮೈಗ್ರೇಟೆಡ್(ವಲಸೆ), ನಾಟ್ ಅವೈಲೇಬಲ್(ವಿಳಾಸ ಬದಲಾವಣೆ) ಮೂರು ಆಯ್ಕೆಗಳಿರುತ್ತದೆ. ಅದರಲ್ಲಿ ಒಂದನ್ನು ಕ್ಲಿಕ್ ಮಾಡಬೇಕಾಗುತ್ತದೆ.
-ವ್ಯೂ ಮೆಂಬರ್: ಇದರಲ್ಲಿ ಮನೆಯಲ್ಲಿರುವ ಸದಸ್ಯರ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
-ಅಪ್ಡೇಟ್ ಮೆಂಬರ್ ಇನ್ಫರ್ಮೇಷನ್: ಮನೆಯ ಸದಸ್ಯರ ಕುರಿತು ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಬೇಕು. ಅದರಲ್ಲಿ ಅವರ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಜ್ಯ ಸೇರಿದಂತೆ ಹಲವು ಮಾಹಿತಿಯನ್ನು ಭರ್ತಿ ಮಾಡಬೇಕು.
-ಆಡ್ ನ್ಯೂ ಹೌಸ್ಹೋಲ್ಡ್: ನಿಮ್ಮ ಹೊಸ ಮನೆಯ ಸಂಖ್ಯೆ ಮತ್ತು ವಿಳಾಸವನ್ನು ಇಲ್ಲಿ ಅಪ್ಲೋಡ್ ಮಾಡಬಹುದಾಗಿದೆ.
-ವ್ಯೂ-ಎಡಿಟ್ ಆಪರೇಷನ್: ಒಂದೊಮ್ಮೆ ನೀವು ನೀಡಿದ ಮಾಹಿತಿಯನ್ನು ತಿದ್ದಬೇಕೆನಿಸಿದರೆ ಎಡಿಟ್ ಆಪ್ಷನ್ ಕ್ಲಿಕ್ ಮಾಡಿ, ಮಾಹಿತಿಯನ್ನು ತಿದ್ದಿ ಬಳಿಕ ಅಪ್ಲೋಡ್ ಮಾಡಬಹುದಾಗಿದೆ.
-ಸಿಗ್ನೇಚರ್ ಆಫ್ ರೆಸ್ಪಾಂಡೆಂಟ್: ಮನೆಯ ಮೊದಲ ಸದಸ್ಯರ ಬಗ್ಗೆ ಮಾಹಿತಿ ನೀಡುತ್ತಿದ್ದರೆ, ಒಂದೊಮ್ಮೆ ಅವರು ಆ ಮನೆಯನ್ನು ಬಿಟ್ಟು ಬೇರೆಡೆಗೆ ನೆಲೆಸಿದ್ದರೂ ಕೂಡ ಅವರ ಇ-ಹಸ್ತಾಕ್ಷರ ಬೇಕಾಗುತ್ತದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವೇಳೆ ನಿಮ್ಮ ಮನೆಗೆ ಬರುವ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಇರುವ ನಿವಾಸಿಗಳ ಬಗ್ಗೆ ಒಂದಿಷ್ಟು ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಾರೆ. ಈ ಕೆಳಕಂಡ ಮಾಹಿತಿಗಳನ್ನು ನೀವು ಕೊಡಬೇಕಿದೆ.
ಮನೆಯ ಮುಖ್ಯಸ್ಥನೊಂದಿಗಿನ ಸಂಬಂಧ
ತಾಯಿಯ ಹೆಸರು
ಪತಿ/ಪತ್ನಿಯ ಹೆಸರು (ಮದುವೆಯಾಗಿದ್ದರೆ ಮಾತ್ರ)
ವೈವಾಹಿಕ ಸ್ಥಿತಿಗತಿ
ಇದೀಗ ನೀವು ನೆಲೆಸಿರುವ ಸ್ಥಳದ ವಿಳಾಸ
ಈ ವಿಳಾಸದಲ್ಲಿ ನೀವು ನೆಲೆಸಿರುವ ಅವಧಿ
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ನೀವು ತಿಳಿಯಲೇಬೇಕಾದ ಅತಿಮುಖ್ಯ ಸಂಗತಿಗಳು
-ಎನ್ಪಿಆರ್ ಮಾಹಿತಿ ಸಂಗ್ರಹ ಕಾರ್ಯ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ
-ಎನ್ಪಿಆರ್ ಅಡಿ ಮನೆಮನೆಯಲ್ಲೂ ಜನಗಣತಿ ನಡೆಯುತ್ತೆ
-ಪೌರತ್ವ ಕಾಯ್ದೆ 1955 ಹಾಗೂ ಪೌರತ್ವ ನೋಂದಣಿ ನಿಯಮ 2003ರ ಅನುಸಾರ ಈ ಕಾರ್ಯ ನಡೆಯುತ್ತೆ
-1 ಏಪ್ರಿಲ್ 2020ರಿಂದ 30 ಸೆಪ್ಟೆಂಬರ್ 2020ರವರೆಗೂ ಈ ಜನಗಣತಿ ಕಾರ್ಯ ನಡೆಯುತ್ತೆ
- ದೇಶದಲ್ಲಿರುವ ಪ್ರತಿಯೊಬ್ಬ 'ಸಾಮಾನ್ಯ ನಿವಾಸಿ'ಯ ಮಾಹಿತಿ ಸಂಗ್ರಹಿಸೋದು ಎನ್ಪಿಆರ್ ಉದ್ದೇಶ
-ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಭೌಗೋಳಿಕ ನೆಲೆಸುವಿಕೆ ಜೊತೆಯಲ್ಲೇ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ
-2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ
-ಯಾವುದೇ ವ್ಯಕ್ತಿ, ಯಾವುದೇ ಸ್ಥಳದಲ್ಲಿ ಕಳೆದ 6 ತಿಂಗಳಿನಿಂದ ಇದ್ದರೆ ಅಥವಾ ಅದೇ ಸ್ಥಳದಲ್ಲಿ ಮುಂದಿನ 6 ತಿಂಗಳ ಕಾಲ ಇರುವ ನಿರ್ಧಾರ ಮಾಡಿದ್ದರೆ ಅವರೆಲ್ಲರೂ ಎನ್ಪಿಆರ್ನಲ್ಲಿ ಭಾಗವಹಿಸಬೇಕು
- ಕಳೆದ ಆಗಸ್ಟ್ನಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ
-ದೇಶದ ಎಲ್ಲ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳಲ್ಲೂ ಜನಗಣತಿ ನಡೆಯಲಿದೆ. ಆದ್ರೆ, ಅಸ್ಸಾಂ ರಾಜ್ಯವನ್ನು ಹೊರತುಪಡಿಸಲಾಗಿದೆ.
ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ
india how to npr ಕರ್ನಾಟಕ ಭಾರತ ಎನ್ಪಿಆರ್
Central Government is cleared the path for National Population Register( NPR). This time people can registered their name through mobile Application Also.
Story first published: Friday, December 27, 2019, 13:00 [IST] | 2020-04-02T10:50:31 | https://kannada.oneindia.com/features/how-to-enrol-your-name-in-npr-through-mobile-application-181942.html?utm_source=articlepage-Slot1-5&utm_medium=dsktp&utm_campaign=similar-topic-slider |
ಸ್ಟೈಲಿಶ್ ಸ್ಟಾರ್ ‘ಐಕಾನ್’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ!!?!! - Balkani News
ಸ್ಟೈಲಿಶ್ ಸ್ಟಾರ್ ‘ಐಕಾನ್’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ!!?!!
ಹೈದರಾಬಾದ್,ಏ.16: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಯಾವುದೇ ಚಿತ್ರವು ಸದ್ಯ ಬಿಡುಗಡೆಯಾಗಿಲ್ಲ..ಸದ್ಯ ‘ಎಂಸಿಎ’ ಚಿತ್ರ ನಿರ್ದೇಶಿಸಿದ್ದ ವೇಣು ಶ್ರೀರಾಮ್ ನೊಂದಿಗೆ ಕೈಜೋಡಿಸದ್ದಾರೆ.. ಮುಂಬರುವ ಚಿತ್ರ ‘ಐಕಾನ್’ ಎಂನ ಶೀರ್ಷಿಕೆಯಿಟ್ಟಿದ್ದು ಮತ್ತು ಇದು ‘ಕನಬಡುಟ ಲೇದು’ ಎಂಬ ಟ್ಯಾಗ್ ಲೈನ್ ಅನ್ನು ಹೊಂದಿದೆ, ಈ ಚಿತ್ರಕ್ಕೆ ನಿರ್ಮಾಪಕ ದಿಲ್ ರಾಜು.
ಅಲ್ಲು ಅರ್ಜುನ್ ಮತ್ತು ನಿರ್ಮಾಪಕ ದಿಲ್ ರಾಜು
ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಚಿತ್ರದ ನಿರ್ಮಾಪಕರು ಅಧಿಕೃತ ಪ್ರಕಟಣೆ ಮಾಡಿದರು. ‘ಆರ್ಯ’, ‘ಪರುಗು’ ಮತ್ತು ‘ಡಿಜೆ ಅಕಾ ಡಿಜೆ ದುವಾವಡ ಜಗನ್ನಾಧಂ’ ನಂತರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ಮಾಪಕ ದಿಲ್ ರಾಜು ನಡುವೆ ಇದು ನಾಲ್ಕನೇ ಸಿನಿಮಾವಾಗಿದೆ.
ಅಲಿಯಾ ಭಟ್ ಅಲ್ಲುಗೆ ನಾಯಕಿ?
ಇತ್ತೀಚಿನ ಸುದ್ದಿ ಪ್ರಕಾರ, ವೇಣು ಶ್ರೀರಾಮ್ ಅಲಿಯಾ ಭಟ್ ನನ್ನು ‘ಐಕಾನ್’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ತರುವ ಪ್ಲಾನ್ ಮಾಡಲಾಗುತ್ತಿದೆ. ಆಲಿಯಾ ಭಟ್ ಅವರು ರಾಜಮೌಳಿಯವರ ಆರ್ ಆರ್ ಆರ್ ನೊಂದಿಗೆ ತಮ್ಮ ತೆಲುಗು ಚೊಚ್ಚಲ ಚಿತ್ರವನ್ನು ಮಾಡಿದ್ದಾರೆ, ಇದರಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಬಾಲಿವುಡ್ ಸೌಂದರ್ಯ ಆಲಿಯಾ ಭಟ್ ನನ್ನು ತಮ್ಮ ಚಿತ್ರದಲ್ಲಿ ಪರದೆ ಹಂಚಿಕೊಳ್ಳಲು ಅಲ್ಲು ಅರ್ಜುನ್ ಸಲಹೆ ನೀಡಿದ್ದಾರೆಯಂತೆ.. ಆದರೆ ಆಲಿಯಾ ಭಟ್ ಇನ್ನೂ ಅಧಿಕೃತವಾಗಿ ಹೇಳಬೇಕಿದೆ..
#aliabhatt #sandalwood #kanandamovie #alluarjun #iconmovie
alaibhatt bollywood iconmovie rrrmovie stylishstar.alluarjun | 2019-05-20T16:53:40 | https://balkaninews.com/news/allu-arjuna-laia-baht-icon-movie/ |
ತಾಯಿ ಹೃದಯ: ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಾಕಿ ಸಲಹುತ್ತಿರುವ ಸಿಂಹಿಣಿ, ವಿಡಿಯೋ ವೈರಲ್!- Kannada Prabha
ಇದು ಚಿರತೆ ಮೊಗ್ಲಿ ಹಾಗೂ ಸಿಂಹಿಣಿ ರಕ್ಷಾ ಕಥೆ. ಹೌದು ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಮರಿಯಂತೆ ಹಾಲುಣಿಸಿ ನೋಡಿಕೊಳ್ಳುತ್ತಿದ್ದೆ.
Published: 05th January 2019 12:00 PM | Last Updated: 05th January 2019 04:40 AM | A+A A-
ಇದು ಚಿರತೆ ಮೊಗ್ಲಿ ಹಾಗೂ ಸಿಂಹಿಣಿ ರಕ್ಷಾ ಕಥೆ. ಹೌದು ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಮರಿಯಂತೆ ಹಾಲುಣಿಸಿ ನೋಡಿಕೊಳ್ಳುತ್ತಿದೆ.
ಹೌದು, ಗುಜರಾತ್ ಭಾರತದ ಸಿಂಹಗಳ ತವರು ಎಂದು ಕರೆಯುತ್ತಾರೆ. ಇಲ್ಲಿ ಸಿಂಹಗಳ ಸಂಖ್ಯೆ ಸ್ವಲ್ಪ ಹೆಚ್ಚಿದೆ. ಇಲ್ಲಿ ಚಿರತೆಗಳು ಸಹ ವಾಸವಾಗಿದ್ದು ಚಿರತೆಯ ಮರಿಯೊಂದು ತಾಯಿಯಿಂದ ಬೇರ್ಪಟ್ಟಿದೆ. ಮರಿಯನ್ನು ಕಂಡ ಸಿಂಹಿಣಿ ತನ್ನ ಎರಡು ಮರಿಯೊಂದಿಗೆ ಚಿರತೆ ಮರಿಯ ಪೋಷಣೆಯಲ್ಲೂ ತೊಡಗಿದೆ.
ಇನ್ನು ಸಿಂಹಗಳು ತಂಡ ತಂಡವಾಗಿ ವಾಸಿಸುತ್ತವೆ. ಆದರೆ ಈ ಸಿಂಹಿಣಿ ಚಿರತೆ ಮರಿಗೋಸ್ಕರ ತನ್ನ ತಂಡದಿಂದ ಬೇರ್ಪಟ್ಟಿದೆ. ಅಲ್ಲದೆ ಬೇರೆ ಸಿಂಹಗಳು ಚಿರತೆ ಮರಿಯನ್ನು ಕೊಲ್ಲಬಹುದೆಂಬ ಆತಂಕದಿಂದ ತೂಸು ಜಾಗರೂಕವಾಗಿದೆ.
ಗಿರ್ ರಾಷ್ಟ್ರೀಯ ಅರಣ್ಯ ಉದ್ಯಾವನದಲ್ಲಿ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ಈ ಅಪರೂಪದ ದೃಶ್ಯಾವಳಿಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ.
— DCF_GirWest (@DGirwest) 3 January 2019
01:01 / 02:06- 00:00:00
Junagadh (Gujarat), Jan 04 (ANI): In an unusual case of jungle life, an adult lioness is taking care of a leopard cub in Gujarat’s Gir Forest. Forest officials are bewildered with this unique event. Lions and Leopards belonging to cat community do not get along. The leopard cub is also friendly with lioness’ cubs.
LionessGujaratadoptsleopard Cubಸಿಂಹಿಣಿಗುಜರಾತ್ದತ್ತುಚಿರತೆ ಮರಿ | 2019-09-22T18:07:40 | https://www.kannadaprabha.com/specials/2019/jan/05/lioness-in-gujarat-adopts-leopard-cub-separated-from-its-mother-330392.html |
ಹಳ್ಳಿಯಿಂದ ಬಂದ ವ್ಯಕ್ತಿ 50 ವರ್ಷ ಪಕ್ಷವನ್ನು ಕಟ್ಟಿ ಆಳಿದ್ದಾರೆ: ಎಚ್ಡಿಡಿ – Public TV News
Wednesday, 08.08.2018, 8:34 AM Public TV No Comments
ನವದೆಹಲಿ: ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು 50 ವರ್ಷ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಪಂಚಾಯ್ತಿ ಮಟ್ಟದಿಂದ ಯಾವ ಒಬ್ಬ ಕಾರ್ಯಕರ್ತನೂ ಕರುಣಾನಿಧಿಯವರನ್ನು ಬಿಟ್ಟು ಹೋಗಲಿಲ್ಲ. ಆ ಜನತೆಯ ಆಶೀರ್ವಾದದಿಂದ ಕೇಂದ್ರದಲ್ಲಿ ಎನ್ಡಿಎ ಮತ್ತು ಯುಪಿಎ ಸರ್ಕಾರ ಆಡಳಿತ ನಡೆಸಲು ಸಹಾಯ ಮಾಡಿದ್ರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಸರ್ವತೋಮ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದ್ರು. ಕರುಣಾನಿಧಿ ಅವರ ಬೆಂಬಲದಿಂದಲೇ ಕೇಂದ್ರದಲ್ಲಿ ಎನ್ಡಿಎ ಮತ್ತು ಯುಪಿಎ ನಿರಾಂತಕವಾಗಿ ಸರ್ಕಾರ ನಡೆಸಿವೆ. ತಮಿಳುನಾಡಿನ ಅಭಿವೃದ್ಧಿಗಾಗಿ ಆಡಳಿತಾರೂಢ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮ ರಾಜ್ಯಕ್ಕೆ ತರುವಲ್ಲಿ ಯಶಸ್ವಿಯಾದ ನಾಯಕ ಅಂದ್ರು.
ಇಂದು ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕುರುಣಾನಿಧಿಯವರ ಮರಣ ವಾರ್ತೆ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಕರುಣಾನಿಧಿಯ ಸಾವಿನ ದುಃಖವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದರು.
Tags: h d devegowda, jds, Karunanidhi, New Delhi, Public TV, ಕರುಣಾನಿಧಿ, ಜೆಡಿಎಸ್, ನವದೆಹಲಿ, ಪಬ್ಲಿಕ್ ಟಿವಿ, ಹೆಚ್.ಡಿ.ದೇವೇಗೌಡ | 2018-12-12T11:35:54 | https://publictv.in/karunanidhi-created-a-party-and-ruled-till-50-years-hdd/amp |
ಮಣ್ಣು ಮಾಡಿದ ದಿನ
ಕೆಲಸದಿಂದ ಬಂದಾಗ ಆರು ವರೆಯಾಗಿತ್ತು. ಅಡುಗೆ ಮನೆಗೆ ಹೋದೆ. ಈರುಳ್ಳಿ, ಟಮೋಟ, ಹಸಿ ಮೆಣಸಿನಕಾಯಿ, ತೊಗರಿ ಬೇಳೆ; ಇಷ್ಟನ್ನ ಕುಕ್ಕರ್ ಒಳಗೆ ಹಾಕಿ; ಎರಡು ಲೋಟ ನೀರು ಸುರಿದು; ಸ್ಟೌವ್ ಮೇಲಿಟ್ಟೆ. ಕುಕ್ಕರಿನ ಮುಚ್ಚಳವನ್ನೂ, ವಿಷಲ್ ಹಾಕುವ ತೂತನ್ನೂ. ಒಮ್ಮೆ ಉಸಿರು ಕಟ್ಟಿ ಊದಿ, ಮುಚ್ಚಿದ್ದಾಯ್ತು.
ಐದಾರು ವಿಷಲ್ ಕೂಗುತ್ತಿದ್ದಂತೆ ಇಳಿಸಿ, ಎರಡು ಚಮಚೆಯಷ್ಟು ಅಮ್ಮ ಮಾಡಿ ಕೊಟ್ಟಿದ್ದ ಸಾಂಬಾರ್ ಪುಡಿ, ಸ್ವಲ್ಪ ಉಪ್ಪು ಹಾಕಿ; ಮಸೆದು, ಸಾಸಿವೆ ಸಿಡಿಸಿ ಒಗ್ಗರಣೆ ಹಾಕಿದ್ದಾಯ್ತು. ಚೆನೈ ಅಲ್ಲ, ಭೂಮಿ ಮೇಲೆ ಎಲ್ಲಿದ್ದರೂ ಮನೆಯದ್ದೇ ರುಚಿಯ ಸಾಂಬಾರು ತಯಾರಾಗುತ್ತದೆ.
ಮನೆಯಿಂದ ಎರಡು ಮಿಸ್ ಕಾಲುಗಳು ಬಂದಿದ್ದವು. ಆರನೇ ಪ್ರಜ್ಞೆ ಅನ್ನೋದೊಂದು ಜಾಗೃತವಾಗಿತ್ತು. ‘ ಮನೆಯಿಂದ ಇಂತದೊಂದು ಫೋನ್ ಕಾಲು ಬರಬಹುದು ’ ಎಂಬ ವಿಚಿತ್ರ ಆಲೋಚನೆಗಳು ತಲೆಯನ್ನು ಬಳಸಿ, ಸುತ್ತಿ ಹೋಗುತ್ತಿದ್ದವು. ತಿರುಗ ಮನೆಗೆ ಫೋನಾಯಿಸಿದೆ. ಬೆರಳುಗಳು ನಡುಗಿತ್ತಿದ್ದವು. ಅತ್ತ ಕಡೆ ಅಪ್ಪಾಜಿ ಫೋನ್ ರಿಸೀವ್ ಮಾಡಿದರು.
‘ ರಜೆ ಇದ್ದರೆ ಊರಿಗೆ ಬಾss ಪ್ಪ, ಪವನಿ ನಿನ್ನ ನೋಡಬೇಕು ಅಂತಿದ್ದಾನೆ ’ ಅಂದರು.
ಅಪ್ಪಾಜಿನೆ ಫೋನ್ ಮಾಡಿದ ಮೇಲೆ, ಪರಿಸ್ಥಿತಿ ಗಂಭೀರವಾಗಿರುವುದು ಗೊತ್ತಾಯ್ತು. ಯಾಕಂದ್ರೆ, ವಿಷಯ ಗಂಭೀರವಾಗದ ಹೊರತು ಅವರು ತಿಳಿಸುವುದು, ಕರೆಯುವುದು ಮಾಡುವುದಿಲ್ಲ.
ಅಜ್ಜಿ, ಅಪ್ಪನಿಂದ ಫೋನ್ ಪಡೆದು, ಮನೆಯಿಂದ ಹೊರ ಬಂದು ಮಾತಾಡೋದಕ್ಕೆ ಶುರು ಮಾಡಿದರು.
‘ ಅವನು ಉಳಿಯೋದು ಕಷ್ಟ ಇದೆ. ಬಂದುಬಿಡಪ್ಪ ಊರಿಗೆ. ಕೊನೆಯದಾಗಿ ನಿನ್ನ ತಮ್ಮನ ಜೊತೆ ಸ್ವಲ್ಪ ದಿನ ಕಳೆಯುವಂತೆ. ’
ಅಜ್ಜಿಯ ಧನಿಯಲ್ಲಿ ದುಃಖ ಇದ್ದರೂ, ತುಂಬಾ ಸುಲಭವಾಗಿ ಆ ಮಾತನ್ನ ಅವರು ಹೇಳಿದರು.
ಪುನಃ ಅಮ್ಮನ ಬಾಯಲ್ಲೂ, ಅದೇ ಮಾತನ್ನ ಕೇಳುವ ಆಸೆ ಇರಲಿಲ್ಲ. ಯಾಕಂದರೆ, ಅವಳು ಅಜ್ಜಿಯಂತೆ, ಮನೆಯಿಂದ ಹೊರ ನಡೆದು ಬಂದು ಮಾತನಾಡುವಷ್ಟು ಅದೃಷ್ಟವಂತೆಯಾಗಿರಲಿಲ್ಲ.
ಒಂದು ಸಣ್ಣ ಅಪಘಾತದಲ್ಲಿ ಕಾಲಿನ ಮೂಳೆ ಮುರಿದಿತ್ತು. ಬ್ಯಾಂಡೇಜು ಸುತ್ತಿದ್ದ ಕಾಲು ಚಾಚಿ ಮಂಚದ ಮೇಲೆಯೇ ಮಲಗಿರುತ್ತಿದ್ದಳು. ತಮ್ಮನ ಮಗ್ಗುಲಲ್ಲೇ ಸದಾ ಕಾಯುತ್ತಾ ಮಲಗಿರುವ, ಅನಿವಾರ್ಯತೆಯು ಸೃಷ್ಟಿಯಾಗಿದ್ದು ಕಾಕತಾಳೀಯ ಮಾತ್ರವಾಗಿತ್ತು.
ಅಧಿಕೃತ ಕರೆ ಬಂದ ಮೇಲೆ, ಗ್ಯಾಸ್ ಬಂದ್ ಮಾಡಿ; ಸಿಕ್ಕ-ಷ್ಟು ಬಟ್ಟೆ ಬ್ಯಾಗಿಗೆ ತುಂಬಿಕೊಂಡು ಹೊರಟೆ. ಮತ್ತೆ ಮನೆಯಿಂದ ಕಾಲ್ ಬಂತು.
‘ ಗಾಬರಿ ಮಾಡ್ಕೋ ಬೇಡ; ಆರಾಮಾಗಿ ಬಾ; ಅಂಥಾದ್ದೇನಿಲ್ಲ; ಹುಷಾರಿಲ್ವಲ್ಲಾ. ಸ್ವಲ್ಪ ದಿನ ಜೊತೆನಲ್ಲಿ ಇದ್ದರೆ; ಚೆನ್ನಾಗಿರ್ತಿತ್ತು; ಅಷ್ಟೆ. ’ ಒಂದೊಂದು ಮಾತಿಗೂ ಅವರು ತಡವರಿಸುತ್ತಿದ್ದದ್ದೂ, ಕೇಳಲಾಗಲಿಲ್ಲ.
******* ೧ *******
ರಾತ್ರಿ ಹನ್ನೊಂದು ಘಂಟೆ. ಚನೈನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ರೈಲುಗಾಡಿ ಸಂಪೂರ್ಣವಾಗಿ ತುಂಬಿ ಹೋಗಿತ್ತಾದರೂ, ಕಿಟಕಿಯ ಬಳಿ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಇನ್ನು, ಬೆಂಗಳೂರು ಬರೋ ವರೆಗೂ ಯಾರೂ ಅಲ್ಲಾಡುವಂತಿಲ್ಲ. ಟಾಯ್ಲೆಟ್ ಬಂದವರೂ ಎದ್ದು ಹೋಗುವಂತಿಲ್ಲ.
ಇಪ್ಪತ್ತು ವರ್ಷ ಪ್ರಾಯದ ತಮ್ಮನಿಗೆ ಸೀರಿಯಸ್ಲಿ ಸೀರಿಯಸ್ಸು. ನಾನು ಅವನನ್ನ ನೋಡೊದಕ್ಕೆ ಹೋಗ್ತಾ ಇದೀನಿ. ಹುಟ್ಟಿನಿಂದಲೂ ಹೃದಯರೋಗಿ ಅವನು. ಮೂರು ವರುಷಗಳ ಹಿಂದೆ, ಖ್ಯಾತ ಹಾರ್ಟ್ ಆಸ್ಪತ್ರೆಯೊಂದರಲ್ಲಿ ಹಾರ್ಟ್-ಆಪರೇಷನ್, ಮಾಡಿಸಿಕೊಂಡು ಬಂದಿದ್ದರು(ಹಂಗಂತ ಹೇಳಿದ್ದರು). ತದನಂತರ, ಅವನು ಸಂಪೂರ್ಣ ಗುಣನಾದನು ಎಂಬ ಭ್ರಮೆಯಲ್ಲಿ ನಾನೂ ಇದ್ದೆ.
‘ ಅವನಿನ್ನೂ ಚಿಕ್ಕ ಹುಡುಗ ಅಲ್ಲ; ತನ್ನ ಕಾಲ ಮೇಲೆ ನಿಂತು ಸ್ವಾವಲಂಬಿ ಆಗಬೇಕು. ಅದಕ್ಕೆ ಎಜುಕೇಷನ್ ಅನಿವರ್ಯ ’ ಎಂದೆಲ್ಲಾ ಹಾರಾಡಿ, ತಮ್ಮ ‘ಪವಿ’ ಯನ್ನು ಹೈಸ್ಕೂಲಿಗೆ ಕಳುಹಿಸುವಂತೆ ಪಟ್ಟು ಹಿಡಿದೆ.
ಅವನಿಗೂ ಸ್ಕೂಲು-ಕಾಲೇಜಿನ ಕಲ್ಪನೆಗಳು ಅತೀವವಾಗಿ ಸೆಳೆದಿದ್ದವು.
ನನ್ನ ಮಾತಿಗೆ ಮನೆಯವರು ಸೊಪ್ಪು ಹಾಕಲಿಲ್ಲ. ಹಳ್ಳಿಯಿಂದ ದೂರವಿದ್ದ ಹೈಸ್ಕೂಲಿಗೆ ಯಾವುದೇ ಕಾರಣಕ್ಕೂ ಕಳುಹಿಸುವುದಿಲ್ಲವಾಗಿ ಹೇಳಿದರು.
ಆ ದಿನಗಳಲ್ಲಿ ಪವಿಯ ಆರೋಗ್ಯ ಸಮಸ್ಯೆಯ ಆಳ-ಅರಿವುಗಳ ಕಲ್ಪನೆ ನನಗಿರಲಿಲ್ಲ. ಅಮ್ಮ, ಪವಿಗಾಗಿರುವ, ಹಾರ್ಟ್ ಆಪರೇಷನ್ ಪ್ರಸಂಗ ಕೇವಲ ಒಂದು ನಾಟಕವಾಗಿಯೂ; ಅವನ ಹೃದಯ, ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆಯೆಂದೂ; ಅವನು ಕೊನೆಯ ದಿನಗಳನ್ನು ಬದುಕುತ್ತಿರುವುದೆಂದೂ ತಿಳಿಸಿದ ಮೇಲೆ ನನಗಾದ ದಿಗ್ಭ್ರಮೆ ಅಷ್ಟಿಷ್ಟಲ್ಲ.
ನನ್ನ ಕಣ್ಣಿಗೆ ಕಾಣುವ ಪ್ರಪಂಚಕ್ಕೂ ಮತ್ತು ಎಂದೆಂದಿಗೂ ನನಗೇ ಅರ್ಥವೇ ಆಗಲಾರದ ಮತ್ತೊಂದು ಪ್ರಪಂಚಕ್ಕೂ ಬಹಳ ಅಂತರವಿತ್ತು.
ನನ್ನದೇ ಮಾತುಗಳನ್ನು ನೆನೆಸಿಕೊಂಡು, ನಾನೆಷ್ಟು ತುಚ್ಚನೆಂಬುದಾಗಿ ನನ್ನ ಮೇಲೆಯೇ ಮೂಡಿದ ಅಸಹ್ಯ ಭಾವವೂ;
ಇಷ್ಟೆಲ್ಲಾ ನೋವು-ಸಂಕಟಗಳನ್ನು ಒಳಗೆ ಇಟ್ಟುಕೊಂಡು, ಯಾರೊಂದಿಗೂ ಹಂಚಿಕೊಳ್ಳಲಾಗದೆ ನರಳುತ್ತಿದ್ದ ಅಪ್ಪ, ಅಮ್ಮನ ಮೇಲೆ ವಿಷಾದ ಮಿಶ್ರಿತ ಹೆಮ್ಮೆಯೂ;
ನಗುನಗುತ್ತಾ ಓಡಾಡುವ ಪವಿಯನ್ನು ನೋಡುವಾಗ, ಬದುಕಿನ ಅಸಹಾಯಕತೆಯ ಬಗ್ಗೆ ಮೂಡುತ್ತಿದ್ದ ಖಿನ್ನತೆಯೂ;
ಎಲ್ಲವೂ ಕಲಸುಮೆಲೋಗರ.
ರೈಲಿನ ಒಳಾಂಗಣಕ್ಕೆ ಬೆನ್ನು ಮಾಡಿಕೊಂಡು, ಮುಖಾದಿಯಾಗಿ ಸಂಪೂರ್ಣ ಕಿಟಕಿಯ ಕಡೆಗೆ ತಿರುಗಿ ಕುಳಿತಿದ್ದೆ. ಬಹುಷಃ ‘ ಭಾವನೆಗಳನ್ನು ಅದುಮಿಕೊಳ್ಳಲಾಗದೆಯೇ ಸುರಿಯುತ್ತಿದ್ದ ಕಣ್ಣೀರನ್ನು ಇತರರು ಗಮನಿಸಬಾರದು ’ ಎಂಬುದು ನನ್ನ ಉದ್ದೇಶವಾಗಿತ್ತು. ತುಂಬಾನೆ ದುಃಖದಲ್ಲಿದ್ದೇನೆ. ಅವನನ್ನು ನೆನೆಪಿಸಿಕೊಂಡ ತಕ್ಷಣ ಬಳ ಬಳ ಕಣ್ಣೀರು ಬರುತ್ತಿದೆ.
‘ ಚೆನೈ ಸಿಟಿಯ ಮಧ್ಯದಲ್ಲಿಯೇ ಇದ್ದ ಕಪಾಲೇಶ್ವರ ದೇವರ ಬಳಿ, ಏನನ್ನು ಕೇಳಿಕೊಂಡರೂ, ಅದು ನೆರವೇರುತ್ತದೆ ’ ಎಂಬುದಾಗಿ ಕಲ್ಕತ್ತೆಯ ಸಹೋದ್ಯೋಗಿ ಗೆಳತಿ ಮೋಮಿತ ಹೇಳುತ್ತಿದ್ದಳು.
ನಡಿ ಹತ್ಲಾಗೆ ಅಂತ, ಭಾನುವಾರವಷ್ಟೇ ಆ ಕಪಾಲೇಶ್ವರ ದೇವಸ್ಥಾನಕ್ಕೆ ಹೋಗಿ ಬಂದಿದ್ದೆ. ದೇವರು ಅಂದ್ರೆ ಶುದ್ಧ ಹೃದಯದ ಒಂದು ಆತ್ಮ!! ನನ್ನ ಸಂತೋಷಕ್ಕಾಗಿ, ತಮ್ಮನ ಆರೋಗ್ಯ ವೃದ್ಧಿಗಾಗಿ, ಕಪಾಲೇಶ್ವರನ ಮುಂದೆ ಹಣ್ಣು, ಹೂವು, ಕಾಯಿ ಹಿಡಿದು ಕ್ಯೂನಲ್ಲಿ ನಿಂತೆ.
‘ ಸೃಷ್ಟಿ ಯ ಒಂದು ಜೀವ, ತಿಂಗಳುಗಳಿಂದ ಅನ್ನಾಹಾರ, ನಿದ್ರೆ ಬಿಟ್ಟು ನರಳುತ್ತ್ತಿದೆ. ನಿನ್ನ ಹತ್ತಿರ ತುಂಬಾ ಅಂತೇನು ಕೇಳಿಕೊಳ್ಳೋದಿಲ್ಲ. ಅವನು ಹೊಟ್ಟೆ ತುಂಬಾ ಊಟ ಮಾಡಬೇಕು. ಕಣ್ತುಂಬಾ ನಿದ್ದೆ ಮಾಡಬೇಕು. ’
ಅದಕ್ಕಿಂತ ಹೆಚ್ಚಿಗೆ., ಏನನ್ನ ಕೇಳಬೇಕು ಅನ್ನೋದು ತೋಚಲಿಲ್ಲ.
‘ ಈ ಪ್ರಪಂಚ ಕೊಡಬಹುದಾದ ಯಾವುದನ್ನೂ ಆತ, ಮನೆಯರಿಗೆ ಕೊಡಲು ಸಾಧ್ಯವಿರಲಿಲ್ಲ ’ ಎಂಬುದು ಗೊತ್ತಿದ್ದರೂ, ಅಪ್ಪ-ಅಮ್ಮ, ಪವಿಯನ್ನು ಮುದ್ದಿನಿಂದ ಸಾಕುತ್ತಿದ್ದರು.
‘ ನನ್ನ ಮಗ ಇಂತದ್ದು ಬೇಕು ಅಂದರೂ ಸಾಕು, ಅದನ್ನ ಕೊಡುಸ್ತೀನಿ. ’ ಅಂತ ಅಪ್ಪ ಯಾರ ಮುಂದೇನಾದ್ರು ಹೇಳಿಕೊಳ್ಳುವಾಗ.,
‘ ಅಕಸ್ಮಾತ್ ಅವನು ಆಕಾಶದಲ್ಲಿ ಹಾರಾಡೋ ಹೆಲಿಕಾಪ್ಟರ್ ಕೇಳುದ್ರೆ, ಇವರು ಕೊಡುಸ್ತಾರ ..? ’ ಅನ್ನೋ ಡೌಟ್ ಬಂದು ನಗ್ತಿದ್ದೆ.
ಅವನೂ ಕೂಡ, ಇಂತದ್ದೇ ಬೇಕು ಅಂತ ಹಠ ಹಿಡಿಯೋ ಸ್ವಭಾವದವನಾಗಿರಲಿಲ್ಲ. ಆಗಲ್ಲ, ಅಂತ ಅವನನ್ನು ಓಲೈಸೋದು ತುಂಬಾ ಸುಲಭ ಆಗಿದ್ದರೂ ಕೂಡ, ಯಾವುದಕ್ಕೂ ಕಾಂಪ್ರಮೈಸ್ ಆಗದ ರೀತಿಯಲ್ಲಿ ನೋಡಿಕೊಳ್ಳುವರು. ಕೇಳಿ, ಕೇಳಿದ್ದನ್ನ ಕೊಡಿಸುವರು. ತಾನು ಇಷ್ಟ ಪಟ್ಟ ರೀತಿಯಲ್ಲಿ, ಬದುಕಲು ಬಿಟ್ಟರು.
ಅವನ ಜೀವನ ಟ್ರಾಫಿಕ್ಕಲ್ಲಿ ಹೋಗ್ತಾ ಇರೋ ಆಂಬುಲೆನ್ಸ್ ರೀತಿ. ಯಾವ ಸಿಗ್ನಲ್-ಗಳಿಗೂ ನಿಲ್ಲಿಸುವಂತಿಲ್ಲ. ಸುತ್ತಮುತ್ತ ಇದ್ದವರು; ಸಂಬಂದವಿಲ್ಲದಿದ್ದರೂ ತಾವಾಗಿಯೇ ದಾರಿ ಬಿಟ್ಟು ಕೊಡುವರು. ಅದೊಂದು ರೀತಿಯ ಪ್ರಿವಿಲೈಜಡ್ ಲೈಫು.
ದೊಡ್ಡವನಾದಂತೆ, ಮುದ್ದು-ಮುದ್ದಾದ ಮುಖದ ಮೇಲೆ ಮೂಡುತ್ತಿದ್ದ ಚಿಗುರು ಮೀಸೆಯು, ಪ್ರಪಂಚದ ವಿಕಾರತೆಯನ್ನೂ, ವಾಸ್ತವವನ್ನೂ ಅರ್ಥಮಾಡಿಕೊಳ್ಳುವ ಹಂತಕ್ಕೆ ಮೆಚೂರ್ ಆಗ್ತಾ ಹೋಯ್ತು.
ಪವಿಯ ಸ್ನೇಹಿತರಲ್ಲಿ ಯಾರೋ ‘ ನೀನೀಗ ಚಿಕ್ಕ ಹುಡುಗ ಅಲ್ಲ, ದೊಡ್ಡೋನು; ಕೊನೆವರೆಗೂ ಅಪ್ಪ-ಅಮ್ಮನ ಹಂಗಲ್ಲಿ ಹಿಂಗೇ. ಬದುಕಿರಬೇಕು; ನಿನ್ನ ಕೈಲಿ ಏನೂ ಕೆಲಸ ಮಾಡೋದಕ್ಕೆ ಆಗಲ್ಲ; ವೇಸ್ಟ್ ಬಾಡಿ; ’ ಎಂದೆಲ್ಲಾ ವಿಧವಿಧವಾಗಿ ಹಂಗಿಸಿದ್ದಾರೆ.
ಪವಿ, ತುಂಬಾ ಸೂಕ್ಷ್ಮ ಸ್ವಭಾವದವನು. ಈ ಮಾತುಗಳ, ಆಳ ಅಗಲಗಳನ್ನು ಬಹುವಾಗಿ ಪರಾಮರ್ಶಿಸಿದ್ದಾನೆ. ಊಟ, ತಿಂಡಿ ಬಿಟ್ಟು ಒಂದೇ ಸಮನೆ ಅಳುತ್ತಿದ್ದಾನೆ.
ದೊಡ್ಡವನಾಗುತ್ತಾ ಹೋದಂತೆ, ಇಂತಹ ಮತ್ತು ಇದಕ್ಕಿಂತಲೂ ಹರಿತವಾದ ಮಾತುಗಳಿಗೆ ಅವನು ತಯಾರಾಗಬೇಕಿತ್ತು. ಬಹುಷಃ ತನ್ನ ದೇಹ ಸತತವಾಗಿ ನೀಡುತ್ತಿದ್ದ ಹಿಂಸೆಗಿಂತಲೂ, ತಾನು ದೊಡ್ಡವನಾದಂತೆ ಬದಲಾಗುತ್ತಿದ್ದ ಜನರ ಧೋರಣೆ, ಹೆಚ್ಚಾಗಿ ನೋಯಿಸಿರಬೇಕು.
ನಮ್ಮ ದೇಹ ಒಂದೇ ಒಂದು ಸಣ್ಣ ಸಮಸ್ಯೆಯಿಂದ ಬಳಲಿದಾಗ, ನಮ್ಮ ವಿಷ್-ಲಿಸ್ಟಿನ ಕಡೆಗೆ ಮಲಗಿದ್ದಲ್ಲಿಂದಲೇ ಕಣ್ಣಾಯಿಸಿ..
‘Wait!! ದೇಹ ಕೊಂಚ ದಣಿದು ಬಿಟ್ಟದೆ. ಆರಾಮಾದ ಮೇಲೆ ಕೂಡ, ಆ ಬದುಕನ್ನು ಮತ್ತೆ ಜೀವಿಸಬಹುದು. ಈ ಕ್ಷಣಕ್ಕೆ ನನಗೆ ವಿಶ್ರಾಂತಿ ಬೇಕು. ’ ಎಂದು ಹೇಳಿ ಸುಮ್ಮನಾಗುತ್ತೇವೆ.
ಆದರೆ ತಮ್ಮ ಖಾತೆಯಲ್ಲಿ ಹೆಚ್ಚು ಸಮಯ ಇಲ್ಲದೇ ಇರುವವರು..?
ಚಿಕ್ಕ ಚಿಕ್ಕ ನೋವುಗಳಿಗೆ ಸೋತು ಮಲಗುವಂತಿಲ್ಲ.
ಇನ್ನೇನು, ದೇಹ ತನ್ನಿಂದಾಗದು ಅಂತ ಮುಷ್ಕರ ಹೂಡುವವರೆಗಾದರೂ, ತಮ್ಮಿಷ್ಟದ ಬದುಕನ್ನು ಅವರು ಜೀವಿಸಬೇಕು.
ಪವಿ!! ಬದುಕ್ತಾ ಇದ್ದಿದ್ದು ಅಂತದೇ ಬದುಕನ್ನು. ‘ ಏನಾದ್ರು ಆಗಲಿ, ಎಷ್ಟಾಗತ್ತೋ. ಅಷ್ಟು ಬದುಕಿ ಬಿಡೋಣ ’ ಅನ್ನೋ ಆತುರ.
ಒಂದು ವಾರದ ಹಿಂದೆ, ತನ್ನ ಶಾಲಾ ಗೆಳತಿಯ ಮದುವೆಗೆಂದು ಹೋಗಿದ್ದನು. ನಲುಗಿದ ದೇಹದ ಮೇಲೊಂದು ಗರಿ-ಗರಿ ಬಟ್ಟೆ ಹಾಕಿ, ಸೋತು ಸುಣ್ಣವಾಗಿರುವ ಮುಖದ ತುಂಬಾ ಲವಲವಿಕೆಯ ನಗು ತುಂಬಿಕೊಂಡು, ಅಪ್ಪನ ಜೊತೆಯಾಗಿ ಮದುವೆಗೆ ಹೋದನು. ಅಪ್ಪನದ್ದು ಒಂದು ರೀತಿಯ ಕಾವಲುಗಾರನ ಕೆಲಸ. ಅವನನ್ನು, ಅವನ ಪಾಡಿಗೆ ಎಲ್ಲರ ಮಧ್ಯೆ ಬಿಟ್ಟು., ತಾವು ಒಂದಷ್ಟು ದೂರದಲ್ಲಿ ಕಾಯುವ ಕೆಲಸ. ಈ ವಾಚ್ ಮ್ಯಾನ್ ಕೆಲಸವನ್ನು ಅವರು ಸುಮಾರು ಇಪ್ಪತ್ತು ವರ್ಷಗಳಿಂದಲೂ ಮಾಡುತ್ತಲೇ ಬಂದಿದ್ದಾರೆ.
ಮದುವೆಯಲ್ಲಿ, ತನ್ನ ಎಲ್ಲ ಗೆಳೆಯರ ಜೊತೆ ಹರಟು, ನಕ್ಕು, ಒಂದು ಕುರ್ಚಿಯ ಮೇಲೆ ವಿಶ್ರಾಂತಿಗೆಂದು ಕುಳಿತಿದ್ದಾನೆ. ಅಷ್ಟೇ, ಅಪ್ಪಾಜಿಯನ್ನು ಸನ್ನೆ ಮಾಡಿ ಕರೆದು, ತನ್ನಿಂದಾಗದು ಎಂದು ಹೇಳಿ ಕುಸಿದಿದ್ದಾನೆ. ಅಲ್ಲಿಂದ ಆಸ್ಪತ್ರೆಗೆ ತೋರಿಸಿಕೊಂಡು, ವಾಪಸು ಮನೆಗೆ ಬಂದಿದ್ದಾರೆ. ಅವತ್ತಿನಿಂದ ಮತ್ತೆ ಅವನು ಮನೆಯಿಂದ ಹೊರಗೆ ಬಂದಿಲ್ಲ.
ನಾನೂ ಡೈಲಿ ಫೋನ್ ಮಾಡ್ತಿದ್ದೆ. ‘ ಊಟ ಮಾಡಿದನಾ ..? ನಿದ್ದೆ ಮಾಡಿದನಾ ..? ’ ಎಂದು ಕೇಳುತ್ತಿದ್ದ ಎರಡು ಪ್ರಶ್ನೆಗಳಿಗೆ ಅಮ್ಮ ಅತ್ತು-ಕರೆದು ವಿವರಿಸುತ್ತಿದ್ದಳು.
ಸ್ವಲ್ಪ ಊಟ ಜೀರ್ಣವಾಗಿ; ರಿಲಾಕ್ಸ್ ಆದನೆಂದರೆ, ಪವಾಡ ನಡೆದ ರೀತಿಯಲ್ಲಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಗೊಳಿಸುವನು.
******* ೨ *******
ಚೆನೈ ಇಂದ ಬೆಂಗಳೂರಿಗೆ ಬಂದು ಅಲ್ಲಿಂದ ಶಿವಮೊಗ್ಗ ರೈಲು ಹತ್ತಿದ್ದೆ. ಸಾಮಾನ್ಯವಾಗಿ ಮಧ್ಯಾಹ್ನ 12 ಅಥವಾ 1 ಘಂಟೆಯೊಳಗೆ ಮನೆಯಲ್ಲಿರುತ್ತಿದ್ದೆ. ರೈಲು ತಡವಾದ್ದರಿಂದ, ಮನೆ ತಲುಪಿದಾಗ ಎರಡು ಘಂಟೆ.
ನಮ್ಮ, ಮನೆ ಇರೋದು ಕೂಡ ರೈಲಿನಂತೆ. ಬೋಗಿಗಳು ಒಂದಕ್ಕೊಂದು ಅಂಟಿಕೊಂಡಂತೆ, ಒಂದರ ಹಿಂದೊಂದಿವೆ. ಅಗಲ ಕಮ್ಮಿ., ಉದ್ದ ಜಾಸ್ತಿ.
ಚಪ್ಪಲಿ ಬಿಚ್ಚಿ ಪಡಸಾಲೆಯಲ್ಲಿದ್ದ ಕಾಟ್ ನ ಅಡಿಯಲ್ಲಿ ಸರಿಸಿ, ಹಾಲ್ ದಾಟಿಕೊಂಡು ರೂಮಿಗೆ ಹೋದೆ.
ಮಂಚದ ಮೇಲೆ ಅಮ್ಮ ಮತ್ತು ತಮ್ಮ ಮಲಗಿದ್ದಾರೆ.
ನನ್ನನ್ನು ನೋಡಿದವನೇ ತಮ್ಮ, ಕಾಲು ಕೆಳಗೆ ಇಳಿ ಬಿಟ್ಟು ಎದ್ದು ಕುಳಿತ. ಅವನ ಪಕ್ಕದಲ್ಲಿ ಕುಳಿತೆ.
ಹೆಗಲ ಮೇಲೆ ಕೈ ಹಾಕಿ ‘ ಅಣ್ಣಯ್ಯ, ಹೆಂಗಿದಿಯಾ ..? ನಿಮ್ಮೂರ್ ಕಡೆ ಮಳೆ-ಬೆಳೆ ಎಲ್ಲಾ ಹೆಂಗಿದೆ ’ ಅಂದ.
‘ ಚೆನ್ನಾಗಿದೆ ’ ಅಂದೆ. ತಪ್ಪಿಕೊಂಡು ಒಂದು ಮುತ್ತು ಕೊಟ್ಟೆ.
‘ ಅಣ್ಣಯ್ಯಾ ’ ಅನ್ನೋದು ಖುಷಿಯ ತುದಿಯಲ್ಲಿದ್ದಾಗ, ಪ್ರೀತಿಯಾಗಿ ಅವನು ಬಳಸುವ ಸಲೂಟೇಷನ್ನು. ಆ ಕ್ಷಣ!! ಅದು ಅವನಿಗಿಂತ ನನಗೇ ಹೆಚ್ಚು ಆತ್ಮೀಯವೆನಿಸಿತ್ತು. ನನ್ನ ನೋಡಿದವನು, ಬಹುವಾಗಿ ಸಂಭ್ರಮಿಸಿದ.
ಅವನ ಹಿಂದೆ ಎದ್ದು ಕುಳಿತಳು ಅಮ್ಮ. ‘ ಒಂದು ವಾರ ಆಯ್ತು. ನನ್ನ ಮಗ ಊಟ ಮಾಡಿಲ್ಲ. ನಿದ್ದೆ ಮಾಡಿಲ್ಲ. ದೇವರು!! ಸರಿಯಿಲ್ಲ ’ ಇನ್ನು ಮುಂತಾಗಿ, ಸ್ವಲ್ಪವೂ ಸದ್ದು ಮಾಡದ ರೀತಿಯಲ್ಲಿ, ಬಿಕ್ಕಳಿಸಿ ಅಳುತ್ತಾ, ಸಂಜ್ನೆಯಲ್ಲಿ ವಿವರಿಸತೊಡಗಿದಳು.
ಅವಳ ಸಧ್ಯದ ಪರಿಸ್ಥಿತಿ, ಯಾರೂ ಊಹಿಸಲಾಗದಷ್ಟು ಕಠೋರವಾಗಿತ್ತು. ತಮ್ಮನನ್ನು ಬಿಟ್ಟು ಹೋಗಿ ಅಮ್ಮನನ್ನು ಅಪ್ಪಿ ಕುಳಿತೆ.
‘ ಅಣ್ಣನ್ ನೋಡುದ್ ತಕ್ಷಣ ಚಿಗುರು ಬುಟ್ಯಲ್ಲೋ. ಹನ್ನೆರಡು ಘಂಟೆಯಿಂದ ಏಳೋದು; ಬಾಗಿಲು ನೋಡದು; ಮಲಗೋದು ಮಾಡ್ತಿದಾನೆ. ಸುಮ್ನೆ ಮಲಗೋ ಸುಸ್ತಾಗತ್ತೆ ಅಂದ್ರೂ , ಪ್ಚ ಇಷ್ಟೊತ್ತಿಗೆ ಅಣ್ಣಯ್ಯ ಬರಬೇಕಿತ್ತು ಆಲ್ವಾ ..? ಟ್ರೈನು ಇನ್ನೂ ಬಂದಿಲ್ವಾ ಮ್ಮ ಅಂತ ಕೇಳೋನು.
ಅಲ್ಲಿ ಕೂರಲು, ಆಗಲಿಲ್ಲ. ಎದ್ದು ಹಿತ್ತಲ ಕಡೆಗೆ ಹೋದೆ.
ತಂಗಿ ಬಚ್ಚಲಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಅಮ್ಮ ಮತ್ತು ತಮ್ಮನನ್ನು ನೋಡಿ-ಹೋಗಲು ಬರುತ್ತಿದ್ದ ನೆಂಟರ ಸಲುವಾಗಿ ರಾಶಿಯಷ್ಟು ಎಂಜಲು ತಟ್ಟೆ, ಪಾತ್ರೆ ಗಳು ಸೃಷ್ಟಿಯಾಗಿದ್ದವು. ತೊಳೆಯುತ್ತಿದ್ದಳು.
‘ ಏನೆ ಮಾಡ್ತಿದಿಯಾ ..? ’ ಅಂದೆ.
ಅವಳು ಏನೂ ಹೇಳಲಿಲ್ಲ.
ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದು ಮಾತ್ರ ಕಾಣುತ್ತಿತ್ತು.
ಅದೇ ದಿನ, ರಾತ್ರಿ 8 ಘಂಟೆ. ಹಾಲ್-ನಲ್ಲಿ, ಖುರ್ಚಿಯ ಮೇಲೆ ಪವಿ ಕುಳಿತಿದ್ದಾನೆ. ಅಮ್ಮ, ತುತ್ತು ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರೂ. ಸುತ್ತ ಕುಳಿತಿದ್ದೇವೆ.
ಈ ರೀತಿ ತೃಪ್ತಿಯಾಗಿ. ಊಟ ಮಾಡಿಯೂ ಬಹಳ ದಿನಗಳಾಗಿತ್ತಂತೆ. ‘ ಸ್ವಲ್ಪ ಊಟ ಅರಗಿಸಿಕೊಂಡರೂ ಸಾಕು, ಎದ್ದುಬಿಡುವನು ’ ಅನ್ನುತ್ತಿದ್ದ ಅಮ್ಮನಿಗೆ ಒಳಗೊಳಗೆ ಸಂತಸ.
‘ ಸ್ವಲ್ಪ ಚೇತರಿಸಿಕೊಳ್ಳಲಿ. ಬೆಂಗಳೂರಿಗೆ ಕರ್ಕೋಂಡ್ ಹೋಗಿ, ಆಪರೇಶನ್ ಮಾಡಿಸಿಯೇ ಬಿಡುವ. ಏನಾಗುತ್ತೋ ಆಗಿ ಹೋಗ್ಲಿ. ಈ ರೀತಿಯಾಗಿ, ಕಷ್ಟ ಪಡೋದು ನೋಡಕ್ಕಾಗಲ್ಲ . ’ ಅಂತಿದ್ದರು ಅಪ್ಪ.
ಊಟ ಮುಗಿದ ಮೇಲೆ, ಕುಳಿತಿದ್ದ ಖುರ್ಚಿಯಲ್ಲಿಯೇ ಕೊಂಚ ನಿದ್ರಿಸುವನಂತೆ ಮಾಡಿದ.
ನಂತರ ಕಣ್ಣು ಬಿಟ್ಟು, ಎಲ್ಲರನ್ನೂ ನೋಡುವುದು; ಸಂಜ್ನೆ ಮಾಡುವುದು; ಮಾತಾನಾಡಲು ಪ್ರಯತ್ನಿಸುವುದು; ಕೈ ಬೀಸುವುದು; ನಡೆದಿತ್ತು.
ನನ್ನ ಕಡೆಗೆ ಕೈ ಬೀಸಿ ಕರೆಯುತ್ತಾ ‘ ನನಗೆ ಮನೆ ಕೊಡು ’ ಎಂದ.
‘ ಯಾವ ಮನೆ ..? ’ ಎಂದು ಕೇಳಿದ್ದಕ್ಕೆ ಮತ್ತೂ ಕ್ರೋಧಗೊಂಡು ‘ ನನ್ನ ಮನೆ ಕೊಡು ’ ಎಂದ.
ಯಾವ ಮನೆಯೆಂದು ಅರ್ಥವಾಗಲಿಲ್ಲ.
ಬಣ್ಣದ ಹಾಳೆಗಳು, ನೋಟ್ ಬುಕ್ಕಿನ ಹಾರ್ಡ್ ಬೈಂಡ್ ಗಳನ್ನು ಬಳಸಿ ಮನೆ, ದೇವಸ್ಥಾನ ಮೊದಲಾದ ಮಾಡೆಲ್ ಗಳನ್ನು ಮಾಡಿ, ಯಾರಿಗಾದರೂ ಕೊಡುತ್ತಿದ್ದ.
ಟೀಚರ್ ಟ್ರೈನಿಂಗ್, ಮಾಡುತ್ತಿದ್ದ ಕಜಿನ್ ತಂಗಿಗೆ, ಅವಳ ಟ್ರೈನಿಂಗಿಗೆ ಬೇಕಾದ ರಟ್ಟಿನ ಮಾಡೆಲ್ ಗಳನ್ನು ಮಾಡಿಕೊಡುವವನು ಇವನೇ..
ಹಾಗದರೆ, ಅವನು ಕೇಳುತ್ತಿದ್ದುದು ಅಂಥಹುದೇ ಯಾವುದೋ ಮನೆ ಇರಬೇಕು, ಎಂದೆಣಿಸಿ ಅಟ್ಟದ ಮೇಲೆ ಹೋಗಿ, ಹುಡುಕಿದೆ. ಯಾವುದೂ ಸಿಗಲಿಲ್ಲ. ಕೇವಲ ರಟ್ಟಿನ ಮಾಡೆಲ್ ಗಳೂ ಅಲ್ಲದೆ,
ತನಗೆ ಮನಸ್ಸಿಗೆ ಬಂದದ್ದನ್ನೆಲ್ಲಾ ಹಾಳೆಯಲ್ಲಿ ಗೀಚಿ, ಹೊಲಿದು ಪುಸ್ತಕದಂತೆ ಮಾಡಿಕೊಂಡಿದ್ದ. ‘ ತಿತಿತಿ ಎಂಬ ಹುಡುಗನು ತಿತಿತಿತಿತಿತಿ ಎಂಬ ಹುಡುಗಿಯನ್ನು ಎತ್ತಲು ಹೋಗಿ ಚೆಚೆಚೆ ಹೋದನು. ’ ಎಂಬ ಒಂದು ಜೋಕು ಆ ಪುಸ್ತಕದಲ್ಲಿತ್ತು. ಬಹುಷಃ ಅದನ್ನು ಅವನು ಬಹಳ ಎಂಜಾಯ್ ಮಾಡಿದ್ದಿರಬೇಕು.
ಸರಕ್-ಸರಕ್-ಸರಕ್ ಎಂದು ತಿರುಗಿಸಿ, ಕೆಲವೇ ಮೂವ್-ಗಳಲ್ಲಿ, ರೂಬಿಕ್ ಕ್ಯೂಬ್ ನ ಕ್ಲಿಷ್ಟಕರವಾದ ಪಜಲ್ ಬಿಡಿಸಿ ಅಚ್ಚರಿ ಪಡಿಸುವನು. ಅವನ ತಲೆ ತುಂಬಾ ಚೆನ್ನಾಗಿಯೇ ಕೆಲ್ಸ ಮಾಡ್ತಿತ್ತು.
‘ ಮನೆ ಕೊಡು, ಮನೆ ಕೊಡು. ’ ಎಂದು ಕೇಳುತ್ತಿದ್ದವನು ಸ್ವಲ್ಪ ಹೊತ್ತಿನಲ್ಲಿ ಸುಮ್ಮನಾದ. ಮತ್ತೆ ಎಚ್ಚರಗೊಂಡು ಹೂವಿನ ಊಜಿಯ ಒಳಗೆ ಬಚ್ಚಿಟ್ಟಿದ್ದ ನೂರು ರೂಪಾಯಿ ಹಣವನ್ನು ತೆಗೆದು,
‘ ಅಣ್ಣಯ್ಯಾ. ಬಟ್ಟೆ ತಗೋ ’ ಅಂತ ನನ್ನ ಕೈಗಿಟ್ಟ.
ನಾನು ಯಾವಾಗಲೂ ಕೆಟ್ಟ ಬಟ್ಟೆ ಉಡುವುದಾಗಿಯೂ; ಅದಕ್ಕೆ, ಅವನು ಒಳ್ಳೆ ಬಟ್ಟೆ ತಗೋ ಅಂತ ದುಡ್ಡು ಕೊಡುತ್ತಿರುವುದಾಗಿಯೂ; ಹಣವನ್ನು ಪಡೆದುಕೊಳ್ಳಬೇಕಾಗಿಯೂ; ಅವನ ಮಾತು ಸಂಜ್ನೆಗಳನ್ನು ಇಂಟರ್-ಪ್ರಿಟ್ ಮಾಡಿ, ನಕ್ಕರು. ನಾನೂ ನಕ್ಕೆ.
ಅಂಗವಿಕಲ ಅಥವಾ ಬುಧ್ಧಿಮಾಂದ್ಯ ಮಕ್ಕಳುಗಳ ಬಹುದ್ಡೊಡ್ಡ ಸಮಸ್ಯೆ ಅಂದರೆ, ‘ ಪ್ರಪಂಚ ಅಸಹ್ಯ ಪಟ್ಟುಕೊಳ್ಳುವ ವಿಷಯಗಳು, ಅವರ ಪಾಲಿಗೆ ಏನೂ ಅನ್ನಿಸದೇ ಇರುವುದು.’ ಅಂದರೆ ಗಲೀಜು ಮಾಡಿಕೊಳ್ಳುವುದು. ಅದು ಅವರಿಗೆ ಅನಿವಾರ್ಯ ಕೂಡ.
ಬಹುಷಃ ಅಮ್ಮ, ಬಿಟ್ಟರೆ ಮತ್ಯಾರೂ ಆ ಗಲೀಜು ಕೆಲಸಗಳಿಗೆ ಕೈ ಹಾಕಲಾರರು. ಪ್ರೀತಿ-ಪೇಮದ ಬಗ್ಗೆ ಮಾತಾಡೋದು ಸುಲ್ಬ, ಹೇಲು ಬಾಚೋದು ಅಷ್ಟು ಸುಲ್ಬ ಅಲ್ಲ.
‘ ಗಲೀಜು ಅನ್ನೋ ವಿಷಯಗಳಲ್ಲಿ, ನನ್ನ ಮಗ ಯಾವತ್ತೂ ತೊಂದರೆ ಕೊಡಲಿಲ್ಲ. ರಕ್ತವನ್ನೇ ಕಕ್ಕಿ, ಕುಸಿದು ಬೀಳುವಂತಹ ಪರಿಸ್ಥಿತಿ ಇದ್ದಾಗಲೂ ಕೂಡ, ಟಾಯ್ಲೆಟ್ ಬಂದ್ ತಕ್ಷಣ ತೇಗುತ್ತಲಾದರೂ. ಹೋಗಿ; ಕೂತು; ಬಂದುಬಿಡುತ್ತಿದ್ದ ’ ಎಂದು ಅಮ್ಮ ಹೇಳುತ್ತಿದ್ದುದನ್ನು ಕೇಳಿದ್ದೆ.
ಈಗ ಎರಡು ದಿನಗಳಿಂದ ಉಚ್ಚೆ ಕೂಡ ನಿಂತು ಹೋಗಿತ್ತಂತೆ. ಕಿಡ್ನಿಯಲ್ಲಿಯೂ ಏನೋ ಸಮಸ್ಯೆಯಾಗಿರಬೇಕು ಎಂದರು. ಅವನ ದೇಹದಲ್ಲಿ ಏನು ಚೆನ್ನಾಗಿದೆ. ಅವನು, ಬದುಕಿರೋದಾದರೂ ಹೆಂಗೆ ಅಂತ ಉತ್ತರ ಹೇಳೋದಕ್ಕೂ ಅಲ್ಲಿ ಯಾರೂ ಇರಲಿಲ್ಲ.
‘ ದೊಡ್ಡ ಡಾಕ್ಟ್ರೇ ಆಗಲ್ಲ ಅಂದ ಮೇಲೆ ಇಲ್ಲಿ ನಾವೇನ್ ಮಾಡಕ್ಕಾಗತ್ತೆ. ’ ಚಿಕ್ಕ ಡಾಕ್ಟರ ಅಂಬೋಣ.
ರೀಸಸ್ ಮಾಡಲು ಅಣ್ಣನ ಜೊತೆ ಹೊರಗೆ ಹೋಗಿ ಬರುವಂತೆ, ಅಪ್ಪ ಹೇಳಿದಾಗ, ಸುತಾರಾಂ ಅವನು ಒಪ್ಪಲಿಲ್ಲ. ಅಪ್ಪ ಪೂಸಿ ಹೊಡೆದು ಕಳುಹಿಸಿದರು.
ಅವನನ್ನು ಹಿಡಿದು, ಹಿತ್ತಲ ಕಡೆಗೆ ಬಂದು ಪ್ಯಾಂಟಿನ ಜಿಪ್ಪು ಸಡಿಲಿಸಿದಾಗ, ತನ್ನ ಜೀವವನ್ನೇ ಹಿಂಡಿಕೊಂಡು ಚಿಕ್ಕದು ಮಾಡಿಕೊಂಡ.
‘ ಏನೂ ಆಗಲ್ಲ, ಕಣೋ ’ ಅಂದರೂ
‘ ಅಣ್ಣಯ್ಯಾ. ನೀನು ಕೆಳಗಡೆ ನೋಡಬೇಡ ’ ಅನ್ನುವನು.
ಈ ‘ ಅಚ್ಚುಕಟ್ಟುತನಕ್ಕೆ ’, ಏನು ಹೇಳಬೇಕು..?
ನಾನು ಯಾವತ್ತೂ ಅವನ ಸೇವೆ ಮಾಡಿಲ್ಲ. ಬಹುಷಃ ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದ್ದಲ್ಲಿ, ಮಾಡುತ್ತಿರಲಿಲ್ಲವೇನೋ ..? ಗೊತ್ತಿಲ್ಲ. ಮನುಷ್ಯ ಸ್ವಭಾವಗಳು, ಹಿಂಗೇ ಅಂತ ಹೇಳುಕ್ಕಾಗಲ್ಲ.
ಆದರೆ ಅಪ್ಪ-ಅಮ್ಮ ರಿಗೆ ಅವನ ಮೇಲಿದ್ದ ಪ್ರೀತಿ, ಬದಲಾಗಲು ಸಾಧ್ಯವಿರಲಿಲ್ಲ. ಅವನ ಆರೈಕೆ, ಪೋಷಣೆ, ಶುಶ್ರೂಶೆ, ಮುಂತಾದವೆಲ್ಲಾ ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ಹೋಗಿದ್ದವು.
ಪವಿಗೆ, ಅಪ್ಪ-ಅಮ್ಮನ ಅವಶ್ಯಕತೆಗಿಂತ ಹೆಚ್ಚಾಗಿ, ಇವರುಗಳ ಭಾವನಾತ್ಮಕ ಬೇಕುಗಳಿಗೆ ಪವಿಯನ್ನು ಹೆಚ್ಚಾಗಿ ಅವಲಂಬಿಸಿದ್ದರು.
ಅವನ ಸುತ್ತಲೇ, ಒಂದಷ್ಟು ಬಯಕೆಗಳ ಕೋಟೆ ಕಟ್ಟಿ, ಸುಖಿಸುತ್ತಿದ್ದರು.
ಅದೂ ಅಲ್ಲದೆ, ತನ್ನ ಅಮ್ಮನ ಹೊರತಾಗಿ ಯಾರ ಬಳಿಯೂ ಸೇವೆ ಸ್ವೀಕರಿಸದ, ಉತ್ಸವಮೂರ್ತಿ ಅವನು.
ಹಲವಾರು ಬಾರಿ, ಬೆಳಗಿನ ಜಾವ ಎದ್ದಾಗ, ಪೆಚ್ಚು ಮೋರೆ ಹಾಕಿ ಕೊಂಡು ಸುತ್ತಲೂ ಕುಳಿತಿರುತ್ತಿದ್ದರು, ಅಪ್ಪ-ಅಮ್ಮ. ತಾವುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ತಮ್ಮನನ್ನು ಕಾದಿರುತ್ತಿದ್ದ ವಿಚಾರವನ್ನು ಹೇಳುವರು. ಅವನಿಗೆ ಇದ್ದಕ್ಕಿದ್ದಂತೆ ಏನೇನೆಲ್ಲಾ ಆಗ್ತಿತ್ತು.
‘ ರಾತ್ರಿಯೆಲ್ಲಾ ವಾಂತಿ, ನೋವು, ನರಳಾಟ. ಅಷ್ಟು ಸದ್ದಿದ್ದರೂ, ಒಂಚೂರು ಕಮಕ್ಕಿಮಕ್ ಅನ್ನದ ಹಾಂಗೆ ಮಲಗಿದ್ದೀಯ..? ನಿನ್ನ ನಂಬಿ, ಮಗನ್ನ ಬಿಟ್ಟು ಹೋದ್ರೆ ಏನ್ ಕಥೆ..? ಹೀಗೇನಾ... ನೋಡಿಕೊಳ್ಳೋದು, ನನ್ನ ಮಗನನ್ನಾ ..? ' ಅಮ್ಮ ಸೆಂಟಿಮೆಂಟ್ ಮಾಡುವಳು.
ನನಗೋ. ನಿದ್ದೆ, ಅಂದ್ರೆ ಯಮ ನಿದ್ದೆ,
ಆದರೆ, ತಾವು ಎಚ್ಚರವಿದ್ದಾಗಿಯೂ, ನನ್ನ ನಿದ್ರೆಗೆ ಭಂಗ ಬರದಂತೆ ನೋಡಿಕೊಂಡಿರುತ್ತಿದ್ದ ಸೂಕ್ಷ್ಮತೆಯು ಅವರ ಪ್ರೀತಿಯ ಅರ್ಥವಾಗದ ಮತ್ತೊಂದು ಸ್ವರೂಪ.
ಹೀಗೆ ಪವಿ, ಸೀರಿಯಸ್ಲಿ ಸೀರಿಯಸ್ ಆಗುತ್ತಿದ್ದುದು ಅಷ್ಟೇ, ಸ್ಪೀಡ್ ಮತ್ತು ರಿಕವರಿ ಆಗುತ್ತಾ ಇದ್ದುದೂ ಕೂಡ ಅಷ್ಟೇ ಸ್ಪೀಡ್.
ಎಲ್ಲಾ ಕೈ ಮೀರಿತು ಅನ್ನುತ್ತಿದ್ದ ಹಾಗೆ, ಸಕ್ಕರೆ ನೀರು ಕುಡಿಸಿ ಮತ್ತು ಅದನ್ನು ಅವನು ಅರಗಿಸಿಕೊಳ್ಳುವುದನ್ನೇ ಕಾಯುತ್ತಾ ಕೂರುವರು. ಸಕ್ಕರೆ ನೀರು ಸಕ್ಸಸ್ ಫುಲ್ಲಾಗಿ ಒಳ್ಗೆ ಹೋಯ್ತು ಅಂದರೆ, ಅದು ಡೈಜೆಸ್ಟ್ ಆಗೋದರೊಳಗೆ ಎದ್ದು ಕೂರುವನು. ಹೊಸದಾಗಿ ನೋಡುವವರು ಗಾಬರಿ ಬೀಳುತ್ತಿದ್ದರು.
ಹಿತ್ತಲಿಂದ ವಾಪಾಸು ಕರೆತಂದು, ಮೊದಲು ಮಲಗಿದ್ದ ಮಂಚದ ಮೇಲೆ ಮಲಗಿಸಿದೆವು. ಊಟ ಮಾಡಿದ ಮೇಲೆ ಸದ್ದಿಲ್ಲದೇ ಮಲಗಿದ. ಗಂಟೆಗಳು ಕಳೆದರೂ ಯಾವುದೇ ನರಳಾಟವಿಲ್ಲ. ಎರಡು ದಿನಗಳ ಹಿಂದೆ ಕಪಾಲೇಶ್ವರ ದೇವರ ಬಳಿ ಬೇಡಿಕೊಂಡಿದ್ದಂತೆ. ಊಟ, ನಿದ್ರೆಯನ್ನು ಸಂಪಾಗಿ ದಯಪಾಲಿಸಿದ್ದ ಶಿವ.
******* ೩ *******
ಪವಿಯ ತಲೆ ಸವರುತ್ತಾ ಹಿಂದಿನ ದಿನ ನಡೆದ ಸಂಗತಿಯನ್ನು ಅಮ್ಮ, ವಿವರಿಸಿದಳು.
‘ ನೆನ್ನೆ ನನ್ನ ಮಗ ಹೋಗ್-ಬಿಟ್ಟಿದ್ದ. ದೇವರ ದಯ ಬದುಕುಳಿದ. ಇನ್ನು ಅವನಿಗೆ ಏನು ಆಗಲ್ಲ. ’ ಪ್ರಾಯಕ್ಕೆ ಬರುವ ಹೊತ್ತಿಗೆ ಅವನ ಜೀವನದಲ್ಲಿ ಒಂದು ಕಂಟಕ ಬರುತ್ತೆ. ಅದನ್ನು ಅವನು ಜಯಿಸಿಬಿಟ್ಟ ಅಂದ್ರೆ, ಚಿರಂಜೀವಿ ಆಗಿ ಬಿಡ್ತಾನೆ ‘ ಅಂತ ಹೇಳಿದ್ರು. ಪಂಚಾಗದ ಪ್ರಕಾರ ನೆನ್ನೆಗೇ ಅವನಿಗೆ ವರ್ಷ ತುಂಬ್ತು. ಇನ್ನು, ಏನು ಆಗಲ್ಲ ಅವನಿಗೆ. ’
‘ರಾತ್ರಿ ಒಂದು-ಎರಡು ಘಂಟೆ ಆಗಿತ್ತು ಅನ್ಸತ್ತೆ. ಹೋಗ್ ಬಿಟ್ಟಿದ್ದ ನನ್ನ ಮಗ. ಉಸಿರು ಕೂಡ ನಿಂತು ಬಿಟ್ಟಿತ್ತು. ದೊಡ್ಡ ಜೀವ ಹೊರಟು ಬಿಟ್ಟಿತ್ತು. ಪವನಿ, ಪವನಿ, ಅಂತ ಕಿರುಚಿಕೊಂಡ್ರು ಸದ್ದಿಲ್ಲ. ಅಯ್ಯೋ, ಪವಿ, ಎದ್ದೇಳಪ್ಪಾ, ಅಣ್ಣ ಬರ್ತಿದಾನೆ ಕಣೋss ಎದ್ದಳೋss ಅಂತಂದರೂ ಏನೂ ಸದ್ದಿಲ್ಲ.’
‘ ಐದು ನಿಮಿಷದ ಮೇಲೆ ಉಸಿರು ತಿರುಗಿಸಿಕೊಂಡ. ಅದು ಹೆಂಗ್ ತಿರುಗಿಸಿಕೊಂಡ್ ಮೇಲೆದ್ದನೋ. ಆ ಶಿವನಿಗೇ ಗೊತ್ತು. ಎದ್ದವನೇ, ಅಮ್ಮಾss ಅಳಬೇಡಮ್ಮ. ನೀ ಅತ್ತೆ ಅಂತ ಬಂದೆ. ನಾನು ಎಲ್ಲೂ ಹೋಗಲ್ಲಮ್ಮಾ. ಅಳಬೇಡಮ್ಮಾ. ಅಂದ. ’
ಅಮ್ಮ ತನ್ನ ಲಹರಿಯಲ್ಲಿ ಹೇಳುತ್ತಿದ್ದಳು.
ಈ ರಂಪಾಟದಲ್ಲಿ ಅಮ್ಮ, ತನ್ನ ಮೂಳೆ ಮುರಿದಿದ್ದ ಕಾಲಿಗೆ ಸುತ್ತಿದ್ದ ಬ್ಯಾಂಡೇಜನ್ನು ಹಾಳು ಮಾಡಿಕೊಂಡದ್ದಾಗಿಯೂ; ಕಾಲು ಮತ್ತಷ್ಟು ಹಾಳಾಗಿದ್ದಾಗಿಯೂ ತಿಳಿಯಿತು.
ಮತ್ತೆ ಅಪ್ಪಾಜಿ ಶುರುಮಾಡಿದರು -
‘ ರಾತ್ರಿ, ಎರಡು ಕಣ್ಣುಗಳ ಮಧ್ಯೆ, ನರವೊಂದು ದಪ್ಪಗೆ ಕಾಣಿಸುವಂತೆ ಊದಿಕೊಳ್ಳುತ್ತಾ ಬಂತು. ಸಂಕಟವನ್ನು ತಾಳಲಾರದೆ ಮ್ಮಾss ಕಣ್ಣು ಕಿತ್ತು ಬಿಡು; ಮ್ಮಾ ಕಣ್ಣು ಕಿತ್ತು ಬಿಡು ಅಂತ ಕಣ್ಣನ್ನೇ ಕಿತ್ತುಕೊಳ್ಳೋದಕ್ಕೆ ಹೋಗ್ತಿದ್ದ. ’
‘ ಪಾಪ, ಅದೆಷ್ಟು ನೋವು ಅನುಭವಿಸುತ್ತಿದ್ದನೋ. ..? ಏನೋ ..? ಸಮಾಧಾನ ಮಾಡಕ್ಕಾಗ್ಲಿಲ್ಲ. ಇವತ್ತು ಬಾಳ ಅರಾಮಿದನಾಪ್ಪ. ನೆನ್ನೆಯದು ನೆನೆಸಿಕೊಂಡ್ರೆ ಭಯಾನೆ ಆಗ್ತಿತ್ತು. ಇನ್ನು ಸರಿ ಹೋಗ್ತಾನೆ. ’
ನೆನ್ನೆದಿನ ತನ್ನ ದೊಡ್ಡಪ್ಪನ ಬಳಿ ಬೀಡಿ ಹಚ್ಚಿಸಿಕೊಂಡು, ಹೊಗೆಯನ್ನು ತನ್ನ ಅಜ್ಜಿಯ ಮೇಲೆ ಬಿಡುತ್ತಾ, ಏಯ್!! ಓಲ್ಡ್ ಲೇಡಿ, ಲೈಫು ಎಂಜಾಯ್ ಮಾಡ್ಬೇಕು. ಗೊತ್ತಾಯ್ತಲ್ಲ ಅಂತಿದ್ದನಂತೆ. ಅದನ್ನೇ, ಎಲ್ಲರೂ ನೆನೆಸಿಕೊಂಡು ನಕ್ಕರು.
‘ ಮೊದಲ ಸಾರಿಗೆ ಬೀಡಿ ಬಾಯೊಳಗಿಟ್ಟಿದ್ದರಿಂದ ಕೆಮ್ಮಿದನೆಂದೂ; ಬೀಡಿ ಪಡೆದದ್ದನ್ನು ಯಾರ ಬಳಿಯೂ ಹೇಳ ಬಾರದಂತ, ಪ್ರಾಮಿಸ್ ಮಾಡಿಸಿಕೊಂಡಿದ್ದನ್ನೂ; ’ ಹೇಳಿದರು.
ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಅಪ್ಪ, ಅಮ್ಮ, ತಂಗಿ, ಅಜ್ಜಿ ಯಾರಾದರೊಬ್ಬರು ಎಚ್ಚರವಿರುವಂತೆ ನೋಡಿಕೊಂಡರು.
ಹಿಂದಿನ ದಿನ ರಾತ್ರಿ ರೈಲಿನಲ್ಲಿ, ನಿದ್ದೆ ಸರಿಯಾಗಿರದ ಕಾರಣಕ್ಕಿರಬಹುದು ಅಥವಾ ಸಹಜವಾಗಿಯೇ ನಿದ್ದೆ ಆವರಿಸಿಕೊಂತು.
ರಾತ್ರಿ ಎರಡು ಘಂಟೆ ಹೊತ್ತಿಗೆ, ತಾನು ಮಲಗಿದ್ದ ದಿಕ್ಕು ಬದಲಿಸಿದ. ಹೀಗೆ. ಹಲವು ಬಾರಿ ತನಗೆ ತೃಪ್ತಿಯಾಗುವವರೆಗೂ ಉಲ್ಟಾ-ಸೀದಾ ಎದ್ದು ಎದ್ದು ಮಲಗಿ ನಿದ್ರಿಸುತ್ತಿದ್ದ.
ಮುಂಜಾನೆ ನಾಲ್ಕು ಘಂಟೆಯ ಹೊತ್ತು. ನಾನು ಮತ್ತು ಅಪ್ಪಾಜಿ ಇಬ್ಬರು ಎಚ್ಚರಿದ್ದೆವು. ಪವಿ, ಎದ್ದವನೇ, ಮೊಳೆಗಳಿಗೆ ನೇತು ಹಾಕಿದ್ದ ಬಟ್ಟೆಗಳಿಂದ ಒಂದು ಬಟ್ಟೆಯನ್ನು ಆರಿಸಿ., ಉಡಿಸುವಂತೆ ಹೇಳಿದ.
ಅದು ಅಪ್ಪಾಜಿ, ತನ್ನ ಕೈಯಾರೆ ಹೊಲಿದಿದ್ದ ಹೊಸ ಅಂಗಿ. ತಾವು ಟೈಲರಿಂಗ್ ಬಿಟ್ಟು ಇಪ್ಪತ್ತು ವರ್ಷಗಳಾಗಿದ್ದರೂ, ಮಗನಿಗೆ ಮಾತ್ರ ಬಟ್ಟೆ ಹೊಲಿದು ಕೊಡುತ್ತಿದ್ದರು. ಕೊಂಚ, ಸಿಲಿಂಡರ್ ಶೇಪ್ ನಲ್ಲಿದ್ದ ತಮ್ಮನ ಮೈಕಟ್ಟಿಗೆ ಒಪ್ಪುವಂತೆ , ಅಂಗಿಯನ್ನು ಹೊಲಿಯುವುದು ಕೂಡ ಚಾಲೆಂಜಿಂಗ್ ಕೆಲಸ. ಹಾಗಾಗಿ ಅಪ್ಪಾಜಿ, ಹೊಲಿದಿದ್ದ ಅಂಗಿಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದ.
ಹೊಸ ಬಟ್ಟೆ ಹಾಕಿಕೊಂಡು ಮಲಗಿದ. ಅವನೊಳಗೆ ಏನು ನಡೆಯುತ್ತಿದ್ದಿರಬಹುದು ಎಂದು. ಅರ್ಥವಾಗುತ್ತಿರಲಿಲ್ಲ.
ಯಾವುದೇ ರೀತಿಯ ಹೊಯ್ದಾಟವಿಲ್ಲ;
ನರಳಾಟವಿಲ್ಲ;
ಪ್ರಶಾಂತವಾಗಿದ್ದಾನೆ.
ಬೆಳಗಿನ ಜಾವ ಆರು ಘಂಟೆಯಾಗುತ್ತಲೂ, ವೇಗವಾಗಿ ಉಸಿರು ತೆಗೆದುಕೊಳ್ಳಲು ಪ್ರಾರಂಭಿಸಿದ. ಮಲಗಿದ್ದ ಅಮ್ಮ, ಎದ್ದು ಕುಳಿತಳು.
ಅಪ್ಪಾಜಿ ಅವನನ್ನು ತೊಡೆಯ ಮೇಲೆ ಹಾಕಿಕೊಂಡರು.
ತೆರೆದ ಬಾಯಿಗೆ, ಸ್ವಲ್ಪ ಸ್ವಲ್ಪ ವೇ ನೀರು ಬಿಟ್ಟರು. ಮೊದಲೆರಡು ಸಿಪ್ ಗಳನ್ನು ಗುಟುಕಿಸಿದ. ಆಮೇಲಿಂದು ವಾಪಾಸು ಬಂತು.
‘ ಅಯ್ಯೋ, ಕಂದ!! ಹಂಗೆಲ್ಲಾ. ಮಾಡಬೇಡ ಕಂದ. ಎರಡೇ ಎರಡು ಗುಟುಕು ತಗೋ ಕಂದ. ಪವನೀss ’ ಎಂಬುದಾಗಿ ಬೊಬ್ಬಿರಿದು, ಅಪ್ಪ ಎದೆಗೆ ಅವುಚಿಕೊಂಡರು.
ಅಮ್ಮ ಗೋಡೆಯ ಕಡೆಗೆ ತಿರುಗಿಕೊಂಡು, ಹಲ್ಲು ಕಚ್ಚಿಕೊಂಡು, ದೇವರ ಕಡೆಗೆ ಪ್ರಾರ್ಥಿಸಲು ಪ್ರಾರಂಭಿಸಿದಳು.
ದೊಡ್ಡಮ್ಮ, ಅವನ ಪಾದ ಮುಟ್ಟಿ ನೋಡಿ. ‘ ಹೋಯ್ತು ಜೀವ ’ ಎಂದು ಹೇಳಿ ಅಳುತ್ತಾ ಹೊರಗೆ ಹೋದರು.
ಆ ಕ್ಷಣದಲ್ಲಿ ನಾನು ಸಂಪೂರ್ಣ ಸ್ವಾರ್ಥಿಯಾದೆ. ತಮ್ಮನ ಕಡೆಗೂ ನೋಡಲಿಲ್ಲ. ಮಂಚ ಹತ್ತಿ, ಅಮ್ಮನನ್ನು ಅಪ್ಪಿ ಕುಳಿತೆ.
ಅಮ್ಮ ಇನ್ನೂ, ಕಣ್ಣು ಮುಚ್ಚಿ ಒಂದೇ ಸಮನೆ ದೇವರನ್ನು ಪ್ರಾರ್ಥಿಸುತ್ತಿದ್ದಳು.
‘ ನನ್ನ ಮಗ ಚಿರಂಜೀವಿ!! ಅವನಿಗೆ ಏನೂ ಆಗುವುದಿಲ್ಲ!! ಇಷ್ಟು ವರ್ಷ ಬದುಕಿಸಿರುವ ದೇವರೂ ಮತ್ತೂ ಅವನನ್ನು ಕಾಯುತ್ತಾನೆ!!. ’
ಈ ಕ್ಷಣ ಅಮ್ಮನಿಗೆ ಏನಾಗಬಹುದು ..?
ಅವಳಿಗೆ ಏನು ಬೇಕಾದ್ರು ಆಗಬಹುದು..?
‘ಅಯ್ಯೋss, ಕಪಾಲೇಶ್ವರ. ಮತ್ತೆ, ನಿನ್ನ ಹತ್ರ ಬಂದು ಹಣ್ಣು ಕಾಯಿ ಹೊಡುಸ್ತೀನಿ. ದಯವಿಟ್ಟು ನನ್ನಮ್ಮನಿಗೆ ಏನೂ ಮಾಡಬೇಡ. ’ ಎಂಬುದಾಗಿ ಮನದೊಳಗೇ ಹರಕೆಯೊಂದನ್ನು ಕಟ್ಟಿಕೊಂಡೆ.
ಅಮ್ಮ, ಕಣ್ಣು ಬಿಡಲೊಲ್ಲಳು, ಕಚ್ಚಿಕೊಂಡಿದ್ದ ಹಲ್ಲು ಸಡಿಲಿಸಲೊಲ್ಲಳು. ಬಿಗಿಯಾಗಿ ತಪ್ಪಿಕೊಂಡು ಕುಳಿತೆ.
ಅಮ್ಮನನ್ನು ಕಳೆದುಕೊಂಡು ಬಿಡುವೆನೆಂಬ ಭಯ-ಆತಂಕಗಳು ಸೃಷ್ಟಿ ಯಾಗಿತ್ತೇ ವಿನಃ ಆ ಕ್ಷಣದ ತಮ್ಮನ ನಿರ್ಗಮನವು, ನನ್ನ ಗಮನಕ್ಕೇ ಬರುತ್ತಿಲ್ಲ.
ಆ ಕ್ಷಣ ಅಳು ಬರಲಿಲ್ಲ. ದುಃಖ ಆಗಲಿಲ್ಲ. ಏನೂ ಅನ್ನಿಸ್ತಾನೆ ಇಲ್ಲ.
ಹಂಗಾದ್ರೆ, ನಾನು ನನ್ನ ತಮ್ಮನಿಗೆ ಏನೂ ಆಗಿರಲಿಲ್ಲವಾ …?
******* ೪ *******
ತಮ್ಮನ ದೇಹವನ್ನು, ಮನೆಯ ಹೊರಗಿನ ಪಡಸಾಲೆಯ ಮಂಚದ ಮೇಲೆ ಇಟ್ಟಿದ್ದಾರೆ. ಅವನು ಮೊದಲು ಮಲಗಿದ್ದ ಅದೇ ಹಾಸಿಗೆಯ ಮೇಲೇ ಒಳಗೆ ಕುಳಿತಿದ್ದ ಅಮ್ಮ,
‘ ಪವಿ, ಕಂದಾ, ನನ್ನ ಬಿಟ್ಟು ಹೋಗ್-ಬ್ಯಾಡೋ. ’ ಎಂದು ಘೀಳಿಡುತ್ತಾ, ಮಂಚದಿಂದ ಕೆಳಗೆ ಹಾರಿದಳು. ಅದಾಗಲೇ ಮುರಿದಿದ್ದ ಕಾಲಿನ ಮೂಳೆ, ಇದರಿಂದ ಮತ್ತಷ್ಟು ಹಾಳಾಯಿತು.
ತೆವಳುತ್ತಲೇ, ತಮ್ಮನಿರುವಲ್ಲಿಗೆ ಬಂದು ಮಂಚದ ಪಕ್ಕದಲ್ಲಿ ಕುಳಿತಳು. ಅಳು ನಿಲ್ಲಿಸಿದಳು. ಮತ್ತೆ, ಸಂಪೂರ್ಣ ನಿಶ್ಯಬ್ಧ.
ಮೆಲ್ಲಗೆ ತಮ್ಮನ ದೇಹವನ್ನು ಅಲುಗಿಸುತ್ತಾ, ‘ ಏಳು ಕಂದ, ಟೈಮಾಯ್ತು. ಬೂಸ್ಟ್ ಕುಡಿಯುವಂತೆ. ಯಾಕಪ್ಪ ಇಷ್ಟು ನಿದ್ದೆ ಮಾಡ್ತಾ ಇದಿಯಾ. ಎದ್ದೇಳು, … ಹೇ, ಯಾರೋ ಅದು ಅವನ ಹಣೆ ಮೇಲೆ ಇಷ್ಟು ಕುಂಕುಮ ಇಟ್ಟಿರೋದು ’ ಎನ್ನುತ್ತಾ ಅದನ್ನು ಒರೆಸಿದಳು.
ಅವಳ ನೋವನ್ನು ಸ್ಪರ್ಷಿಸುವ ಶಕ್ತಿ ಯಾರಿಗೂ ಇರಲಿಲ್ಲ. ನನಗೂ ಇರಲಿಲ್ಲ. ಅಳುವ ಹಂಗೂ ಇಲ್ಲ ಮತ್ತು ಆ ಜಾಗ ಬಿಟ್ಟು ಎದ್ದು ಬರೋ ಹಂಗೂ ಇಲ್ಲ.
‘ಬಾಡಿ’ ನೋಡಲು ಬರುತ್ತಿದ್ದ ಅವನ ಸ್ನೇಹಿತರಿಗೆಲ್ಲಾ ‘ ಹೇಯ್, ನೀನು ಅವನ ಫ್ರೆಂಡ್ ಅಲ್ವೇನೋ. ಗಣಪತಿ ಇಡೋದಕ್ಕೆ ದುಡ್ಡು ಕಲೆಕ್ಟ್ ಮಾಡಕ್ಕೆ ಕರ್ಕೋಂಡ್ ಹೋಗು. ನೀ ಏಳ್ಸುದ್ರೆ, ಇವನು ಎದ್ದೇಳ್ತಾನೆ ’ ಎನ್ನುವಳು.
ಒಂದೊಂದು, ಕ್ಷಣವೂ ನನ್ನ ಗಮನವೆಲ್ಲಾ ಅಮ್ಮನ ಮೇಲೆಯೇ ಇದೆ ಹೊರತು, ಅಗಲಿರುವ ತಮ್ಮನ ಮೇಲಿಲ್ಲ. ಅಳುತ್ತಿದ್ದುದೂ ಕೂಡ ಅಮ್ಮನ ಪರಿಸ್ಥಿತಿ ನೋಡಲಾಗದೆ.
ಆಗಿದ್ದು, ಆಗೋಯ್ತು. ಈಗ ನನಗೆ ಅಮ್ಮ ಬೇಕು.
ಅವಳಿಗೆ ಏನಾದ್ರು ಆದ್ರೆ, ನನಗೆ ಅಡುಗೆ ಮಾಡಾಕೋರು ಯಾರು ..? ನನ್ನ ಬಟ್ಟೆ ತೊಳೆಯೋರು ಯಾರು ..? ತಮ್ಮನಿಂದ ಯಾರಿಗೆ ಏನು ಉಪಯೋಗ. ..? ಅಥವಾ ಮನಸ್ಸಿನೊಳಗೆ ಮತ್ತೇನು ಕಾಣದ ಲೆಕ್ಕಾಚಾರವೋ ನಾ ಅರಿಯೆ..
ನನಗೆ ಆ ಸಂದರ್ಭದಲ್ಲಿ ಅಮ್ಮ ಬೇಕಿತ್ತು.
ನಡುಮನೆಯಲ್ಲಿ ಅಪ್ಪನ ಸರ್ಕಸ್ ಶುರುವಾಯ್ತು. ಡಾಕ್ಟರುಗಳು ಕೊಡುತ್ತಿದ್ದ ರಿಪೋರ್ಟ್-ಗಳದ್ದೊಂದು ರಾಶಿ, ಹೃದಯವನ್ನು ಚಿತ್ರೀಕರಿಸಿದ್ದ ಸಿಡಿಗಳು, ಮಾತ್ರೆಗಳು, ಔಷಧಿ ಡಬ್ಬಿಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕುಳಿತರು.
‘ ಫೈಲ್-ಗಳನ್ನೆಲ್ಲಾ, ಹೆಗ್ಲಿಗಾಕ್ಕೋಂಡು. ಮಗನ್ನ ಕರ್ಕೋಂಡು ಆಸ್ಪತ್ರೆಯಿಂದ-ಆಸ್ಪತ್ರೆಗಳಿಗೆ ಅಲೀತಿದ್ದೆ. ಏನ್ ಕುಮಾರಪ್ಪ, ಮಗನ್ನ ಕರ್ಕೋಂಡು ಹೊಂಟ್ ಬುಟ್ಟಾ . ..?ಅಂತ ಕೇಳೋರು ಜನ. ’
‘ ಯಾರೊಬ್ರೂ ನನ್ನ ಮಗನ್ನ ಉಳಿಸೋಕಾಗ್ಲಿಲ್ವಾ ..? ದೇವ್ರೇ, ನಿನಗೆ ನನ್ನ ಮಗನ ಮೇಲೆ ಅಷ್ಟೂ ಕರುಣೆ ಇಲ್ಲದಾಯ್ತಾ. ಕೊನೆಗೂ, ಬಲಿ ತಗೋಂಡು ಬುಟ್ಯಲ್ಲಾ . ’ ಅಪ್ಪನ ಜೊತೆಗೆ ತಂಗಿ ಸೇರಿಕೊಂಡಳು. ಅವರು ಅಪ್ಪ-ಮಗಳು ಒಬ್ಬರನ್ನೊಬ್ಬರು ಹಿಡ್ಕಂಡು ಗೊಳೋ, ಅನ್ನೋಕ್ ಶುರು ಮಾಡಿದ್ರು.
ಜನಗಳು ಬರೋದು, ಹೋಗದು, ಮಾಡಿದರೂ. ಅಮ್ಮನಿಗೆ ಏನೊಂದೂ ತಿಳಿಯುತ್ತಿಲ್ಲ. ಭುಜ ಅಲುಗಿಸಿ. ‘ ಅಳಮ್ಮಾ. ಅಳು ’ ಅಂದ್ರೂ ಅಳ್ತಿಲ್ಲ. ಮಗನ ಜೊತೆ ಸಂಭಾಷಣೆಯಲ್ಲಿ ತೊಡಗಿರುವಳು.
ಸುಮಾರು ಒಂಭತ್ತು ಘಂಟೆಯ ಹೊತ್ತಿಗೆ, ಅಮ್ಮನ ತಮ್ಮ, ಬಂದರು.
ಅವರನ್ನು ನೋಡಿದೊಡನೇ, ‘ ಬಾರೋ ನೀ ಹೇಳುದ್ರೆ, ಗ್ಯಾರಂಟಿ ಎದ್ದೇಳ್ತಾನೆ ಕಣೋ. ಮಾಮನ ಮಾತು ಕೇಳ್ತಾನೆ ಕಣೋ ನೀನು ಎಬ್ಸೋ, ’ ಮಾಮನ ಕೊರಳಿಪಟ್ಟಿ ಹಿಡಿದು ಘೀಳಿಟ್ಟಳು. ಅಷ್ಟು ಹೊತ್ತಿನ ದುಃಖ ಒಮ್ಮೆಲೇ ಹೊರಗೆ ಬಂತು.
ಉಸಿರು ತೆಗೆದುಕೊಳ್ಳಲಾಗದೇ, ದಬಾರನೆ ಮೂರ್ಛೆ ಬಿದ್ದಳು. ‘ ಮಿನಿ ಹಾರ್ಟ್ ಅಟ್ಯಾಕು ’ ಅಂದರು. ಅಲ್ಲಿಂದಲ್ಲೇ ಬಿಟ್ಟು . ಅಮ್ಮನ್ನ ಕರ್ಕೋಂಡು ಆಸ್ಪತ್ರೆಗೆ ಹೊರಟೆವು.
ನಮ್ಮ ಫ್ಯಾಮಿಲಿ ಡಾಕ್ಟರನ್ನು ಹುಡುಕಿಕೊಂಡು ಹೋದಾಗ, ಅವರು ಸಿಗಲಿಲ್ಲ.
ಅವರಿಗೆ ಫೋನಾಯಿಸಿದಾಗ, ‘ ಹುಚ್ಚಿ, ಅವಳು. ಅವಳನ್ನ ಯಾವ್ದಾದ್ರು ರೂಮಲ್ಲಿ ಕೂಡಿ ಹಾಕ್ರಿ. ಇಲ್ಲಾಂದ್ರೆ, ಅವಳನ್ನೂ ಕಳ್ಕೋತೀರ. ..? ’ ಅಂದ್ರು. ಕೊನೆಗೆ ಚಿಕ್ಕ ಸ್ವಾಮಿ ಆಸ್ಪತ್ರೆಗೆ ಹೋದೆವು.
‘ ಹೋದ ವಾರ ಪವನ್ ಅಂತ ಹಾರ್ಟ್ ಪೇಷೆಂಟ್ ಬಂದಿದ್ದನಲ್ಲಾ, ಅವನು, ಬೆಳಗ್ಗೆ ಎಕ್ಸ್-ಪೈರ್ ಆಗಿಬಿಟ್ಟ ಸಾರ್!! ಅವರಮ್ಮಂಗೆ ಸೀರಿಯಸ್ ಆಗಿದೆ. ’ ಅಂತ ಜೊತೆಯಲ್ಲಿ ಬಂದಿದ್ದ ಕಜಿನ್ ಬ್ರದರ್-ಗಳು ವಿವರಿಸಿದರು.
ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡು, ಡ್ರಿಪ್ಸ್ ಹಾಕಿದರು. ವಯಲೆಂಟ್ ಆಗದ ರೀತಿಯಲ್ಲಿ, ‘ ಮತ್ತು ’ ಬರುವ ಚುಚ್ಚುಮದ್ದು ನೀಡಿದರು.
ಅಮ್ಮನ ಗಮನಕ್ಕೆ ಬಾರದ ರೀತಿಯಲ್ಲಿ, ಅಂತಿಮಸಂಸ್ಕಾರ ನಡೆಯುವಂತಿರಲಿಲ್ಲ.
ಪ್ರಜ್ನೆ ಬಂದ ಮೇಲೆ, ‘ ನನ್ನ ಮಗ, ಎಲ್ಲಿ ..? ’ ಅಂತ ಕೇಳ್ತಾಳೆ.
ಇವೆಲ್ಲಾ, ಭಾವನೆಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ, ಅತಿರೇಕಕ್ಕೆ ಹೋಗುವ ಮನುಷ್ಯ ಸ್ವಭಾವಗಳು.
ಅರೆಪ್ರಜ್ನಾವಸ್ಥೆಯಲ್ಲಿ, ‘ ಇಲ್ಲಾ, ನೀವೆಲ್ಲಾ ಸೇರ್ಕೊಂಡು, ನನಗೇನೋ ಮಾಡಿಬಿಟ್ರಿ. ನನಗೆ ಕಣ್ಣು ಬಿಡಕ್ ಆಗ್ತಾ ಇಲ್ಲ. ಮತಾಡೋದಕ್ಕೆ ಆಗ್ತಾ ಇಲ್ಲ. ನಾನು ನನ್ನ ಮಗನ ಹತ್ತಿರ ಹೋಗಬೇಕು. ಅಲ್ಲಿಗೆ ಕರ್ಕೋ ಹೋಗ್ರಿ. ನಾನು ನನ್ನ ಮಗನ ಹತ್ತಿರ ಹೋಗಬೇಕು. ’ ಎಂಬುದಾಗಿ ಸಣ್ಣಗೆ ಮಮ್ಮಲ ಮರುಗುತ್ತಿದ್ದಳು.
ಕೈ ಹಿಡಿದು ಪಕ್ಕದಲ್ಲಿಯೇ ಕುಳಿತಿದ್ದವನಿಗೆ, ಆ ಮಾತುಗಳು ಕೇಳಿಸುತ್ತಿದ್ದವು.
ತಮ್ಮ ಶವವಾಗಿದ್ದಾನೆ. ಮನೆಯಲ್ಲಿ ಅಂತ್ಯ ಸಂಸ್ಕಾರದ ಸಿದ್ದತೆಗಳು ನಡೆಯುತ್ತಿವೆ. ನಾನು ಆಸ್ಪತ್ರೆಯಲ್ಲಿ ಅಮ್ಮನ ಪಕ್ಕದಲ್ಲಿ ಕುಳಿತಿದ್ದೇನೆ.
ಮಧ್ಯಾಹ್ನದ ಹೊತ್ತಿಗೆ, ಅಮ್ಮನನ್ನು ಡಿಸ್ಚಾರ್ಜ್ ಮಾಡಿಸಿದೆವು. ‘ ಇಂಜೆಕ್ಷನ್ ಪವರ್ ಸಂಜೆ ವರ್ಗೂ ಇರತ್ತಾದರೂ., ಬಹಳ ಭಾವಾವೇಶಕ್ಕೆ ಒಳಗಾಗದ ರೀತಿಯಲ್ಲಿ ಮ್ಯಾನೇಜ್ ಮಾಡ್ರಿ ’ ಅಂತ ಡಾಕ್ಟರು ಸಲಹೆಯನ್ನೂ ಕೊಟ್ಟರು.
ಬೇರೊಂದು ಮನೆಯಲ್ಲಿ ಅಮ್ಮನನ್ನು ಮಲಗಿಸಿ, ಅವಳ ಪಕ್ಕದಲ್ಲಿ ಕುಳಿತಿದ್ದೆ. ಈಗಲೂ ಮನೆಯಲ್ಲಿ ಏನು ನಡೆಯುತ್ತಿದೆ, ಗೊತ್ತಿಲ್ಲ.
ನನಗೆ ಅಮ್ಮ ಬೇಕು. ಯಾರು ಏನಾದ್ರು ಹಾಕ್ಕೋಂಡ್ ಸಾಯ್ ಹೋಗ್ಲಿ.
ತಮ್ಮನ ದೇಹ, ಎತ್ತುವ ಹೊತ್ತಿಗೆ ಸರಿಯಾಗಿ ಅಮ್ಮನನ್ನು ಕರೆದುಕೊಂಡು ಅಲ್ಲಿಗೆ ಹೋದೆ. ಅದಕ್ಕಿಂತ ಮುಂಚೆ ಮನೆಗೆ ಹೋಗಿ, ‘ ಅಮ್ಮನನ್ನು ನೋಡಿ ಗೊಳೋ. ಅನ್ನುವುದಾಗಲೀ, ಹೆಚ್ಚು ಮಾತನಾಡಿಸುವುದಾಗಲೀ ಮಾಡಬಾರದೆಂದು ’ ಅಲ್ಲಿರುವವರಿಗೆ ಹೇಳಿದ್ದೆ. ಆದರೂ ಗೋಳಾಡುವುದು ಬಿಡಲಿಲ್ಲ.
ಅಂತಿಮ ಯಾತ್ರೆ ಶುರುವಾಯಿತು. ಮನೆ ಮುಂದೆ ಬೆಂಕಿ ಹಾಕೋದ್ರಿಂದ ಹಿಡಿದು . ಸ್ಮಶಾಣದಲ್ಲಿ ಗುಂಡಿ ಅಗಿದು ಮಣ್ಣು ಮಾಡುವ ಮಧ್ಯೆ ನೂರೆಂಟು ಪ್ರೊಸೀಜರ್ ಗಳು.
ಶಾಸ್ತ್ರ, ಸಂಪ್ರದಾಯಗಳು, ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದವು ಅಂದರೆ, ನೊಂದವರಿಗೆ ಅಳೋದಕ್ಕೂ. ಫೀಲ್ ಮಾಡಿಕೊಳ್ಳೋದಕ್ಕೂ ಸ್ಪೇಸ್ ಇಲ್ಲ.
‘ ಎಲ್ಲಾ, ಹೋಗ್ತೀರದೆ, ಮುಂದೆ. ನಮಗೂ ಇಂತಾದ್ದೊಂದು ಜರ್ನಿ ಇದ್ದೇ ಇದೆ. ’ ಎಂಬುದನ್ನು ಸಲೀಸಾಗಿ ಹೇಳುತ್ತಾ, ಹೆಚ್ಚು ಭಾವುಕರಾದವರನ್ನು ಮನಸಾರೆ ಹಂಗಿಸುತ್ತಿದ್ದರು ಕೆಲವರು.
ಹೊರಗೆ ನಿಂತು ಸಾವು ನೋಡುವವರಿಗೆ ಇದು ಒಂದು, ‘ ಹಾ, ಏನೋ ಆಗಿದೆ. ’ ಅನ್ನೋ ಸಮಾಚಾರ. ಆದರೆ ಒಂದು ಸಾವು ಇಷ್ಟು ಕಠೋರವಾಗಿರತ್ತಾ ..?
ಬರಬೇಕಾದವರು, ನೋಡಬೇಕಾದವರು, ಎಲ್ಲರೂ ಒಂದು ಸಾರಿ ನೋಡಿಕೊಂಡ ಮೇಲೆ, ಬಾಡಿಯನ್ನು ಗುಂಡಿಯ ಒಳಗೆ ಇಟ್ಟರು. ಆಗ ಕುಸಿದು ಬಿದ್ದವಳೆಂದರೆ ನನ್ನ ತಂಗಿ.
ತಮ್ಮ-ತಂಗಿ ಹೆಚ್ಚೂ ಕಮ್ಮಿ ಓರಗೆಯವರು. ಜೊತೆಯಲ್ಲಿಯೇ ಬೆಳೆದವರು.ಜೊತೆಯಲ್ಲಿಯೇ ಆಡಿದವರು. ಕಿತ್ತಾಡಲು ಕೂಡ ಇಬ್ಬರ ಮಧ್ಯೆ ಸಮಾನವಾದ ವಿಷಯಗಳಿರುತ್ತಿದ್ದವು. ಅವನ ಸ್ಕೂಲಿನ ಬ್ಯಾಗುಗಳನ್ನು ಇವಳೇ ಹೊರಬೇಕಿತ್ತು. ಕೆಲವು ಸಾರಿ, ಕೂಸುಮರಿ ಮಾಡಿಕೊಂಡು ಅವನನ್ನೂ ಹೊತ್ತುಕೊಂಡು ಬಂದದ್ದು ಇದೆ.
ನನಗೆ ಸ್ವಲ್ಪ ಕೊಬ್ಬು ಜಾಸ್ತಿ, ಅಣ್ಣನೆಂಬ ಗತ್ತು ಆಗಿರಬಹುದು ಅಥವಾ ಮತ್ತೇನೋ...
******* ೫ *******
ಕತ್ತಲಾಯಿತು.
ಮಣ್ಣು ಮಾಡಿದ ದಿನ(ಮಣ್ ಮಾಡೋದು ಅಂದ್ರೆ ಶವ ಸಂಸ್ಕಾರ ಮಾಡೋದು ), ಮನೆಯವರ ಹೊರತಾಗಿ ಯಾರೊಬ್ಬರೂ, ತೀರಿ ಹೋದವರ ಮನೆಯಲ್ಲಿ ಉಳಿದುಕೊಳ್ಳುವಂತಿಲ್ಲ. ಇದು ಸಂಪ್ರದಾಯ.
ಬೆಳಗಿನಿಂದಲೂ ನಡೆಸಿದ ಸಂಪ್ರದಾಯಗಳಲ್ಲಿ, ಇದೊಂದೆ ನನಗೆ ಅಚ್ಚು ಮೆಚ್ಚು ಅನಿಸಿದ್ದು. ಸಧ್ಯ, ಎಲ್ಲ ತೊಲಗಿದರು, ಅನ್ನೋ ನಿರಾಳ ಭಾವ.
ನಾನು, ಅಮ್ಮ, ಅಪ್ಪ ಮತ್ತು ತಂಗಿ. ನಾವು ನಾಲ್ಕೇ ಜನ ಮನೆಯಲ್ಲಿ. ಎಲ್ಲರೂ ಸಮಾನ ದುಃಖಿಗಳು. ಈಗ ಯಾರೂ ಯಾರ ಮುಂದೆಯೂ ಬಹಿರಂಗವಾಗಿ ರೋಧಿಸುವಂತಿಲ್ಲ. ಎಲ್ಲರೂ, ಎಲ್ಲರನ್ನೂ ಸಮಾಧಾನ ಪಡಿಸಬೇಕು.
ಮಂಚದ ಮೇಲೆ ಮಧ್ಯದಲ್ಲಿ ಅಮ್ಮ ಮಲಗಿದ್ದಾಳೆ. ಆಚೆಕಡೆ ತಂಗಿ, ಈಚೆಕಡೆ ನಾನು. ಅಪ್ಪಾ ಅವರು ಕೆಳಗೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಯಾರೊಬ್ಬರೂ ನಿದ್ರಿಸುತ್ತಿಲ್ಲ.
ಮಾತು, ಮಾತು, ಮಾತು, ಮಧ್ಯೆ ಒಂದು ಧೀರ್ಘ ಮೌನ.
ಸೂರಿನ ಹೆಂಚುಗಳನ್ನ ದಿಟ್ಟಿಸುತ್ತಾ, ಒಂದಷ್ಟು ನೆನಪುಗಳ ಜೋಲಿಯಲಿ ತಾವು ತೂಗಿ, ಆನಂತರ ಅನುಭವಿಸಿದ್ದನ್ನ ಹೇಳುವರು.
‘ ನೆನ್ನೆ ದಿನ ಇದೇ ಹಾಸಿಗೆಯ ಮೇಲೆ ರಣರಣ ಅಂತ ನರಳುತ್ತಿದ್ದ ನನ್ನ ಮಗ, ಈವತ್ತು ಅರಾಮಾಗಿ ಮಲಗಿದ್ದಾನೆ. ಇನ್ನು ಮುಂದೆ, ಅವನಿಗೆ ಯಾವ ರೀತಿಯ ನೋವುಗಳೂ ಬಾಧಿಸುವುದಿಲ್ಲ.’
ಅಂತ ಅಮ್ಮ ಹೇಳುವಾಗ ಅದು ನಿಜವಾ ..? ಹಾಗೂ ಇರತ್ತಾ ..? ಅಥವಾ ಹಾಗೂ ಯಾಕಿರಬಾರದು ಅನ್ನೋ ಥಾಟು.
‘ ತೊಟ್ಲಲ್ಲಿ ಮಗು ಬಿಟ್ಟು ಬಂದಿದ್ದೇನೆ ಅಂತ ಅಮ್ಮಂದಿರು ಹೇಳೋ ಹಂಗೆ,\ ಅಯ್ಯೋ, ಮನೆಯಲ್ಲಿ ನನ್ನ ಮಗ ಒಬ್ಬನ್ನೇ ಬಿಟ್ಟು ಬಂದಿದ್ದೇನೆ ಅಂತ ಹೇಳಿ ಎಲ್ಲೇ ಹೋದ್ರು, ಸಂಜೆಯೊಳಗೆ ಮನೆಗೆ ಬರ್ತಿದ್ದೆ. ಈಗ ಆ ಥರ ಏನೂ ಇಲ್ಲ. ’
‘ ಅವನೂ ದೊಡ್ಡವನಾಗ್ತಾ ಇದ್ದ. ಇನ್ನು ಬದುಕಿದ್ರೂ ತುಂಬಾ ಕಷ್ಟ ಪಡಬೇಕಿತ್ತು. ಹೋಗಿದ್ದು ಒಳ್ಳೇದಾಯ್ತು. ’ ಅನ್ನುವಳು ಅಮ್ಮ. ಇಷ್ಟು ಬೇಗ ಎಲ್ಲಾ ಮುಗಿದು ಹೋಯ್ತಾ ..?
‘ ಸಾವು ಅಂದ್ರೆ ಏನು..? ’ ಅನ್ನೋದು ನಮ್ಮ ಅನುಭವಕ್ಕೆ ಮೊದಲ ಬಾರಿಗೆ ಯಾವತ್ತೋ ಒಂದಿನ ಬಂದಿರತ್ತೆ.
ನಮ್ಮ ಪಕ್ಕದ ಮನೆಯಲ್ಲೊಬ್ಬರು ಅಜ್ಜಿ ಇದ್ದರು. ಸದಾ ಮನೆಯ ಹೊರಗಿನ ಕಾಂಕ್ರೀಟ್ ಜಗುಲಿಯ ಮೇಲೆ ಕೂತಿರುತ್ತಿದ್ದರು. ಅನಾರೋಗ್ಯದಿಂದ ಒಂದಿನ ತೀರಿ ಹೋದರು. ಅವರ ಮರಣದ ದಿನ ಅದೇ ಜಗುಲಿಯ ಮೇಲೆ ಶವವನ್ನು ಇಟ್ಟಿದ್ದರು. ಆ ವಾತಾವರಣವೇ ಡಿಸ್ಟರ್ಬಿಂಗ್ ಅನ್ನಿಸುತ್ತಿತ್ತು.
ಆ ನಂತರ, ಆ ಜಗುಲಿಯ ಮೇಲೆ ಅವರು ಕೂರುವುದನ್ನು ನಾನು ನೋಡಲೇ ಇಲ್ಲ. ಹಂಗಾದ್ರೆ ಅವರು ಇನ್ಮೇಲೆ ಅಲ್ಲಿ ಕೂರೋದಿಲ್ವಾ ..? ಯಾರ ಕೈಗೂ ಸಿಗೋದಿಲ್ಲವಾ ..? ಯಾರ ಕಣ್ಣಿಗೂ ಕಾಣೋದಿಲ್ಲವಾ ..? ಎಂಬ ವಿಚಾರಗಳೆಲ್ಲಾ ತಲೆಯನ್ನು ಹೊಕ್ಕಿ, ಮೊದಲ ಬಾರಿಗೆ ‘ ಸಾವು ’ ಭಯ ಮೂಡಿಸಿತ್ತು.
ಇದಾದ ಮೇಲೆಯೂ ಕೂಡ ಸಾವಿನ ಸುದ್ದಿಗಳು, ಇತರೆ ಸಮಾಚಾರಗಳ ಜೊತೆಗೆ ಸುತ್ತಿಕೊಂಡು ಹೋಗಿರುತ್ತಿದ್ದವು. ಅವರು ಬದುಕಿ ಹೋಗಿರುವುದರ ಬಗ್ಗೆ ಹೇಳುತ್ತಿದ್ದ ನಾಲ್ಕು ಒಳ್ಳೆಯ ಮಾತುಗಳ ಆಚೆ, ಆ ವ್ಯಕ್ತಿಗಳ ಯಾವುದೇ ನೆನಹು, ಕುರುಹುಗಳು ಸಿಗದೇ, ಬಹಳ ಕಡಿಮೆ ಸಮಯದೊಳಗೆ ಕಾಲಗರ್ಭದೊಳಗೆ ಅವರೆಲ್ಲಾ ಕಳೆದು ಹೋಗಿರುತ್ತಿದ್ದರು.
ಒಂದಿನ, ಸ್ಕೂಲು ಮುಗಿಸಿಕೊಂಡು ಒಬ್ಬನೇ ಮನೆಯ(ಊರಿನ) ಕಡೆಗೆ ನಡೆದು ಬರುತ್ತಿದ್ದೆ. ಬೈಕಿನಲ್ಲಿ ಹೋಗುತ್ತಿದ್ದ ನಮ್ಮೂರಿನ ಇಬ್ಬರು ನಿಲ್ಲಿಸಿ,
‘ ನಿಮ್ಮಜ್ಜ ದನಗಳಿಗೆ ನೀರು ಕುಡ್ಸೋವಾಗ, ಚಾನಲ್ ಗೆ ಬಿದ್ದು ಸತ್ತೋದ್ರು. ’ ಅಂತ ಹೇಳಿ ಅದೇ ಬೈಕಿನಲ್ಲಿ ಕೂರಿಸಿಕೊಂಡು ಊರಿಗೆ ಬಂದರು.
ವಯಸ್ಸು ಚಿಕ್ಕದಿದ್ದುದರಿಂದಲೋ ಅಥವಾ ಅಜ್ಜನ ಜೊತೆಗೆ ಅಷ್ಟಾಗಿ ಭಾವನಾತ್ಮಕಾವಾಗಿ ಬೆರೆಯದಿದ್ದುದರ ಪ್ರಭಾವವೋ. ದುಃಖ ಅಂತೂ ಆಗಲಿಲ್ಲ.
ರಾತ್ರಿಯಿಡಿ ಶವವನ್ನು ಕಾಯುವಾಗ, ಭಜನೆ ಕಾರ್ಯಕ್ರಮವಿರುತ್ತದೆ. ನಾನು ಮತ್ತು ನನ್ನ ವಯಸ್ಸಿನ ಕೆಲವು ಮೊಮ್ಮಕ್ಕಳು, ಭಜನೆಯವರ ಜೊತೆಗೆ ಸೇರಿಕೊಂಡು ರಾತ್ರಿಯಿಡೀ ಕಣ್ಣು ಮುಚ್ಚದ ರೀತಿಯಲ್ಲಿ ಎಚ್ಚರವಿದ್ದು ನೃತ್ಯ ಮಾಡಿದೆವು.
ದೊಡ್ಡವರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿ ಹೋಗಿದ್ದರು. ಇದಾವುದರ ಪರಿವೇ ಇಲ್ಲದೇ ಭಜನೆಯವರ ಜೊತೆ ಸೇರಿಕೊಂಡು ನಾವುಗಳು ಕುಣಿಯುತ್ತಿದ್ದೆವು. ನನಗೆ ನೆನಪಿರುವಂತೆ ಮೊದಲಬಾರಿಗೆ, ರಾತ್ರಿಯಿಡೀ ಎಚ್ಚರವಿದ್ದು ಸೂರ್ಯೋದಯವನ್ನು ನೋಡಿದ ಮೊದಲ ಅನುಭವ ಅದು.
ಇದಾಗಿ ಎರಡು ದಿನಗಳ ಬಳಿಕ, ಶೋಕದಿಂದ ಕೊಂಚ ಹೊರಬಂದ ನಂತರ ನನ್ನ ಅಪ್ಪ ಮೊದಲು ಮಾಡಿದ ಕೆಲಸ ಅಂದ್ರೆ,
‘ ನಮ್ಮಪ್ಪ ಸತ್ತೋದ್ರೆ ಡ್ಯಾನ್ಸ್ ಮಾಡ್ತೀಯ ..? ’ ಅಂತ ಬಯ್ದು ಅಂಡಿನ ಮೇಲೆ ಬಾರಿಸಿದ್ದು.
ಆದ್ರೆ ಸಾವು ಇಷ್ಟು ಕ್ರೂರವಾಗಿರತ್ತೆ ಅಂತ ಗೊತ್ತಿರಲಿಲ್ಲ. ನನ್ನ ತಮ್ಮ ಇಲ್ಲವಾಗಿರುವ ವ್ಯಾಕ್ಯೂಮ್, ಅವನನ್ನು ಮಣ್ಣುಮಾಡಿ ಬರುವುದರೊಳಗೆ ಹೊರಟು ಹೋಗಿತ್ತಾ . ..?
ಬೆಳಗಿನಷ್ಟು ಹೊಯ್ದಾಟವಿಲ್ಲ.
ಆತಂಕವಿಲ್ಲ.
ಅಂತಹಾ ಭಾವ ಯಾರಿಗೂ ಇದ್ದಂತೆ ಕಾಣಲಿಲ್ಲ.
ಎಲ್ಲರೂ ಆರಾಮಾಗಿ, ಅವನ ನೆನಪುಗಳನ್ನು ಮೆಲುಕು ಹಾಕುತ್ತಾ ನಗುತ್ತಿದ್ದಾರೆ. ತಮ್ಮ ಪ್ರಯತ್ನಗಳನ್ನು ನೆನೆದು ಸಾರ್ಥಕತೆಯನ್ನು ಅನುಭವಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ಮಧ್ಯೆ, ಗತ್ತು, ಗೌರವದಿಂದ ಅವನು ಬದುಕಿದ್ದೇ ಒಂದು ಮಿರಾಕಲ್ ಅನ್ನುವಂತೆ ಮಾತನಾಡುತ್ತಿದ್ದಾರೆ.
ಅಥವಾ ಅವನು ಇಲ್ಲವಾಗಿರುವ ವಿಷಯವನ್ನು ಯಾರ ಚೇತನಗಳೂ ಒಪ್ಪಿಕೊಳ್ಳಲಾಗುತ್ತಿಲ್ಲವೇ..?
ಹಲವು ದಿನಗಳವರೆಗೂ ., ನನ್ನ ಗೆಳೆಯರು ಅನ್ನಿಸಿಕೊಂಡ ಯಾರೊಂದಿಗೂ ಮಾತನಾಡಿರಲಿಲ್ಲ. ಯಾರಾದ್ರು ನನ್ನ ಹುಡುಕ್ಕೊಂಡಾದ್ರು ಬರಬಾರದಾ ..? ಎಲ್ಲಾ ಹೇಳ್ಕೋಂಡು ಅವರ ಮುಂದೆ ‘ಗೊಳೋ, . ’ ಅಂತಾನಾದ್ರು ಅಳಬಾರ್ದಾ ..? ಅನ್ನೋ ಮನಸ್ಸಾಗ್ತಿತ್ತು.
ಅಮ್ಮ ಹೇಳ್ತಿದ್ದಂತೆ, ನಾನೊಬ್ಬ ಲೋನರ್, ಇರ್ಬೇಕು. ‘ ಜನಗಳ ಜೊತೆ ಇದ್ರೆ ಶ್ಯಾದ್ರೆ ಆಗ್ತದೆ ನಿಂಗೆ. ಒಂಟಿ ಸಲಗ, ಒಂಟಿ ನಾಯಿ, ನೀನು ’ ಅಂತ ಅಮ್ಮ ಬಯ್ಯುತ್ತಿದ್ದಳು.
ನನ್ನಂತಹಾ ತಿಕ್ಕಲು ಜೀವಿಗೂ, ಸಿಕ್ಕ-ಷ್ಟೂ ಜೀವನವನ್ನು ಹಿಡಿಹಿಡಿಯಾಗಿ ಅನುಭವಿಸಿ ಬದುಕಿದ ಪವಿಗೂ ಉತ್ತರ ಧ್ರುವದಿಂ ದಕ್ಷಿಣ ಧ್ರುವದ ಅಂತರ.
‘ ಏನೇ, ಆಗಲಿ, ಅವನು ಬಂದಗೆ ನೀನು ಬರಲ್ಲ ಬಿಡು. ಅವನ ಬುದ್ಧಿನಲ್ಲಿ ಕಾಲು ಭಾಗ ಕೂಡ ನಿನಗಿಲ್ಲ ಬಿಡು, ಚನ್ನಾಗಿದ್ದಿದ್ದರೆ, ನಿನ್ನ ಮೀರಿಸಿ ಬಿಟ್ಟಿರುತ್ತಿದ್ದ. ಅವನ ಕಾಲ್ ದೆಸೆ ನುಸುದ್ರು, ಅವನ ತರ ಆಗಲ್ಲ ನೀನು ’ ಎಂಬೆಲ್ಲಾ ಕರ್ಣಕಠೋರ ನಿಂದನೆಗಳು ಎಲ್ಲರಿಂದಲೂ ತೇಲಿ ಬರುತ್ತಿದ್ದುದು, ಎಳೆಯ ಮನಸ್ಸಿನಲ್ಲಿ ಕೋಪ ಸಿಟ್ಟುಗಳನ್ನು ಸೃಷ್ಟಿಸಿದರೂ., ಪವಿಯ, ಯಾತನೆಗಳನು ಮೀರಿದ ಅಸ್ತಿತ್ವವನ್ನು ನೋಡಿದಾಗ ‘ ಸಾಮಾನ್ಯದವನಲ್ಲ, ಇವನು ’ ಅಂತನಿಸುತ್ತಿತ್ತು.
ಬಹುಷಃ ಇದೇ ಕಾರಣಕ್ಕೆ ‘ ಬ್ಲಾಕ್ ’ ಸಿನಿಮಾ ತುಂಬಾ ಇಷ್ಟವಾಗಿ, ತಂಗಿ, ತನ್ನ ಮದುವೆಯ ದಿನ, ಎಂದಿಗೂ ಮದುವೆಯಾಗಲಾರದ ಅಂಗವಿಕಲ ಅಕ್ಕನ ಮುಂದೆ confess ಮಾಡುವ ಇಡೀ ಸನ್ನಿವೇಶ ಭಾವಪ್ರವಾಹದೊಳಗೆ ದಬ್ಬಿತ್ತು.
******* ೬ *******
ಸುಮಾರು ಇಪ್ಪತ್ತು ದಿನಗಳವರೆಗೂ ಮನೆಯಲ್ಲಿಯೇ ಇದ್ದು, ‘ ಎಲ್ಲಾ ಸರಿ, ’ ಅಂತನ್ನಿಸಿದ ಮೇಲೆ ಚೆನೈ ಕಡೆಗೆ ಹೊರಟೆ.
ಊರಲ್ಲಿದ್ದಾಗ, ಮನೆಯವರನ್ನು ಸಂತೈಸುವ ಭರದಲ್ಲಿ., ನಡೆದಿರುವ ಸಂಗತಿಯ ಅಗಾಧತೆಯ ಅನುಭವ ಆಗಿರಲಿಲ್ಲ. ಆದರೆ ಚೆನೈ ಗೆ ಬಂದ ಮೇಲೆ, ಪರಿಸ್ಥಿತಿ ಬಿಗಡಾಯಿಸಿತು.
ನೆನಪುಗಳು; ಅತ್ಮ್ಮಿಯರು ಅನಿಸಿಕೊಂಡವರಿಗೆ ಮೊದಲಿಂದ-ಕೊನೆವರೆಗು ಹೇಳುತ್ತಿದ್ದ ಅವವೆ ಮಾತುಗಳು; ಕಣ್ಣು ಮುಚ್ಚಿ ಬಿಡುವುದರೊಳಗೆ ಬದಲಾಗುತ್ತಿದ್ದ, ಚಿತ್ರ-ವಿಚಿತ್ರ ಸನ್ನಿವೇಶಗಳು; ತಾತ್ಕಾಲಿಕ ಹುಚ್ಚು ತನ,
‘ ವಿಷಯ ಗೊತ್ತಾದರೂ ಅದರ ಬಗ್ಗೆ, ಒಂದ್ ಮಾತೂ ಕೇಳ್-ಲಿಲ್ವಲ್ಲಾ ಕಳ್-ನನ್ಮಗ ’ ಅಂತ ಆತ್ಮೀಯರ ಮೇಲೆ ಕೋಪಾನು ಬರ್ತಿತ್ತು. ನೋವಲ್ಲಿರೋರ ಮೇಲೆ ಸಾಂತ್ವಾನದ ನುಡಿಗಳು ಅಷ್ಟು ಪರಿಣಾಮ ಬೀರೋದಿಲ್ಲ. ಎಲ್ಲಾ ನಾಗರಿಕ ಶಿಷ್ಟಾಚಾರಗಳ ಎಲ್ಲೆಗಳನ್ನು ಮೀರಿ, ಮೈ-ಮನಸ್ಸು, ಸಂಕಟದಲ್ಲಿರುತ್ತದೆ. ಆದರೂ. ನಾಟಕೀಯ ಅಂತ ಅನ್ನಿಸಿದರೂ ಪರವಾಗಿಲ್ಲ, ಸ್ವಲ್ಪ ಮಟ್ಟಿಗೆ ಸಾಂತ್ವಾನ ಹೇಳಬೇಕಾಗಬಹುದು. ..? ಆ ಸಂದರ್ಭದಲ್ಲಿ, ಮನಸ್ಸು ಚಿಕ್ಕ ಮಗು ರೀತಿ ಜಿದ್ದು ಮಾಡ್ತಾ ಇರತ್ತೆ.
ನಾನಂತೂ ಓದ್ದೋನು. ನಾಕಾರು ಕಡೆ ತಿರುಗಾಡುವವನು. ಅಪರೂಪಕ್ಕಂತ ರಜಾ ದಿನಗಳಲ್ಲಿ ಮಾತ್ರ ಊರಿಗೆ ಹೋಗುವವನು. ಮತ್ತು ಮೊದಲಿಂದಲೂ ಹೊರಗೇ ಬೆಳೆದವನು.
‘ ನನಗೂ ಒಬ್ಬ ತಮ್ಮ ಇದ್ದ. ’ ಅಂತ ಕಾನ್ಷಿಯಸ್ ಆಗಿ ನೆನಪು ಮಾಡಿಕೊಳ್ಳಬೇಕೀಗ. ಅಷ್ಟು ಮರೆತಿದ್ದೇನೆ.
ಮೊದಮೊದಲು ತೀವ್ರವಾಗಿ ಕಾಡುತ್ತಿದ್ದವನು, ಈಗ ನೆನಪಿಗೇ ಬರುವುದಿಲ್ಲ.
ಆದರೆ ಅಪ್ಪ, ಅಮ್ಮನ ಕಥೆಯೇ ಬೇರೆ. ಸದಾ ಮನೆ-ತೋಟದಲ್ಲೇ ಜೀವನ.
ಮನೆಯ ಒಂದೊಂದು ಮೂಲೆಗೂ ‘ ಪವಿ ’ ಯ, ಅಸ್ತಿತ್ವದ ಮೈಲಿಗೆ ಇದೆ.
ತಮ್ಮಗಳ ಭಾವ ಪ್ರಪಂಚದಲ್ಲಿ,
ಒಂದೊಂದು ಮೆಲುಕುಗಳಿಗೂ,
ಸುಖ-ಸಂತೋಷ,
ನೋವು-ನಲಿವು,
ಮುನಿಸು ಮುಂತಾದವಕ್ಕೆಲ್ಲಾ ಅವರು ಒಳಗೊಳಗೆ ಬಂಧಿ.
ಕಣ್ಣ ಮುಂದಿರುವಾಗ ಮಾತ್ರ, ಅವರ ಕ್ಷಣಗಳನ್ನು ನಾವು ಆಕ್ಯುಪೈ ಮಾಡಲು ಸಾಧ್ಯ. ಆಮೇಲೆ, ತೆಗ್ಗಿನ ಕಡೆಗೆ ನೀರು ಹರಿವಂತೆ ಅವರ ಆಲೋಚನಾ ಲಹರಿಯದ್ದು ಅತ್ತಲೇ ಪಯಣ.
ಈ ನೋಯಿಸುವ ನೆನಪುಗಳಿಗೆ ತುದಿ-ಮೊದಲು ಎಂಬುದಿಲ್ಲ. ಅದು ಮರುಕಳಿಸಲು,
ರಾತ್ರಿ ಬಿದ್ದ ಯಾವುದೋ ಕನಸಿನ ತುಣುಕು ಸಾಕು;
ಊಟಕ್ಕೆ ಕೂರುವಾಗ ಕಮ್ಮಿಯಾಗುತ್ತಿದ್ದ ತಟ್ಟೆ ಯ ಕೌಂಟು;
ಯಾರೊಬ್ಬರು ಅವನ ಗುಣಗಾನ ಮಾಡಿದರೂ ಸಾಕು;
ಬರ್ಥ್ ಡೇ; ಡೆತ್ ಡೇ; ಗಣಪತಿ ಹಬ್ಬ; ದೀಪಾವಳಿ ಹಬ್ಬ; ಜಾತ್ರೆ; ತೇರು; ಇತ್ಯಾದಿಗಳು. ಯವಾಗಲೂ ಕಾಡಿಸ್ತಾನೆ.
ಪುತ್ರಶೋಕ, ಅಪ್ಪ-ಅಮ್ಮಂದಿರನ್ನು ಅಷ್ಟು ಸುಲಭವಾಗಿ ಬಿಡುವಂತದ್ದಲ್ಲ.
ಅಪ್ಪ ಬೆಳಗ್ಗೆ ಬೆಳಗ್ಗೆ ಹಿತ್ತಲಿಂದ ಫ್ರೆಷ್ ಆಗಿರೋ ಹೂವನ್ನು ತಂದು ಅವನ ಫೋಟೋಗೆ ಸಿಕ್ಸೋದಂತೆ, ಅಕಸ್ಮಾತ್ ಗಾಳಿಗೆ ಹೂವು ಬಿದ್ದಾಗ ಅಮ್ಮ - ‘ ಅಯ್ಯೋ, ಯಾಕೋ ಕಂದ, ಹೂವ ಬೀಳಿಸಿಬಿಟ್ಟೆ. ಕೋಪ ಏನೋ ನಮ್ ಮೇಲೆ. ’ ಅಂತ ಆ ಹೂವನ್ನು ತೆಗೆದು ಪುನಃ ಫೋಟೋಗೆ ಸಿಕ್ಸೋದಂತೆ.
ಕೂತುಕೊಂಡು ಇದನ್ನ ನೋಡೋವಾಗ ಮೆಂಟಲ್ ಆಸ್ಪತ್ರೆನಲ್ಲಿ ಇದೀನಾ ಅನ್ನೋ ಫೀಲಿಂಗ್ ಬರ್ತದೆ.
ಅವರ ಅಸಹಾಯಕತೆ ನೋಡಿ, ಬಯ್ಯಬೇಕೋ. ..? ಅಥವಾ ಇದರಾಚೆಗೂ ಪ್ರಪಂಚ ಸಖತ್ ದೊಡ್ಡುದಿದೆ ಅಂತ ಬುದ್ಧಿ ಹೇಳಬೇಕೋ ..? ಗೊತ್ತಾಗಲ್ಲ.
ಕೆಲವರು ತಮ್ಮನ್ನ ತಾವು ಜೀವಂತವಾಗಿ ಇಟ್ಟುಕೊಳ್ಳೋದಕ್ಕೆ ಕಷ್ಟ ಪಟ್ಟು , ಕೊನೆಗೆ ಇಲ್ಲವಾಗ್ತಾರೆ. ನಮಗೆ ಎಲ್ಲಾ ಇದೆ. ಇಲ್ಲವಾಗುವ ಮುನ್ನ, ಬದುಕಬೇಕು. ಒಂದು ಹುಟ್ಟು; ಒಂದು ಜೀವನ; ಒಂದೇ ಸಾರಿ ಸಾವು;
Anonymous December 29, 2013 at 8:49 PM
I have no words to express, I know the feeling of missing someone who is close to heart...
Life just goes on , we have to live as it comes.. Have a great life...
en helbekantane gottagtilla....... comment madde sumniroku aagthilla.... speachless...nimagagiddanu anubhavisi horabanda anubhava....nimmadu bhavuka kutumba....ellavu olledagli aste... | 2019-11-13T03:06:52 | http://blog.kanasuru.com/2013/12/blog-post_20.html |
ಚಿತ್ರಣ | VIVIDLIPI | Page 3
3. ಶ್ರೀ ಗಾಂಧಾರ ದೇಶಪಾಂಡೆ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಶ್ರೀ ಗಾಂಧಾರ ದೇಶಪಾಂಡೆ ರಾಗ - ಪಠದೀಪ ವಿಲಂಬಿತ ಖ್ಯಾಲ , ವಿಲಂಬಿತ ಖ್ಯಾಲ ತಾಲ್ ತಿಲವಾಡ ಸಹ ಕಲಾವಿದರು - ತಬಲಾ- ಶ್ರೀ ಗುರುಮೂರ್ತಿ... read more →
2. ಶ್ರೀ ಗಾಂಧಾರ ದೇಶಪಾಂಡೆ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಶ್ರೀ ಗಾಂಧಾರ ದೇಶಪಾಂಡೆ ರಾಗ - ಮದಮತ್ ಸಾರಂಗ ಧೃತ್ ಖ್ಯಾಲ ತಾಲ್ ತಿಲವಾಡ ಸಹ ಕಲಾವಿದರು - ತಬಲಾ- ಶ್ರೀ ಗುರುಮೂರ್ತಿ ವೈದ್ಯ, ಹಾರ್ಮೋನಿಯಂ... read more →
1. ಶ್ರೀ ಗಾಂಧಾರ ದೇಶಪಾಂಡೆ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಶ್ರೀ ಗಾಂಧಾರ ದೇಶಪಾಂಡೆ ರಾಗ - ಮದಮತ್ ಸಾರಂಗ, ವಿಲಂಬಿತ ಖ್ಯಾಲ- ತಾಲ್ ತಿಲವಾಡ ಸಹ ಕಲಾವಿದರು - ತಬಲಾ- ಶ್ರೀ ಗುರುಮೂರ್ತಿ ವೈದ್ಯ, ಹಾರ್ಮೋನಿಯಂ... read more →
3. ಪಂಡಿತ್ ಪ್ರವೀಣ್ ಗೊಡ್ಕಿಂಡಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಪ್ರವೀಣ ಗೋಡಖಿಂಡಿ ರಾಗ - ಶುದ್ಧ ಬೃಂದಾವನೀ ಧೃತ್ ತೀನತಾಲ್ ಸಹ ಕಲಾವಿದರು - ತಬಲಾ-ಪಂಡಿತ ರವೀಂದ್ರ ಯಾವಗಲ್
2. ಪಂಡಿತ್ ಪ್ರವೀಣ್ ಗೊಡ್ಕಿಂಡಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಪ್ರವೀಣ ಗೋಡಖಿಂಡಿ ರಾಗ - ಬೃಂದಾವನೀ ಸಾರಂಗ ಮತ್ ತಾಲ್ ಸಹ ಕಲಾವಿದರು - ತಬಲಾ-ಪಂಡಿತ ರವೀಂದ್ರ ಯಾವಗಲ್
1. ಪಂಡಿತ್ ಪ್ರವೀಣ್ ಗೊಡ್ಕಿಂಡಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಪ್ರವೀಣ ಗೋಡಖಿಂಡಿ ರಾಗ - ಬೃಂದಾವನೀ ಸಾರಂಗ ಸಹ ಕಲಾವಿದರು - ತಬಲಾ-ಪಂಡಿತ ರವೀಂದ್ರ ಯಾವಗಲ್
5.ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ ರಾಗ - ಪುರಂದರ ದಾಸರ ಪದ ಸಹ ಕಲಾವಿದರು - ತಬಲಾ-ಶ್ರೀ ಭಾರವಿ ದೇರಾಜೆ, ಹಾರ್ಮೋನಿಯಂ - ಶ್ರೀ ಗುರುಪ್ರಸಾದ... read more →
4. ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ ರಾಗ - ಸಲಗ ವರಾಲಿ ತೋಡಿ, ಧೃತ್ ಖ್ಯಾಲ ತೀನತಾಲ್ ಸಹ ಕಲಾವಿದರು - ತಬಲಾ-ಶ್ರೀ ಭಾರವಿ ದೇರಾಜೆ, ಹಾರ್ಮೋನಿಯಂ... read more →
3. ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ ರಾಗ - ಸಲಗ ವರಾಲಿ ತೋಡಿ, ಮಧ್ಯಲಯ ಜಪ್ ತಾಲ ಸಹ ಕಲಾವಿದರು - ತಬಲಾ-ಶ್ರೀ ಭಾರವಿ ದೇರಾಜೆ, ಹಾರ್ಮೋನಿಯಂ... read more →
2. ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ
ಪಂಚಮದ ಇಂಚರ ವಿವೇಕಸ್ಮೃತಿ - 2018 ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾವಿದರು - ಪಂಡಿತ ಶ್ರೀಪಾದ ಹೆಗಡೆ, ಕಂಪ್ಲಿ ರಾಗ - ಮಿಯಾನ ಕಿ ತೋಡಿ, ಧೃತ್ ಖ್ಯಾಲ ತೀನತಾಲ್ ಸಹ ಕಲಾವಿದರು - ತಬಲಾ-ಶ್ರೀ ಭಾರವಿ ದೇರಾಜೆ, ಹಾರ್ಮೋನಿಯಂ... read more → | 2020-02-25T18:57:17 | https://www.vividlipi.com/category/videos/page/3/ |
`ಮದಗದ ಕೆರೆ ಅಭಿವೃದ್ಧಿಗೆ ಯೋಜನೆ' | Prajavani
`ಮದಗದ ಕೆರೆ ಅಭಿವೃದ್ಧಿಗೆ ಯೋಜನೆ'
Published: 25 ಜುಲೈ 2013, 14:11 IST
Updated: 25 ಜುಲೈ 2013, 14:11 IST
ಕಡೂರು: ತಾಲ್ಲೂಕಿನ ಜೀವನಾಡಿ ಮದಗದ ಕೆರೆ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರವ್ಯಾಪ್ತಿಯಲ್ಲಿ ಒಂದು ಕೆರೆಯನ್ನು ವಿಹಾರತಾಣವಾಗಿ ರೂಪಿಸುವ ಬಗ್ಗೆ ಗಮನ ಹರಿಸುವುದಾಗಿ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಬಿ.ಪಿ.ನಾಗರಾಜ್ ತಿಳಿಸಿದರು.
ಎಮ್ಮೆದೊಡ್ಡಿ ಸಮೀಪದ ಮದಗದಕೆರೆ ತುಂಬಿ ಕೋಡಿ ಬಿದ್ದ ಪ್ರಯುಕ್ತ ಪತ್ನಿಯ ಜೊತೆಗೂಡಿ ಬುಧವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ವರುಣನ ಕೃಪೆಯಿಂದ ಬರದ ಛಾಯೆಯಲ್ಲಿದ್ದ ತಾಲ್ಲೂಕಿನ ರೈತರ ಮೊಗದಲ್ಲಿ ನಗು ಮೂಡಿದ್ದು ಮದಗದಕೆರೆಯಿಂದ ಸುತ್ತಮುತ್ತಲ ಹತ್ತಾರು ಕೆರೆಗಳು ಭರ್ತಿಯಾಗಲಿವೆ. ಇದರಿಂದ ಅಂತರ್ಜಲ ಹೆಚ್ಚಳವಾಗಿ ತಾಲ್ಲೂಕಿನ ನೂರಾರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದ್ದು ಜನಪ್ರತಿನಿಧಿಗಳ ಮೇಲಿನ ಅರ್ಧ ಹೊರೆ ಕಡಿಮೆ ಆಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಅವರು ಮದಗದಕೆರೆಯಿಂದ ಹೊರ ಬರುವ ನೀರು ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಹರಿಯುತ್ತದೆ.
ಬ್ರಹ್ಮದೇವರ ಕಟ್ಟೆಯ ಬಳಿ ಓವರ್ಬ್ರಿಡ್ಜ್ ನಿರ್ಮಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಮತ್ತು ಬಿಳಚೇನಹಳ್ಳಿ ಕೋಟೆ ಪ್ರದೇಶದ ಸಂಪರ್ಕವೇ ಕೆರೆಗೆ ನೀರು ಹರಿದುಬರುವ ಸಂದರ್ಭದಲ್ಲಿ ಕಡಿತಗೊಳ್ಳುತ್ತಿದ್ದು ಅಲ್ಲಿಯೂ ಮೇಲು ರಸ್ತೆ ನಿರ್ಮಿಸಲು ತಾವು ಶ್ರಮಿಸುವುದಾಗಿಯೂ, ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಗಳ ವೆಚ್ಚದ ಈ ಯೋಜನೆ ಬಗ್ಗೆ ಶಾಸಕರ ಗಮನ ಸೆಳೆದು ಶೀಘ್ರ ಈ ವ್ಯವಸ್ಥೆ ಮಾಡಲು ಯತ್ನಿಸುವುದಾಗಿಯೂ ತಿಳಿಸಿದರು.
ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ನಿಧಿ ಅಡಿ ಮದಗದಕೆರೆ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ಬಗ್ಗೆ ಶಾಸಕರ ಗಮನಕ್ಕೆ ತಂದು ಅಭಿವೃದ್ಧಿಗೆ ಯತ್ನಿಸುವುದಾಗಿ ತಿಳಿಸಿದ ಅವರು ವರುಣನ ಕೃಪೆ ಮುಂದೆಯೂ ಹೀಗೇ ಇರಲಿ ರೈತರ ಬಾಳಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮಮತಾ, ಕವಿತಾ, ಅನುಷಾ, ರಮೇಶ್, ವಸಂತ, ಹರಿಪ್ರಸಾದ್, ಚಿಕ್ಕೇನಹಳ್ಳಿ ಹಾಲಪ್ಪ, ಎಂ.ಕೆ.ಗಂಗಾಧರ, ಮಲ್ಲಪ್ಪ, ಭಾರತಿ, ಸುಧಾ ಕಾಂತ, ನೇತ್ರಮ್ಮ, ಮುಕುಂದ ಮುಂತಾದವರು ಇದ್ದರು. | 2018-11-12T20:18:27 | https://www.prajavani.net/article/%E0%B2%AE%E0%B2%A6%E0%B2%97%E0%B2%A6-%E0%B2%95%E0%B3%86%E0%B2%B0%E0%B3%86-%E0%B2%85%E0%B2%AD%E0%B2%BF%E0%B2%B5%E0%B3%83%E0%B2%A6%E0%B3%8D%E0%B2%A7%E0%B2%BF%E0%B2%97%E0%B3%86-%E0%B2%AF%E0%B3%8B%E0%B2%9C%E0%B2%A8%E0%B3%86 |
ಅಮೆಝಾನ್, ನೆಟ್ ಪ್ಲಿಕ್ಸ್ ನಂತೆ ಕನ್ನಡದಲ್ಲೂ ಬಂತು ನಮ್ಮ ಫ್ಲಿಕ್ಸ್ : ಅಷ್ಟಕ್ಕೂ ಇದರ ಕಾರ್ಯವಿಶಿಷ್ಟತೆ ಏನು ಗೊತ್ತಾ..?
By Soma shekhar , {{GetTimeSpanC('4/25/2020 11:01:20 PM')}} 4/25/2020 11:01:20 PM Soma shekhar ಅಮೆಝಾನ್, ನೆಟ್ ಪ್ಲಿಕ್ಸ್ ನಂತೆ ಕನ್ನಡದಲ್ಲೂ ಬಂತು 'ನಮ್ಮ ಫ್ಲಿಕ್ಸ್': ಅಷ್ಟಕ್ಕೂ ಇದರ ಕಾರ್ಯವಿಶಿಷ್ಟತೆ ಏನು ಗೊತ್ತಾ..?
ಬೆಂಗಳೂರು: ಇಂದು ಜನಸಾಮಾನ್ಯರು ನೆಟ್ಫ್ಲಿಕ್ಸ್, ಅಮೆಜಾನ್, ಝಿ5, ಹಾಟ್ ಸ್ಟಾರ್ಗಳಂತಹ ಒಟಿಟಿ ಫ್ಲಾಟ್ಫಾರ್ಮ್ಗಳ ಮೂಲಕ ಎಲ್ಲಿ ಬೇಕಾದಲ್ಲಿ ಸಿನಿಮಾ ನೋಡುತ್ತಿದ್ದಾರೆ. ಇವುಗಳ ನಡುವೆ ಕನ್ನಡಿಗರಿಗೆಂದೇ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾಗಿರುವ ಹೊಸ ಆಯಪ್ ರಿಲೀಸ್ ಆಗಿದೆ. ಅಷ್ಟಕ್ಕೂ ಆಫ್ ಯಾವುದು ಗೊತ್ತಾ..?
ಅಮೇಜಾನ್, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡುವ ಕನ್ನಡಿಗರಿಗೊಂದು ಗುಡ್ನ್ಯೂಸ್. ಕೇವಲ ಕನ್ನಡ ಸಿನಿಮಾಗಳಿಷ್ಟೇ ಸೀಮಿತವಾಗಿರೋ ಹೊಸ ಆಯಪ್ ರಿಲೀಸ್ ಆಗಿದೆ. ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್ ಒ.ಟಿ.ಟಿ ಫ್ಲಾಟ್ ಫಾರ್ಮ್ 'ನಮ್ಮ FLIX' ಆಯಪ್ ಬಿಡುಗಡೆಯಾಗಿದೆ. ಡಾ.ರಾಜ್ ಹುಟ್ಟು ಹಬ್ಬದಂದು ನಟ ಉಪೇಂದ್ರ 'ನಮ್ಮ FLIX' ಆಯಪನ್ನು ಬಿಡುಗಡೆ ಮಾಡಿದ್ದಾರೆ.
ಕನ್ನಡದ ಯುವಕರ ತಂಡ, ಅವಿಟಾನ್ ಎಂಟರ್ಟೈನ್ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ಹೊಸ ಆಯಪ್ ಅನ್ವೇಷಣೆ ಮಾಡಿದೆ. 'ನಮ್ಮ FLIX' ಆಯಪ್ ಮೂಲಕ ಮನೆಯಲ್ಲೇ ಕುಳಿತು ಕನ್ನಡ ಸಿನಿಮಾಗಳನ್ನು ವೀಕ್ಷಿಸಬಹುದು. ಈ ಆಯಪ್ನಲ್ಲಿ ದಿನಕ್ಕೆ ಕೇವಲ 1 ರೂಪಾಯಿ ಪಾವತಿಸಿ, ನಿಮ್ಮಿಷ್ಟದ ಕನ್ನಡ ಸಿನಿಮಾ ನೋಡಬಹುದು.
ಬರೀ ಸಿನಿಮಾವಲ್ಲ ಶೀಘ್ರದಲ್ಲೇ ವೆಬ್ ಸೀರಿಸ್, ಸಂಗೀತ, ಸ್ಟಾರ್ಗಳ ಮಾತುಕತೆ, ಫ್ಯಾನ್ ಕ್ಲಬ್ ಕೂಡ ಬರುತ್ತದೆಯಂತೆ. ಇಷ್ಟೆಲ್ಲಾ ಸಿಗುವ 'ನಮ್ಮ FLIX' ಆಯಪ್ಗೆ ದಿನಕ್ಕೆ ಒಂದು ರೂಪಾಯಿ ಮಾತ್ರ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಬರುತ್ತವೆ.
ಗೂಗಲ್ ಫ್ಲೇ ಸ್ಟೋರ್ನಲ್ಲಿ ನಮ್ಮ FLIX ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆಯಂಡ್ರಡ್ ಮೊಬೈಲ್ ಗಳಲ್ಲೂ ಆಯಪ್ ಲಭ್ಯವಾಗಲಿದೆ. ಶೀಘ್ರದಲ್ಲಿ AMAZON FIRE TV, JIO TV ಮತ್ತು iPhone ಗಳಲ್ಲೂ ಆಯಪ್ ಸಿಗಲಿದೆ.
'ನಮ್ಮ ಫ್ಲಿಕ್ಸ್' ಆಯಪ್ ಅನ್ನು ಕನ್ನಡಿಗರೇ ಆದ ಅವಿಟಾನ್ ಎಂಟರ್ಟೈನ್ಮೆಂಟ್ ಕಾರ್ಪೋರೇಷನ್ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ದಿನಕ್ಕೆ ಕೇವಲ 1 ರೂಪಾಯಿ ಪಾವತಿಸುವ ಮೂಲಕ ಕನ್ನಡ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಮೂಲಕ ಕನ್ನಡ ಸಿನಿಮಾ ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಈ ಆಯಪ್ ಹೇಳಿ ಮಾಡಿಸಿದಂತಿದೆ. ಸಿನಿಮಾ ಮಾತ್ರವಲ್ಲ..!
'ನಮ್ಮ ಫ್ಲಿಕ್ಸ್' ಆಯಪ್ ಮೂಲಕ ವೆಬ್ ಸಿರೀಸ್, ಸಂಗೀತ, ಸ್ಟಾರ್ಗಳ ಮಾತುಕತೆ ಕೂಡ ವೀಕ್ಷಿಸಬಹುದಾಗಿದೆ. ಕಡಿಮೆ ಬೆಲೆಗೆ ಕನ್ನಡದ ಸಿನಿಮಾಗಳನ್ನು ನೋಡುವ ಹೊಸ ಪ್ರಯತ್ನವನ್ನು ಅವಿಟಾನ್ ಎಂಟರ್ಟೈನ್ ತಂಡ ಮಾಡಿದೆ. ಲಾಖ್ಡೌನ್ ಅವಧಿಯಲ್ಲಿಮನೆಯಲ್ಲಿ ಕುಳಿತು ಕನ್ನಡ ಸಿನಿಮಾ ವೀಕ್ಷಿಸಲು ಈ ಆಯಪ್ ಸಹಾಯಕವಾಗಲಿದೆ. ದಿನಕ್ಕೆ ಒಂದು ರೂಪಾಯಿಯಂತೆ ಸಿನಿಮಾ ನೋಡ ಬಹುದಾಗಿದೆ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಈ ಅಪ್ಲಿಕೇಷನ್ನಲ್ಲಿ ವೀಕ್ಷಣೆಗೆ ಸಿಗಲಿಗೆ.
ಆಯಪ್ ಡೌನ್ಲೋಡ್ ಹೇಗೆ?
ಕನ್ನಡದ ಹೊಸ ಒಟಿಟಿ ಫ್ಲಾರ್ಟ್ 'ನಮ್ಮಫ್ಲಿಕ್ಸ್' ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆಯಂಡ್ರಾಯ್ಡ್ ಬಳಕೆದಾರರು ಈ ಆಯಪ್ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಮೆಜಾನ್, ಫೈರ್ ಟಿವಿ, ಜಿಯೋ ಮತ್ತು ಐಫೋನ್ಗಳಿಗೂ ಲಭ್ಯವಾಗಲಿದೆ.
like amazon netflix in kannada
our new applike amazon netflix in kannada | 2020-06-07T01:52:40 | https://www.apherald.com/Technology/Read/494369/Like-Amazon-Netflix-in-Kannada-our-new-app |
ಗಣೇಶ ಚತುರ್ಥಿ; ಗಣೇಶ ಪ್ರತಿಷ್ಠಾಪನೆಗೆ ಸಿದ್ಧವಾಯ್ತು ಭವ್ಯವಾದ ಮಂಟಪ - Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
ಸುದ್ದಿದಿನ ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಿವಿಧ ತರಹ ಗಣಪ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು, ನಾಗರಿಕರ ಆಕರ್ಷಣೀಯ ಕೇಂದ್ರ ಬಿಂದುಗಳಾಗಿ ಗಮನ ಸೆಳೆದಿವೆ. ದಾವಣಗೆರೆಯ ವಿವಿಧ ಬಡಾವಣೆ, ನಗರ, ಕಾಲೊನಿಗಳಲ್ಲಿ ತರಾವರಿ ಗಣಪನ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಅವುಗಳಲ್ಲಿ ಹಿಂದು ಮಹಾಸಭಾದ ಗಣಪ ವಿಶಿಷ್ಟ, ಆಕರ್ಷಣೀಯ ಕೇಂದ್ರವಾಗಿದೆ.
ಪ್ರತಿ ವರ್ಷ ರಾಂ ಆಂಡ್ ಕೋ ವೃತ್ತದಲ್ಲಿ ಪ್ರಯಿಷ್ಠಾಪನೆಗೊಳ್ಳುತ್ತಿದ್ದ ಈ ಬಾರಿ ಸ್ಥಳಾಂತರ ಗೊಂಡಿದ್ದು, ವಿಶಾಲವಾದ ಹೈಸ್ಕೂಲ್ ಮೈದಾನಕ್ಕೆ ಬಂದಿದ್ದಾನೆ. ಹಿಂದು ಮಹಾಸಭಾ ಈ ಬಾರಿ ಹೈಸ್ಕೂಲ್ ಮೈದಾನದಲ್ಲಿ ಭವ್ಯವಾದ ಮಂಟಪ ನಿರ್ಮಾಣ ಮಾಡಲಾಗಿದೆ.
60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಭವ್ಯವಾದ ಮಂಟಪ:
ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ 35×30 ಅಡಿ ಸುತ್ತಳತೆಯ ವೇದಿಕೆ ಹಾಗೂ 50×100 ಅಡಿ ಸುತ್ತಳತೆಯ ಭವ್ಯ ಸಭಾಂಗಣದಲ್ಲಿ ಒಡಿಶಾದ ಕೃಷ್ಣ ದೇವಾಲಯದ ಮಾದರಿಯ ಮಂಟಪ ನಿರ್ಮಾಣವಾಗಿದೆ. ಇದನ್ನು ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬ. ಈ ಭವ್ಯವಾದ ಮಂಟಪವನ್ನು ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ಕಟ್ವಾದ ಸತ್ಯನಾರಾಯಣದತ್ತ ಮತ್ತವರ ನಿರ್ಮಾಣ ಮಾಡಿದೆ. ಅಂದಾಜು 60 ಅಡಿ ಎತ್ತರದ ಮಂಟಪ ನಿರ್ಮಾಣಕ್ಕೆ ನಾಲ್ಕು ಸಾವಿರ ಪೋಲ್ಸುಗಳನ್ನು ಬಳಸಲಾಗಿದೆ. ಇಲ್ಲಿ 13 ಅಡಿ ಎತ್ತರದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಮೂಕಾಸುರನ ಸಂಹಾರ ರೂಪಕ ಪ್ರದರ್ಶನ:
ಪ್ರತಿ ವರ್ಷವೂ ಒಂದಿಲ್ಲೊಂದು ಕಥಾರೂಪಕ ಪ್ರದರ್ಶನ ಮಾಡುವ ಹಿಂದು ಮಹಾಸಭಾ, ಈ ಬಾರಿ ಮೂಕಾಸುರ ಸಂಹಾರ ರೂಪಕ ಪ್ರದರ್ಶನ ಏರ್ಪಡಿಸಿದೆ. ಮೂಕಾಸುರನ ಸಂಹಾರದ ಕಥೆ ಆರಾಧಾರಿತ ರೂಪಕ ಪ್ರತಿದಿನ ಸಂಜೆ 10 ನಿಮಿಷ ಪ್ರದರ್ಶನಗೊಳ್ಳಲಿದೆ. ಕಳೆದ ಬಾರಿ ರೇಣುಕಾ ಎಲ್ಲಮ್ಮ ಚರಿತ್ರೆ ಪ್ರದರ್ಶನವಾಗಿತ್ತು. ಮಂಟಪದ ಮುಂಭಾಗ ಮಕ್ಕಳಿಗೆ ಮನರಂಜನೆಗಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
Related Topics:davanagereFeaturedGanesh ChaturthiGauri-Ganesh festivalHindu MahasabhaKollur MookambikaKrishna Templeಕೃಷ್ಣ ದೇವಾಲಯಕೊಲ್ಲೂರು ಮೂಕಾಂಬಿಕೆಗಣೇಶ ಚತುರ್ಥಿಗೌರಿ ಗಣೇಶ ಹಬ್ಬದಾವಣಗೆರೆಹಿಂದು ಮಹಾಸಭಾ
ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ ಶ್ರದ್ಧಾಂಜಲಿ : ದಾಸೋಹಕ್ಕೆ ಮಲ್ಲನಾಯಕನಹಳ್ಳಿಯಲ್ಲಿ ನಾಳೆ ಅಕ್ಕಿ ಸಮರ್ಪಣೆ
ತತಕ್ಷಣ ಕೆರೆಗಳಿಗೆ ನೀರು ತುಂಬಿಸಿ: ಸಿ.ಎಸ್.ಪುಟ್ಟರಾಜು
ದಾವಣಗೆರೆ | ಶಿವಕುಳೆನೂರು ರೈತರ ಭೂಮಿವಶ ಕಾರ್ಯದಿಂದ ಹಿಂದೆ ಸರಿದ ಕಂದಾಯ ಇಲಾಖೆ; ನಮ್ಮ ಹೊರಾಟಕ್ಕೆ ಸಿಕ್ಕ ಮೊದಲಜಯ : ರಾಘು ದೊಡ್ಡಮನಿ | 2020-02-17T13:48:35 | http://www.suddidina.com/daily-news/ganesh-chaturthi-the-grand-mandap-is-ready-for-the-ganesh-murthy-establishment/ |
ಕೃಷ್ಣಸುಂದರಿಯ ಕಥನ – Abhilekha Kannada
Posted on April 23, 2017April 22, 2017 ಕೃಷ್ಣಸುಂದರಿಯ ಕಥನ ಬಣ್ಣ ಎಂದಿಗು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ. ನಮ್ಮ ಗುಣ ನಡವಳಿಕೆ, ವಿಧ್ಯೆ, ಬುದ್ಧಿ ಇವುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯೆ ಹೊರತು ಬಣ್ಣವಲ್ಲ.
ಆದರೂ ವಾಸ್ತವವಾಗಿ ಒಂದು ಕಟುಸತ್ಯವಿದೆ. ಅದೇನೆಂದರೆ ಅಂತರಂಗದ ಚೆಲುವು ಅತಿ ಮುಖ್ಯ ಎಂದೆಲ್ಲಾ ಆಲೋಚಿಸುವ ವ್ಯಕ್ತಿಯು ಆಶಿಸುವುದು ಬಿಳಿ ಚರ್ಮವನ್ನು! ಸೌಂದರ್ಯಕ್ಕೆ ಒತ್ತು ಕೊಡುವ ಪ್ರಸ್ತುತ ಜಮಾನದಲ್ಲಿ ಕಪ್ಪು ಬಣ್ಣವೆಂದರೆ ಚೆಲುವು ಕಡಿಮೆ ಎಂಬುದಾಗಿ ಭಾವಿಸುವವರೆ ಹೆಚ್ಚು. ನಾವು ಭಾವಿಸದಿದ್ದರು ನಮ್ಮ ಸಮಾಜ ಅದನ್ನೆ ಬೊಟ್ಟು ಮಾಡಿ ತೋರಿಸಿ ನಮ್ಮಲ್ಲಿ ಕೀಳರಿಮೆ ಉಂಟು ಮಾಡಲು ಹೇಸುವುದಿಲ್ಲ. ಮದುವೆಯ ಪ್ರಾಯಕ್ಕೆ ಬಂದ ಹೆಣ್ಮಕ್ಕಳಿಗೆ ಇದರ ಅನುಭವ ಕೊಂಚ ಹೆಚ್ಚಾಗಿ ಅಗಿರುತ್ತದೆ. ಕಪ್ಪಗಿದ್ದರೆ ವರ ಹುಡುಕುವ ತ್ರಾಸ ಹೆಚ್ಚು ಎಂಬುದು ಲೋಕಾಭಿರಾಮದ ಮಾತು. ಇದನ್ನು ರೂಢಿಗೆ ತಂದವರು ಯಾರು? ಬಾಹ್ಯ ಬಣ್ಣವನ್ನು ನೋಡುವ ನಮ್ಮ ಸಮಾಜದ ದೃಷ್ಟಿಕೋನದಿಂದ ಕಪ್ಪಿದ್ದರೆ ಕೀಳು ಎಂಬ ಭಾವನೆ ತಲೆದೋರಿದೆ. ಮಗು ಹುಟ್ಟಿದ ತಕ್ಷಣ ಬಣ್ಣ ಯಾವುದೆಂದು ಕೇಳುವ ಪರಿಪಾಠ ಚಾಲ್ತಿಯಲ್ಲಿದೆ. ಹೆಣ್ಣು ಮಗು ಕಪ್ಪು ಎಂದಾದರೆ ಅಮ್ಮನಾದವಳಿಗೆ ಆಗಲೆ ಚಿಂತೆ ತಲೆದೋರುತ್ತದೆ. ಆಗಿಂದಲೆ ಮಗುವನ್ನು ಬೆಳ್ಳಗೆ ಮಾಡುವ ತಯಾರಿಯು ನಡೆಯುತ್ತದೆ.! ಅಲ್ಲಿಂದಲೇ ಮಗುವಿನ ಮನಪಟಲದಲ್ಲಿ ತಾನು ಕಪ್ಪು ಅನ್ನುವ ವಿಚಾರ ಜಾಗೃತವಾಗುತ್ತದೆ.
ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗುವುದೆಂದರೆ ಬಿಳಿ ಆಗುವುದಲ್ಲ ಎಂಬ ಅರಿವು ಭಾರತೀಯರಿಗೆ ಮೊದಲು ಮೂಡಬೇಕು. ಬಿಳಿ ಮಾಡುವ ಫೇರ್ನೆಸ್ ಕ್ರೀಮ್ಗಳ ಮಾರುಕಟ್ಟೆ ವಹಿವಾಟು ಅತಿ ಹೆಚ್ಚು ನಮ್ಮ ದೇಶ ಭಾರತದಲ್ಲಿ ಎಂದರೆ ನಂಬಲೇಬೇಕು . ೨೦೧೦ ರಲ್ಲಿ ೨,೮೦೦ ಕೋಟಿ ರೂಪಾಯಿಗಳಷ್ಟು ವಹಿವಾಟು ಈ ಕ್ರೀಮುಗಳಿಂದ ನಡೆದಿತ್ತು. ಅದೀಗ ವರ್ಷಕ್ಕೆ ಶೇಕಡ ೧೮ರ ವೇಗದಲ್ಲಿ ಬೆಳೆಯುತ್ತಿದೆ. ೨೦೧೨ರಲ್ಲಿ ಭಾರತೀಯರು ೨೩೩ಟನ್ ಫೇರ್ನೆಸ್ ಕ್ರೀಮ್ ಬಳಿದುಕೊಂಡ ದಾಖಲೆಯಾಗಿದೆ. ದೂರದರ್ಶನ ಮತ್ತು ಪತ್ರಿಕೆಗಳಲ್ಲಿ ಇಂತಹ ಕ್ರೀಮುಗಳ ಜಾಹೀರಾತು ಭರಾಟೆಯಿಂದ ತುಂಬಿಹೋಗಿದೆ. ನಾವು ಹೆಂಗಸರು ಬೆಳ್ಳಗಾಗುತ್ತೇವೆ ಎಂಬ ಭ್ರಮೆಯಿಂದ ಮುಗಿಬಿದ್ದು ಅದನ್ನು ಕೊಂಡುಕೊಳ್ಳುತ್ತೇವೆ. ಬಿಸಿಲಿಗೆ ಹೊರಟೊಡನೆಛತ್ರಿಯಿಲ್ಲದೆ ನಡೆಯುವುದಿಲ್ಲ. ತ್ವಚೆಯ ರಕ್ಷಣೆಯ ನೆಪದಲ್ಲಿ ತಾನು ಕಪ್ಪಗಾಗಬಾರದೆಂಬ ಆಸೆಯೆ ಆಕೆಗೆ ಹೆಚ್ಚಾಗಿರುತ್ತದೆ. ಭಾವಚಿತ್ರಗಳನ್ನು ತೆಗೆಸಿದ ಮೇಲೆ ಫೊಟೋಶಾಪ್ಗಳಲ್ಲಿ ಬೆಳ್ಳಗೆ ಮಾಡಿದ ಫೊಟೋಗಳೇ ಬೇಕೆಂದು ಆಶಿಸುತ್ತೇವೆ. ಬ್ಯೂಟಿಪಾರ್ಲರ್ ಸಹವಾಸದಿಂದ ಇನ್ನೂ ಬೆಳ್ಳಗಾಗಲು ಪ್ರಯತ್ನಿಸುತ್ತೇವೆ. ಇಂತಹ ಮೋಹ ಅತಿಯಾದರೆ ಅದು ನಮ್ಮ ಸರ್ವೋತಮುಖ ಬೆಳವಣಿಗೆಗೆ ಮಾರಕವಾಗಲುಬಹುದು.
ನಮ್ಮ ಸಾಧನೆಗೆ ಪೂರಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಇಂತಹ ಗಿಮಿಕ್ಗಳು ನಮ್ಮ ಮನಸ್ಸಿಗೆ ತಟ್ಟುವುದಿಲ್ಲ. ಕಪ್ಪಗಿದ್ದ ಮಹಿಳೆಯರು ಯಾವುದೇ ಕೀಳರಿಮೆಯನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಗುರಿಯನ್ನು ತಲುಪಿ ಸಾಧನೆಗೈದಿದ್ದಾರೆ. ಹಲವಾರು ಹೆಸರಾಂತ ನಟನಟಿಯರು ಇದ್ದಾರೆ. ಆದರೆ ಪತ್ರಿಕೆಯವರು ಅವರನ್ನು ಬ್ಲ್ಯಾಕ್ ಬ್ಯೂಟಿ ಎಂದೇ ಸಂಬೋದಿಸಿ ಬರೆಯುವುದು ವಿಪರ್ಯಾಸ! ಬ್ರಿಟನ್ , ಅಮೆರಿಕ ಇನ್ನಿತರ ದೇಶಗಳ ಬಿಳಿಯರು ಹೇಗಾದರು ಮಾಡಿ ಕೊಂಚ ಕಪ್ಪಗಾಗಬೇಕೆಂದು ಬೀಚ್ಗಳಲ್ಲಿ ಮೈಯೊಡ್ಡಿ ಬಿಸಿಲಿಗೆ ಮಲಗುತ್ತಾರಂತೆ. ಆದರೆ ನಾವು ಭಾರತೀಯರು ಅತ್ತ ಕಪ್ಪು ಅಲ್ಲದ , ಇತ್ತ ಬಿಳಿಯು ಅಲ್ಲದ ಬಣ್ಣ ಹೊಂದಿದ್ದರು ನಮಗೆ ಸಮಾಧಾನವಿಲ್ಲ. ಟಿವಿ ಚಾನೆಲ್ಗೆ ನಿರೂಪಕಿಯರು ಬೇಕೆಂದರು ಜಾಹೀರಾತಿನಲ್ಲಿ ಬಿಳಿಯ ಬಣ್ಣಕ್ಕೆ ಆದ್ಯತೆ ಎಂದು ನೀಡಿರುತ್ತಾರೆ . ಇನ್ನು ವೈವಾಹಿಕ ಜಾಹೀರಾತುಗಳಲ್ಲಿ ಇದು ಸರ್ವೇಸಾಮಾನ್ಯ.
ನಮ್ಮ ಭಾರತೀಯರಲ್ಲಿ ಕೇವಲ ಬಣ್ಣದ ಚರ್ಮದಲ್ಲಷ್ಟೆ ಅಳೆದು ನೋಡುವ ಮನೋಧರ್ಮ. ಆದರೆ ಇದು ಜಾಗತಿಕ ಮಟ್ಟದಲ್ಲಿ ವರ್ಣತಾರತಮ್ಯ ( ರೇಸಿಸಂ) ಎಂಬುದಾಗಿ ಬೇರುಬಿಟ್ಟ ಕಹಿಸತ್ಯ. ಕರಿಯನೆಂಬ ಕಾರಣಕ್ಕೆ ಗಾಂಧೀಜಿಯನ್ನು ರೈಲ್ವೆ ಭೋಗಿಯಿಂದ ದಬ್ಬಿದ ಘಟನೆ ನಡೆದಿದೆ. ಒಬಾಮಾ ಅಧ್ಯಕ್ಷರಾದಾಗ ಅಮೆರಿಕದ ಇತಿಹಾಸದಲ್ಲೆ ಪ್ರಥಮ ಕರಿಯ ಅಧ್ಯಕ್ಷ ಎಂಬುದಾಗಿ ಪ್ರಚಾರ ಗಿಟ್ಟಿಸಿಕೊಂಡರು. ಅಮೆರಿಕಾದಲ್ಲಿ ಕರಿಯರು ಸಮಾನ ಹಕ್ಕಿಗಾಗಿ ನೂರಾ ವರುಷಗಳ ಕಾಲ ಹೋರಾಟ ನಡೆಸಿದ್ದಾರೆ. ಮತದಾನ ಸೇರಿದಂತೆ ಅಲ್ಲಿ ಎಲ್ಲಾ ರೀತಿಯ ಹಕ್ಕುಗಳು ಬಿಳಿಯರಿಗೆ ಮಾತ್ರ. ವರ್ಣಬೇಧ ನೀತಿಯ ಇಂತಹ ಉದಾಹರಣೆಗಳು ಸಾವಿರಾರು ಸಿಗುತ್ತವೆ.
ಚೆನ್ನೈನಲ್ಲೊಂದು ” ವಿಮೆನ್ ಆಫ್ ವರ್ಥ್” ಎನ್ನುವ ಸಂಘಟನೆಯಿದೆ. ಈ ಸಂಘಟನೆತ ಉದ್ದೇಶ ಕಪ್ಪಗಿರುವವರಲ್ಲಿ ಕೀಳರಿಮೆಯನ್ನು ಹೋಗಲಾಡಿಸುವುದು. ಡಾರ್ಕ್ ಈಸ್ ಬ್ಯೂಟಿಫುಲ್ ಎಂಬ ಆಂದೋಲನವನ್ನು ಪ್ರಾರಂಭ ಮಾಡಿ ಕಪ್ಪು ಚರ್ಮದ ಬಗ್ಗೆ ಸಮಾಜದಲ್ಲಿರುವ ತಪ್ಪು ದೃಷ್ಟಿಕೋನ ಇನ್ನಿಲ್ಲದಂತಾಗಬೇಕು ಎಂದು ಈ ಸಂಘಟನೆ ಶ್ರಮಿಸುತ್ತಿದೆ. ಇದಕ್ಕೆ ಪ್ರತಿಷ್ಠಿತ ಹುದ್ದೆಯಲ್ಲಿರುವ ಕಪ್ಪಗಿರುವವರನ್ನು ರಾಯಾಬಾರಿಗಳನ್ನಾಗಿ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಪ್ರತಿಭೆ ಮತ್ತು ಉತ್ತಮ ನಡವಳಿಕೆ ಇವೆರಡು ಬಣ್ಣವನ್ನು ಮೀರಿದ್ದು. ಇವೆರಡು ಇರುವ ವ್ಯಕ್ತಿಗೆ ಕಪ್ಪು ವಿಷಯವೆ ಅಲ್ಲ. ಪ್ರತಿಭೆಗೆ ತಕ್ಕಂತೆ ನಮ್ಮಲ್ಲಿ ಅದೆಷ್ಟೋ ಕಪ್ಪಗಿರುವ ಗಗನ ಸಖಿಯರು, ಕಲಾವಿದರು, ಸಾಹಿತಿಗಳು’ ಕ್ರೀಡಾಪಟುಗಳು ಕಾಣಸಿಗುತ್ತಾರೆ. ಇವರು ಕಪ್ಪು ಬಣ್ಣದ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಏನಾದರು ಸಾಧನೆ ಮಾಡಲು ಸಾಧ್ಯವತ್ತೇ? ಹುಡುಗಿ ಕಪ್ಪು ಎಂಬ ಕಾರಣಕ್ಕೆ ಮದುವೆ ಮುಂದೂಡಲ್ಪಡುತ್ತಾ ಹೋದರು ಭವಿಷ್ಯದಲ್ಲಿ ಆಕೆಗೆ ಮದುವೆ ಆಗಿಯೆ ತೀರುತ್ತದೆ. ಆದರಿಂದ ಈ ಲೋಕದಲ್ಲಿ ಕಪ್ಪು ಬಣ್ಣವೆಂದು ಅನಗತ್ಯ ಚಿಂತಿಸುವ ಪ್ರಮೇಯವೆ ಬೇಡ.
— ಸಂಗೀತ ರವಿರಾಜ್ ಅವರ ಲೇಖನ.
View all posts by Admin Categories ಆಹಾರ & ಆರೋಗ್ಯ, ಲೇಖನಗಳುTags Fairness Cream, India, SkinLeave a comment Leave a Reply Cancel reply Enter your comment here...
Previous Previous post: ಅಪ್ಪ ಎಂದರೆ ಮಮಕಾರದ ಸಂಪತ್ತು.Next Next post: ಅಯ್ಯೊಯ್ಯೋ ಕಾಣೆಯಾಯಿತು! | 2017-07-23T00:50:48 | https://kannada.abhilekha.me/2017/04/23/krishna-sundari-ya-kathana/ |
ಬಸ್ ಸ್ಟೆಪ್ನಿ ಮೇಲೆ ಅಂಗವಿಕಲ ಪ್ರಯಾಣ ·
ಬಸ್ ಸ್ಟೆಪ್ನಿ ಮೇಲೆ ಅಂಗವಿಕಲ ಪ್ರಯಾಣ
Bagalkot October 19, 2018 11:20 PM
ರಬಕವಿ/ಬನಹಟ್ಟಿ: ದುಡ್ಡು ಕೊಟ್ಟು ಟಿಕೆಟ್ ಪಡೆಯಬಾರದೆಂಬ ದುರುದ್ದೇಶದಿಂದ ಕೆಲ ಪ್ರಯಾಣಿಕರು ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಅಂಗವಿಕಲನು ಬಸ್ ಸ್ಟೆಪ್ನಿ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಬಸ್ ಪ್ರಯಾಣ ನಡೆಸಿ ಚಾಲಕ- ನಿರ್ವಾಹಕರನ್ನು ನಿಬ್ಬೆರಗಾಗಿಸಿದ್ದಾನೆ.
ಘಟನೆ ವಿವರ: ಗುರುವಾರ ರಾತ್ರಿ 8 ಗಂಟೆ ವೇಳೆಗೆ ಅಂಗವಿಕಲನೊಬ್ಬ ಕುಡಿದ ಮತ್ತಿನಲ್ಲಿ ತೇರದಾಳ ಬಸ್ ನಿಲ್ದಾಣದಲ್ಲಿದ್ದ ಬಸ್ನ ಹಿಂಭಾಗದ ಹೆಚ್ಚುವರಿ ಚಕ್ರ (ಸ್ಟೆಪ್ನಿ) ಜಾಗದಲ್ಲಿ ಕುಳಿತು ಅಂದಾಜು 10 ಕಿಮೀ ದೂರದ ಬನಹಟ್ಟಿವರೆಗೆ ಪ್ರಯಾಣಿಸಿದ್ದಾನೆ. ಇದನ್ನು ಕಂಡ ಬಸ್ ಹಿಂಬದಿ ಸಂಚರಿಸುತ್ತಿದ್ದ ಕಾರಿನ ಚಾಲಕನೊಬ್ಬ ಬಸ್ ಓವರ್ಟೆಕ್ ಮಾಡಿ ಚಾಲಕನ ಗಮನಕ್ಕೆ ತಂದಿದ್ದಾನೆ.
ಬಸ್ ನಿಲ್ಲಿಸಿದ ಚಾಲಕ- ನಿರ್ವಾಹಕರು ವ್ಯಕ್ತಿಯನ್ನು ವಿಚಾರಿಸಿದ್ದು, ನಾನು ಜಮಖಂಡಿಗೆ ತೆರಳಬೇಕಿದೆ. ನನ್ನ ಹತ್ತಿರ ಅಂಗವಿಕಲ ಪಾಸ್ ಅಥವಾ ಹಣವೂ ಇಲ್ಲದ್ದರಿಂದಾಗಿ ಹೀಗೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ನಂತರ ಸ್ವತಃ ನಿರ್ವಾಹಕರೇ ಟಿಕೆಟ್ ನೀಡಿ ಆತನನ್ನು ಜಮಖಂಡಿವರೆಗೆ ಕರೆದೊಯ್ದಿದ್ದಾರೆ.
AdministratorBagalkotBanahattiBusBus StandDisabledDriverPassengersRabakaviStepneyteradalTicketಅಂಗವಿಕಲಚಾಲಕಟಿಕೆಟ್ತೇರದಾಳನಿರ್ವಾಹಕಪ್ರಯಾಣಿಕರುಬನಹಟ್ಟಿಬಸ್ ನಿಲ್ದಾಣಬಸ್ ಸ್ಟೆಪ್ನಿರಬಕವಿ
Previous Previous post: ಬೀದರ್ನಲ್ಲಿ ರಾವಣ ಪ್ರತಿಕೃತಿ ದಹನ
Next Next post: ಅನಾಚರ, ಅಧರ್ಮ ಖಂಡಿಸಿದ ಬುದ್ಧ | 2019-05-19T12:55:52 | https://www.vijayavani.net/bagalkot-rabakavi-banahatti-ticket-passengers-disabled-bus-stepney-driver-administrator-teradal-bus-stand/ |
ಕಲ್ಲಕಡಂಬಿ ಕಾಲೊನಿ ಜನಕ್ಕೆ ಕುಡಿಯುವ ನೀರು ಸಂಪರ್ಕ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ
Home ಕಾಸರಗೋಡು ಕಲ್ಲಕಡಂಬಿ ಕಾಲೊನಿ ಜನಕ್ಕೆ ಕುಡಿಯುವ ನೀರು ಸಂಪರ್ಕ
ಕಲ್ಲಕಡಂಬಿ ಕಾಲೊನಿ ಜನಕ್ಕೆ ಕುಡಿಯುವ ನೀರು ಸಂಪರ್ಕ
ಕಾಸರಗೋಡು : ಶುದ್ಧ ಕುಡಿಯುವ ನೀರು ಸಮಸ್ಯೆಯಿಂದ ಕೂಡಿದ ಕುಂಬ್ಡಾಜೆ ಪಂಚಾಯಿತಿಯ ಕಲ್ಲಕಡಂಬಿ ಪರಿಶಿಷ್ಟ ಜಾತಿ ಕಾಲೊನಿಗೆ ಹಲವು ವರ್ಷಗಳ ಬಳಿಕ ಕುಡಿಯುವ ನೀರು ಸಂಪರ್ಕ ಲಭಿಸಿದೆ.
ಗ್ರಾಮ ಪಂಚಾಯತಿನ 2015-16ನೇ ಸಾಲಿನ ಯೋಜನೆಯಲ್ಲಿ ಅಳವಡಿಸಿ ಪರಿಶಿಷ್ಟ ಜಾತಿ ಕಾಲೊನಿಯ ಕೊಳವೆ ಬಾವಿಗೆ ಮೋಟರ್, ಟ್ಯಾಂಕ್ ಅಳವಡಿಸಿ ಪೈಪುಲೈನ್ ಮೂಲಕ ಐದು ಕುಟುಂಬಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಯಿತು.
ಕಾಲೊನಿಯಲ್ಲಿ ಕುಡಿಯುವ ಸಂಪರ್ಕಕ್ಕೆ ಪಂ ಸದಸ್ಯ ಶಶಿಧರ ಟಿ ಚಾಲನೆ ನೀಡಿದರು. ಈ ಸಂದರ್ಭ ಹಲವಾರು ಕಾಲೊನಿವಾಸಿಗಳು ಉಪಸ್ಥಿತರಿದ್ದರು.
Previous articleಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ರಿಕ್ಷಾ ಚಾಲಕ, ಮಾಲಕರಿಗೆ ತೀವ್ರ ತೊಂದರೆ | 2017-12-18T01:18:52 | http://karavaliale.net/kallakadambi-colony-gets-water-connection/ |
ಜಾಗತಿಕ ಪುಶ್ ಸದಸ್ಯ # 201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಗಡಿಯಾಚೆಗಿನ ವೆಬ್ಸೈಟ್ ಉತ್ಪಾದನೆ-ಕಾರ್ಪೊರೇಟ್ ವೆಬ್ಸೈಟ್_ ವೆಬ್ಸೈಟ್ ನಿರ್ಮಾಣ ಉತ್ಪಾದನೆ_ಐಟಿ ತಾಂತ್ರಿಕ ಸೇವೆಗಳು_ ಸೇವೆಗಳು_ ಉತ್ಪನ್ನಗಳು-ಡೊ 35 ಹಳದಿ ಪುಟಗಳು
do35 ಹಳದಿ ಪುಟಗಳು>ಉತ್ಪನ್ನ>ಸೇವೆ>ಐಟಿ ತಾಂತ್ರಿಕ ಸೇವೆಗಳು>ವೆಬ್ಸೈಟ್ ನಿರ್ಮಾಣ>ಕಾರ್ಪೊರೇಟ್ ವೆಬ್ಸೈಟ್>ಜಾಗತಿಕ ಪುಶ್ ಸದಸ್ಯ #201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಗಡಿಯಾಚೆಗಿನ ವೆಬ್ಸೈಟ್ ಉತ್ಪಾದನೆ
ಜಾಗತಿಕ ಪುಶ್ ಸದಸ್ಯ #201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಗಡಿಯಾಚೆಗಿನ ವೆಬ್ಸೈಟ್ ಉತ್ಪಾದನೆ
ಜಾಗತಿಕ ಪುಶ್ ಯೋಜನೆಗಳನ್ನು ನಿರ್ವಹಿಸುವ ಜವಾಬ್ದಾರಿ
ವೀಕ್ಷಣೆಗಳು208
ಎಂಟರ್ಪ್ರೈಸ್ ಅಂಗಡಿhttps://www.do35.com/com/quanqiutui/
ಸಂಪರ್ಕ ವಿಳಾಸ:20, ಶೌಡ್ ರಸ್ತೆ, ಕಾವೊ ಎರ್, ಗು uz ೆನ್ ಟೌನ್, ong ಾಂಗ್ಶಾನ್ ಸಿಟಿ, ಗುವಾಂಗ್ಡಾಂಗ್ ಪ್ರಾಂತ್ಯ
ಫ್ಯೂಟಿಯನ್ ಜಿಲ್ಲೆ, ಶೆನ್ಜೆನ್ ನಗರ, ಗುವಾಂಗ್ಡಾಂಗ್ ಪ್ರಾಂತ್ಯ
ಜಾಗತಿಕ ಪುಶ್ ಸದಸ್ಯ #20190916
ಜಾಗತಿಕ ಪುಶ್ ಸದಸ್ಯ ಹಸಿರು ಥೀಮ್
ಜಾಗತಿಕ ಪುಶ್ ಸದಸ್ಯ #19091617
ಜಾಗತಿಕ ಪುಶ್ ಸದಸ್ಯ #19091616
ಸರ್ಕಾರಿ ವೆಬ್ಸೈಟ್ ಸಾರ್ವಜನಿಕ ಸೇವಾ ವೆಬ್ಸೈಟ್ ಉದ್ಯಮದ ವೆಬ್ಸೈಟ್ ವೆಬ್ಸೈಟ್ ನಿರ್ವಹಣೆ ಕಾರ್ಪೊರೇಟ್ ವೆಬ್ಸೈಟ್ ವೈಯಕ್ತಿಕ ವೆಬ್ಸೈಟ್ ವೆಬ್ ಹೋಸ್ಟಿಂಗ್ ಆನ್ಲೈನ್ ಸ್ಟೋರ್ ವೆಬ್ಸೈಟ್ ಸಂಸ್ಥೆ ವೆಬ್ಸೈಟ್
ಲೇಪನ ವಸ್ತುಹೊರಾಂಗಣ ಬೆಳಕುಯಂತ್ರೋಪಕರಣಗಳುಕೃಷಿಬೀದಿ ಬೆಳಕುಬೆಳಕುಒಳ ಉಡುಪು / ಒಳ ಉಡುಪುಗಳುಸೌರ ಶಕ್ತಿನೀರಿನಲ್ಲಿ ಕರಗುವ ಬಣ್ಣದ ಅಂಟುಕೈಗಾರಿಕಾ ಉತ್ಪನ್ನಗಳುಹಸಿರು ಶೇಖರಣಾ ಉಪಕರಣಗಳುಎಲ್ಇಡಿಯಾಂತ್ರಿಕ ಉಪಕರಣಗಳುಸಿಲಿಕೋನ್ ರಬ್ಬರ್ ಉತ್ಪನ್ನಗಳುಕ್ವಿಲ್ಟೆಡ್, ಕ್ವಿಲ್ಟ್ ಕವರ್ಪ್ರವಾಹ ಬೆಳಕುಯಾಂತ್ರಿಕ ಉಪಕರಣಗಳ ದುರಸ್ತಿಸಾಧನ, ಪಂದ್ಯಬಣ್ಣ ಉಕ್ಕಿನ ಕೊಠಡಿಕಟ್ಟಡ ಸಾಮಗ್ರಿಗಳು ಮತ್ತು ಮನೆ ಸುಧಾರಣೆಎಲ್ಇಡಿ ಶುದ್ಧೀಕರಣ ಉತ್ಪನ್ನಗಳುಕ್ರಾಫ್ಟ್ ಮಾಡೆಲಿಂಗ್ ದೀಪಮೊಳಕೆಹೆಪ್ಪುಗಟ್ಟಿದ ಮೀನುಹೆಪ್ಪುಗಟ್ಟಿದ ಚಿಪ್ಪುಮೀನುದೀಪಗಳ ದಾರ
ನಿಮಗೆ ಇನ್ನೂ ಬೇಕಾದುದನ್ನು ಕಂಡುಹಿಡಿಯಲಾಗಿಲ್ಲಕಾರ್ಪೊರೇಟ್ ವೆಬ್ಸೈಟ್ ಉತ್ಪನ್ನಗಳು? ನಿಮ್ಮ ಖರೀದಿ ಉದ್ದೇಶವನ್ನು ತಕ್ಷಣ ಪೋಸ್ಟ್ ಮಾಡಿ ಮತ್ತು ಅವಕಾಶ ಮಾಡಿಕೊಡಿಕಾರ್ಪೊರೇಟ್ ವೆಬ್ಸೈಟ್ ಕಂಪನಿನಿಮ್ಮನ್ನು ಸಂಪರ್ಕಿಸಲು ಉಪಕ್ರಮ ತೆಗೆದುಕೊಳ್ಳಿ!
ಈ ಪುಟದಲ್ಲಿ ಪ್ರದರ್ಶಿಸಲಾದ [ಜಾಗತಿಕ ಪುಶ್ ಸದಸ್ಯ # 201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಅಡ್ಡ-ಗಡಿ ವೆಬ್ಸೈಟ್ ಉತ್ಪಾದನೆ_ ಉದ್ಯಮ ವೆಬ್ಸೈಟ್_ ಗ್ಲೋಬಲ್ ಪುಶ್ ಸದಸ್ಯ] ನಲ್ಲಿನ ಮಾಹಿತಿ / ಚಿತ್ರಗಳು / ನಿಯತಾಂಕಗಳನ್ನು do35 ಹಳದಿ ಪುಟಗಳ ಸದಸ್ಯರು [ಜಾಗತಿಕ ಪುಶ್ ಸದಸ್ಯ] ಒದಗಿಸುತ್ತಾರೆ ಮತ್ತು do35 ಹಳದಿ ಪುಟಗಳ ಸದಸ್ಯರು ಒದಗಿಸುತ್ತಾರೆ [ಗ್ಲೋಬಲ್ ಪುಶ್ ಸದಸ್ಯ] ಮಾಹಿತಿ / ಚಿತ್ರಗಳು / ನಿಯತಾಂಕಗಳು ಇತ್ಯಾದಿಗಳ ಸತ್ಯಾಸತ್ಯತೆ, ನಿಖರತೆ ಮತ್ತು ಕಾನೂನುಬದ್ಧತೆಗೆ ಜವಾಬ್ದಾರಿ.ಈ ಪ್ಲಾಟ್ಫಾರ್ಮ್ (ಈ ವೆಬ್ಸೈಟ್) ಪ್ರದರ್ಶನ ಸೇವೆಗಳನ್ನು ಮಾತ್ರ ಒದಗಿಸುತ್ತದೆ. ದಯವಿಟ್ಟು ವ್ಯಾಪಾರದಲ್ಲಿ ಜಾಗರೂಕರಾಗಿರಿ. ವಹಿವಾಟಿನಿಂದ ಉಂಟಾಗುವ ಕಾನೂನು ಸಂಬಂಧ ಮತ್ತು ಕಾನೂನು ವಿವಾದಗಳನ್ನು ನಿಮ್ಮ ಸ್ವಂತ ವಿವೇಚನೆಯಿಂದ ನೀವು ಪರಿಹರಿಸುತ್ತೀರಿ.ಈ ವೇದಿಕೆ (ಈ ವೆಬ್ಸೈಟ್) ಇದಕ್ಕೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.. ನೀವು [ಜಾಗತಿಕ ಪುಷ್ ಸದಸ್ಯ #201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಗಡಿಯಾಚೆಗಿನ ವೆಬ್ಸೈಟ್ ಉತ್ಪಾದನೆ_ ಉದ್ಯಮ ವೆಬ್ಸೈಟ್_ ಗ್ಲೋಬಲ್ ಪುಶ್ ಸದಸ್ಯ] ಸಂಬಂಧಿತ ಮಾಹಿತಿ / ಚಿತ್ರ / ಬೆಲೆ ಇತ್ಯಾದಿಗಳನ್ನು ಬ್ರೌಸ್ ಮಾಡಬಹುದು ಮತ್ತು [ಜಾಗತಿಕ ಪುಶ್ ಸದಸ್ಯ #201909161259 ವಿದೇಶಿ ವ್ಯಾಪಾರ ವೆಬ್ಸೈಟ್ ನಿರ್ಮಾಣ ಗಡಿಯಾಚೆಗಿನ ವೆಬ್ಸೈಟ್ ಉತ್ಪಾದನೆ _ಎಂಟರ್ಪ್ರೈಸ್ ವೆಬ್ಸೈಟ್ _ ಜಾಗತಿಕ ಪುಶ್ ಸದಸ್ಯ] ವ್ಯವಹಾರ ಕಂಪನಿ ವಿವರ, ಸಂಪರ್ಕ ಮಾಹಿತಿ ಮತ್ತು ಇತರ ಮಾಹಿತಿ. | 2020-06-03T06:05:11 | https://kn.do35.com/sell/show-407.html |
ಮಂಡ್ಯ ರಣಕಣದಲ್ಲಿ ಸ್ಪರ್ಧಿಗಳ ಮತ ಭೇಟೆ ಪೈಪೋಟಿ: ಉರಿ ಬಿಸಿಲಿಗಿಂತಲೂ ಪ್ರಚಾರ ಪ್ರಖರತೆ ಜೋರು | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Apr 11, 2019, 11:10 PM IST
ಮಂಡ್ಯ, ಎ.11: ಚುನಾವಣಾ ರಣಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉರಿ ಬಿಸಿಲಿಗಿಂತಲೂ ಪ್ರಚಾರ ಭರಾಟೆ ಪ್ರಖರತೆ ಪಡೆಯುತ್ತಿದೆ. ಪುತ್ರನ ಗೆಲುವಿಗೆ ಟೊಂಕ ಕಟ್ಟಿರುವ ಸಿಎಂ ಕುಮಾರಸ್ವಾಮಿ ಒಂದು ಕಡೆ, ಸ್ವಾಭಿಮಾನದ ಕಹಳೆ ಮೊಳಗಿಸಿರುವ ಸುಮಲತಾ ಅಂಬರೀಷ್ ಮತ್ತೊಂದು ಕಡೆ ಬಿಸಲು ಲೆಕ್ಕಿಸದೆ ಮತ ಭೇಟೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ತನ್ನ ಪುತ್ರನನ್ನೇ ಕಣಕ್ಕಿಳಿಸಿರುವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಎರಡು ದಿನದಿಂದ ಪುತ್ರ ನಿಖಿಲ್ ಗೆಲುವಿಗೆ ಉರಿ ಬಿಸಿಲು ಲೆಕ್ಕಿಸದೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ.
ನಿನ್ನೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ, ಗುರುವಾರ ಮಳವಳ್ಳಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲ್ಲಿಸಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಪ್ರಚಾರದುದ್ದಕ್ಕೂ ತನ್ನ ಕುಟುಂಬ ಮಂಡ್ಯ ಜಿಲ್ಲೆಗೆ ಹಾಗೂ ರೈತರಿಗೆ ಮಾಡಿರುವ ಸಾಧನೆ, ಅಂತೆಯೇ ತನ್ನ ಪಕ್ಷಕ್ಕೆ ಜಿಲ್ಲೆಯ ಜನತೆ ತೋರಿರುವ ಪ್ರೀತಿಯನ್ನು ಪ್ರಶಂಸಿದ ಕುಮಾರಸ್ವಾಮಿ, ಎದುರಾಳಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕೂಡ ಪ್ರಚಾರದಲ್ಲಿ ಪೈಪೋಟಿ ನೀಡಿದ್ದು, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಪಾರ ಬೆಂಬಲಿಗರ ಜತೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಶ್ರೀರಂಗಪಟ್ಟಣ ಸಮೀಪದ ಗಂಜಾಂನಲ್ಲಿ ರೋಡ್ ಶೋ ನಡೆಸಿದ ಸುುಮಲತಾ, ಹಿಂದಿಯಲ್ಲೇ ಮುಸ್ಲಿಂ ಬಾಂಧವರಲ್ಲಿ ಮತ ಕೇಳಿದರು. ಪಕ್ಷೇತರ ಅಭ್ಯರ್ಥಿಯಾದ ತನಗೆ ಬಿಜೆಪಿ ಬೆಂಬಲ ನೀಡಿದೆಯೇ ಹೊರತು ಬಿಜೆಪಿ ಅಭ್ಯರ್ಥಿಯಲ್ಲ ಎಂದೂ ಮತದಾರರಿಗೆ ಸ್ಪಷ್ಟನೆ ನೀಡಿದರು.
ಕೆ.ಆರ್.ಪೇಟೆ ವಿಧಾನಸಭೆಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮುಂದುವರಿಸಿದ ಸುಮಲತಾ ಅವರಿಗೆ ಹಲವು ಕಾಂಗ್ರೆಸ್ ಮುಖಂಡರೂ ಸಾಥ್ ನೀಡುವ ಮೂಲಕ ವರಿಷ್ಠರ ನೊಟೀಸ್ಗೆ ಶೆಡ್ಡು ಹೊಡೆದರು. ಹಲವು ಬಿಜೆಪಿ ಮುಖಂಡರೂ ಭಾಗವಹಿಸಿದ್ದರು.
ಮೈತ್ರಿ ಅಭ್ಯರ್ಥಿ ನಿಖಿಲ್ ಕೂಡ ಪ್ರತ್ಯೇಕವಾಗಿ ಮುಖಂಡರ ಜತೆ ಪ್ರಚಾರ ಮುಂದುವರಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಹನಕೆರೆ, ಬೂದನೂರು, ಕೆರಗೋಡು ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರಿಗೆ ಸ್ಥಳೀಯ ಶಾಸಕ ಎಂ.ಶ್ರೀನಿವಾಸ್, ಕಾಂಗ್ರೆಸ್ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮುಖಂಡರು ಸಾಥ್ ಕೊಟ್ಟರು.
ಸುಮಲತಾ ಅಂಬರೀಷ್ ಪರವಾಗಿ ಅಬ್ಬರದ ಪ್ರಚಾರದ ಮೂಲಕ ಗಮನ ಸೆಳೆದಿರುವ ಚಿತ್ರನಟರಾದ ದರ್ಶನ್ ಮತ್ತು ಯಶ್ ಕೂಡ ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ಪ್ರಚಾರ ಕೈಗೊಂಡಿದ್ದು, ಚುನಾವಣಾ ಪ್ರಚಾರಕ್ಕೆ ರಂಗು ತಂದಿದ್ದಾರೆ.
ಬುಧವಾರ ಮದ್ದೂರು, ಕೆ.ಎಂ.ದೊಡ್ಡಿ, ಬೆಸಗರಹಳ್ಳಿ ಮುಂತಾದ ಕಡೆ ಬಿರುಸಿನ ಪ್ರಚಾರ ನಡೆಸಿದ ಯಶ್ ಗುರುವಾರ ಬ್ರೇಕ್ ತೆಗೆದುಕೊಂಡಿದ್ದರು. ನಿನ್ನೆ ಕೆ.ಆರ್.ನಗರದಲ್ಲಿ ಪ್ರಚಾರ ನಡೆಸಿದ ದರ್ಶನ್ ಗುರುವಾರ ಪಕ್ಕದ ಕೆ.ಆರ್.ಪೇಟೆಯಲ್ಲಿ ಪ್ರಚಾರ ಮುಂದುವರಿಸಿದರು.
ಅಮ್ಮನ ಗೆಲುವಿಗೆ ಅಖಾಡಕ್ಕಿಳಿದಿರುವ ಅಂಬರೀಷ್ ಪುತ್ರ ಅಭಿಷೇಕ್ ಕೂಡ ಬಿರುಸಿನ ಪ್ರಚಾರ ನಡೆಸಿ ತನ್ನ ತಾಯಿಗೂ ಒಂದು ಅವಕಾಶ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಗುರುವಾರ ಮಂಡ್ಯ ವಿಧಾನಸಭಾ ಕ್ಷೇತ್ರದ ಚಿಕ್ಕ ಮಂಡ್ಯ ಸೇರಿದಂತೆ ಹಲವು ಗ್ರಾಮದಲ್ಲಿ ಅಭಿಷೇಕ್ ಪ್ರಚಾರ ಮಾಡಿದರು.
ಗ್ರಾಮಸ್ಥರಿಂದ ಸಿಎಂ ಕುಮಾರಸ್ವಾಮಿಗೆ ತರಾಟೆ | 2019-05-27T05:05:39 | http://www.varthabharati.in/article/karnataka/186476 |
ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ: ಸಚಿವ ಡಿ.ವಿ.ಸದಾನಂದಗೌಡ | Prajavani
ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ: ಸಚಿವ ಡಿ.ವಿ.ಸದಾನಂದಗೌಡ
ಪ್ರಜಾವಾಣಿ ವಾರ್ತೆ Updated: 08 ಜುಲೈ 2017, 12:38 IST
ತುಮಕೂರು: ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಆರೋಪಿಸಿದರು.
ಶನಿವಾರ ತಾಲ್ಲೂಕಿನ ನಾಗವಲ್ಲಿ ಗ್ರಾಮದಲ್ಲಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್, ಸ್ಟೌ ವಿತರಣೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ನಿನ್ನೆ ಪ್ರಚಾರ ಕಾರ್ಯಕ್ರಮಕ್ಕೆ ಹೋಗುವ ಅವಶ್ಯಕತೆ ಏನಿತ್ತು? ಅಲ್ಲಿ ಹೋಗಿ ಶಾಂತಿ ಸುವ್ಯವಸ್ಥೆ ಕುರಿತು ಪೊಲೀಸ್, ಹಿರಿಯ ಅಧಿಕಾರಿಗಳ ಸಭೆ ನಡೆಸಿಲ್ಲ. ಬದಲಾಗಿ ಕೋಮುಸೌಹಾರ್ದ ಹದಗೆಡಿಸುವವರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಡಬೇಕು. ಕಾಂಗ್ರೆಸ್ ಕಾರ್ಯಕರ್ತರ ರೀತಿ ಕೆಲಸ ಮಾಡಬಾರದು. ರಾಜ್ಯದಲ್ಲಿ ಎಲ್ಲೆಡೆ ಗಲಾಟೆ, ಶಾಂತಿ ಕದಡುವ ವಾತಾವರಣ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ. ಮಂಗಳೂರು ಗಲಾಟೆ ಪ್ರಕರಣ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ಲೋಪದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಈಗ ಮತ್ತೊಮ್ಮೆ ಗಮನಕ್ಕೆ ತರುತ್ತೇನೆ. ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಒಬ್ಬ ದೇಶಭಕ್ತರು. ಶಾಂತಿ ಕದಡುವ, ಕೋಮುಗಲಭೆಗೆ ಪ್ರೋತ್ಸಾಹಿಸುವ ಕೆಲಸ ಮಾಡಿದವರಲ್ಲ. ಇಂಥವರನ್ನು ಕೋಮು ಸೌಹಾರ್ದ ಕದಡುವ ವ್ಯಕ್ತಿ ಎಂದು ಕಾಂಗ್ರೆಸ್ ಕಳಂಕ ತರುವ ಪ್ರಯತ್ನ ಮಾಡಿದೆ. ದೇಶದ ಕೆಲಸ ಮಾಡಿದವರಿಗೆ ಹಿಂದುತ್ವದ ಪಟ್ಟ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಪರಮೇಶ್ವರ್ ಓಡಿಸಿದ ಸಿಎಂ
ಗೃಹ ಖಾತೆಯನ್ನು ಡಾ.ಜಿ.ಪರಮೇಶ್ವರ್ ಅವರಿಂದ ಕಸಿದುಕೊಂಡು ಮುಖ್ಯಮಂತ್ರಿ ಓಡಿಸಿದ್ದಾರೆ ಎಂದು ಸದಾನಂದಗೌಡ ಅವರು ಆರೋಪಿಸಿದರು.
ಗೃಹಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಶಾಂತಿ ಕಾಪಾಡುವ ಬದಲು ಕದಡಲು ಹೊರಟಿದ್ದಾರೆ. ರಾಜ್ಯದ ಜನರು ಇದನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ನಾಗವಲ್ಲಿ ಗ್ರಾಮದಲ್ಲಿ ಉಜ್ವಲಾ ಯೋಜನೆ ಕಾರ್ಯಕ್ರಮ ಉದ್ಘಾಟನೆ.
ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳುವವರಲ್ಲ. ರಾಜ್ಯ ಸರ್ಕಾರ ರಕ್ಷಣೆ ನೀಡದೇ ಇದ್ದರೆ ತಮ್ಮನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಾರೆ. ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅದನ್ನು ಮರೆತಿದ್ದಾರೆ. ಕೆಲ ವಿಷಯಗಳನ್ನು ಉಪೇಕ್ಷೆ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಹಾಗೇಯೇ ರಾಹುಲ್ ಗಾಂಧಿ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ ಎಂದು ಹೇಳಿದರು.
'); $('#div-gpt-ad-475798-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-475798'); }); googletag.cmd.push(function() { googletag.display('gpt-text-700x20-ad2-475798'); }); },300); var x1 = $('#node-475798 .field-name-body .field-items div.field-item > p'); if(x1 != null && x1.length != 0) { $('#node-475798 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-475798').addClass('inartprocessed'); } else $('#in-article-475798').hide(); } else { // Text ad googletag.cmd.push(function() { googletag.display('gpt-text-300x20-ad-475798'); }); googletag.cmd.push(function() { googletag.display('gpt-text-300x20-ad2-475798'); }); // Remove current Outbrain $('#dk-art-outbrain-475798').remove(); //ad before trending $('#mob_rhs1_475798').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-475798 .field-name-body .field-items div.field-item > p'); if(x1 != null && x1.length != 0) { $('#node-475798 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-475798').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-475798','#dk-art-outbrain-688350','#dk-art-outbrain-688338','#dk-art-outbrain-688324','#dk-art-outbrain-688322']; var obMobile = ['#mob-art-outbrain-475798','#mob-art-outbrain-688350','#mob-art-outbrain-688338','#mob-art-outbrain-688324','#mob-art-outbrain-688322']; var obMobile_below = ['#mob-art-outbrain-below-475798','#mob-art-outbrain-below-688350','#mob-art-outbrain-below-688338','#mob-art-outbrain-below-688324','#mob-art-outbrain-below-688322']; var in_art = ['#in-article-475798','#in-article-688350','#in-article-688338','#in-article-688324','#in-article-688322']; var twids = ['#twblock_475798','#twblock_688350','#twblock_688338','#twblock_688324','#twblock_688322']; var twdataids = ['#twdatablk_475798','#twdatablk_688350','#twdatablk_688338','#twdatablk_688324','#twdatablk_688322']; var obURLs = ['https://www.prajavani.net/news/article/2017/07/08/504621.html','https://www.prajavani.net/stories/stateregional/₹367-crore-tourist-site-development-c-t-ravi-688350.html','https://www.prajavani.net/stories/stateregional/encounter-is-not-new-to-bengaluru-688338.html','https://www.prajavani.net/stories/stateregional/gst-compensation-delay-to-karnataka-688324.html','https://www.prajavani.net/stories/stateregional/after-karnataka-bypoll-2019-woman-buying-gold-in-chikkaballapur-688322.html']; var vuukleIds = ['#vuukle-comments-475798','#vuukle-comments-688350','#vuukle-comments-688338','#vuukle-comments-688324','#vuukle-comments-688322']; // var nids = [475798,688350,688338,688324,688322]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' | 2019-12-07T11:49:36 | https://www.prajavani.net/news/article/2017/07/08/504621.html |
ಹಾನೊಯ್ - ವಿಕಿಪೀಡಿಯ
ಹಾನೊಯ್
೩,೩೪೪.೭
೧೮೬.೨೨
ಜನ ಸಂಖ್ಯೆ (2009)
ICT (ಯುಟಿಸಿ+7)
ಹಾನೊಯ್ ವಿಯಟ್ನಾಮ್ ದೇಶದ ರಾಜಧಾನಿ.ಇದು ಏಷಿಯಾ ಖಂಡದ ಪ್ರಾಚೀನ ನಗರಗಳಲ್ಲಿ ಒಂದಾಗಿದೆ.
Look up Hà Nội in Wiktionary, the free dictionary.
Media related to Hanoi at Wikimedia Commons
Quotations related to Hà Nội at Wikiquote
Works related to Hà Nội băm sáu phố phường at Wikisource
ಹಾನೊಯ್ at Encyclopædia Britannica
"https://kn.wikipedia.org/w/index.php?title=ಹಾನೊಯ್&oldid=613770" ಇಂದ ಪಡೆಯಲ್ಪಟ್ಟಿದೆ ವರ್ಗಗಳು: Pages using duplicate arguments in template callsಕಡತ ಕೊಂಡಿಗಳು ಮುರಿದಿರುವ ಪುಟಗಳುCoordinates on Wikidataಏಷ್ಯಾ ಖಂಡದ ರಾಜಧಾನಿ ನಗರಗಳು ಸಂಚರಣೆ ಮೆನು
AcèhAfrikaansአማርኛAragonésالعربيةمصرىAsturianuAzərbaycancaتۆرکجهBoarischБеларускаяБеларуская (тарашкевіца)Българскиবাংলাབོད་ཡིགBrezhonegBosanskiБуряадCatalàMìng-dĕ̤ng-ngṳ̄Нохчийнکوردیی ناوەندیČeštinaЧӑвашлаCymraegDanskDeutschΕλληνικάEnglishEsperantoEspañolEestiEuskaraفارسیSuomiVõroNa Vosa VakavitiFrançaisArpetanFryskGaeilgeGàidhligGalego客家語/Hak-kâ-ngîעבריתहिन्दीFiji HindiHrvatskiKreyòl ayisyenMagyarՀայերենInterlinguaBahasa IndonesiaInterlingueIlokanoIdoÍslenskaItaliano日本語Basa JawaქართულიQaraqalpaqshaGĩkũyũҚазақшаKalaallisutភាសាខ្មែរ한국어KurdîКыргызчаLatinaLadinoLëtzebuergeschLimburgsLumbaartلۊری شومالیLietuviųLatviešuMalagasyОлык марийMāoriМакедонскиമലയാളംМонголमराठीBahasa Melayuမြန်မာဘာသာمازِرونیDorerin NaoeroNāhuatlPlattdüütschनेपालीNederlandsNorsk nynorskNorsk bokmålOccitanଓଡ଼ିଆИронਪੰਜਾਬੀKapampanganPapiamentuPicardPolskiPiemontèisپنجابیPortuguêsRuna SimiRomânăРусскийसंस्कृतम्Саха тылаSarduSicilianuScotsSámegiellaSrpskohrvatski / српскохрватскиසිංහලSimple EnglishSlovenčinaSlovenščinaChiShonaShqipСрпски / srpskiSeelterskSvenskaKiswahiliŚlůnskiதமிழ்ТоҷикӣไทยTagalogTürkçeТатарча/tatarçaئۇيغۇرچە / UyghurcheУкраїнськаاردوOʻzbekcha/ўзбекчаVepsän kel’Tiếng ViệtVolapükWinaray吴语მარგალურიייִדישYorùbáZeêuws中文Bân-lâm-gú粵語 ಕೊಂಡಿಗಳನ್ನು ಸಂಪಾದಿಸಿ ಈ ಪುಟವನ್ನು ಕೊನೆಯಾಗಿ ೧೨:೩೬, ೩ ನವೆಂಬರ್ ೨೦೧೫ ರಂದು ಬದಲಾಯಿಸಲಾಗಿತ್ತು. | 2016-07-25T15:54:18 | https://kn.wikipedia.org/wiki/%E0%B2%B9%E0%B2%BE%E0%B2%A8%E0%B3%8A%E0%B2%AF%E0%B3%8D |
‘ಜಾತ್ಯತೀತ ರಾಷ್ಟ್ರೀಯತೆ’ ಪ್ರತಿಪಾದಿಸುವ ಕಾಂಗೈ ಪ್ರಣಾಳಿಕೆ ಪ್ರಕಟ | ThatsKannada.com - Sonia Gandhi releases partys Manifesto - Kannada Oneindia
‘ಜಾತ್ಯತೀತ ರಾಷ್ಟ್ರೀಯತೆ’ ಪ್ರತಿಪಾದಿಸುವ ಕಾಂಗೈ ಪ್ರಣಾಳಿಕೆ ಪ್ರಕಟ
ಅಯೋಧ್ಯೆ ಸಮಸ್ಯೆಗೆ ಕೋರ್ಟನಿಂದಲೇ ಪರಿಹಾರ, ವಿದೇಶಿ ಮೂಲದ ಪ್ರಶ್ನೆಯನ್ನು ನಿರ್ಧರಿಸುವವರು ಜನ
ನವದೆಹಲಿ : 2004ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಆಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪ್ರಣಾಳಿಕೆಯನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಜಾತ್ಯತೀತ ರಾಷ್ಟ್ರೀಯತೆ, ಸಂಪೂರ್ಣ ಸಮಾನತೆ, ದಲಿತರು ಸೇರಿದಂತೆ ಸಮಾಜದ ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಕಾಳಜಿ, ಬಿಜೆಪಿ ಆಡಳಿತದಲ್ಲಿ ಕಡೆಗಣಿಸಲ್ಪಟ್ಟ ಕೃಷಿ ಹಾಗೂ ಇತರ ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿರುವುದು ಪ್ರಣಾಳಿಕೆಯ ಹೈಲೈಟ್ಸ್.
ವಿದೇಶಾಂಗ ನೀತಿ, ಆರ್ಥಿಕ ನೀತಿ, ಸಾಮಾಜಿಕ ಸಶಕ್ತತೆ ಮತ್ತು ರಾಷ್ಟ್ರೀಯ ಸುಭಧ್ರತೆ ಕುರಿತು ಇನ್ನು ಎರಡು ದಿನಗಳಲ್ಲಿ ‘ ವಿಶನ್ ಡಾಕ್ಯುಮೆಂಟ್’ ಎಂಬ ಸಮಗ್ರ ಪುಸ್ತಕವನ್ನೆ ಬಿಡುಗಡೆಗೊಳಿಸಲಾಗುವುದು. ಪಕ್ಷವು ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ‘ಅಭಿವೃದ್ಧಿ ವರದಿ’ ಯನ್ನು ಜನಗಳಿಗೆ ನೀಡಲಿದೆ ಹಾಗೂ ತಮ್ಮ ಪಕ್ಷವು ‘ಜಾತ್ಯತೀತ ರಾಷ್ಟ್ರೀಯತೆ’ಯನ್ನು ಅನುಸರಿಸಲಿದೆ ಎಂದು ಸೋನಿಯಾಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದರೆ ವಿದೇಶಿ ಮೂಲದವರಿಗೆ ಭಾರತದ ಪರಮೋಚ್ಚ ಸ್ಥಾನ ನಿರಾಕರಿಸುವ ಕಾನೂನು ತರುವುದಾಗಿ ಬಿಜೆಪಿ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿಕೆಯನ್ನು ಪ್ರಸ್ತಾಪಿಸಿದಾಗ, ‘ ಅವರು ( ಬಿಜೆಪಿ) ಇಷ್ಟರವರೆಗೆ ಯಾಕೆ ಆ ಕಾನೂನನ್ನು ತಂದಿಲ್ಲ ? ಚುನಾವಣೆಯ ಹೊತ್ತಲ್ಲಿ ಮಾತ್ರ ವಿದೇಶಿ ಮೂಲದ ಕುರಿತು ಯಾಕೆ ಮಾತಾಡುತ್ತಾರೆ? ಎಂದು ವಾದಿಸಿದ ಸೋನಿಯಾ, ’ ಇಂಥ ಪ್ರಶ್ನೆಗಳನ್ನು ನಿರ್ಧರಿಸುವವರು ಅವರಲ್ಲ , ಈ ದೇಶದ ಜನಗಳು’ ಎಂದು ಪ್ರತಿಪಾದಿಸಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ, ಆನಂತರ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಹಿರಿಯ ಮುಖಂಡರಾದ ಮನಮೋಹನ ಸಿಂಗ್ ಮತ್ತು ಪ್ರಣವ್ ಮುಖರ್ಜಿ ಮಾತನಾಡಿದರು. ‘ ನಾವು ಬಂಡವಾಳ ಹಿಂತೆಗೆತ ಮತ್ತು ಕೃಷಿ ಕುರಿತು ಬಿಜೆಪಿ ಆಡಳಿತ ಅನುಸರಿಸಿದ ವಿಶೇಷ ನೀತಿಯನ್ನೇ ಅನುಸರಿಸುತ್ತೇವೆ. ಅಯೋಧ್ಯೆ ವಿಚಾರದಲ್ಲಿ ಸ್ಪಷ್ಟವಾದ ನಿಲುವು ಹೊಂದಿದ್ದೇವೆ. ನಾವು ನ್ಯಾಯಾಲಯ ತೀರ್ಪನ್ನು ಗೌರವಿಸುತ್ತೇವೆ. ಅಧಿಕಾರಕ್ಕೆ ಬಂದರೆ ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ’ ಎಂಬ ಭರವಸೆಗಳನ್ನು ಈರ್ವರು ನಾಯಕರು ಕೊಟ್ಟರು.
ಪ್ರಣಾಳಿಕೆಯಲ್ಲಿ ಇನ್ನೇನಿದೆ :
ಪ್ರಣಾಳಿಕೆಯು 6 ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ.
ಸಾಮಾಜಿಕ ಸದ್ಭಾವನೆ
ಯುವ ರೋಜ್ಗಾರ್
ಗ್ರಾಮೀಣ ವಿಕಾಸ
ಆರ್ಥಿಕ ನವೋತ್ಥಾನ
ಮಹಿಳಾ ಸಶಕ್ತೀಕರಣ
ಸಮಾನ ಅವ್ಸಾರ್
ಇದರೊಂದಿಗೆ
-ಅರ್ಥಿಕ ಅಭಿವೃದ್ಧಿ ಪ್ರಮಾಣದಲ್ಲಿ ಹೆಚ್ಚಳ
- ಸರ್ವರಿಗೂ ಉದ್ಯೋಗಕ್ಕಾಗಿ ಕಾನೂನು
-ಕಾರ್ಮಿಕ ನಿರ್ಮಿತ ವಸ್ತುಗಳ ರಫ್ತಿಗೆ ಮನ್ನಣೆ
-ಗುಡಿ ಮತ್ತು ಸಣ್ಣ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ
- ಸ್ವ ಉದ್ಯೋಗಕ್ಕೆ ಮಹತ್ವ
-ಸಂಸ್ಥೆಗಳ ಉಸ್ತುವಾರಿಗೆ ರಾಷ್ಟ್ರೀಯ ಆಯೋಗ ರಚನೆ
- ಉದ್ಯೋಗ ವ್ಯವಹಾರದ ಕಾನೂನು ತಿದ್ದುಪಡಿ
-ಕೃಷಿಯಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ
-ಒಣ ಮತ್ತು ಮರುಭೂಮಿಗಳಿಗೆ ವಿಶೇಷ ಸವಲತ್ತು
-ರೈತರಿಗೆ ವಿಮೆ
-ಮಹಿಳಾ (ಶೇ.33) ಮಸೂದೆಯ ಜಾರಿಗೆ
-ಶಿಕ್ಷಣಕ್ಕೆ ಸಾರ್ವಜನಿಕ ಹಣದ ಹೆಚ್ಚಿನ ಬಳಕೆ
-ವೈಜ್ಞಾನಿಕ ಸಂಸ್ಥೆ ಮತ್ತು ಉನ್ನತ ವ್ಯಾಸಂಗಕ್ಕೆ ಅದ್ಯತೆ | 2019-06-16T18:09:54 | https://kannada.oneindia.com/news/2004/03/22/congress.html |
ಪಿಡಿಒ, ಪಂಚಾಯಿತಿ ನೌಕರರ ಧರಣಿ | Prajavani
ಪಿಡಿಒ, ಪಂಚಾಯಿತಿ ನೌಕರರ ಧರಣಿ
ಹಲ್ಲೆ, ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Published: 08 ಮಾರ್ಚ್ 2019, 21:38 IST
Updated: 08 ಮಾರ್ಚ್ 2019, 21:38 IST
ಬೀದರ್: ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಶೋಷಣೆ ತಡೆಯಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಪಿಡಿಒ ಹಾಗೂ ನೌಕರರ ಧರಣಿ ನಡೆಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಅನಗತ್ಯವಾಗಿ ಹಲ್ಲೆ, ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಸಿಬ್ಬಂದಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪ್ರತಿದಿನ ಭೇಟಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ಬಿಎಂ ಯೋಜನೆಯಡಿ ಪ್ರಗತಿ ಸಾಧಿಸಿಲ್ಲ ಎನ್ನುವ ಕಾರಣ ನೀಡಿ ಜಿಲ್ಲೆಯ 38 ಪಿ.ಡಿ.ಒಗಳ ವಾರ್ಷಿಕ ವೇತನ ಬಡ್ತಿ ಆದೇಶ ಕಡಿತಗೊಳಿಸಿರುವುದನ್ನು ತಕ್ಷಣ ಹಿಂಪಡೆಯಬೇಕು. ಎಸ್ಬಿಎಂ ಯೋಜನೆಯ ಐಎಂಐಎಸ್ನಲ್ಲಿನ ಅನರ್ಹ ಫಲಾನುಭವಿಗಳನ್ನು ರದ್ದು ಗೊಳಿಸಿ, ಅರ್ಹ ಫಲಾನುಭವಿಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಶೌಚಾಲಯ ನಿರ್ಮಾಣ ಮಾಡಿಕೊಳ್ಳದ ಫಲಾನುಭವಿಗಳ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯಗಳ ಕಡಿಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಗ್ರಾಮ ಪಂಚಾಯಿತಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅರ್ಹ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಸಬೇಕು ಎಂದರು.
ಅಧಿಕಾರಿಗಳು ಬಾಹ್ಯ ಒತ್ತಡಕ್ಕೆ ಒಳಗಾಗಿ ಸಿಬ್ಬಂದಿಗೆ ಕಿರುಕುಳ ನೀಡ ಬಾರದು. ವರ್ಗಾವಣೆ ಮಾಡುವಂತಹ ಕಾರ್ಯದಲ್ಲಿ ತೊಡಗಬಾರದು. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜೆಸ್ಕಾಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಆಗಾಗ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಗಬೇಕಾದ ಮುಂಬಡ್ತಿಯನ್ನು ಕಾಲ ಮಿತಿಯಲ್ಲಿ ನೀಡಬೇಕು. ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಮರು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಅನ್ಯ ಇಲಾಖೆಯ ಕಾಮಗಾರಿಗಳಾದ ಬೆಳೆ ಕಟಾವು, ಆಧಾರ ನೋಂದಣಿ, ನಾಡ ಕಚೇರಿ ಸೇವೆಗಳು ಇತ್ಯಾದಿಗಳನ್ನು ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿಯನ್ನು ಒದಗಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಪಿ.ಡಿ.ಒ. ರವರಿಗೆ ಪದೋನ್ನತಿ ನೀಡಬೇಕು. ಬೇರೆ ಇಲಾಖೆಯ ಅಧಿಕಾರಿಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು
ಸಂಗೊಳಗಿ ಗ್ರಾಮ ಪಂಚಾಯಿತಿ ಡಾಡಾ ಎಂಟ್ರಿ ಆಪರೇಟರ್ ಸಂತೋಷ ಇವರನ್ನು ಮರು ನಿಯುಕ್ತಿಗೊಳಿಸಬೇಕು. ಎಂ.ಜಿ.ಎನ್.ಆರ್.ಇ.ಜಿ.ಎ. ಬೇಡಿಕೆ ಆಧಾರಿತವಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಗುರಿ ನಿಗದಿಪಡಿಸಿ ಶಿಕ್ಷೆ ವಿಧಿಸುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು. | 2019-03-20T07:32:48 | https://www.prajavani.net/district/bidar/pdo-panchayat-staff-protest-619950.html |
ಬೆವರಿಳಿಸುವ ಬಿಸಿಲಿನಲ್ಲಿ ಕಬ್ಬಿನ ಹಾಲು ಕುಡಿದರೆ ಏನಾಗುತ್ತೆ..? – EESANJE / ಈ ಸಂಜೆ
ಬೆವರಿಳಿಸುವ ಬಿಸಿಲಿನಲ್ಲಿ ಕಬ್ಬಿನ ಹಾಲು ಕುಡಿದರೆ ಏನಾಗುತ್ತೆ..?
March 12, 2019 Sunil Kumar #Sugarcane juice #sugarcane juice healthy
ನೆತ್ತಿ ಸುಡುವ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವುದೆಂದರೆ ನಿಜಕ್ಕೂ ಅದು ಸವಾಲೇ ಸರಿ. ಬಿಸಿಲಿನಿಂದ ಬಳಲಿ ಬೆಂಡಾದವರು ದಾಹ ಇಂಗಿಸಿಕೊಳ್ಳಲು ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಅಥವಾ ಎಳನೀರಿನ ಮೊರೆ ಹೋಗುತ್ತಾರೆ. ಅದು ಬಿಟ್ಟರೆ ಮತ್ತೆ ಹೆಚ್ಚಿನವರು ಇಷ್ಟಪಡುವುದು ಕಬ್ಬಿನಹಾಲು.
ಬೇರೆ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನಹಾಲು ದುಬಾರಿಯೇನಲ್ಲ. ಬದಲಿಗೆ ಕೈಗೆಟುಕುವ ದರದಲ್ಲಿ ಸಿಗುವ ಕಾರಣ ಎಲ್ಲರೂ ಅದನ್ನೇ ಕುಡಿಯಬಯಸುತ್ತಾರೆ. ಕಬ್ಬಿನಹಾಲು ಕೇವಲ ಸಕ್ಕರೆ ಮತ್ತು ಬೆಲ್ಲಕ್ಕೆ ಮಾತ್ರ ಸೀಮಿತವಲ್ಲ.
ಇದರಲ್ಲಿರುವ ಅಂಶಗಳ ಬಗ್ಗೆ ಜನರಿಗೆ ತಿಳಿದಿಲ್ಲ ಅಷ್ಟೇ. ಹಲವಾರು ವಿಟಮಿನ್ ಗಳಿಂದ ಕೂಡಿದ ಕಬ್ಬಿನಹಾಲು ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಅನೇಕ ರೀತಿಯ ಮಿನರಲ್ಸ್ಗಳಿವೆ. ಇವು ಬಾಯಿಯ ಆರೋಗ್ಯವನ್ನು ಕಾಪಾಡಿ, ವಾಸನೆಯುಕ್ತ ಉಸಿರಾಟ, ಹಲ್ಲು ಹಾಳಾಗುವುದನ್ನು ತಡೆಯುತ್ತದೆ.
ಕಬ್ಬಿನಹಾಲು ತ್ವಚೆಯ ಆರೋಗ್ಯಕ್ಕೂ ಉತ್ತಮ. ಕಬ್ಬಿನಹಾಲು ಸೇವಿಸುವುದರಿಂದ ತ್ವಚೆ ಮೃದುವಾಗುತ್ತದೆ. ಹಾಗೆ ಕಾಂತಿಯುತವಾಗಿ ಆರೋಗ್ಯವಾಗಿರುತ್ತದೆ. ತ್ವಚೆ ಸದಾ ಯಂಗ್ ಆಗಿ ಕಾಣುವಂತೆ ಮಾಡಲು ಕಬ್ಬಿನಹಾಲು ಸಹಕಾರಿ. ಸ್ತನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಕೂಡ ಕಬ್ಬಿನಹಾಲಿನ ಜ್ಯೂಸ್ನ್ನು ಸೇವಿಸಿಲು ಸಲಹೆ ನೀಡಲಾಗುತ್ತದೆ.
ಕಬ್ಬಿನ ಹಾಲಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಪೊಟ್ಯಾಶಿಯಮ್ ಹಾಗು ಇತರೆ ಪೌಷ್ಟಿಕಾಂಶಗಳಿರುವುದರಿಂದ ದೇಹಕ್ಕೆ ತ್ವರಿತವಾಗಿ ಎನರ್ಜಿಯನ್ನು ನೀಡುತ್ತದೆ. ಸುಸ್ತು, ಅಶಕ್ತತೆ ಎನಿಸಿದಾಗ ಕಬ್ಬಿನಹಾಲು ಸೇವಿಸಿ, ಆರಾಮ ಸಿಗುತ್ತದೆ.
ಕಬ್ಬಿನಹಾಲಿನಲ್ಲಿ ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ವಿವಿಧ ರೀತಿಯ ಸೋಂಕುಗಳಿಂದ ಜಿರ್ಣಾಂಗವ್ಯವಸ್ಥೆ ಮತ್ತು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.
← ರಾಜಕೀಯ ನಾಯಕರ ಪೋಟೋಗಳಿಗೆ ಬಿಬಿಎಂಪಿಯಿಂದ ಸ್ಟಿಕ್ಕರ್
ಮೋದಿ ತವರಲ್ಲಿ ಮೊದಲ ‘ರಾಜಕೀಯ’ ಭಾಷಣ ಮಾಡಿದ ಪ್ರಿಯಾಂಕಾ ಹೇಳಿದ್ದೇನು..? → | 2019-03-26T20:56:09 | http://www.eesanje.com/2019/03/12/sugarcane-juice-sugarcane-juice-healthy/ |
ಶುಭಂ – ಹನಿ ಹನಿ ಇಬ್ಬನಿ – ತುಳಸಿವನ
Posted on September 25, 2006 Author sritriCategories ಕವಿರಾಜ್, ಹಾಡು ಹಬ್ಬ
10 thoughts on “ಶುಭಂ – ಹನಿ ಹನಿ ಇಬ್ಬನಿ”
ವೇಣಿ, ಈ ಹಾಡನ್ನ ಇತ್ತೀಚೆಗೆ ಕೇಳಿದ್ದು ನಾನು. ಇದರ ಮೊದಲ ಸಾಲು ಹೀಗೆ ಕೇಳಿದಂತೆ ನೆನಪು ‘ಹನಿ ಹನಿ ಇಬ್ಬನೀನ ಬಾಚಿ ಕುಡಿವ ಆಸೆ’ ಅಥವಾ ‘ಇಬ್ಬನಿ ನಿನ ಬಾಚಿ ಕುಡಿವ ಆಸೆ’ ಇರ್ಬೇಕು ಅಲ್ವೆ. ಇನ್ನು ಗುಬ್ಬಿಯ ಚೀವ್ ಚೀವ್ ದನಿಯನ್ನ ಇನಿದನಿ ಅಂತ ನಾನು ಎಲ್ಲೂ ಕೇಳೇ ಇಲ್ಲ. ಕೋಗಿಲೆಯ ಇನಿದನಿ ಅಂತ ಕೇಳಿದ್ದೀನಿ, ಗುಬ್ಬಿ ಯಾವಾಗ ಇನಿದನಿ ಆಯ್ತು?
ಮತ್ತೆ ಚರಣದಲ್ಲಿ ‘ಹನಿ ಹನಿ… ಚಿಲಿಪಿಲಿ ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ’ ನಾ? ಸಾಹಿತ್ಯ ಸರಿ ಇಲ್ಲ ಅನ್ಸತ್ತೆ. ಇನ್ನ ‘ಮರವೇ ಏತಕೆ ನಿಂತಲ್ಲೇ ನಿಂತೆ’ ಇರ್ಬೇಕು ಅನ್ಸತ್ತೆ ಅಲ್ವಾ?
ಮೀರಾ, ಕವಿಯ ಕಿವಿಗೆ ಗುಬ್ಬಿಯ ಚಿಲಿಪಿಲಿಯೇ ಇನಿದನಿಯಾಗಿ ಕೇಳಿಸಿರಬಹುದು ಬಿಡು 🙂
ಕವಿರಾಜ್ಗೆ ಈ ಹಾಡು ಬರೆಯಲು ‘ರೋಜಾ’ ಚಿತ್ರದ ಹಾಡು(ಚಿನ್ನ ಚಿನ್ನ ಆಸೆ) ಸ್ಪೂರ್ತಿ ನೀಡಿರಬಹುದು ಅನ್ನಿಸತ್ತೆ ಅಲ್ವಾ?
September 27, 2006 at 7:27 pm
ನನಗಂತೂ ಕಷ್ಟಾ ಪಟ್ಟು ಪ್ರಾಸಗಳನ್ನಾ, ಸಂಗೀತಾನಾ ತುಂಬಿದಂಗ್ ಕಾಣ್ತು ನೋಡ್ರಿ.
ಇಂತಾ ಕವಿ ಮನ್ಸು ಇದ್ದೋರಿಗೆ ಕಂಡದ್ದೆಲ್ಲಾ ಕುಡಿಬಕು, ಕಿವಿಗೆ ಕೇಳಿದ್ದೆಲ್ಲಾ ಇಂಪಾಗೇ ಕಾಣಿಸ್ಬಕು ಅಂತಾನೇ ಭಗವಂತ ಅವನ ಹಾಡ್ನ ಬರದಂಗೈತಿ!
ಕಾಳಣ್ಣಾ, ಮೀರಾ ಈ ಹಾಡು ಕೂಡ ನಿಮ್ಮ ಗಮನಕ್ಕೆ. ಏನನ್ನಿಸಿತು ತಿಳಿಸಿ. ಸಾಹಿತ್ಯ ಕವಿರಾಜ ಅಲ್ಲ, ಕಲ್ಯಾಣ. ಇದರಲ್ಲೂ ಮೈನಾ,ಕೋಗಿಲೆಗಳೆಲ್ಲಾ ಧಾರಾಳವಾಗಿವೆ. 🙂
ಹಾಡು ಕೇಳಿದೆ ಚೆನ್ನಾಗಿದೆ `ಬಾಚಿ ಕುಡಿಯೋ’ದನ್ನು ಎಲ್ಲೂ ಕೇಳಿರಲಿಲ್ಲ
ಬಾಚಿ ತಬ್ಬಿ ಕೊಳ್ಳುವದೋ, ಕಸ ಬಾಚುವುದೋ ಗೊತ್ತಿರುವ ಪ್ರಯೋಗ
ನೀವುಗಳಾರಾದರೂ ಈ ಪ್ರಯೋಗ ಕೇಳಿದ್ದೀರಾ?
ಅಥ್ವಾ ಇದು ಕವಿ ಸಮಯವೋ?
ಮೀರಾ ಅವರು ಗಮನಿಸಿದ `ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ’ ನಾನೂ ಗಮನಿಸಿದೆ
ಸಾಹಿತ್ಯ ಬರೆಯುವಾಗ ತಪ್ಪಾಗಿರುವ ಸಾಧ್ಯತೆಗಿಂತಾ ಚಿತ್ರ ಹಾಡುವಾಗ ತಪ್ಪು ಮಾಡಿರಬಹುದಾದ
ಸಾಧ್ಯತೆ ಹೆಚ್ಚು ಅನ್ನಿಸುತ್ತೆ ಈ ಮೊದಲು ಚಿತ್ರ ಮರೆದಿರುವೆ(ಮರೆತಿರುವೆ), ದುಂಬ (ತುಂಬ)
ಎಂದು ಹಾಡಿದ್ದಾರೆ. ವಿಶಾಲ ಹೃದಯದ ಕನ್ನಡಿಗರು ಅದನ್ನು ಕಮಕ್ ಕಿಮಕ್ ಅನ್ನದೆ `ಎನ್ ಜಾಯ್” ಮಾಡಿದ್ದಾರೆ!
ವೇಣಿ, ನೀನು ಮೇಲೆ ಕೊಟ್ಟಿರುವ ಹಾಡಿನ ಸಾಹಿತ್ಯವನ್ನ ನೀನೇ ಬರೆದರೆ ಅದರ ಬಗ್ಗೆ ಏನಾದರೂ ಹೇಳಬಹುದು ನೋಡು. ಕುಯ್ಯೋ ಅಂತ ಎಲ್ಲೋ ಪಾತಾಳದಲ್ಲಿ ಕೇಳೋ ಹಾಗೆ ಹಾಡು ಕೇಳ್ತಿದ್ರೆ, ಹಿಂದೆ ಬರೀ ಡಬಾ ಡಬಾ ಅನ್ನೋ ಹಿನ್ನಲೆ ಸಂಗೀತ ಅದರಲ್ಲಿ ಸಾಹಿತ್ಯ ಅನ್ನೋದು ಅದೆಲ್ಲಿ ಒದ್ದಾಡ್ತಿದೆಯೋ ದೇವ್ರಿಗೇ ಗೊತ್ತು. ನಂಗಂತೂ ಒಂದಕ್ಷರ ಅರ್ಥ ಆಗ್ಲಿಲ್ಲ.:)
ಮಾಲಾ, ಇಬ್ಬನಿಯು ನೀರಿನಂತೆ (ಜಲರಾಶಿಯಾಗಿ) ಒಂದೇ ಕಡೆ ಇರುವುದಿಲ್ಲ. ನಿಮ್ಮ ವಿಶಾಲ ಬ್ಯಾಕ್ ಯಾರ್ಡ್ ತುಂಬಾ ಹರಡಿಹೋಗಿರುವ ಇಬ್ಬನಿಯನ್ನು (ಒಂದು ಇಬ್ಬನಿ = ಒಂದು ಹನಿ) ಕುಡಿಯಬೇಕೆಂದರೆ, ಅದನ್ನು ಮೊದಲು ನೀವು ತರಗೆಲೆಯಂತೆ “ಬಾಚಿ” ಒಂದುಗೂಡಿಸಬೇಕಾಗುತ್ತದೆ. ಹಾಗಾಗಿ ಬಾಚಿ ಎನ್ನುವ ಪದ ಸರಿಯಾಗಿಯೇ ಇದೆ ಅಲ್ಲವೇ?
ಇದು ಕವಿ ಸಮಯವಲ್ಲ. ಕವಿ(ರಾಜ್) ಲೆಕ್ಕಾಚಾರ 🙂
ಇನ್ನು ದುಂಬ,ಮರೆದಿರುವೆ ಪದಗಳ ಬೆನ್ನು ಹತ್ತಿ ಹೋದರೆ ಆ ಚರ್ಚೆ ಸ್ವಭಾಷಾ/ಪರಭಾಷಾ ಗಾಯಕರ ಕುರಿತಾದ ಕೊನೆ, ಮೊದಲಿಲ್ಲದ ಚರ್ಚೆಗೆ ಹೋಗಿ ನಿಲ್ಲುತ್ತದೆಂದು ಭಯವಾಗುತ್ತಿದೆ 🙂
September 29, 2006 at 9:59 am
ಮೀರಾ, ನಿನ್ನ ಕಾಮೆಂಟ್ ಹೀಗೇ ಇರಬೇಕು. ಹೀಗಲ್ಲದೆ, ಬೇರೆ ತರ ಇದ್ದಿದ್ರೆ ನನಗೆ ತುಂಬಾ shock ಆಗ್ತಾ ಇತ್ತು 🙂
ಅಯ್ಯೋ, ಇವರ್ದೆಲ್ಲಾ ಹಾಡು ಅನ್ನೋ ಕೊಸರ್ ಗಾನ ತಗೊಂಡು ನಾವು ಟೈಮ್ ಹಾಳ್ ಮಾಡ್ಕೊತಿದೀವಿ ಅನ್ಸಲ್ಲಾ ನಿಮಗೆಲ್ಲಾ?
ಕೋಗಿಲೆ ಕಾಜಾಣಗಳ ಹೆಸರ್ ತೆಗೆದ್ರೆ ‘ಹೇಳೇ ಕೋಗಿಲೆ ಇಂಪಾಗಲಾ…’ ಹಾಡು ಹಾಗೂ ಅದರಲ್ಲಿ ಪ್ರೇಮಾ ನಟನೆ ನನಗೆ ಬಹಳ ಇಷ್ಟಾ ಆಯ್ತು, ಈ ಹಾಡು ಹುಟ್ಟೋ ಸನ್ನಿವೇಶದ ಮೊದಲಲ್ಲಿ ಪ್ರೇಮಾ ಚಿಗರೆಯ ಮರಿಯ ಚಲನವಲನವನ್ನು ತಮ್ಮ ನಟನೆಯಲ್ಲಿ ಚೆನ್ನಾಗಿ ಮೂಡಿಸಿದ್ದಾರೆ.
ಎಲ್ಲದಕ್ಕಿಂತ ನನಗೆ ಇಷ್ಟವಾದದ್ದು ‘ಮಳ್ಳೀ ಮಳ್ಳೀ ಮಿಂಚುಳ್ಳಿ…ಜಾಣಾ ಜಾಣಾ ಕಾಜಾಣ’ ಹಾಡು…ಇವೆಲ್ಲವನ್ನು ಚಿತ್ರಾನೇ ಹಾಡಿರ್ಬೇಕು ಅಲ್ವಾ?
Previous Previous post: ನಾನು ಕೊಂದ ಗಿಡ!
Next Next post: ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು! | 2018-06-21T20:10:21 | http://tulasivana.com/2006/09/%E0%B2%B6%E0%B3%81%E0%B2%AD%E0%B2%82-%E0%B2%B9%E0%B2%A8%E0%B2%BF-%E0%B2%B9%E0%B2%A8%E0%B2%BF-%E0%B2%87%E0%B2%AC%E0%B3%8D%E0%B2%AC%E0%B2%A8%E0%B2%BF/ |
ಪಾದರಾಯನಪುರ ಗಲಭೆಯ ಗುಟ್ಟು ಬಿಚ್ಚಿಟ್ಟ ಕೊರೋನ ವಾರಿಯರ್ಸ್! | Corona Warriors Reveals Complete Details Of Padarayanapura Riot
Bangaan, First Published 21, Apr 2020, 8:14 AM
ವೈದ್ಯರನ್ನು ಸಾಯಿಸಿ ಎಂದು ಕೂಗಿದರು| ನಿಮ್ಮ ರಕ್ಷಣೆಗೆ ಬಂದಿದ್ದೇವೆ ಎಂದರೂ ಕೇಳದ ಪುಂಡರು| ಪೊಲೀಸ್, ಬಿಬಿಎಂಪಿ ವೈದ್ಯರು, ಸಿಬ್ಬಂದಿ ಮೇಲೆ ಕಲ್ಲು| ಇಲ್ಲೇ ತಪಾಸಣೆಗೆ ಒತ್ತಡ| ಪಾದರಾಯನಪುರದಲ್ಲಿ ನಡೆದ ಗಲಾಟೆಯ ಗುಟ್ಟು ಬಿಚ್ಚಿಟ್ಟ ಕೊರೋನಾ ವಾರಿಯರ್ಸ್
ಬೆಂಗಳೂರು(ಏ.21): ಪೊಲೀಸರು ಹಾಗೂ ವೈದ್ಯರನ್ನು ಸಾಯಿಸಿಬಿಡಿ ಎಂದು ಘೋಷಣೆ ಕೂಗುತ್ತಲೇ ನುಗ್ಗಿ ಬಂದ ದುಷ್ಕರ್ಮಿಗಳು, ನಿಮ್ಮ ಜೀವ ರಕ್ಷಣೆಗೆ ಬಂದಿದ್ದೇವೆ ಎಂದರೂ ಕೇಳದೆ ಕಲ್ಲು ತೂರಾಟ ನಡೆಸಿದರು. ದೊಣ್ಣೆಗಳನ್ನು ಹಿಡಿದು ಕೊಲ್ಲಲು ಬಂದರು..!
ಇವು ಪಾದರಾಯನಪುರದಲ್ಲಿ ಭಾನುವಾರ ದುಷ್ಕರ್ಮಿಗಳ ದೌರ್ಜನ್ಯಕ್ಕೆ ಸಿಲುಕಿ ನಲುಗಿದ ‘ಕೊರೋನಾ ವಾರಿಯರ್ಸ್’ಗಳ ಅಳಲು. ಘಟನೆ ಸಂಬಂಧ ನಾಲ್ವರು ಪೊಲೀಸರು ಹಾಗೂ ಬಿಬಿಎಂಪಿ ವೈದ್ಯರೊಬ್ಬರ ದೂರು ಆಧರಿಸಿ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಐದು ಎಫ್ಐಆರ್ ದಾಖಲಾಗಿದ್ದು, 23 ಆರೋಪಿಗಳ ಹೆಸರು ಉಲ್ಲೇಖವಾಗಿದೆ.
ಕೈಯಲ್ಲಿ ಚಾಕು, ದೊಣ್ಣೆ ಹಿಡಿದು ಬಂದ್ರು: ಎಸ್ಐ
ಪಾದರಾಯನಪುರದ ಅರಾಫತ್ ನಗರಕ್ಕೆ ಕೊರೋನಾ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 58 ಮಂದಿಯನ್ನು ಕ್ವಾರಂಟೈನ್ಗೊಳಪಡಿಸಲು ಬಿಬಿಎಂಪಿ ವೈದ್ಯಾಧಿಕಾರಿ ಡಾ.ಎಂ.ಸಿ.ಯೋಗೇಶ್ ನೇತೃತ್ವದ ತಂಡ ತೆರಳಿತ್ತು. ಈ ತಂಡದ ಭದ್ರತೆಗೆ ಸಿಬ್ಬಂದಿ ಜತೆ ನಾನು ಕೂಡಾ ಹೋಗಿದ್ದೆ. ಸಂಜೆ.6.30ರಲ್ಲಿ ಅರಾಫತ್ನಗರ 10ನೇ ಕ್ರಾಸ್ನಲ್ಲಿ 15 ಜನರನ್ನು ಕ್ವಾರಂಟೈನ್ ಕಳುಹಿಸಿ ಉಳಿದ 43 ಜನರನ್ನು ವಿಚಾರಣೆ ನಡೆಸುವಾಗ ಗಲಾಟೆ ಶುರುವಾಯಿತು ಎಂದು ಜಗಜೀವನ್ರಾಮ್ ನಗರ (ಜೆ.ಜೆ.ನಗರ) ಠಾಣೆ ಸಬ್ ಇನ್ಸ್ಪೆಕ್ಟರ್ ರಮಣ್ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಜಾತಾ ಟೆಂಟ್ ಮುಂದೆ 11ನೇ ಕ್ರಾಸ್ ಚೆಕ್ಫೋಸ್ಟ್ ಸಮೀಪ ರಾತ್ರಿ 7.20ರಲ್ಲಿ ಆರೋಪಿಗಳಾದ ವಾಜಿದ್, ಇರ್ಫಾನ್, ಕಬೀರ್, ಅಹಮದ್ ಸೇರಿ 100ಕ್ಕೂ ಅಧಿಕ ಮಂದಿ ಜಮಾಯಿಸಿದರು. ಅವರು ಕೈಯಲ್ಲಿ ಕಲ್ಲು, ದೊಣೆ ಮತ್ತು ಚಾಕು ಹಿಡಿದುಕೊಂಡಿದ್ದರು. ಕೋವಿಡ್-19 ಸಿಬ್ಬಂದಿ ಕೂರಲು ಹಾಕಿದ್ದ ಕುರ್ಚಿ ಎಸೆದು, ಟೆಂಟ್ಹೌಸ್ ಧ್ವಂಸಗೊಳಿಸಿದರು. ದೊಣ್ಣೆಯಿಂದ ವಿದ್ಯುತ್ ದೀಪ, ಸಿಸಿ ಕ್ಯಾಮರಾವನ್ನು ಒಡೆದು ಹಾಕಿ ಮನಬಂದಂತೆ ದಾಂಧಲೆ ನಡೆಸಿದರು.
ನಾನು ಮಂಗಳಮುಖಿ, ಪೊಲೀಸರಿಗೆ ದೊಡ್ಡ ತಲೆನೋವಾದ ಫರ್ಜವಾ
ಈ ಗಲಭೆ ದೃಶ್ಯವು ಸೆರೆಯಾಗದಂತೆ ಅವರು ದೂರಾಲೋಚಿಸಿದ್ದರು. ಈ ಉದ್ರಿಕ್ತರ ಗುಂಪಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೆರಳಿ, ‘ಪೊಲೀಸರು ಮತ್ತು ವೈದ್ಯರನ್ನು ಕೊಂದು ಬಿಡಿ. ಇಲ್ಲಿಂದ ಅವರು ಹೋಗಲು ಬಿಡಬೇಡಿ’ ಎನ್ನುತ್ತ ಕಲ್ಲುಗಳನ್ನು ತೂರಿದರು. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಪಿಎಸ್ಐ ಆರೋಪಿಸಿದ್ದಾರೆ.
ವೈದ್ಯರ ಮಾತು ನಂಬಬೇಡಿ ಎಂದ ಅರಚಾಡಿದರು!
ಕೊರೋನಾ ಸೋಂಕು ಕುರಿತು ವೈದ್ಯರ ಹಾಗೂ ಪೊಲೀಸರ ಮಾತು ಕೇಳಬೇಡಿ ಎಂದು ಕೂಗುತ್ತಿದ್ದ ದುಷ್ಕರ್ಮಿಗಳು, ಸೀಲ್ಡೌನ್ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ಉರುಳಿಸಿದರು. ತಗಡಿನ ತಡೆಗೋಡೆಗಳನ್ನು ಕಿತ್ತು ಹಾಕಿದರು ಎಂದು ಹೆಡ್ ಕಾನ್ಸ್ಟೇಬಲ್ ಗಜೇಂದ್ರ ಹೇಳಿದ್ದಾರೆ.
ಗಲಾಟೆ ಮಾಡದಂತೆ ಶಾಂತ ರೀತಿಯಿಂದ ವೈದ್ಯಕೀಯ ತಪಾಸಣೆಗೆ ಸಹಕರಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಕ್ಯಾರೇ ಎನ್ನದೆ ಅವರು ಗೂಂಡಾವರ್ತನೆ ತೋರಿದರು ಎಂದು ಗಜೇಂದ್ರ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಕ್ವಾರಂಟೈನ್ಗೆ ಬರಲ್ಲ ಎಂದು ಹಠ:
ಕೊರೋನಾ ಸೋಂಕಿತರ ಜತೆ ಎರಡನೇ ಹಂತದ ಸಂಪರ್ಕದಲ್ಲಿದ್ದ 43 ಮಂದಿಯನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ವೈದ್ಯಕೀಯ ತಂಡದ ಜತೆ ತೆರಳಿದ್ದೆ. ಆಗ ಕ್ವಾರಂಟೈನ್ಗೆ ಬರಲು ನಿರಾಕರಿಸಿದ ಕೆಲವರು, ನಮಗೆ ಇಲ್ಲಿಯೇ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಗಲಾಟೆ ಶುರು ಮಾಡಿದರು. ಆಗ ವೈದ್ಯರು, ಸರ್ಕಾರದ ಶಿಷ್ಟಾಚಾರದ ಪ್ರಕಾರ ಕ್ವಾರಂಟೈನ್ಗೆ ಒಳಪಡುವಂತೆ ವಿನಂತಿಸಿದರು. ಆಗ ಜನರನ್ನು ತಡೆದ ವಾಜಿದ್ ಗುಂಪು, ಸರ್ಕಾರಿ ಅಧಿಕಾರಿಗಳನ್ನು ಹಿಡಿದು ತಳ್ಳಾಡಿದರು. ಕಲ್ಲುಗಳನ್ನು ತೂರಿದರು. ದೊಣ್ಣೆಯಿಂದ ಹಲ್ಲೆ ನಡೆಸಲು ಅಟ್ಟಾಡಿಸಿಕೊಂಡು ಬಂದರು ಎಂದು ಪೊಲೀಸ್ ಕಾನ್ಸ್ಟೇಬಲ್ ದೂರಿದ್ದಾರೆ.
ಪೊಲೀಸರಿಂದ ಜೀವ ಉಳಿಯಿತು: ಡಾಕ್ಟರ್
ಕ್ವಾರಂಟೈನ್ಗೆ ಕರೆತರಲು ಪಾದರಾಯನಪುರದ ಅರಾಫತ್ಗೆ ನಗರಕ್ಕೆ ತೆರಳಿದ್ದೆ. ಕೊನೆಗೆ ಪೊಲೀಸರಿಂದ ಜೀವ ಉಳಿಯಿತು ಎಂದು ಚಾಮರಾಜಪೇಟೆ ವಿಭಾಗದ ಬಿಬಿಎಂಪಿ ವೈಯಾಧಿಕಾರಿ ಎಂ.ಸಿ.ಯೋಗೇಶ್ ಹೇಳಿದರು.
ಕೊರೋನಾ ಸೋಂಕಿತರ ಜತೆ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಯಿತು. ಸಂಜೆ ಅವರನ್ನು ಕ್ವಾರಂಟೈನ್ಗೆ ಕರೆತರಲು ಪೊಲೀಸರ ರಕ್ಷಣೆಗೆ ವೈದ್ಯಕೀಯ ತಂಡದೊಂದಿಗೆ ಹೋಗಿದ್ದೆ. ಆ ವೇಳೆ ಕೆಲವರು, ನಮ್ಮನ್ನು ಸುತ್ತುವರೆದು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಕ್ವಾರಂಟೈನ್ಗೆ ಜನರನ್ನು ಕರೆದೊಯ್ಯಲು ತಡೆ ಹಾಕಿದ ದುಷ್ಕರ್ಮಿಗಳು, ನಮ್ಮ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದರು. ದೊಣ್ಣೆಯಿಂದ ಹಲ್ಲೆಗೆ ಮುಂದಾದರು. ಕ್ಷಣಾರ್ಧದಲ್ಲಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡು ಹಿಂಸಾಚಾರಕ್ಕೆ ತಿರುಗಿತು.
ತಕ್ಷಣವೇ ಜಾಗೃತರಾದ ಪೊಲೀಸರು, ನಮ್ಮ ವೈದ್ಯಕೀಯ ತಂಡವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆ ತಂದರು. ಇದರಿಂದ ನಮ್ಮ ಜೀವ ಉಳಿಯಿತು ಎಂದು ಯೋಗೇಶ್ ವಿವರಿಸಿದ್ದಾರೆ.
Last Updated 21, Apr 2020, 8:17 AM | 2020-06-06T21:38:11 | https://kannada.asianetnews.com/state/corona-warriors-reveals-complete-details-of-padarayanapura-riot-q94a9c |
ಜೊಮೆಲ್, ಬೊಂದೆಲ್, Author at
ಪ್ರಸ್ತುತ್ ಒಮನ್ ದೆಶಾಂತ್ ವಾವ್ರಾರ್ ಆಸ್ಚೊ ಜೋನ್ ಕೊರೆಯಾ, ಗಾಂವಾನ್ ಬೊಂದೆಲ್ಚೊ. ಜೊಮೆಲ್ ಬೊಂದೆಲ್ ಮ್ಹಳ್ಳ್ಯಾ ಲಿಕ್ಣೆನಾಂವಾನ್ ಕವಿತಾ ಲಿಕ್ಚ್ಯಾ ತಾಕಾ ಕಾವ್ಯಾಥಂಯ್ ವಿಶೇಸ್ ಉರ್ಬಾ ಆಸಾ. ಕವಿತಾ ಬರಂವ್ಚಿ ಆಪ್ಣಾಚಿ ಪಿಸಾಯ್- ಅಶೆಂ ಮ್ಹಣ್ಚ್ಯಾ ಜೊಮೆಲಾಚ್ಯಾ ಕವಿತೆಂನಿ ಭೊಂವಾರ್ ಪಾರ್ಕುಂಚಿ ಸೂಕ್ಶಿಮಾಯ್ ಜರೂರ್ ಝಳ್ಕತಾ. ತಾಚ್ಯೊ ಜಾಯ್ತ್ಯೊ ಕವಿತಾ ಪತ್ರಾಂನಿ, ಜಾಳಿಜಾಗ್ಯಾಂನಿ ಫಾಯ್ಸ್ ಜಾಲ್ಯಾತ್.
ವ್ಯಾಪಾರ್
ಮ್ಹನ್ಶಾಪಣ್ ವಿಸ್ರೊನ್ ಫಕತ್ ಎಕಾಮೆಕಾ ವಿಕುನ್ ಖಾವ್ನ್ ಜಿಯೆತೆಲ್ಯಾ ಆಯ್ಚ್ಯಾ ಮ್ಹನ್ಶ್ಯಾಂವಯ್ರ್ ಹಿ ಕವಿತಾ ಉಜ್ವಾಡ್ ಫಾಂಕ್ತಾ. ಹಿ ಧಾರುಣಾಯ್ ಕಾಳ್ಜಾಕ್ ನಾಟ್ವಸಾರ್ಕೆಂ ಉತ್ರಾಂವ್ಕ್ ತಸಲ್ಯಾಚ್ ತರಾಚಿಂ ಪ್ರತಿಮಾಂಯ್ ಹ್ಯಾ ಕವಿತೆಂತ್ ವಾಪಾರ್ಲ್ಯಾಂತ್. ಮಾತ್ರ್ ನ್ಹಯ್, ಹೊ ವ್ಯಾಪಾರ್ ಕರ್ಚ್ಯಾಕ್ ಜಾಯ್ತ್ಯಾಂಕ್ ಬಂಧಡೆಂತ್, ಅಕಾಂತಾಂತ್ ಘಾಲ್ಲೆಂಯ್ ಹಿಂ ಕವಿತಾ ದಾಕವ್ನ್ ದಿತಾ. ಆಪ್ಲೊ ಭೊಂವಾರ್ ಬೋವ್ ಸೂಕ್ಶಿಮಾಯೆನ್ ಪಾರ್ಕುನ್ ಉತ್ರಾಂಚೆಂ ರೂಪ್ ದಿಂವ್ಚ್ಯಾ ಕವಿ ಜೊಮೆಲಾನ್, ಹ್ಯಾ ಕವಿತೆಂತ್ಯೀ ಪ್ರಸ್ತುತ್ … | 2019-09-22T22:34:25 | https://kittall.com/author/jomelbondel/ |
ಜಸ್ಟ್ ಫಾರ್ ಎ ಚೇಂಜ್ | Just for a change | Short story by Gururaj Rao Desai | ಜಸ್ಟ್ ಫಾರ್ ಎ ಚೇಂಜ್ | ಗುರುರಾಜ್ ರಾವ್ ಸಣ್ಣಕಥೆ - Kannada Oneindia
» ಜಸ್ಟ್ ಫಾರ್ ಎ ಚೇಂಜ್
ಜಸ್ಟ್ ಫಾರ್ ಎ ಚೇಂಜ್
Posted By: * ಡಿ.ಗು.ರಾವ್, ಬಳ್ಳಾರಿ
Published: Saturday, January 21, 2012, 14:50 [IST]
ಮೊಬೈಲ್ ನ ಅಲಾರಮ್ ಸರಿಯಾಗಿ ಬೆಳಿಗ್ಗೆ 6.30ಕ್ಕೆ ಬಡಿಯುತ್ತಿದ್ದಂತೆಯೇ ತರುಣ್ ಎದ್ದುಬಿಟ್ಟ. ನಿಧಾನವಾಗಿ ಪ್ರಾತಃರ್ವಿಧಿಗಳನ್ನು ಮುಗಿಸಿದ ಮೇಲೆ, ಈ ದಿನ ತುಸು ಬೇಗನೆಯೇ ಮನೆಗೆ ಬೀಗ ಜಡಿದಿದ್ದ!
ಬೆಂಗಳೂರಿನ ಉನ್ನತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ತರುಣ್ ಕೆಲಸ ಮಾಡುತ್ತಿದ್ದ. ಮನೆಗೂ ಆಫೀಸಿಗೂ ಇರುವ ದೂರದಲ್ಲಿ, ಸಿಟಿ ಬಸ್ಸಿನಲ್ಲಿ ಕುಳಿತಾಗ ಒಂದು ಚಿಕ್ಕ ಕಾದಂಬರಿಯನ್ನು ಓದಿ ಮುಗಿಸಬಹುದಾಗಿತ್ತು. ಆದರೂ, ಆ ಹಾಳು ಕಾದಂಬರಿಯನ್ನಾರು ಓದುತ್ತಾರೆ? ಆಫೀಸನ್ನು ಸರಿ ಸಮಯ 9ಕ್ಕೆ ತಲುಪಬೇಕಾದದ್ದು ತರುಣನಿಗೆ ಅನಿವಾರ್ಯವಾಗಿತ್ತು. ಇಲ್ಲದಿದ್ದರೆ, ಅವನ ಮ್ಯಾನೇಜರ್ ನ ಬಾಯಿ ಮಾತನಾಡುತ್ತಿರಲಿಲ್ಲ; ಕಣ್ಣುಗಳು ಮಾತಾಡುತ್ತಿದ್ದವು.
ಯಾವ ಬಸ್ ನಿಲ್ದಾಣದಲ್ಲೇ ಆಗಲಿ, ಖಾಲಿ ಬಸ್ಸು ಎಂದು ತಾನೇ ಬರುತ್ತದೆ? ಆದರೇನೊ ತಿಳಿಯದು, ಈ ದಿನ ಹವಾನಿಯಂತ್ರಿತ ವೋಲ್ವೊವೊಂದು ಪೀಕ್ ಟೈಮ್ ನಲ್ಲೇ ಖಾಲಿ. ಪ್ರತಿದಿನ ತೂರಾಡಿಕೊಂಡು ಹೋಗುತ್ತಿದ್ದಾಗ, ಕೊನೆಯ ಸಮಯದಲ್ಲಿ ಮೂಲೆಯಲ್ಲಿ ಸೀಟು ಸಿಗುತ್ತಿತ್ತು. ಆಗ ಯಾವ ಸೀಟು ಸಿಕ್ಕಿದ್ದರೆ ಚೆನ್ನಾಗಿತ್ತೆಂದು ಅಂದುಕೊಳ್ಳುತ್ತಿದ್ದನೋ, ಇಂದು ಅಲ್ಲಿಯೇ ಕುಳಿತ. ಒಂದು ಕ್ಷಣ, ತಾನು ನಿತ್ಯವೂ ಹಂತ ಹಂತವಾಗಿ ಮನದಲ್ಲೇ ಡಿಸೈನ್ ಮಾಡುತ್ತಿದ್ದ ’ಸೀಟ್ ಅಲೊಕೇಷನ್’ ಅಲ್ಗಾರಿಥಮ್ ಇಂದಿನ ತರಹದ ದಿನದಲ್ಲಿ ವ್ಯರ್ಥವಾಗುತ್ತದೆ ಎನಿಸಿತು.
ಅದರ ವಿವರ ಹೀಗಿತ್ತು: "ಎಲ್ಲಾ ಸೀಟುಗಳು ಮೊದಲು ಮಾಮೂಲಿಯಂತೆಯೇ ಭರ್ತಿಯಾಗುತ್ತವೆ. ನಂತರ, ಮುಂದಿನ ನಿಲ್ದಾಣ ತಲುಪಿದಾಗ ರೆಕಾರ್ಡೆಡ್ ವಾಯ್ಸ್ ನಿಂದ ’ಪ್ರಯಾಣಿಕರೆ, ಎಲ್ಲಾ ಸೀಟ್ ಭರ್ತಿಯಾಗಿರುವುದರಿಂದ ದಯವಿಟ್ಟು ನೂಕುನುಗ್ಗಲು ಮಾಡದೆ, ಒಬ್ಬೊಬ್ಬರಾಗಿಯೆ ಹತ್ತಿ, ಪೂರ್ತಿ ಹಿಂದಕ್ಕೆ ಹೋಗಿ’ ಎಂಬ ಮೆಸೇಜ್ ಕೇಳಿ ಬರಬೇಕು. ನಿಂತ ಪ್ರಯಾಣಿಕರಿಗೆಲ್ಲಾ ಕಂಡಕ್ಟರ್ ತನ್ನ ’ಹ್ಯಾಂಡ್ ಹೆಲ್ಡ್ ಕಂಪ್ಯೂಟರ್’ನಿಂದ ಪ್ರಯಾಣ ಮತ್ತು ದರದ ವಿವರಗಳ ಜೊತೆಗೆ ಎಸ್-1, ಎಸ್-2,.. ಎಂದು ಬರೆದ ಟಿಕೆಟ್ ಹಂಚಬೇಕು. ಇಲ್ಲಿ ’ಎಸ್’ ಎಂದರೆ ’ಸ್ಲೀಪರ್’ ಎಂದಲ್ಲ; ’ಸ್ಟ್ಯಾಂಡಿಂಗ್’ ಎಂದು!
ಬಸ್ ನಿಲ್ದಾಣದಲ್ಲೇ ಮಾರ್ಗದ ಅನುಸಾರವಾಗಿ ಕ್ಯೂ ನಿಲ್ಲುವುದರಿಂದ ಯಾರು ಮೊದಲು ಹತ್ತುತ್ತಾರೋ ಅವರೇ ’ಎಸ್-1’ ಆಗುತ್ತಾರೆ. ವೃದ್ಧರಿಗೆ ಮತ್ತು ಅಂಗವಿಕಲರಿಗೆ ’ರಿಸರ್ವ್ಡ್ ಸೀಟ್ಸ್’ ಇಡಬಹುದು. ಸಹಜವಾಗಿಯೆ ಹೆಂಗಸರಿಗೂ ಇದು ಅನ್ವಯವಾಗುತ್ತದೆ. ಪ್ರತ್ಯೇಕ ಕ್ಯೂ. ಮುಂದಿನ ಸೀಟ್ ಎಲ್ಲಿ ಖಾಲಿಯಾಗುತ್ತದೆ ಮತ್ತು ಆ ಸೀಟಿನ ಸಂಖ್ಯೆಯನ್ನು ತಿಳಿಸಿ, ’ಎಸ್-1’ ಪ್ರಯಾಣಿಕರಾದ... ರವರು ಕೂಡಲೇ ಆ ಸೀಟಿನ ಬಳಿ ಹೋಗುವಂತೆ ’ವಾಯ್ಸ್ ಸಿಸ್ಟಮ್' ಮೂಲಕ ತಿಳಿಸಬೇಕು. ಈ ಮಾಹಿತಿಯೆಲ್ಲಾ ಟಿಕೆಟ್ ಕೊಡುವಾಗ ’ಹ್ಯಾಂಡ್ ಹೆಲ್ಡ್ ಕಂಪ್ಯೂಟರ್’ನ ಅತ್ಯಾಧುನಿಕ ಮೆಮೋರಿ ಚಿಪ್ ಗಳಲ್ಲಿ ’ಸೇವ್’ ಮಾಡಬೇಕು. ಕೂಡುವ ಮುನ್ನ, ಪ್ರಯಾಣಿಕರು ತಮ್ಮ ಟಿಕೆಟನ್ನು ಸೀಟಿನ ಬಳಿಯಿರುವ ’ಬಾರ್ಕೋಡ್ ರೀಡರ್’ಗೆ ತೋರಿಸಿ ವೆರಿಫೈ ಮಾಡಿಸಬೇಕು.
ಸಣ್ಣಕಥೆ ಸಾಫ್ಟ್ ವೇರ್ ಮದುವೆ ಪ್ರೀತಿ ಪ್ರೇಮ ಬಿಎಂಟಿಸಿ short story love story software marriage bmtc
The life will never be how we expect it to be. Getting up in the morning, catch the ever crowded bus, get scolded by your boss, rejection by the lover... But, just for a change, if the whole world acts as per our wish? Read one, a short story by Gururaj Rao Desai.
Story first published: Saturday, January 21, 2012, 14:50 [IST] | 2018-08-15T22:54:32 | https://kannada.oneindia.com/literature/short-story/2012/0121-just-for-a-change-gururaj-rao-aid0038.html |
ಇದು ಅಪ್ಪಟ ಸ್ವಮೇಕ್ ಚಿತ್ರವೆಂದು ನಿರ್ದೇಶಕ, ನಾರಾಯಣ ಮಹಾಶಯ ತಮ್ಮ ಸೀರಿಯಲ್ ಮೇಲೆ ಪ್ರಮಾಣ ಮಾಡಿ ಹೇಳಿದ್ರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸುತ್ತದೆ | ThatsKannada.com - Kannada film review : Jamindarru - Kannada Filmibeat
» ಇದು ಅಪ್ಪಟ ಸ್ವಮೇಕ್ ಚಿತ್ರವೆಂದು ನಿರ್ದೇಶಕ, ನಾರಾಯಣ ಮಹಾಶಯ ತಮ್ಮ ಸೀರಿಯಲ್ ಮೇಲೆ ಪ್ರಮಾಣ ಮಾಡಿ ಹೇಳಿದ್ರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸುತ್ತದೆ
ಇದು ಅಪ್ಪಟ ಸ್ವಮೇಕ್ ಚಿತ್ರವೆಂದು ನಿರ್ದೇಶಕ, ನಾರಾಯಣ ಮಹಾಶಯ ತಮ್ಮ ಸೀರಿಯಲ್ ಮೇಲೆ ಪ್ರಮಾಣ ಮಾಡಿ ಹೇಳಿದ್ರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸುತ್ತದೆ
Published: Sunday, April 7, 2002, 5:30 [IST]
ತೆಲುಗು, ತಮಿಳಿನಲ್ಲೂ ಇಂತಹ ದೃಶ್ಯಗಳಿದ್ದರೆ ನಿರ್ದೇಶಕರ ತಪ್ಪಾ
ಇದುವರೆಗೆ ಜಮೀನ್ದಾರನ ಜನ್ಮರಹಸ್ಯದ ಕೀರ್ತನೆಯನ್ನು ಆಲಿಸಿದ ನಿಮಗೆ ಕತೆಯಲ್ಲಿ ಹೊಸತನವಿಲ್ಲವೆಂಬುದು ಮೆದುಳಿಗೆ ಮುಟ್ಟಿರುತ್ತದೆ. ಬೆಟ್ಟಪ್ಪನನ್ನೇ ಹೋಲುವ ಪಾತ್ರವೊಂದನ್ನು ತೆಲುಗು ನಟ ಕೃಷ್ಣಂ ರಾಜು ಕೋಟಿ ವರ್ಷಗಳ ಹಿಂದೆಯೇ ಮಾಡಿದ ದಾಖಲೆ ಇದೆ. ತಮಿಳು ನಟ ಭಾರತೀರಾಜಾ ಕೂಡ ಇದಕ್ಕೆ ಸ್ಪರ್ಧೆ ನೀಡಬಲ್ಲ. ಇದೊಂದು ಅಪ್ಪಟ ಸ್ವಮೇಕ್ ಚಿತ್ರವೆಂದು ನಿರ್ದೇಶಕ ಮಹಾಶಯ ತಮ್ಮ ಸೀರಿಯಲ್ ಮೇಲೆ ಪ್ರಮಾಣ ಮಾಡಿ ಹೇಳಿದರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸಬಲ್ಲುದು.
ಹೆಂಗಸರ ಕರುಳನ್ನು ಬಗೆಯಲು ಮಗುವಿಗೆ ಎದೆಹಾಲು ಉಣಿಸಲು ಇಬ್ಬರೂ ತಾಯಂದಿರು ಪಡುವ ಪಾಡನ್ನು ತೋರಿಸಬಾರದಿತ್ತು. ಹಾಗೆಯೇ ಹಾವು ಕಡಿದಾಗ ಬ್ರಹ್ಮಚಾರಿಯಾಬ್ಬ ಕೆಂಡ ತುಳಿದರೆ ಪ್ರಾಣ ಬರುತ್ತದೆನ್ನುವ ನಂಬಿಕೆಯನ್ನು ಬಿತ್ತುವ ದೃಶ್ಯವೂ ಬೇಕಾಗಿರಲಿಲ್ಲ. ಆದರೂ ಇದು ಇಷ್ಟವಾಗುತ್ತದೆ. ವಿಷ್ಣು ಮೊದಲ ಕಾರಣವಾದರೆ, ಶ್ರೀನಿವಾಸ ಮೂರ್ತಿ ಎರಡನೇ ಕಾರಣ. ಬೆಟ್ಟಪ್ಪನಾಗಿ ವಿಷ್ಣು ತುಂಬಾ ದಿನ ನೆನಪಿನಲ್ಲಿ ಉಳಿಯಬಹುದು. ವಿಷ್ಣು ಅತ್ತಾಗ, ಅತ್ತು, ನಕ್ಕಾಗ ನಕ್ಕು ಖುಷಿಪಡುವ ಅಭಿಮಾನಿಗಳಿಗೆ ಅವರು ನಿರಾಸೆ ಮಡಿಲ್ಲ. ‘ ನಿಮಗೆ ಹೃದಯವಿಲ್ಲ, ಅಲ್ಲಿರೋದು ಕಗ್ಗಲ್ಲು’ ಎಂದು ಅನುಪ್ರಭಾಕರ್ ಹೇಳಿದಾಗ ಮೂಕವಾಗಿ ರೋಧಿಸುವ ದೃಶ್ಯವೊಂದೇ ವಿಷ್ಣು ಎಂಥ ಕಲಾವಿದ ಅನ್ನೋದನ್ನು ಸಾಬೀತುಪಡಿಸುತ್ತದೆ. ಆದರೆ ಮನುಷ್ಯರ ಕತ್ತು, ಕಾಲು ಮತ್ತು ಕೈಗಳನ್ನು ಸವತೆ ಕಾಯಿಯಷ್ಟು ಸಲೀಸಾಗಿ ಮುರಿಯುವುದು ಸಾಹಸಸಿಂಹನಿಗಷ್ಟೇ ಸಾಧ್ಯವೆಂದು ತಿಳಿದು ಮರೆತುಬಿಡಿ.
ಶ್ರೀನಿವಾಸ್ ಮೂರ್ತಿ, ಭೇಷ್ !!
ಚಿತ್ರದುದ್ದಕ್ಕೂ ಅಚ್ಚರಿ ಮೂಡಿಸುತ್ತಾ ಹೋಗುವುದು ನಟ ಶ್ರೀನಿವಾಸ ಮೂರ್ತಿ. ಹರೆಯದಿಂದ ಮುಪ್ಪಾನ ಮುದುಕನವರೆಗೆ ಆಯಾವಯಸ್ಸಿಗೆ ಮೆದುಳು ಮತ್ತು ದೇಹವನ್ನು ಅವರು ಪ್ರಸ್ತುತಪಡಿಸಿದ ರೀತಿಯೇ ಅದ್ಭುತ. ಅವರಲ್ಲಿ ಈ ಮಟ್ಟದ ಕಲಾವಿದ ಇದ್ದಾನೆನ್ನೋದು ಗೊತ್ತಾಗಿದ್ದೇ ಈ ಚಿತ್ರದಿಂದ. ಕಂಗ್ರಾಟ್ಸ್ ಮೂರ್ತಿಜಿ !
ಹೀಗೆ ಬಂದು ಹಾಗೆ ಹೋದರೂ ಅನುಪ್ರಭಾಕರ್ ಅಲ್ಲಲ್ಲೇ ಮನಸ್ಸಿನಲ್ಲಿ ಹೆಜ್ಜೆ ಮೂಡಿಸುತ್ತಾಳೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದು ಚಿತ್ರದ ಸಂಭಾಷಣೆ. ಮಾತು ನೀಡಿದ ನಾರಾಯಣ್ ಮೈಮರೆಸುತ್ತಾರೆ. ಆದರೆ ಇದೇ ಸಂಭಾಷಣಾ ಚತುರ, ದೊಡ್ಡಣ್ಣ ಮತ್ತು ಮುಖ್ಯಮಂತ್ರಿ ಚಂದ್ರು ಅವರ ಬಾಯಿಯಿಂದ ಕಕ್ಕಸ್ಸು ಜೋಕು ಹೇಳಿಸೋದು, ಮಾಡಿಸೋದು ಅವರ ಹುಟ್ಟು ಗುಣವೆನ್ನದೇ ದಾರಿಯಿಲ್ಲ. ಹಾಡುಗಳು ನೆನಪಿನಲ್ಲಿ ಉಳಿಯುವುದು ಭೋ ಕಷ್ಟ. ಅನು ಹಾಡೊಂದೇ ಬಹುಷಃ ಇಷ್ಟ. ಕೀರವಾಣಿ ಹಿನ್ನೆಲೆ ಸಂಗೀತ ಹೋಳಿ ಹಬ್ಬದ ಹಲಗಿ ಸದ್ದಿಗಿಂತ ಒಂದಿಂಚೂ ಭಿನ್ನವಾಗಿಲ್ಲ. ಮ್ಯಾಥ್ಯೂ ಫೋಟೋಗ್ರಫಿ ಕೆಲವೊಮ್ಮೆ ವಿಷ್ಣು ಹಣೆ, ಕೈಯನ್ನು ನುಂಗಿಹಾಕುತ್ತದೆ. ಏನೇ ಆದರೂ ವಿಷ್ಣು ಅಭಿಮಾನಿಗಳಿಗೆ ಮೃಷ್ಟಾನ್ನಭೋಜನವಂತೂ ಸಿಕ್ಕಂತಾಗಿದೆ. ಅಂದಹಾಗೆ ನಿರ್ದೇಶಕ ನಾರಾಯಣ್ ಇಲ್ಲಿ ಅಭಿನಯ ಕೌಶಲ್ಯ ತೋರುವ ಧೈರ್ಯ ಮಾಡಿಲ್ಲ. ಹೀಗಾಗಿ ಮನೆ ಮಂದಿಯೆಲ್ಲಾ ನಿರಾತಂಕವಾಗಿ ಚಿತ್ರವನ್ನು ನೋಡಬಹುದು.
ನೋಡಿ ‘ ನಾರಾಯಣ, ನಾರಾಯಣ ಎಂದು ಮಾತ್ರ ಹೇಳಬೇಡಿ. ಏಕೆಂದರೆ, ನಿರ್ಮಾಪಕ ಮಂಜು ಈಗ ‘ಗಂಡುಗಲಿ ಮಂಜು’ ಆಗಿದ್ದಾರೆ. ಎಚ್ಚರಿಕೆ ’!
Story first published: Sunday, April 7, 2002, 5:30 [IST]
Other articles published on Apr 7, 2002
ಅಂತೂ ರಣ್ವೀರ್-ದೀಪಿಕಾ ಪಡುಕೋಣೆ ಮದುವೆ ಆಗೋದು ಪಕ್ಕಾ ಆಯ್ತು.! | 2018-08-17T17:44:51 | https://kannada.filmibeat.com/reviews/0704jamindarru.html |
ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ – ಜಿಲ್ಲಾಧಿಕಾರಿ ಜಿ. ಜಗದೀಶ್ | ವಿಶ್ವ ಕನ್ನಡಿಗ ನ್ಯೂಸ್
Home ರಾಜ್ಯ ಸುದ್ದಿಗಳು ಉಡುಪಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ – ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್): ರಾಜ್ಯ ಸರಕಾರದ ಆದೇಶದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ 19 ಸೋಂಕಿತರು ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಇದಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿರಬೇಕಾಗುತ್ತದೆ. ಇದನ್ನು ಬಿಪಿಎಲ್, ಎಪಿಎಲ್ ಹಾಗೂ ಕಾರ್ಡ್ ಇಲ್ಲದವರು ಸಹ ಸೇರಿದಂತೆ, ವಿವಿಧ ಸರ್ಕಾರಿ ನೌಕರರಿಗೆ ಈ ಕಾರ್ಡ್ ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಲು, ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರದಲ್ಲಿ ಕಾಗದದ ಪ್ರತಿ 10 ರೂ ಹಾಗೂ ಸ್ಮಾರ್ಟ್ ಕಾರ್ಡ್ ಪ್ರತಿಗೆ 35 ರೂ ಪಾವತಿಸಿ ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವ೦ತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. | 2020-08-04T23:44:00 | http://vknews.in/420032/ |
ಲಕ್ಷ್ಮಣ ಸವದಿ ಗೆ ಡಿಸಿಎಂ ಸ್ಥಾನ ಕೊಡಿಸಿದ್ದು ಯಾರು? ಅವರೇ ಕೊಟ್ಟಿದ್ದಾರೆ ಉತ್ತರ - Niranthara News
https://nirantharanews.com/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%a3-%e0%b2%b8%e0%b2%b5%e0%b2%a6%e0%b2%bf-%e0%b2%97%e0%b3%86-%e0%b2%a1%e0%b2%bf%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%8d/#Wg==
Published: Saturday, January 4, 2020, 20:43 [IST]
ವಿಜಯಪುರ, ಜನವರಿ 04: ಯಡಿಯೂರಪ್ಪ ಸರ್ಕಾರ ರಚನೆ ಆಗಿ ಸಂಪುಟ ವಿಸ್ತರಣೆ ಆದಾಗ ಪಕ್ಷದಲ್ಲಿದ್ದವರಿಗೇ ಭಾರಿ ಆಶ್ಚರ್ಯ ಮೂಡಿಸಿದ್ದ ಹೆಸರು ಲಕ್ಷ್ಮಣ ಸವದಿ ಅವರದ್ದು.
ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಡಿಸಿಎಂ ಪಟ್ಟ ಕೊಟ್ಟಿದ್ದು ಏಕೆ ಮತ್ತು ಡಿಸಿಎಂ ಸ್ಥಾನವನ್ನು ಕೊಡಿಸಿದ್ದು ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.
ಆದರೆ ಈ ಪ್ರಶ್ನೆಗೆ ಈಗ ಸ್ವತಃ ಲಕ್ಷ್ಮಣ ಸವದಿ ಉತ್ತರ ನೀಡಿದ್ದಾರೆ. ಇಂದು ವಿಜಯಪುರದಲ್ಲಿ ನಡೆದ ಕೃಷಿ ಸಮ್ಮೇಳನದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಯಾರು ತಮಗೆ ಡಿಸಿಎಂ ಸ್ಥಾನ ಕೊಡಿಸಿದ್ದು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
https://nirantharanews.com/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%a3-%e0%b2%b8%e0%b2%b5%e0%b2%a6%e0%b2%bf-%e0%b2%97%e0%b3%86-%e0%b2%a1%e0%b2%bf%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%8d/#eHNhdmRpLXJhbWV
ವೇದಿಕೆ ಮೇಲೆ ಮಾತನಾಡಿದ ಲಕ್ಷ್ಮಣ ಸವದಿ, ‘ಸಂಸದ ರಮೇಶ್ ಜಿಗಜಿಣಗಿ ಅವರಿಂದಲೇ ನಾನು ಡಿಸಿಎಂ ಆಗಿದ್ದು, ಈ ವಿಷಯವನ್ನು ಹೇಳಿಕೊಳ್ಳಲು ನನಗೇನು ಮುಜುಗರವಿಲ್ಲ’ ಎಂದು ಹೇಳಿದರು.
‘ನನ್ನನ್ನು ಡಿಸಿಎಂ ಮಾಡಿದ್ದು ರಮೇಶ್ ಜಿಗಜಿಣಗಿ, ನನಗೆ ಮತ್ತು ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲು ರಮೇಶ್ ಜಿಗಜಿಣಗಿ ಕಾರಣ’ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಲಕ್ಷ್ಮಣ ಸವದಿ, ‘ಹಿಂಬಾಗಿಲ ರಾಜಕೀಯ ನಡೆಸಿ ನನಗೆ ಡಿಸಿಎಂ ಸ್ಥಾನ ಕೊಡಿಸಿಕೊಟ್ಟಿರಿ, ಮಗು ಅಂಬೆಗಾಲಿಡಲು ಪ್ರಾರಂಭಿಸಿದಾಗ ಹೇಗೆ ತಂದೆ ಮಗುವಿಗೆ ನಡೆಯಲು ಸಹಾಯ ಮಾಡುತ್ತಾನೋ ಹಾಗೆ ನೀವು ನನಗೆ ಸಹಾಯ ಮಾಡಿದ್ದೀರಿ’ ಎಂದರು.
ಭಾವುಕರಾಗಿ ಮಾತನಾಡಿದ ಲಕ್ಷ್ಮಣ ಸವದಿ, ‘ನನ್ನ ರಾಜಕೀಯ ಭವಿಷ್ಯ ರೂಪಿಸಿದವರು ನೀವು’ ಎಂದು ಹೇಳಿದರು. ಲಕ್ಷ್ಮಣ ಸವದಿ ಅವರ ಭಾವುಕ ಭಾಷಣ ಕೇಳಿ ರಮೇಶ್ ಜಿಗಜಿಣಗಿ ಅವರು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.
Posted in ವಿಜಯಪುರ
Source Credit RJ News Kannada ಬಿಗ್ ಬಾಸ್ ಕನ್ನಡ ಏಳನೇ ಸೀಸನ್ 12 ವಾರದ ಜರ್ನಿಯನ್ನು ಸದಸ್ಯರು ಮುಗಿಸಿದ್ದು ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರೊಂದಿಗೆ ವಾರದ ಆಗುಹೋಗುಗಳನ್ನು ಚರ್ಚಿಸಿದರು.. Pin it Email https://nirantharanews.com/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b2%a3-%e0%b2%b8%e0%b2%b5%e0%b2%a6%e0%b2%bf-%e0%b2%97%e0%b3%86-%e0%b2%a1%e0%b2%bf%e0%b2%b8%e0%b2%bf%e0%b2%8e%e0%b2%82-%e0%b2%b8%e0%b3%8d/#UGhvdG9HcmlkXzE ಎಲ್ಲರೂ ಅಂದುಕೊಂಡಂತೆ ವಾರದ ಕತೆಯಲ್ಲಿ ಚಂದನ ತಾನು ಮಾಡಿದ ತಪ್ಪಿಗಾಗಿ ತಲೆತಗ್ಗಿಸಿ ಕೂರುವಂತಾಯಿತು.. ತಿಳುವಳಿಕೆ ಇಲ್ಲದೆ ನಡೆದುಕೊಂಡ ರೀತಿಗೆ ಪಶ್ಚತ್ತಾಪ ಪಡುವಂತಾಯಿತು.. ಈ ವಾರ ಮನೆಯ ಸದಸ್ಯರಿಗೆಂದು ವ್ಯಯಕ್ತಿಕ ಚಟುವಟಿಕೆಗಳನ್ನು ನೀಡಲಾಗಿತ್ತು.. ಅದರಂತೆ ಚಂದನ ಅವರಿಗೂ ಕೂಡ ಒಂದು ಚಟುವಟಿಕೆ […]
“ನಕಲಿ ಪತ್ರಕರ್ತರು, ಯುಟೂಬ್ ಚಾನೆಲ್ ಗಳ ಮೇಲೆ ಸೂಕ್ತ ಕ್ರಮ” | 2020-02-21T16:45:10 | https://nirantharanews.com/%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%A3-%E0%B2%B8%E0%B2%B5%E0%B2%A6%E0%B2%BF-%E0%B2%97%E0%B3%86-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%B8%E0%B3%8D/ |
ಜು.22ರಂದು ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಯತ್ ಕಾಲೇಜ್ ಉದ್ಘಾಟನೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jul 20, 2019, 11:44 PM IST
ಮಂಗಳೂರು: ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಬೊಳ್ಳೂರು ಇದರ ವತಿಯಿಂದ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಯತ್ ಕಾಲೇಜಿನ ಉದ್ಘಾಟನಾ ಸಮಾರಂಭವು ಜು.22ರಂದು ಶಂಶುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಸಭಾಂಗಣ ಬೊಳ್ಳೂರಿನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾದ್ಯಕ್ಷರಾದ ಶೈಖುನಾ ಬೊಳ್ಳೂರು ಉಸ್ತಾದ್ ವಹಿಸಲಿರುವರು. ಬಹು ಇರ್ಷಾದ್ ದಾರಿಮಿ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಪ್ರಭಾಷಣಗಾರರಾಗಿ ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್ ಬಿ ಮಹಮ್ಮದ್ ದಾರಿಮಿ ಆಗಮಿಸಲಿದ್ದು, ಸಯ್ಯಿದ್ ಕೆ. ಎಸ್ ಆಲಿ ತಂಙಳ್ ಕುಂಬೋಲ್ ದುಆ ಮತ್ತು ಶರೀಯತ್ ತರಗತಿ ಉದ್ಘಾಟಣಾ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನೂ ಮಂಜೂರಾಗದ ವಿದ್ಯಾರ್ಥಿ ವೇತನ: ಕ್ಯಾಂಪಸ್ ಫ್ರಂಟ್ನಿಂದ ಹೋರಾಟದ ಎಚ್ಚರಿಕೆ
ಪೊಲೀಸ್ ಕಾನ್ಸ್ಟೇಬಲ್ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | 2019-08-21T23:40:32 | http://www.varthabharati.in/article/karavali/201470 |
ಮೈಲಿಗೆ: ಮಹಿಳೆಗೆ ತಪ್ಪದ ಹೊರ ವಾಸ | Prajavani
ಮೈಲಿಗೆ: ಮಹಿಳೆಗೆ ತಪ್ಪದ ಹೊರ ವಾಸ
ಉದಯ ಯು. / ಪ್ರಜಾವಾಣಿ ವಾರ್ತೆ Updated: 02 ಜೂನ್ 2011, 15:25 IST
ಹಾಸನ: ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಗೊಲ್ಲರ ಹಟ್ಟಿಗಳಲ್ಲಿ ಈಗಲೂ ಮೈಲಿಗೆಯ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ಪ್ರತಿ ತಿಂಗಳು ಮೂರು ದಿನ ಮಹಿಳೆಯರು ಊರ ಹೊರಗೆ ನಿರ್ಮಿಸಿದ ಕೊಠಡಿಯಲ್ಲಿ ಕಾಲ ಕಳೆಯಬೇಕಾಗುತ್ತಿದೆ. ಈ ಸಂಪ್ರದಾಯವನ್ನು ಬಿಡಬೇಕು ಎಂದು ಗ್ರಾಮದ ಯುವಕರು, ಮಹಿಳೆಯರು ಬಯಸಿದರೂ ಹಿರಿಯರ ಒತ್ತಡ ಹಾಗೂ ದೇವರ ಭಯದಿಂದ ಪಾಲಿಸಲೇಬೇಕಾಗಿದೆ.
ಯಾದವ ಜನಾಂಗಕ್ಕೆ ಸೇರಿದ ಈ ಜನರು ದಶಕಗಳಿಂದ ಈ ಅನುಸರಿ ಸುತ್ತ ಬಂದಿದ್ದಾರೆ. ಮೈಲಿಗೆಯಾದ ಮಹಿಳೆಯರು ಊರೊಳಗೆ ಬಂದರೆ ದೇವರು ಸಿಟ್ಟಾಗುತ್ತಾನೆ ಎಂಬುದು ಇವರ ನಂಬಿಕೆ. ಈ ಕಾರಣಕ್ಕಾಗಿ ಮುಟ್ಟಾದ ಮಹಿಳೆಯರು ಮೂರು ದಿನ ಊರಿನ ಹೊರಗೆ ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ವಾಸವಿದ್ದು, ಸ್ನಾನ ಮಾಡಿದ ಬಳಿಕ ಊರೊಳಗೆ ಬರ ಬೇಕು.
ಯಾವುದೋ ಕಾಲದಲ್ಲಿ ನಿರ್ಮಿಸಿರುವ ಈ ಗುಡಿಸಲುಗಳಲ್ಲಿ ಈಗಲೂ ವಿದ್ಯುತ್ ಇಲ್ಲ, ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯವೂ ಇಲ್ಲ. ಕೆಲವು ಗುಡಿಸಲುಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಹಂತದಲ್ಲಿವೆ. ಸುತ್ತ ಗಿಡಗಂಟಿಗಳು ಬೆಳೆದು ರಾತ್ರಿ ವೇಳೆಯಲ್ಲಿ ಹಾವುಗಳು-ಚೇಳು ಒಳಗೆ ಬಂದಿರುವ ನಿದರ್ಶನಗಳು ಇವೆ ಎಂದು ಮಹಿಳೆಯರು ನುಡಿಯುತ್ತಾರೆ.
ಹಾಸನ ಜಿಲ್ಲೆಯಲ್ಲಿ 56 ಗೊಲ್ಲರ ಹಟ್ಟಿಗಳಿವೆ. ಬಹುತೇಕ ಎಲ್ಲ ಹಟ್ಟಿಗ ಳಲ್ಲೂ ಇದೇ ಸ್ಥಿತಿ. ಹಾಗೆಂದು ಊರಿನ ಮಹಿಳೆಯರು, ಯುವ ಜನತೆ ಈ ವ್ಯವ ಸ್ಥೆಯನ್ನು ಬೆಂಬಲಿಸುತ್ತಾರೆ ಎಂದಲ್ಲ, ಬದಲಾಗಬೇಕು ಎಂಬ ಬಯಕೆ ಹಲವರಲ್ಲಿದೆ. ಆದರೆ ಸಮುದಾಯದ ಹಿರಿಯರ ಒತ್ತಡ ಹಾಗೂ ಸ್ವಲ್ಪಮಟ್ಟಿಗೆ ದೇವರ ಭಯದಿಂದ ಇದನ್ನು ಅನುಸರಿಸುತ್ತಿದ್ದಾರೆ.
ಸಮುದಾಯದ ವಿದ್ಯಾವಂತ ಕೆಲವು ಯುವಕರು ಸೇರಿಕೊಂಡು ಯಾದವ ಸಂಘವನ್ನು ಕಟ್ಟಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸುಮಾರು 12 ಹಟ್ಟಿಗಳಲ್ಲಿ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ಇನ್ನೂ ಕೆಲವೆಡೆ ಈ ಸಂಪ್ರದಾಯವನ್ನು ಬಿಡುವಂತೆ ಮನವೊಲಿಸಿದವರೇ ಸಂಪ್ರದಾಯಕ್ಕೆ ಶರಣಾಗಿರುವುದು ವೈರುಧ್ಯವಾಗಿದೆ.
ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ಕೆ.ಗೊಲ್ಲರಹಟ್ಟಿ ಹಾಗೂ ಎನ್.ಗೊಲ್ಲರಹಟ್ಟಿಗಳು ಅಕ್ಕಪಕ್ಕದ ಊರುಗಳು. ಈ ಎರಡೂ ಊರುಗಳಲ್ಲಿ ದಶಕಗಳಿಂದ ಕಟ್ಟುನಿಟ್ಟಾಗಿ ಈ ಸಂಪ್ರದಾಯ ಅನುಸರಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಜಿ. ಮಹಾಲಿಂಗಪ್ಪ ಎಂಬುವವರು ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ಊರಿನಲ್ಲಿ ಸಭೆ ಆಯೋಜಿಸಿ, ಜನರ ಮನವೊಲಿಸುವ ಪ್ರಯತ್ನವನ್ನು ಹಲವುಬಾರಿ ಮಾಡಿದ್ದರು.
ಆದರೆ ಊರಿನ ಹಿರಿಯರು ಸಂಪ್ರದಾಯ ಬಿಡಲು ಒಪ್ಪಲಿಲ್ಲ. ಕೊನೆಗೆ ಮಹಿಳೆಯರಿಗೆ ಒಂದಿಷ್ಟು ಅನುಕೂಲವಾದರೂ ಆಗಲಿ ಎಂದು ಊರ ಹೊರಗಿದ್ದ ಗುಡಿಸಲನ್ನು ತೆಗೆದು ಹಲವರಿಂದ ಧನಸಹಾಯ ಪಡೆದು `ಮಹಿಳಾ ಸಮುದಾಯ ಭವನ~ ನಿರ್ಮಿಸಿದ್ದಾರೆ. ಈ ಭವನವನ್ನು ಮಹಿಳೆಯರು ಈ ಸಂದರ್ಭ ದಲ್ಲಿ ಮಾತ್ರ ಬಳಕೆ ಮಾಡುತ್ತಾರೆ.
ಕೋಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೂ ಆಗಿರುವ ಮಹಾಲಿಂಗಪ್ಪ ಅವರ ಪತ್ನಿ ಹೇಮಾವತಿ ಅವರೂ ಈ ಸಂಪ್ರದಾಯವನ್ನು ಒಪ್ಪಿಕೊಂಡು ತಿಂಗಳಿಳಲ್ಲಿ ಮೂರುದಿನಗಳನ್ನು ಊರ ಹೊರಗಿನ ಈ ಸಮುದಾಯಭವನದಲ್ಲಿ ಕಳೆಯುತ್ತಾರೆ. `ಸಮುದಾಯವನ್ನು ಬಿಟ್ಟು ಜೀವನ ಮಾಡೋಕಾಗಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಸಂಪ್ರದಾಯವನ್ನು ಒಪ್ಪಿಕೊಂಡಿದ್ದೇವೆ. ಸಮುದಾಯದಲ್ಲಿ ಸುಶಿಕ್ಷಿತರು ಹೆಚ್ಚಾದಂತೆ ಈ ಸಂಪ್ರದಾಯ ಕೊನೆಗೊಳ್ಳುವುದೆಂಬ ವಿಶ್ವಾಸವಿದೆ~ ಎಂದು ಮಹಾಲಿಂಗಪ್ಪ ಹೇಳುತ್ತಾರೆ.
ಹೆರಿಗೆಯ ಸಂದರ್ಭದಲ್ಲಿ ಮಹಿಳೆಯರು ಇದಕ್ಕಿಂತ ದೊಡ್ಡ ಕಷ್ಟ ಎದುರಿಸಬೇಕಾಗುತ್ತದೆ. ಹಿಂದೆ ಕನಿಷ್ಠ ಎರಡು ತಿಂಗಳು ಮಹಿಳೆ ನವಜಾತ ಶಿಶುವಿನೊಂದಿಗೆ ಊರ ಹೊರಗಿನ ಗುಡಿಸಲಿನಲ್ಲಿ ಕಳೆಯಬೇಕಿತ್ತು. ಈಗ ಈ ಸಂಪ್ರದಾಯ ಸ್ವಲ್ಪ ಸಡಿಲಿಕೆ ಯಾಗಿದೆ.
ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿ ಸಬೇಕು ಎಂದು ಸರ್ಕಾರ ಕಡ್ಡಾಯ ಮಾಡಿದ ಬಳಿಕ ಸುಮಾರು ನಾಲ್ಕೈದು ದಿನ ಮಹಿಳೆಯರು ಅಲ್ಲಿರುತ್ತಾರೆ. ಆದರೆ ಊರಿಗೆ ಬಂದ ಬಳಿಕ 15ದಿನ ಮನೆಯೊಳಗೆ ಹೋಗುವಂತಿಲ್ಲ.ಮನೆ ಪಕ್ಕದಲ್ಲೇ ಗುಡಿಸಲು ಅಥವಾ ಕೊಠಡಿ ನಿರ್ಮಿಸಿ ಅದರಲ್ಲಿ ಉಳಿಯ ಬೇಕು. 15 ದಿನದ ಬಳಿಕ ಮಗುವಿನೊಂದಿಗೆ ಮನೆಯೊಳಗೆ ಪ್ರವೇಶಿಸಬೇಕು.
`ನಾವು ಶ್ರೀಕೃಷ್ಣನ ಕುಲದವರು. ಮಡಿ ಮೈಲಿಗೆಯನ್ನು ಸರಿಯಾಗಿ ಪಾಲಿಸದಿದ್ದರೆ ಕುಲದೇವರಾದ ಕಂಬದ ನರಸಿಂಹ ಸ್ವಾಮಿ ಸಿಟ್ಟಾಗುತ್ತಾನೆ. ಊರೊಳಗೆ ಮೈಲಿಗೆ ಯಾಗಬಾರ ದೆಂಬ ಉದ್ದೇಶದಿಂದಲೇ ನಾವು ಇತರ ಜನರ ಮಧ್ಯದಲ್ಲಿ ವಾಸಿಸದೆ ನಮ್ಮದೇ ಕೇರಿಗಳನ್ನು ನಿರ್ಮಿಸುತ್ತೇವೆ~ ಎಂದು ಊರ ಹಿರಿಯರು ನುಡಿಯುತ್ತಾರೆ.
'); $('#div-gpt-ad-26973-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-26973'); }); googletag.cmd.push(function() { googletag.display('gpt-text-700x20-ad2-26973'); }); },300); var x1 = $('#node-26973 .field-name-body .field-items div.field-item > p'); if(x1 != null && x1.length != 0) { $('#node-26973 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-26973').addClass('inartprocessed'); } else $('#in-article-26973').hide(); } else { _taboola.push({article:'auto', url:'https://www.prajavani.net/article/ಮೈಲಿಗೆ-ಮಹಿಳೆಗೆ-ತಪ್ಪದ-ಹೊರ-ವಾಸ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-26973', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-26973'); }); googletag.cmd.push(function() { googletag.display('gpt-text-300x20-ad2-26973'); }); // Remove current Outbrain //$('#dk-art-outbrain-26973').remove(); //ad before trending $('#mob_rhs1_26973').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-26973 .field-name-body .field-items div.field-item > p'); if(x1 != null && x1.length != 0) { $('#node-26973 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-26973 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-26973'); }); } else { $('#in-article-mob-26973').hide(); $('#in-article-mob-3rd-26973').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-26973','#in-article-740986','#in-article-740821','#in-article-740820','#in-article-740818']; var twids = ['#twblock_26973','#twblock_740986','#twblock_740821','#twblock_740820','#twblock_740818']; var twdataids = ['#twdatablk_26973','#twdatablk_740986','#twdatablk_740821','#twdatablk_740820','#twdatablk_740818']; var obURLs = ['https://www.prajavani.net/article/ಮೈಲಿಗೆ-ಮಹಿಳೆಗೆ-ತಪ್ಪದ-ಹೊರ-ವಾಸ','https://www.prajavani.net/district/hasana/rajydalli-lockdown-prasneye-illa-740986.html','https://www.prajavani.net/district/hasana/quit-alliance-with-jds-hassan-740821.html','https://www.prajavani.net/district/hasana/rain-water-rushed-to-home-in-hassan-740820.html','https://www.prajavani.net/district/hasana/preserve-the-historic-masonry-of-belur-740818.html']; var vuukleIds = ['#vuukle-comments-26973','#vuukle-comments-740986','#vuukle-comments-740821','#vuukle-comments-740820','#vuukle-comments-740818']; // var nids = [26973,740986,740821,740820,740818]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); | 2020-07-02T15:20:26 | https://www.prajavani.net/article/%E0%B2%AE%E0%B3%88%E0%B2%B2%E0%B2%BF%E0%B2%97%E0%B3%86-%E0%B2%AE%E0%B2%B9%E0%B2%BF%E0%B2%B3%E0%B3%86%E0%B2%97%E0%B3%86-%E0%B2%A4%E0%B2%AA%E0%B3%8D%E0%B2%AA%E0%B2%A6-%E0%B2%B9%E0%B3%8A%E0%B2%B0-%E0%B2%B5%E0%B2%BE%E0%B2%B8 |
ಲಂಪೋ | Prajavani
ಲಂಪೋ
ಲಂಪೋನ ತಲೆಯ ಮೇಲೆ ಕಾನೂನಿನ ಕಠಿಣ ಕೈಗಳು ಬಿದ್ದವು. ಅವನು ಬಾಳೆಯ ಚಿಪ್ಸ್ಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು, ರಸ್ತೆಯಂಚಿನಲ್ಲಿ ಕೂತು ಮಾರುತ್ತಿದ್ದ. ‘ನ್ಯೂ ಲೈಫ್ ರೆಸ್ಟೋರೆಂಟ್’ ಎದುರು ಪೊಲೀಸರ ಜೀಪು ಬಂದು ನಿಂತಾಗ, ಈ ಸುದ್ದಿ ರಸ್ತೆಯ ಎರಡೂ ಬದಿಗೆ ಮಿಂಚಿನಂತೆ ಹಬ್ಬಿತು. ಚಿಪ್ಸ್ ಮಾರುವವರೆಲ್ಲರೂ ಓಟ ಕಿತ್ತರು. ಲಂಪೋ ಸರ್ಕಲ್ನಲ್ಲಿ ಕೂತಿದ್ದ. ಅವನಿಗೆ ಈ ಸುದ್ದಿ ಸಮಯಕ್ಕೆ ಸರಿಯಾಗಿ ತಲುಪಲಿಲ್ಲ. ಅಥವಾ ಈ ಸುದ್ದಿಯೆಡೆಗೆ ಅವನು ಗಮನ ಕೊಡದ ಸಾಧ್ಯತೆಯೂ ಇದೆ. ಕಾರಣ, ಆಗ ಅವನು ತನ್ನ ಚಿಪ್ಸ್ನ ಬಗ್ಗೆ ಗಟ್ಟಿಯಾಗಿ ಗುಣಗಾನ ಮಾಡುತ್ತಿದ್ದ.
ಪೊಲೀಸರ ಕೈ ಅವನ ಭುಜಗಳ ಮೇಲಿತ್ತು. ಆ ಹಿಡಿತದಲ್ಲಿ ಅವನ ಬಾಹುಗಳು ಪಕ್ಷಿಯ ರೆಕ್ಕೆಗಳಂತೆ ಬಡಿಯುತ್ತಿದ್ದವು.
‘ಸ್ಟೇಷನ್ಗೆ ನಡಿ!” ಗಂಭೀರ ಸ್ವರವೊಂದು ಗದರಿಸಿತು. ಅವನ ಕತ್ತಿನ ಬಳಿ ಹಿಡಿತ ಬಿಗಿಯಾಯಿತು.
“ಅಯ್ಯೋ!.... ಅಯ್ಯೋ!” ಲಂಪೋ ಕುರಿಯಂತೆ ಅರಚಿದ.
ಅವನು ತಲೆಯೆತ್ತಿ ನೋಡಿದ. ಪೊಲೀಸ್ ಉವಾಕನ ಕ್ರೂರ ಮುಖ ಕಂಡು ಲಂಪೋ ಕಂಪಿಸಿದ.
“ಒಂದು ಬಾರದಲ್ಲಿ ಎರಡನೇ ಸಲ!” ಉವಾಕ ಕಿರುನಗೆ ಬೀರಿದ.
“ಬುದ್ಧಿ....” ಲಂಪೋ ಮಾತನಾಡದಾದ.
“ಕಳೆದ ವಾರ ನೀನು ಕ್ಯಾಪ್ಟನ್ ಅಂತ ಹೇಳಿದ್ದೆ!” ಪೊಲೀಸ್ ಉವಾಕನ ಸ್ವರದಲ್ಲಿ ವ್ಯಂಗ್ಯವಿತ್ತು.
“ನನ್ನನ್ನು ಕ್ಷಮಿಸಿಬಿಡಿ, ಕ್ಯಾಪ್ಟನ್ ಸಾಹೇಬ್ರೆ!”
“ನಡಿ, ಮ್ಯಾಜಿಸ್ಟ್ರೇಟರು ಕಾಯ್ತಿದ್ದಾರೆ”
“ದಯವಿಟ್ಟು....” ಲಂಪೋ ಗೋಗೆರದ, “ಕಳೆದ ವಾರದ ನಷ್ಟವನ್ನೇ ಸುಧಾರಿಸಿಕೊಳ್ಳಲು ಆಗ್ತಿಲ್ಲ”
“ಇದು ನನ್ನ ತಪ್ಪೆ?”
“ಇಲ್ಲ ಬುದ್ಧಿ, ತಪ್ಪು ನನ್ನದೇ. ನನ್ನ ಮೂರ್ಖತನವೇ” ಲಂಪೋನ ಮುಖದಲ್ಲಿ ತೆಳು ಮುಗುಳ್ನಗೆ ಮೂಡಿತು. ಅವನು ಈಗ ಬುಟ್ಟಿಯಿಂದ ಒಂದು ಚಿಕ್ಕ ಚೀಲ ತೆಗೆದ.
ಉವಾಕ ಮುಗುಳ್ನಗುತ್ತಾ ತನ್ನ ಹಿಡಿತವನ್ನು ಸಡಿಲಿಸಿದ. ನಂತರ ಲಂಪೋನ ಬೆನ್ನು ತಟ್ಟುತ್ತಾ ಹೇಳಿದ, “ನೀನು ಬೇಗ-ಬೇಗ ಕಲಿತುಕೊಳ್ತಿದ್ದೀಯ”.
ನಂತರ ಅವನು ಜೀಪ್ ಹತ್ತಿ ಕೂತ.
ಲಂಪೋ ಮೌನ ತಾಳಿದ. ಮನದಲ್ಲೇ ಆ ಕೈಗಳಿಗೆ ಹಳಿದ. ಚೀಲದಲ್ಲಿ, ಕೈಗೆ ಸಿಕ್ಕಿದಷ್ಟು ಚಿಪ್ಸ್ಗಳನ್ನು ಹಾಕಿ ಚೀಲದ ಕತ್ತನ್ನು ಹೊರಳಿಸಿ ತನಗೆ ತಾನೇ ‘ಈ ಬೇವರ್ಸಿಯ ಕತ್ತನ್ನು ಹಿಚುಕುತ್ತಿರುವೆ’ ಎಂದುಕೊಂಡ.
ಬುಟ್ಟಿಯಲ್ಲಿ ಚಿಪ್ಸ್ಗಳು ಕಡಿಮೆಯಾದವು.
“ಈ ಚಿಕ್ಕ ಕಾಣಿಕೆ ಸ್ವೀಕರಿಸಿ!” ಅವನ ಗಂಟಲಿನಿಂದ ಶಬ್ದಗಳು ಬಹುಪ್ರಯಾಸದಿಂದ ಹೊರಟವು.
“ಏನು? ಏನಂದೆ?”
“ಏನಿಲ್ಲ, ಇದನ್ನು ಕಿರುಕಾಣಿಕೆ ಎಂದು ತಿಳಿಯಿರಿ”
“ನೀನು ನನಗೆ ಲಂಚ ಕೊಡ್ತಿದ್ದೀಯ?” ಉವಾಕ ಚಿಪ್ಸ್ಗಳನ್ನು ಬಾಯಿಗೆ ಹಾಕಿಕೊಂಡ.
ಲಂಪೋ ಮಾತನಾಡಲಿಲ್ಲ.
“ನಿನ್ನ ಚಿಪ್ಸ್ಗಳಲ್ಲಿ ರುಚಿಯೇ ಇಲ್ಲ. ಸಕ್ಕರೆ ಹಾಕು”.
ಲಂಪೋ ಕೈಯಿಂದ ಚಮಚ ತೆಗೆದುಕೊಂಡ. ಉವಾಕನ ಬಿಗಿ ಹಿಡಿತದಿಂದಾಗಿ ಅವನ ಹಳೆಯ ಅಂಗಿ ಹಿಂಭಾಗದಲ್ಲಿ ಹರಿದಿತ್ತು. ಉವಾಕನ ಬಗ್ಗೆ ಕಣ್ಣುಗಳಲ್ಲಿ ಜಿಗುಪ್ಸೆ ಮೂಡಿತ್ತು. ಹೀಗಾಗಿ ಅವನ ಮುಖದಲ್ಲಿ ಮುಗುಳ್ನಗೆ ಮೂಡುವುದು ಕಷ್ಟವಾಗುತ್ತಿತ್ತು.
ಉವಾಕ ಜೀಪ್ನಿಂದ ಕೆಳಗಿಳಿದು ಬಂದು ಲಂಪೋನ ಅಂಗಿಗೆ ಒರೆಸುತ್ತಾ ಹೇಳಿದ, “ನಾಳೆ ಮತ್ತೆ ಬರ್ತೀನಿ, ಇಲ್ಲೇ ಇರು!”
“ನಾಳೆ ನಾನು ಬರಲ್ಲ” ಲಂಪೋ ತನ್ನ ಬೆತ್ತಲೆ ಕಾಲನ್ನು ಫುಟ್ಪಾಥ್ನ ಒಡೆದ ಕಲ್ಲಿಗೆ ಉಜ್ಜಿಕೊಳ್ಳುತ್ತಾ ಹೇಳಿದ.
“ನೀನು ಖಂಡಿತ ಬರ್ತೀಯ” ಉವಾಕ ಅವನನ್ನೇ ನೋಡಿದ.
“ಹೂಂ, ಬರ್ತೀನಿ”.
ಉವಾಕ ಅವನನ್ನೇ ದುರುಗುಟ್ಟಿ ನೋಡಿದ. ನಂತರ ಫುಟ್ಪಾಥ್ನ ಬಳಿ ಇದ್ದ ಕೊಳಕು ನೀರಿಗೆ ಉಗಿದು ಹೊರಳಿದ. ಲಂಪೋ ಕೊಟ್ಟಿದ್ದ ಚಿಪ್ಸ್ ಚೀಲದಲ್ಲಿ ಇನ್ನೂ ಚಿಪ್ಸ್ಗಳಿದ್ದವು, ಆ ಚೀಲವನ್ನು ಇನ್ನೂ ಉವಾಕ ಹಿಡಿದುಕೊಂಡಿದ್ದ.
ಪೊಲೀಸ್ ಉವಾಕ ಹೊರಟು ಹೋದ ಮೇಲೆ ಲಂಪೋ ವಾಸ್ತವ ಜಗತ್ತಿಗಿಳಿದ. ಅವನಿಗೆ ತಲೆ ಸುತ್ತುತ್ತಿತ್ತು. ಮುಂದಿನವಾರ ಚಿಪ್ಸ್ ತಯಾರಿಸುವಾಗ ಜಿಪುಣತನ ತೋರಬೇಕು. ಎಣ್ಣೆ, ಸಕ್ಕರೆ ಮತ್ತು ಅಕ್ಕಿಯಲ್ಲಿ ಉಳಿತಾಯ ಮಾಡಬೇಕಾಗುವುದು. ಕೊಳೆತ, ಹಾಳಾದ ಬಾಳೆಕಾಯಿಯನ್ನು ಖರೀದಿಸಬೇಕು.... ಕತ್ತಲಾಗುತ್ತಿದೆ, ಹೀಗಾಗಿ ಇನ್ನು ವ್ಯಾಪಾರ ಎಲ್ಲಾಗುತ್ತೆ! ಈ ಪೊಲೀಸ್ ಬಂದಾಗಲೆಲ್ಲಾ ಇವನಿಗೆ ತಿನ್ನಿಸುತ್ತಿರಬೇಕಾಗುವುದೆಂಬ ಚಿಂತೆ ಲಂಪೋಗೆ ತೀವ್ರವಾಗಿ ಕಾಡಿತು.
ಹೀಗೆಲ್ಲಾ ಯೋಚಿಸಿದಾಗ ಲಂಪೋಗೆ ತಲೆನೋವೂ ತೀವ್ರವಾಗಿ ಕಾಡಿತು. ಅವನು ಬಲತ್ಕಾರದಿಂದ ನಕ್ಕು ಈ ವಿಷಯಗಳನ್ನು ತನ್ನ ತಲೆಯಿಂದ ಹೊರಗಟ್ಟಲು ಪ್ರಯತ್ನಿಸಿದ.
ಲಂಪೋ ತಲೆತಗ್ಗಿಸಿ ಕೂತಿದ್ದ. ಮನೆಗೆ ಮರಳಿ ಹೋಗುವವರ ಗುಂಪು ಸಾಗುತ್ತಿತ್ತು. ಸಂಜೆಯ ಪತ್ರಿಕೆ ಮಾರುವ ಹುಡುಗರು, ಗದ್ದಲ, ಬಸ್ಗಳು, ಜೀಪ್ಗಳು, ಕಾರುಗಳು, ಲೌಡ್ ಸ್ಪೀಕರ್ಗಳ ಕಿರುಚಾಟ- ಇವನ್ನೆಲ್ಲಾ ಲಂಪೋ ತನ್ನೆದುರಿನ ಕೊಳಕು ನೀರಿನ ಪ್ರತಿಬಿಂಬದಲ್ಲಿ ಕಾಣುತ್ತಿದ್ದ. ಸಮೀಪದಿಂದ ಪಾದಚಾರಿಗಳು ಹಾದು ಹೋದಾಗ ನೀರಿನಲ್ಲಿ ಅಲೆಗಳೇಳುತ್ತಿದ್ದವು. ಆಗಲೇ ತಡವಾಗಿತ್ತು. ಅವನೂ ದಣಿದಿದ್ದ. ತನ್ನ ತಲೆಯ ಮೇಲೆ ಬುಟ್ಟಿ ಏರಿಸಿಕೊಂಡು, ತನ್ನ ಕಾಲುಗಳನ್ನು ಸಂಕೀರ್ಣ ಗಲ್ಲಿಗಳಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಿಗರೇಟ್ ತುಂಡುಗಳು ಮತ್ತು ರದ್ದಿ ಕಾಗದಗಳಲ್ಲಿ ಎಳೆದುಕೊಳ್ಳುತ್ತಾ ಮನೆಗೆ ನಡುರಾತ್ರಿಗೆ ಬಂದ.
ಅವನು ಕೂಗುವುದಕ್ಕೂ ಮೊದಲೇ ಮನೆಯ ಬಾಗಿಲು ತೆರೆದುಕೊಂಡಿತು. ಅವನ ಹೆಂಡತಿ ಎದಾದ್ ತನ್ನ ನಾಲ್ಕನೆಯ ಮಗುವನ್ನು ಎತ್ತಿಕೊಂಡು ಎದುರಿಗೆ ನಿಂತಿದ್ದಳು. ಅವಳ ಹಿಂದೆ ಬುಟ್ಟಿಯಂತಹ ತೊಟ್ಟಿಲು ಹಗ್ಗದ ಆಸರೆಯಿಂದ ಮೆಲ್ಲನೆ ತೂಗಾಡುತ್ತಿತ್ತು.
“ಏನಾಯ್ತು?” ಲಂಪೋನ ಮುಖ ನೋಡಿದೊಡನೆಯೇ, ಏನೋ ಘಟಿಸಿದೆ ಎಂದು ಎದಾದ್ಳಿಗನ್ನಿಸಿತು.
ಲಂಪೋ ತಲೆಯಾಡಿಸುತ್ತಾ ಬಾಗಿಲನ್ನು ತಳ್ಳಿದ. ಸೀಮೆಯೆಣ್ಣೆಯ ದೀಪ ಬಾಗಿಲ ಗಾಳಿಗೆ ಒಮ್ಮೆ ಬಲವಾಗಿ ಕಂಪಿಸಿ ಮತ್ತೆ ಸ್ಥಿರವಾಯಿತು.
“ನೋಡಿ!” ಎದಾದ್ ಶುಷ್ಕತೆಯಿಂದ ಹೇಳಿ ತನ್ನ ಕುಪ್ಪಸದ ಗುಂಡಿಗಳನ್ನು ಬಿಚ್ಚಿ ತೋರಿಸಿದಳು. ದೀಪದ ಬೆಳಕಿನಲ್ಲಿ ಅವಳ ಕುಚಗಳು ಖಾಲಿ ಚೀಲದಂತೆ ಒಳಹೋಗಿದ್ದವು.
“ಮೊದಲಿನಂತೆಯೇ ಇವೆ” ಲಂಪೋನ ಸ್ವರದಲ್ಲಿ ನಿರಾಸೆಯಿತ್ತು.
“ಇಲ್ಲ” ಎದಾದ್ ಹೇಳಿದಳು, “ನಮಗೆ ಯಾವುದೂ ಮೊದಲಿನಂತಿಲ್ಲ. ನಿಮ್ಮ ಮಗು ಇಂದು ಬೆಳಿಗ್ಗೆಯಿಂದ ಗಾಳಿಯನ್ನು ಮಾತ್ರ ಚೀಪುತ್ತಿದೆ. ನಾನು ನಿಮ್ಮನ್ನೇ ಕಾಯುತ್ತಿದ್ದೆ. ದುಡ್ಡು ಕೊಡಿ!”
“ದುಡ್ಡೆಲ್ಲಿದೆ?.... ಪೊಲೀಸು ಇಂದು ಮತ್ತೆ ಬಂದಿದ್ದ”. ಲಂಪೋ ಅರ್ಧ ಖಾಲಿಯಾಗಿದ್ದ ಬುಟ್ಟಿಯನ್ನು ಮೇಜಿನ ಮೇಲಿಟ್ಟ.
ಎದಾದ್ ಮುಷ್ಟಿ ಬಿಗಿಯುತ್ತಾ ಅವನ ಬಳಿಗೆ ಬಂದು ಅವನ ಮುಖಕ್ಕೆ ಬಲವಾಗಿ ಗುದ್ದಿದಳು, “ನಿಮ್ಮ ತಲೆ ನಿಮ್ಮ ಹೆಸರಿನಂತೆಯೇ ಇದೆ!”
ಆಗ ಮಗು ಎಚ್ಚರಗೊಂಡು ರೋದಿಸಿತು.
“ಇನ್ನೂ ಗಟ್ಟಿಯಾಗಿ ಅಳು, ಆಗಲಾದರೂ ನಿಮ್ಮಪ್ಪ ಎಚ್ಚರಗೊಳ್ಳಬಹುದು!”
ಮಗುವಿನ ರೋದನ ತೀವ್ರವಾಯಿತು.
“ನಾನು ನನ್ನ ಬುಟ್ಟಿಯನ್ನು ಅಡಗಿಸಿಟ್ಟುಕೊಳ್ಳುವುದಕ್ಕೂ ಮೊದಲೇ ಪೊಲೀಸ್ ಅಲ್ಲಿಗೆ ಬಂದಿದ್ದ” ಲಂಪೋ ತನ್ನ ಗಲ್ಲಗಳನ್ನು ತಡವರಿಸಿಕೊಂಡ.
“ನೋಡಿ, ನಿಮ್ಮ ಮಗುವಿನಲ್ಲಿ ನಿಮಗಿಂತ ಒಳ್ಳೆ ತಲೆಯಿದೆ. ಅದಕ್ಕೆ ಪೆಟ್ಟಾದರೆ ಅಳುತ್ತೆ!” ಎದಾದ್ ಅವನ ಮಾತಿಗೆ ಗಮನ ಕೊಡದೆ ಹೇಳಿದಳು.
ಲಂಪೋ ಮೌನಿಯಾಗಿ ನಿಂತಿದ್ದ. ಅವನ ಉಸಿರಾಟ ಈ ಮೊದಲಿಗಿಂತ ತೀವ್ರವಾಯಿತು. ಹಣೆಯಲ್ಲಿ ಬೆವರ ಹನಿಗಳು ಹೊಳೆಯುತ್ತಿದ್ದವು.
“ಎದಾದ್, ಇಷ್ಟು ವರ್ಷಗಳಾದರೂ ನೀನು ನನ್ನನ್ನು ಅರ್ಥಮಾಡಿಕೊಂಡಿಲ್ಲ?”
“ನಾನು ತುಂಬಾ ಕಲಿತಿರುವೆ” ಎನ್ನುತ್ತ ಎದಾದ್ ಮಗುವನ್ನು ತೊಟ್ಟಿಲಿಗೆ ಹಾಕಿದಳು.
ನನ್ನಿಂದಾಗಿ ಇವಳು ತೊಂದರೆಯನ್ನು ಅನುಭವಿಸುತ್ತಿದ್ದಾಳೆ ಎಂದು ಲಂಪೋ ಯೋಚಿಸಿದ. ಎದಾದ್ ಬಾಗಿ ಮಗುವನ್ನೇ ಗಮನಿಸುತ್ತಿದ್ದಳು. ಅವಳ ಹೊಳೆಯುವ ಕಣ್ಣೀರು ಕಣ್ಣುಗಳ ಅಂಚಿನಲ್ಲಿ ಗೋಚರಿಸುತ್ತಿತ್ತು. ಅವಳ ಎರಡೂ ಬಾಹುಗಳು ಬಟ್ಟೆಗಳನ್ನು ಒಗೆದೂ-ಒಗೆದೂ ಸುಕ್ಕು ಗಟ್ಟಿದ್ದವು.
ಎದಾದ್ ಹಿಟ್ಟಿನ ಚೀಲದಿಂದ ತಯಾರಿಸಿದ ಕಂಬಳಿಯನ್ನು ಕೊಡವಿ ಮಗುವಿಗೆ ಹೊದಿಸಿದಳು.
“ನನಗೆ ತುಂಬಾ ದುಃಖವಾಗ್ತಿದೆ” ಲಂಪೋ ಎದಾದಳನ್ನೇ ನೋಡಿದ.
“ದುಃಖಪಡುವ ಸಮಯ ಮೀರಿದೆ?”
ಲಂಪೋನ ಹೆಜ್ಜೆಗಳು ಬಾಗಿಲ ಬಳಿಗೆ ಬಂದವು.
“ಎಲ್ಲಿಗೆ ಹೋಗ್ತಿದ್ದೀರಿ?”
ಲಂಪೋ ಮಾತನಾಡದೆ ಹೆಗಲುಗಳನ್ನು ಕುಣಿಸಿದ.
“ನಿಮಗೆ ಹುಚ್ಚು ಹಿಡಿದಿದೆಯೇ? ಅರ್ಧ ರಾತ್ರಿಗೂ ಮೀರಿ ಸಮಯವಾಗಿದೆ”
“ಇದಕ್ಕೂ ನಿನಗೂ ಏನು ಸಂಬಂಧ?”
ಲಂಪೋ ಬಾಗಿಲು ತೆರೆದ. ಎದಾದ್ ನಿಂತಲ್ಲೇ ಗಾಬರಿಗೊಂಡಳು. ಆದರೆ ಅಷ್ಟರಲ್ಲಿ ಲಂಪೋ ಹೊರಗಿನ ಅಂಧಕಾರದಲ್ಲಿ, ಕಣ್ಮರೆಯಾಗಿದ್ದ.
“ನಿಲ್ಲಿ, ನಿಲ್ಲಿ!” ಎದಾದ್ ರೋದಿಸಿದಳು. ಆದರೆ ಲಂಪೋ ಅಂಕು-ಡೊಂಕು ಗಲ್ಲಿಗಳಲ್ಲಿ ಓಡುತ್ತಾ ಹೋದ. ಅವನು ಏದುಸಿರು ಬಿಡುತ್ತಿದ್ದ. ಕೈಯಲ್ಲಿದ್ದ ಬುಟ್ಟಿ ಭಾರವೆನಿಸಿತು. ಅವನು ಕಸ-ಕಡ್ಡಿಗಳನ್ನು ದಾಟುತ್ತಾ ಓಡುತ್ತಲೇ ಇದ್ದ. ತಲೆ ಸುತ್ತುತ್ತಿತ್ತು. ಲಂಪೋ ಅದೇ ‘ನ್ಯೂ ಲೈಫ್ ರೆಸ್ಟೋರೆಂಟಿ’ನ ಬಳಿಗೆ ಬಂದು, ಆಯಾಸದಿಂದಾಗಿ ಕುಸಿದು ಬಿದ್ದ. ತನ್ನ ಕಂಪಿಸುವ ಕೈಯಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ.
ಬೆಳಿಗ್ಗೆ ಬೀದಿ ಕಸಗುಡಿಸುವವರ ಕಸಪರಿಕೆಗಳ ಶಬ್ದದಿಂದಾಗಿ ಲಂಪೋಗೆ ಎಚ್ಚರವಾಯಿತು. ಅವನು ಒಮ್ಮೆಲೆ ಎದ್ದು ರೆಸ್ಟೋರೆಂಟಿನ ಕಿಟಕಿಯನ್ನು ಆಶ್ರಯಿಸಿ ಕೂತ. ಕಿಟಕಿಯ ಗಾಜಿನಲ್ಲಿ ಅವನಿಗೆ ತನ್ನ ಪರಿಚಿತ ಆದರೆ ಅಪರಿಚಿತ ಮುಖಗಳು ಕಂಡವು. ಜೊತೆಗೆ ಒಳಗೆ ನೇತಾಡುತ್ತಿದ್ದ ಕೋಳಿಯ ಮುಂಡವೂ ಕಾಣಿಸಿತು.
ಕ್ರಮೇಣ ಗಲ್ಲಿಯಲ್ಲಿ ಬೆಳಕು ವೃದ್ಧಿಸಿತು. ಲಾಟರಿ ಮಾರಾಟಗಾರರು, ಪ್ಲಾಸ್ಟಿಕ್ ಬಾಕ್ಸ್ಗಳು, ಆಟಿಕೆಗಳು, ಚಾಕುಗಳು, ಕತ್ತರಿಗಳು ಮತ್ತು ಬಾಲ್ಪೆನ್ಗಳನ್ನು ಮಾರುವವರು ತಮ್ಮ ತಮ್ಮ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಲು ಪ್ರಾರಂಭಿಸಿದರು.
ಲಂಪೋ ಎದ್ದು ಮುಂದಿನ ಸರ್ಕಲ್ಗೆ ಹೋದ. ಬುಟ್ಟಿಯಲ್ಲಿದ್ದ ಬಾಳೆ ಚಿಪ್ಸ್ಗಳು ಧೂಳಿನಿಂದಾಗಿ ತಮ್ಮ ಬಣ್ಣವನ್ನು ಕಳೆದುಕೊಂಡಿದ್ದವು. ಹಗಲು ಹೆಚ್ಚಿತು. ಲಂಪೋ ಸಿಟ್ಟಿನಿಂದ ಬುಟ್ಟಿಯನ್ನು ನೋಡುತ್ತಾ ಕೂತ. ಒಮ್ಮೆಯೂ ಗಿರಾಕಿಗಳನ್ನು ಕರೆಯಲಿಲ್ಲ, ಅವರೆಡೆಗೆ ನೋಡಲೂ ಇಲ್ಲ.
“ನಿದ್ರೆ ಮಾಡ್ತಿದ್ದೀಯಾ?” ಸ್ವರವೊಂದು ಪ್ರಶ್ನಿಸಿತು. ಲಂಪೋನ ಮುಖ ಒಳಗಿನ ಶಾಖದಿಂದ ಕೆಂಪಗಾಯಿತು.
“ತುಂಬಾ ಹೊತ್ತಿನಿಂದ ಕಾಯ್ತಿದ್ದೀಯಾ?” ಉವಾಕ ಸ್ವರವನ್ನು ಮಂದಗೊಳಿಸುತ್ತಾ ಕೇಳಿದ.
ಲಂಪೋ ತನ್ನೆರಡೂ ಕೈಗಳ ಮುಷ್ಟಿಗಳನ್ನು ಸಡಿಲಗೊಳಿಸುತ್ತಾ- ಬಿಗಿಗೊಳಿಸುತ್ತಾ ಕೇಳಿದ, “ನೀವು ನನ್ನಿಂದ ಬಯಸುವುದಾದರೂ ಏನನ್ನು?”
“ಬಯಸುವುದು? ನಾನು ನಿನ್ನಿಂದ ಏನನ್ನು ಬಯಸುವುದು ಸಾಧ್ಯ?” ಪೊಲೀಸ್ ಉವಾಕ ಲಂಪೋನ ಹೆಗಲ ಮೇಲೆ ಕೈಯಿಟ್ಟ.
“ನನ್ನ ಮುಟ್ಟಬೇಡಿ!”
“ಏನ್ ವಿಷಯ?”
“ನೀವು... ನೀವು!” ಸಿಟ್ಟಿನ ಆವೇಶದಲ್ಲಿ ಲಂಪೋ ಮಾತನಾಡದಾದ.
“ನೀನಿವತ್ತು ಜೋರಾಗಿ ಮಾತಾಡ್ತಿದ್ದೀಯ! ನೀನು ನನಗೆ ಬಾ ಅಂತ ಕರೆದಿದ್ದೆಯಲ್ಲ?”
“ಕಳ್ಳ!” ಲಂಪೋ ಸೆಟೆದು ನಿಂತ.
“ಏನಂದೆ?”
“ಕಳ್ಳ!” ಲಂಪೋ ಮತ್ತು ಗಟ್ಟಿಯಾಗಿ ಹೇಳಿದ.
“ನೀನು ಕೂತ್ಕೋ!” ಬೇರೆಯವರು ತನಗೆ ಲಂಪೋ ನಿಂದಿಸಿದ್ದನ್ನು ಗಮನಿಸಿಲ್ಲ ತಾನೇ ಎಂದು ಉವಾಕ ಅತ್ತ-ಇತ್ತ ದೃಷ್ಟಿ ಹರಿಸಿದ. ಲಂಪೋ ಕುಳಿತುಕೊಳ್ಳಲಿಲ್ಲ. ಉವಾಕ ಮತ್ತೆ ಗದರಿಸಿದ, “ನಾನು ಹೇಳಿದ್ದು ನಿನಗೆ ಕೇಳಿಸಲಿಲ್ವಾ?”
“ಕೂತು-ಕೂತು ದಣಿದಿರುವೆ” ಲಂಪೋ ಸ್ವರದಲ್ಲೂ ಗದರಿಕೆಯಿತ್ತು.
ಉವಾಕ ಅವನನ್ನು ತಳ್ಳಿದ. ಲಂಪೋ ದಢಾರನೆ ಬಿದ್ದ. ಬಿದ್ದ ಶಬ್ದಕ್ಕೆ ಜನ ನಿಂತು, “ಏನಾಯ್ತು, ಏನಾಯ್ತು?” ಎಂದು ಪ್ರಶ್ನಿಸಿದರು. ತಲೆಗೆ ಪೆಟ್ಟು ಬಿದ್ದಿದ್ದರಿಂದಾಗಿ ಲಂಪೋನ ತಲೆಯಿಂದ ರಕ್ತ ಒಸರಿ ಕೆಳಗೆ ಬೀಳುತ್ತಿತ್ತು.
“ನೀನು ಕಳ್ಳ!” ಮಲಗಿದ್ದಲ್ಲಿಯೇ ಲಂಪೋ ಕಿರುಚಿದ.
ನಂತರ ಅಲ್ಲಿಂದೆದ್ದು ಬಾಳೆ ಚಿಪ್ಸ್ನ ಬುಟ್ಟಿಯನ್ನೆತ್ತಿ ಉವಾಕನ ಮೇಲೆಸೆದು ಹೇಳಿದ, “ತಗೋ! ಎಲ್ಲವನ್ನೂ ತಿಂದುಬಿಡು, ಹಸಿವು ಇಂಗದಿದ್ದರೆ, ನನ್ನನ್ನು ಕರೆದೊಯ್ಯಿ!”
ಉವಾಕನ ಖಾಕಿ ಸಮವಸ್ತ್ರದ ಮೇಲೆ ಬಾಳೆಚಿಪ್ಸ್ನ ಕಲೆಗಳು ಮೂಡಿದವು. ಗುಂಪು ಚದುರಿತ್ತು.
“ಪಾಪ, ಸಾಯಿಸಿಬಿಟ್ಟ” ಯಾರೋ ಲಂಪೋನ ಪರಿಸ್ಥಿತಿ ಕಂಡು ಉದ್ಗರಿಸಿದರು.
“ಏನಾಯ್ತು?” ಮತ್ತೊಬ್ಬರು ವಿಚಾರಿಸಿದರು.
“ಏನಿಲ್ಲ, ಕುಡಿದಿದ್ದಾನೆ. ಇವನನ್ನು ಸ್ಟೇಷನ್ಗೆ ಕರೆದುಕೊಂಡು ಹೋಗ್ತೀನಿ” ಉವಾಕ ಸಮಜಾಯಿಷಿ ಹೇಳಿದ. ಆದರೆ ಲಂಪೋ ತಲೆಯಿಂದ ರಕ್ತ ಒಸರುತ್ತಿರುವುದನ್ನು ಕಂಡು ಅವನೂ ಗಾಬರಿಗೊಂಡಿದ್ದ.
“ಮೊದ್ಲು ಇವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ!” ಇನ್ಯಾರೋ ಸಲಹೆಯಿತ್ತರು.
ಕೆಲವರು ಮುಂದೆ ಬಂದರು, ಲಂಪೋನನ್ನು ಎತ್ತಿದರು. ಪೊಲೀಸ್ ಉವಾಕ ಈ ನಡುವೆ ಜಾರಿಕೊಂಡ. ಲಂಪೋ ರಕ್ತ ಒರೆಸಿಕೊಳ್ಳುತ್ತಾ ಹೇಳಿದ, “ನಾನು ಚೆನ್ನಾಗಿದ್ದೇನೆ, ನೀವು ಹೋಗಿ!”
ಗುಂಪು ಚದುರಿತು. ಜನ ತಮ್ಮ-ತಮ್ಮ ದಾರಿ ಹಿಡಿದರು. ಅವನ ಬಾಳೆಚಿಪ್ಸ್ಗಳನ್ನು ಜನ ತುಳಿಯುತ್ತಾ ಸಾಗುತ್ತಿದ್ದರು. ಸ್ವಲ್ಪಹೊತ್ತಿಗೆ ಮುಂಚೆ ಅವನ ತಲೆಯಿಂದ ಒಸರಿ ಬಿದ್ದಿದ್ದ ರಕ್ತದ ಹನಿಗಳ ಮೇಲೂ ಜನರ ಕಾಲುಗಳು ಸಾಗಿದ್ದವು, ಹೀಗಾಗಿ ರಸ್ತೆ ಸ್ವಚ್ಛವಾಗಿತ್ತು. | 2018-10-23T12:35:19 | https://www.prajavani.net/article/%E0%B2%B2%E0%B2%82%E0%B2%AA%E0%B3%8B |
ನಾಡ ಹಬ್ಬ ದಸರಾಗೆ ಸಕಲ ಸಿದ್ಧತೆ : ಗಜನ ಆರೈಕೆ ಮಾಡಲು ಬಂದ ಮಹಾರಾಜ...!
ನಾಡ ಹಬ್ಬ ದಸರಾಗೆ ಸಕಲ ಸಿದ್ಧತೆ : ಗಜನ ಆರೈಕೆ ಮಾಡಲು ಬಂದ ಮಹಾರಾಜ…!
September 11, 2018 September 11, 2018 Devu Pattar 0 Comments Chamaraja, elephants, Krishnadatta, mysore, palace, Wadiyar, yaduveer
ಮೈಸೂರು : ದಸರಾ ಎಂದರೆ ನಮ್ಮಗೆ ಮೊದಲು ನೆನಪಾಗುವುದು ಆನೆಗಳು, ಮೈಸೂರಿನ ಪೂರ್ತಿ ಅಂಬಾರಿಯನ್ನು ಹೊತ್ತು ತಿರುಗುವ ಆನೆಗಳ ತಾಲೀಮು ಶುರುವಾಗಿದ್ದು, ಅರ್ಜುನನ ಟೀಂನನ್ನು ಖುದ್ದು ರಾಜ ಯದುವೀರ್ ಒಡೆಯರ್ ಬಂದು ಆರೈಕೆ ಮಾಡಿದ್ರು.
ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿದೆ ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಅರ್ಜುನ ಅಂಡ್ ಟೀಂನ ಆನೆಗಳು ಬಾರೀ ವರ್ಕ್ ಔಟ್ ಮಾಡುತ್ತಿದ್ದು, ಮೈಸೂರು ಮಹಾರಾಜರ ಯದುವೀರ್ ಖುದ್ದು ತಾವೇ ಬಂದು ಅರ್ಜುನನಿಗೆ ಕಬ್ಬು, ಬೆಲ್ಲ ಹಾಗೂ ಬಾಳೆ ಹಣ್ಣನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯು ಸಹ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ. ಹೀಗಾಗಿ ಅರ್ಜುನ ಹಾಗೂ ಇತರೆ ಆನೆಗಳಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
Yaduveer Krishnadatta Chamaraja Wadiyar यांनी वर पोस्ट केले सोमवार, १० सप्टेंबर, २०१८
ಅರ್ಜುನ್ ಟೀಂನ ಆರೈಕೆ ಮಾಡಲು ಮಹಾರಾಜರು ಖುದ್ದು ತಾವೇ ಬಂದು ಆರೈಕೆ ಮಾಡಿರುವುದನ್ನು ತಮ್ಮ ಫೇಸ್ ಬುಕ್ನಲ್ಲಿ ಹಾಕಿಕೊಂಡಿದ್ದಾರೆ. ‘ದಸರಾದಲ್ಲಿ ಆನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯನ್ನು ನೋಡಿ ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದ್ದಾರೆ.
← ಮೋದಿ ಸರ್ಕಾರದ್ದು ಗೋಮುಖ ವ್ಯಾಘ್ರ ತುರ್ತು ಪರಿಸ್ಥಿತಿ : ದೇವನೂರು ಮಹಾದೇವ
ಕಲಬುರ್ಗಿ : ಕಾರು ಪಲ್ಟಿಯಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸಾವು..! →
ಗರ್ಭಿಣಿಯಾದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಜಮನತನದ ಸೊಸೆ
September 17, 2017 Devu Pattar 4 | 2019-02-20T21:33:30 | https://www.ensuddi.com/blog/2018/09/11/elephants-palace-mysoreyaduveer-krishnadatta-chamaraja-wadiyar/ |
ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ?
ಆಗಸ್ಟ್ 01, 2016
ಬಾಲ್ಯದ ನೆನಪುಗಳು ಯಾವಾಗಲೂ ಗಾಢ ಮತ್ತು ತೀವ್ರ. ಅದು ನೆನಪಿನ ಸಂಗ್ರಹದಿಂದ ಸುಲಭವಾಗಿ ಮಸಳಿಹೋಗದು. ನನ್ನ ಬಾಲ್ಯದಲ್ಲಿ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಗಂಟೆಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಈ ಕಸುಬು ಕೊನೆಯುಸಿರು ಎಳೆಯುತ್ತಿರುವ ಈ ದಿನಗಳಲ್ಲಿ ಸ್ಮರಣೆಗೆ ಬಂದಿತು. ನನ್ನ ಸಮಕಾಲೀನರು, ಹಿರಿಯರಿಗೆ ಇದೊಂದು ನೆನಪು ಮಾತ್ರವಾದರೆ, ಹಿಂದೆ ಹೀಗಿತ್ತು ಎಂಬ ಮಾಹಿತಿಯಾದರೂ ಕಿರಿಯರಿಗೆ ದೊರಕಲಿ ಎಂಬ ಉದ್ದೇಶದ ಈ ಬರಹ ನಿಮಗೆ ಇಷ್ಟವಾಯಿತೇ, ಬರೆದು ತಿಳಿಸಿ.
ಇ-ಮೇಲ್ - shankarajp@gmail.com
ಹಲ್ಲೆ ಅಥವಾ ಲಾಳ - ಎತ್ತುಗಳ ಪಾದರಕ್ಷೆ
ಅಜ್ಜಂಪುರದಲ್ಲಿ ಮುಸಲ್ಮಾನರ ವಸತಿ ಪ್ರದೇಶವು ಹಿಂದೆ ಬ್ರಾಹ್ಮಣರು ಹೆಚ್ಚಾಗಿ ಇರುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಪ್ರಗತಿಯ ದೃಷ್ಟಿಯಿಂದ ಹೇಳುವುದಾದರೆ, ಮುಸಲ್ಮಾನರದೇ ಹೆಚ್ಚು ಎನ್ನಬಹುದು. ಇದನ್ನೇನೂ ಅಸೂಯೆಯಿಂದ ಹೇಳುತ್ತಿಲ್ಲ. ತಮ್ಮ ಶ್ರಮ ಜೀವನ ಮತ್ತು ಸರಕಾರಗಳ ಬೆಂಬಲದ ಫಲವಾಗಿ ಅವರು ಹೊಂದಿರುವ ಅಭಿವೃದ್ಧಿ ಮೆಚ್ಚತಕ್ಕುದೇ ಸರಿ. ಇದನ್ನು ನನ್ನ ಬಾಲ್ಯದಲ್ಲಿ ಎಂದರೆ, 1960ರ ದಶಕದಲ್ಲಿ ನೋಡಿದ ನೆನಪು. ಆ ದಿನಗಳಲ್ಲಿ ಅವರದು ಮಣ್ಣಿನ ಗುಡಿಸಿಲುಗಳು. ಅವುಗಳಿಗೆ ಛಾವಣಿಗೆಂದು ಆಪು ಅಥವಾ ಜೊಂಡನ್ನು ಹೊದಿಸಿರುತ್ತಿದ್ದರು. ಕೆಲವು ದಶಕಗಳು ಕಳೆದವು. ಅದೇ ಜಾಗಗಳಲ್ಲಿ ಕರಿಹೆಂಚಿನ, ಇನ್ನೂ ಸ್ವಲ್ಪ ವರ್ಷಗಳ ನಂತರ, ಮಂಗಳೂರು ಹೆಂಚಿನ ಮನೆಗಳು ಅಸ್ತಿತ್ವಕ್ಕೆ ಬಂದವು. ಈಗ ಅದೂ ಹಳೆಯದಾಗಿ ತಾರಸಿ ಕಟ್ಟಡಗಳು ಬಂದಿವೆ. ವಿಶೇಷವೆಂದರೆ ಇವೇ ಮನೆಗಳ ಸಾಲಿನಲ್ಲಿ ಚಿಕ್ಕದಾದ ಒಂದು ಹಿಂದೂ ಗುಡಿ ಕೂಡ ಇತ್ತು. ಮುಸಲ್ಮಾನರ ರಸ್ತೆಯಲ್ಲಿದ್ದ, ಅವರ ಮಾಲಿಕತ್ವದಲ್ಲಿದ್ದ ಮನೆಯಲ್ಲಿ ಹಿಂದೂಗಳು ವಾಸಿಸುತ್ತಿದ್ದರು. ಕೋಮು ಸೌಹಾರ್ದತೆ, ಮತೀಯ ಸಾಮರಸ್ಯ ಮುಂತಾದ ಪದಪುಂಜಗಳ ಪ್ರಯೋಗವಿಲ್ಲದೆಯೂ ಹೊಂದಾಣಿಕೆಯ ವಾತಾವರಣ ಇರುತ್ತಿತ್ತು, ಈಗಲೂ ಇದೆ. ಮುಂದೆ ಅವರಲ್ಲಿ ಕೆಲವರು ಸ್ಥಳೀಯ ರಾಜಕೀಯದಲ್ಲೂ ಭಾಗವಹಿಸಿ, ಜನಪ್ರತಿನಿಧಿಗಳಾಗಿದ್ದೂ ಇದೆ. ಅವರಲ್ಲಿ ಒಂದು ಕುಟುಂಬದವರು ಮಾತ್ರ ಎತ್ತುಗಳಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಮಾಡುತ್ತಿದ್ದರು. ಉಳಿದವರು ಪಾತ್ರೆಗಳಿಗೆ ಕಲಾಯಿ ಮಾಡುವುದು, ಹಣ್ಣು ವ್ಯಾಪಾರ ಮಾಡುವುದು ಮುಂತಾದ ಹಲವು ವೃತ್ತಿಗಳಲ್ಲಿ ತೊಡಗಿಕೊಂಡವರಿದ್ದರು.
ಅಜ್ಜಂಪುರದ ಕೋಟೆರಸ್ತೆಯ ಮೂಲಕ ಮುಸಲ್ಮಾನರ ವಸತಿಗಳಿರುವ ರಸ್ತೆಯಲ್ಲಿ ಬಂದರೆ ಚಂದಮಾಮದ ಕಥೆಗಳಲ್ಲಿ ಕಾಣುವಂಥ ಅನೇಕ ಅಂಕುಡೊಂಕುಗಳಿಂದ, ಗಡ್ಡೆಗಳಿಂದ ಕೂಡಿದ ಒಂದು ಬುಗುರಿ ಮರ. ಅದರ ಎದುರಿನ ರಸ್ತೆಯಲ್ಲಿ ಒಂದು ಅರಳಿ ಮರ, ಅದರ ಹಿಂದೆ ರಾಮರಾಯನ ಗುಂಡಿ ಎಂದು ಕರೆಯಲಾಗುತ್ತಿದ್ದ ತಗ್ಗು ಪ್ರದೇಶ. ಈ ಬುಗುರಿ ಮರದಡಿಯಲ್ಲಿ ಪ್ರತಿದಿನವೂ ಬೆಳಗಿನ ಇಲ್ಲವೇ ಸಂಜೆಯ ತಂಪುಹೊತ್ತಿನಲ್ಲಿ ರೈತರ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕಾರ್ಯ ನಿರಂತರವಾಗಿ ನೆಡೆಯುತ್ತಿತ್ತು. ಅದನ್ನು ತುಂಬ ಆಸ್ಥೆಯಿಂದ, ಕುತೂಹಲದಿಂದ ನಾನು ನಿಂತು ಗಮನಿಸುತ್ತಿದ್ದೆನಾದ್ದರಿಂದ, ಅದರ ನೆನಪುಗಳು ಹಾಗೆಯೇ ಉಳಿದಿವೆ.
ಹಲ್ಲೆಗಳನ್ನು ಎತ್ತುಗಳ ಕಾಲಿಗೆ ಹೊಡೆಯುವ ಮೊದಲು ನಡೆಸಲಾಗುವ ಸಿದ್ಧತೆ
ರೈತರು ಬೆಳಿಗ್ಗೆಯೇ ಬಂದು ತಮ್ಮ ಎತ್ತುಗಳಿಗೆ ಹಲ್ಲೆ ಹೊಡೆಸಲು ಕಾಯುತ್ತಿದ್ದರು. ಕುದುರೆಗಳ ಕಾಲಿಗೆ ತೊಡಿಸುವ ಕಬ್ಬಿಣದ ವಸ್ತುವನ್ನು ಲಾಳ ಎಂದು ಕರೆಯುವಂತೆ, ಎತ್ತುಗಳ ಕಾಲಿಗೆ ತೊಡಿಸುವುದನ್ನು ನಮ್ಮ ಕಡೆ ಹಲ್ಲೆ ಎಂದು ಕರೆಯುತ್ತಿದ್ದರು. ಅದನ್ನು ಲಾಳ ಎಂದೂ ಕರೆಯುವುದಿದೆ. ಕುದುರೆಗಳ ಕಾಲಿನ ಗೊರಸಿನಲ್ಲಿ ಸೀಳು ಇರುವುದಿಲ್ಲವಾಗಿ, ಅದು ಅರೆ ವೃತ್ತಾಕಾರದಲ್ಲಿರುತ್ತದೆ. ಎತ್ತಿನ ಗೊರಸುಗಳು ಸೀಳಾಗಿರುವುದರಿಂದ ನಾಲ್ಕು ಕಾಲಿಗೆ ಎಂಟು ತುಂಡು ಹಲ್ಲೆಗಳನ್ನು ಕೂಡಿಸಬೇಕಾಗುತ್ತದೆ. ನಮಗೆ ಕಾಲಿಗೆ ಚಪ್ಪಲಿಯಿದ್ದಂತೆ ಅವುಗಳಿಗೆ ಹಲ್ಲೆಗಳು. ಗೊರಸುಗಳು ನಮ್ಮ ಉಗುರಿನಂಥ ವಸ್ತುವಾದ್ದರಿಂದ ಅದಕ್ಕೆ ಮೊಳೆ ಹೊಡೆದು ಹಲ್ಲೆಗಳನ್ನು ಭದ್ರಪಡಿಸಲಾಗುತ್ತದೆ. ಅವುಗಳಿಗೆ ಬಳಸುವ ಮೊಳೆಗಳ ತಲೆ ಚೌಕಾಕಾರಕ್ಕೆ ಇದ್ದು ದಪ್ಪವಾಗಿರುತ್ತದೆ ಹಾಗೂ ಕಾಂಡವು ಸಪೂರವಾಗಿರುತ್ತದೆ. ಅದು ಇತರ ಕಬ್ಬಿಣದ ಮೊಳೆಗಳಂತೆ ತೀರ ಗಟ್ಟಿಯಾಗಿರದೇ, ಕತ್ತರಿಸಲು, ಮಡಿಸಲು ಸುಲಭವಾಗುವಂತೆ ಮೆದು ಕಬ್ಬಿಣದಿಂದ ತಯಾರಿಸಿರುತ್ತಾರೆ. ಹಲ್ಲೆಗಳಲ್ಲಿ ನಾಲ್ಕು ಅಥವಾ ಐದು ಚೌಕಾಕಾರದ ತೂತುಗಳಿರುತ್ತವೆ. ಮೊದಲು ಅವುಗಳನ್ನು ಎತ್ತುಗಳ ಕಾಲಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ಬಡಿದು, ಅವುಗಳಲ್ಲಿನ ತೂತುಗಳು ಸರಿಯಾಗಿರುವಂತೆ ಮಾಡಲಾಗುತ್ತದೆ.
ಹಲ್ಲೆ ಹೊಡೆಯಲು ಅಗತ್ಯವಾದ ಹತಾರಗಳು
ಹಲ್ಲೆಯನ್ನು ಹೊಡೆಯುವ ಎತ್ತನ್ನು ವಿಶಿಷ್ಟ ಭಂಗಿಯಲ್ಲಿ ಮಲಗಿಸುತ್ತಾರೆ. ಅದನ್ನು ಮಲಗಿಸುವ ವಿಧಾನವೂ ರೋಚಕವಾಗಿರುತ್ತದೆ. ಏಕೆಂದರೆ, ಸ್ವಲ್ಪ ರೇಗಿಸಿದರೆ, ಎದುರಿಗಿರುವವರನ್ನು ತಿವಿಯಲು ಮುಂದಾಗುವಷ್ಟು ರೋಷ ಹೊಂದಿರುವ ಎತ್ತುಗಳ ಸೊಂಟಕ್ಕೆ ದಪ್ಪ ಹಗ್ಗವನ್ನು ಸುತ್ತಿ, ಅದನ್ನು ಬಿಗಿಗೊಳಿಸಿದಾಗ, ನಿರ್ವೀರ್ಯವಾಗಿ ಬಗ್ಗುತ್ತವೆ. ಆಗ ಅದನ್ನು ನಿಧಾನವಾಗಿ, ಗಾಯ ಅಥವಾ ಏಟುಗಳಾಗದಂತೆ ಬೀಳಿಸಿ, ಅದರ ನಾಲ್ಕುಕಾಲುಗಳಿಗೆ ಸೊಂಟಕ್ಕೆ ಸುತ್ತಿದ ಹಗ್ಗವನ್ನೇ ಬಿಚ್ಚಿ, ನಾಲ್ಕು ಕಾಲುಗಳು ಒಂದೆಡೆ ಸೇರುವಂತೆ ಕಟ್ಟಲಾಗುವುದು. ನಂತರ ಕೆಲವೊಮ್ಮೆ ಎತ್ತು ತಕರಾರು ಮಾಡುತ್ತದೆಯೆನಿಸಿದರೆ, ಅದರ ಕುತ್ತಿಗೆಯನ್ನು ಒಂದೆಡೆಗೆ ತಿರುಚಿ ಹಿಡಿದು, ಅಲ್ಲೊಬ್ಬರು ಅದರ ಕೋಡನ್ನು ಹಿಡಿದು ಕೂಡುತ್ತಾರೆ. ಹಳೆಯ ಹಲ್ಲೆಗಳನ್ನು ಬಿಚ್ಚುವುದು ಮೊದಲ ಕೆಲಸ. ನಂತರ ಅದರ ನಾಲ್ಕೂ ಗೊರಸುಗಳನ್ನು ಅರದಿಂದ ಉಜ್ಜಿ, ಅವು ಮಟ್ಟವಿಲ್ಲದಿದ್ದರೆ, ಉಳಿಯಿಂದ ಕತ್ತರಿಸಿ ಮಟ್ಟ ಮಾಡಿಕೊಳ್ಳುತ್ತಾರೆ. ನಂತರ ಹಲ್ಲೆಗಳನ್ನು, ಆಯಾ ಗೊರಸಿನ ಆಕಾರಕ್ಕೆ ತಟ್ಟಿಕೊಂಡು, ಕಬ್ಬಿಣದ ಮೊಳೆಗಳನ್ನು ಇಟ್ಟು ಬಡಿಯುವರು. ಫಳ ಫಳ ಹೊಳೆಯುತ್ತಿದ್ದ ಆ ಮೊಳೆಗಳ ತುದಿಗಳನ್ನು ಕೆಲವೊಮ್ಮೆ ಸುರಳಿಯಾಕಾರದಲ್ಲಿ ಸುತ್ತಿ ಬಡಿಯುವರು. ಹೀಗೆ ಬಡಿದ ಸುರಳಿಗಳು ಒಂದು ವಿನ್ಯಾಸದಂತೆ ಕಾಣುತ್ತಿತ್ತು. ಕೆಲವೊಮ್ಮೆ ಮಟ್ಟವಾಗಿ ಕತ್ತರಿಸಿ, ಅರದಲ್ಲಿ ಉಜ್ಜಿ ಗೊರಸಿನ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡುವರು. ನಾಲ್ಕು ಕಾಲುಗಳಿಗೆ ಹಲ್ಲೆ ತೊಡಿಸಲು ಕನಿಷ್ಟ ಅರ್ಧ, ಮುಕ್ಕಾಲು ಗಂಟೆಯಾದರೂ ತಗುಲುತ್ತಿತ್ತು. ಇದನ್ನು ಮಾಡುವಾಗ ಅವರ ಕುಶಲತೆ, ಎತ್ತುಗಳ ಕಾಲಿಗೆ ಗಾಯವಾಗದಂತೆ ನೋಡಿಕೊಳ್ಳುವುದರಲ್ಲಿ ಇರುತ್ತಿತ್ತು. ಎತ್ತುಗಳನ್ನು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲು ಹೊರಳಿಸುವಾಗಲೂ ತುಂಬ ಎಚ್ಚರಿಕೆ ವಹಿಸುತ್ತಿದ್ದರು. ಏಕೆಂದರೆ ಕಾಲು ಊನವಾದರೆ, ಎತ್ತಿನ ಮೌಲ್ಯವೇ ನಾಶವಾಗುತ್ತಿತ್ತು. ಹಲ್ಲೆಯ ಕೆಲಸ ಮುಗಿದೊಡನೆ, ಕಾಲಿನ ಹಗ್ಗಗಳನ್ನು ಬಿಚ್ಚುತ್ತಿದ್ದರು. ಬಂಧನದಿಂದ ಬಿಡುಗಡೆಯಾದ ಸಂತಸದಲ್ಲಿ ಎತ್ತು ಏಳಲು ಶ್ರಮಪಡುತ್ತಿತ್ತು. ಅದರ ಮೈ-ಬೆನ್ನುಗಳನ್ನು ಚಪ್ಪರಿಸಿ, ಏಳಲು ಹುರುಪು ನೀಡುತ್ತಿದ್ದರು. ಎತ್ತು ತನ್ನ ನಾಲ್ಕು ಕಾಲುಗಳ ಮೇಲೆ ನಿಂತು ನಾಲ್ಕಾರು ಹೆಜ್ಜೆ ನಡೆದಾಡಿದಾಗ, ಹಲ್ಲೆ ತೊಡಿಸಿದ ಸಾರ್ಥಕತೆಯನ್ನು ರೈತರು, ಹೊಡೆದವರು ಇಬ್ಬರೂ ಆನಂದಿಸುತ್ತಿದ್ದರು. ರೈತರೊಡನೆ ತಮ್ಮ ವಿಶಿಷ್ಟ ಕನ್ನಡದಲ್ಲಿ ಸಂಭಾಷಿಸುತ್ತ, ಅವರೊಡನೆ ಬೀಡಿ, ಕಷ್ಟ ಸುಖಗಳನ್ನು ಹಂಚಿಕೊಂಡು, ನಡೆಸುತ್ತಿದ್ದ ವೃತ್ತಿಯಲ್ಲಿ ಹೊಂದಾಣಿಕೆಯ ಭಾವವಿರುತ್ತಿತ್ತು. ಪರಸ್ಪರ ಅವಲಂಬನೆ ಅನಿವಾರ್ಯವಾಗಿದ್ದುದರಿಂದ, ಅದು ಸಾಮಾಜಿಕ ಸ್ವಾಸ್ಥ್ಯಕ್ಕೆ ದಾರಿಯಾಗಿತ್ತು. ತಿಂಗಳು, ಎರಡು ತಿಂಗಳಿಗೊಮ್ಮೆ ಹಲ್ಲೆ ಬದಲಾಯಿಸುವ ಕೆಲಸ ನಡೆಯುತ್ತಿತ್ತು. ವಿಶೇಷವಾಗಿ ಪ್ರತಿವರ್ಷ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ಹಲ್ಲೆ ಹೊಡೆಯುವ ಕೆಲಸದ ಸುಗ್ಗಿ ಎನ್ನುವಂಥ ದಿನಗಳಿದ್ದವು.
ಬದಲಾದ ಈ ದಿನಮಾನಗಳಲ್ಲಿ ರೈತರ ಬಳಿ ಎತ್ತುಗಳೂ ಕಡಿಮೆಯಾಗಿವೆ. ಅವುಗಳಿಗೆ ಹಲ್ಲೆ ತೊಡಿಸುವುದೂ ಕಷ್ಟಕರವಾಗುತ್ತಿದೆ. ಇಂದು ವ್ಯವಸಾಯದ ಕೆಲಸಗಳಿಗೆ ಟ್ರಾಕ್ಟರುಗಳನ್ನು ಬಾಡಿಗೆಗೆ ತಂದು ಉಳುಮೆ ಮಾಡುವ ಪದ್ಧತಿ ಬಂದಿರುವುದರಿಂದ ಎತ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಗ್ರಾಮೀಣ ಬದುಕಿನ ಹಲವಾರು ವೃತ್ತಿಗಳು ಮರೆಯಾದಂತೆ ಇದೂ ಕ್ಷೀಣವಾಗುತ್ತಿರುವುದು ಸ್ವಾಭಾವಿಕವೇ ಸರಿ. ಆದರೆ ನೆನಪಿನ ಉಗ್ರಾಣದಲ್ಲಾದರೂ ಇರಲೆಂಬ ಆಶಯದಿಂದ ಇದನ್ನು ದಾಖಲಿಸಿದ್ದೇನೆ.
ಆ ಕಾಲದಲ್ಲಿ ಇವೆಲ್ಲ ಚಿತ್ರ ತೆಗೆಯುವ ವಿಶೇಷಗಳೇನೂ ಆಗಿರಲಿಲ್ಲವಾದ ಕಾರಣ, ಚಿತ್ರಗಳು ನನಗೆ ಲಭ್ಯವಾಗಲಿಲ್ಲ. ಆದರೆ ಅಂತರಜಾಲದಲ್ಲಿ ಶ್ರೀ ಡಿ.ಕೆ. ಮಲ್ಲಿಕಾರ್ಜುನ ಎಂಬುವವರು ತೆಗೆದ ಚಿತ್ರಗಳನ್ನೇ ಇಲ್ಲಿ ಬಳಸಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು. ಅವರ ಅನುಮತಿ ಪಡೆದು ಇದನ್ನು ಮಾಡಬೇಕಿದ್ದರೂ, ಸಂಪರ್ಕಿಸಲು ಅವರ ಈ-ಮೇಲ್ ವಿಳಾಸ ಲಭ್ಯವಿಲ್ಲವಾಗಿ ಹೀಗೆ ಮಾಡಬೇಕಾಯಿತು. ಅವರು ಅನ್ಯಥಾ ಭಾವಿಸಲಾರರೆಂದು ತಿಳಿಯುವೆ.
Chandru Ajjampura ಆಗಸ್ಟ್ 2, 2016 07:06 ಅಪರಾಹ್ನ
Thanks for recalling old sweet memories
Chandru Ajjampura ಆಗಸ್ಟ್ 2, 2016 07:07 ಅಪರಾಹ್ನ
ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ... | 2017-08-20T15:10:29 | http://ajjampura.blogspot.com/2016/08/blog-post.html |
'ಆಂಡ್ರಾಯ್ಡ್ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್' ಸ್ಮಾರ್ಟ್ಫೋನ್ಗಳು.!! Asus Reveals List of Phones Getting Android 9 Pie Updates in 2019, Including ROG Phone - Kannada Gizbot
'ಆಂಡ್ರಾಯ್ಡ್ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್' ಸ್ಮಾರ್ಟ್ಫೋನ್ಗಳು.!!
| Published: Friday, March 1, 2019, 15:50 [IST]
ತೈವಾನ್ ಮೂಲದ ಜನಪ್ರಿಯ ಕಂಪನಿ ಆಸೂಸ್ ತನ್ನ ಸ್ಮಾರ್ಟ್ಫೋನ್ಗಳಲ್ಲಿ ಸಾಕಷ್ಟು ಹೊಸತನದ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದು, ಇದೀಗ ಕಂಪನಿಯು ತನ್ನ ಎಲ್ಲ ಸ್ಮಾರ್ಟ್ಪೋನ್ಗಳಲ್ಲಿ ಹೊಸತನದ ಅಪ್ಡೇಟ್ 'ಆಂಡ್ರಾಯ್ಡ್ 9 ಪೈ' ಆಪರೇಟಿಂಗ್ ಸಿಸ್ಟಮ್ ಅನ್ನು ಒದಗಿಸಲು ಮುಂದಾಗಿದೆ. ಇದರಿಂದ ಇನ್ನು ಸ್ಮಾರ್ಟ್ಫೋನ್ ಬಳಕೆಯಲ್ಲಿ ಯಾವುದೇ ಅಡೆತಡೆಗಳು ಹೆಚ್ಚಾಗಿ ಕಂಡುಬರುವುದಿಲ್ಲ.
ಆಸೂಸ್ ಸಂಸ್ಥೆಯ ಮುಂಬರಲಿರುವ ಎಲ್ಲ ಸ್ಮಾರ್ಟ್ಫೋನ್ಗಳು ಅಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಲಿದ್ದು, ಇದರೊಂದಿಗೆ ಹಳೆಯ ಸ್ಮಾರ್ಟ್ಫೋನ್ಗಳಿಗೂ ಅಪ್ಟೇಟ್ ಆಯ್ಕೆ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಓಎಸ್ನಲ್ಲಿ ಹೊಂದಿಕೊಳ್ಳಬಲ್ಲ ಬ್ಯಾಟರಿ, ಬೆಳಕಿನ ಪ್ರಖರತೆ, ಡಾರ್ಕ್ ಮೋಡ್ ಗಳಂತಹ ಸುಧಾರಿತ ಫೀಚರ್ಸ್ಗಳನ್ನು ಕಾಣಬಹುದಾಗಿದೆ.
ಈ ಓಎಸ್ ತನ್ನ ಕೃತಕ ಬುದ್ಧಿಮತ್ತೆಯಿಂದ ಸ್ಮಾರ್ಟ್ಫೋನ್ಗಳಲ್ಲಿ ವೇಗವಾಗವಾಗಿ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ವರ್ಷದಲ್ಲಿ ಆಸೂಸ್ ಕಂಪನಿಯು 'ಆಂಡ್ರಾಯ್ಡ್ 9 ಪೈ' ಓಎಸ್ಗೆ ಅಪ್ಡೇಟ್ ಮಾಡಲಿರುವ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿರುವ ಸ್ಮಾರ್ಟ್ಫೋನ್ಗಳು ಯಾವುವು ಎಂದು ನೋಡೋಣ ಬನ್ನಿರಿ.
ಆಸೂಸ್ ಝೆನ್ಫೋನ್ 4 ಮ್ಯಾಕ್ಸ್ (ZC554KL)
ಆಸೂಸ್ ಝೆನ್ಫೋನ್ 4 ಸೆಲ್ಫಿ (ZD553KL)
ಆಸೂಸ್ ಝೆನ್ಫೋನ್ 4 ಮ್ಯಾಕ್ಸ್ (ZC520KL)
ಆಸೂಸ್ ಝೆನ್ಫೋನ್ ಲೈವ್ (ZB553KL)
ಆಸೂಸ್ ಝೆನ್ಫೋನ್ 4 ಮ್ಯಾಕ್ಸ್ (ZB520KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ ಪ್ಲಸ್ (M1) (ZB570TL)
ಆಸೂಸ್ ಝೆನ್ಫೋನ್ 5Q (ZC600KL)
ಆಸೂಸ್ ಝೆನ್ಫೋನ್ ಲೈವ್ (ಎಲ್ 1) (ZA550KZ / ZA551KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ ಪ್ರೋ (ZB602KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ ಪ್ರೋ (ZB601KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ (M1) (ZB555KL / ZB556KL)
ಆಸೂಸ್ ಝೆನ್ಫೋನ್ 5 (ZE620KL)
ಆಸೂಸ್ ಝೆನ್ಫೋನ್ 5Z (ZS620KL)
ಆಸೂಸ್ ROG ಫೋನ್ (ZS600KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ ಪ್ರೊ (ಎಂ 2) (ZB631KL / ZB630KL)
ಆಸೂಸ್ ಝೆನ್ಫೋನ್ ಮ್ಯಾಕ್ಸ್ (M2) (ZB633KL / ZB632KL)
Asus has revealed the names of its ZenFone smartphones that will be getting the Android 9 Pie update over the coming months.to know morevisit kannada.gizbot.com | 2019-08-17T15:50:26 | https://kannada.gizbot.com/mobile/asus-reveals-list-phones-getting-android-9-pie-updates-2019-020028.html |
ಕುಮಾರಸ್ವಾಮಿ ತುಘಲಕ್ ದರ್ಬಾರ್ ನಡೆಸಿದ್ದಾರೆ: ಯಡಿಯೂರಪ್ಪ | Chincholi: Kumaraswamy is doing tughlaq dardar alleges BS Yeddyurappa - Kannada Oneindia
| Updated: Wednesday, May 15, 2019, 16:22 [IST]
ಚಿಂಚೋಳಿ, ಮೇ 15: ಹಾಸನದಲ್ಲಿನ ವಿಡಿಯೋ ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ತಮ್ಮ ಸರ್ಕಾರದ ನಡೆ ತಪ್ಪು ಎಂಬ ಅರಿವಿದ್ದರೂ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಪ್ರಭಾವ ಬೀರಿ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ.
ಇದೆಲ್ಲವು ತನಿಖೆಯ ನಂತರ ಹೊರ ಬೀಳಲಿದ್ದು ಕಾಲವೇ ಉತ್ತರ ನೀಡಲಿದೆ. ಚಿಂಚೋಳಿಯ ರೇವಗ್ಗಿಯಲ್ಲಿ ಮಾತನಾಡಿದ ಅವರು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಇದಕ್ಕೂ ಮುನ್ನ ಚಿಂಚೋಳಿ ಭಾಗದ ಪ್ರಭಾವಿ ದೈವ ರೇವಗ್ಗಿ ರೇವಣ ಸಿದ್ದೇಶ್ವರ ದೇವಾಲಯದಲ್ಲಿ ಚಿಂಚೋಳಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಗೆಲುವಿಗಾಗಿ ವಿಶೇಷ ಪೂಜೆ ಹರಕೆ ಸಲ್ಲಿಸಿದರು. ಈ ದೇಗುಲದಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಪಲಿಸುತ್ತದೆ ಎಂಬ ನಂಬಿಕೆ ಇದ್ದು, ನೂರೊಂದು ಜಂಗಮರಿಗೆ ದೇವಾಲಯದಲ್ಲಿ ಊಟ, ವಸ್ತ್ರ, ಕಾಣಿಕೆ ನೀಡಿ ಜಂಗಾಮಾರ್ಚನೆ ಸೇವೆಯ ಹರಕೆ ಸಲ್ಲಿಸಿದರು.
ಬಿಜೆಪಿ ಕಾರ್ಯಕರ್ತರ ಸಮಾವೇಶ
ನಂತರ ಅರುಣಕಲ್ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ ನವರು, ಅವಿನಾಶ್ ಜಾಧವ್ 25 ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.
ಖರ್ಗೆ ಹೇಳ್ತಾರೆ ಉಮೇಶ್ ಜಾಧವ್ ಕಾಂಗ್ರೆಸ್ ಗೆ ಮೋಸ ಮಾಡಿದ್ದಾರೆ ಎಂದು. ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಅವಮಾನ ಮಾಡಿಲ್ಲವೇ? ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ ಪಡೆದು ಅವಮಾನ ಮಾಡಿದರು.
ರೈತರ ಸಾಲಾಮನ್ನಾ ಮಾಡಿ
ರಾಜೀನಾಮೆ ಪಡೆದ ನಂತರ ಯಾರೊಬ್ಬರೂ ಅವರ ಜೊತೆ ಇರಲಿಲ್ಲ. ಶುಗರ್ ಫ್ಯಾಕ್ಟರಿ ಶುರುಮಾಡುವುದು ಹಾಗೂ ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರ್ಪಡೆಗೊಳಿಸುವುದಾಗಿ ಭರವಸೆಯನ್ನು ನೀಡಿದರು. ಈ ಬಾರಿ ಅಧಿವೇಶನದಲ್ಲಿ ರೈತರ ಸಾಲಾಮನ್ನಾ ಮಾಡಿ ಎನ್ನುತ್ತೇನೆ. ಇಲ್ಲಾ ಎಂದರೆ ಅಧಿಕಾರ ಬಿಟ್ಟು ತೊಲಗಿ ಎಂದು ಗುಟುರು ಹಾಕಿದರು.
166 ತಾಲ್ಲೂಕುಗಳೂ ಬರದಿಂದ ತತ್ತರಿಸಿವೆ
166 ತಾಲ್ಲೂಕುಗಳೂ ಬರದಿಂದ ತತ್ತರಿಸಿವೆ.ಇದರ ಬಗ್ಗೆ ಗಮನ ಹರಿಸಬೇಕಾಗಿದ್ದ ರಾಜ್ಯ ಸರಕಾರದ ಸಚಿವರು ಮಾತ್ರಾ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಶಾಸಕರ ಸಭೆಯನ್ನು ಕರೆದು ಕ್ರಮ ತಗೆದುಕೊಳ್ಳುತ್ತೇನೆ ಎಂದರು. ಇದು ಮಲ್ಲಿಕಾರ್ಜುನ ಖರ್ಗೆ ಅವರ ಕೊನೆ ಚುನಾವಣೆ. ಉಮೇಶ್ ಜಾಧವ್ ಗೆಲ್ಲತ್ತಾರೆ. ಗೆಲ್ಲುವು ಮೂಲಕ ನಿಮ್ಮ ಎಲ್ಲಾ ಮಾತುಗಳಿಗೂ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ ರಾಜ್ಯದಲ್ಲಿ ರಾಜ್ಯದಲ್ಲಿ ಸರ್ಕಾರ ಇಲ್ಲ, 'ಹುಚ್ಚು ಮುಂಡೆ ಮದ್ವೆಲಿ ಉಂಡೋನೆ ಜಾಣ' ಅನ್ನೋ ಹಾಗಿದೆ. ನಿಂಬೆಣ್ಣ ರೇವಣ್ಣ ಹೇಳಿದ ಹಾಗೆ ಕುಮಾರಸ್ವಾಮಿ ಮತ್ತು ಮಂತ್ರಿಗಳು ಕೇಳುತ್ತಾರೆ. ಹೀಗಿರುವಾಗ ವಿಡಿಯೋ ಡಿಲಿಟ್ ಮಾಡೋದು ಇವರಿಗೆ ದೊಡ್ಡ ವಿಚಾರವೇ ಅಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.
ಚಿಂಚೋಳಿಯಲ್ಲಿ ಪ್ರಚಾರ ನಿರತ ಯಡಿಯೂರಪ್ಪ
ತಮ್ಮ ಸರ್ಕಾರದ ನಡೆ ತಪ್ಪು ಎಂಬ ಅರಿವಿದ್ದರೂ ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಪ್ರಭಾವ ಬೀರಿ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ. ಇದೆಲ್ಲವು ತನಿಖೆಯ ನಂತರ ಹೊರ ಬೀಳಲಿದ್ದು ಕಾಲವೇ ಉತ್ತರ ನೀಡಲಿದೆ. ಚಿಂಚೋಳಿಯ ರೇವಗ್ಗಿಯಲ್ಲಿ ಮಾತನಾಡಿದ ಅವರು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
chincholi hd kumaraswamy yeddyurappa by election lok sabha elections 2019 ಚಿಂಚೋಳಿ ಎಚ್ ಡಿ ಕುಮಾರಸ್ವಾಮಿ ಯಡಿಯೂರಪ್ಪ ಉಪ ಚುನಾವಣೆ ಲೋಕಸಭೆ ಚುನಾವಣೆ 2019 | 2019-06-26T01:08:20 | https://kannada.oneindia.com/news/kalaburagi/chincholi-kumaraswamy-is-doing-tughlaq-dardar-alleges-bs-yeddyurappa-166820.html?utm_source=articlepage&utm_medium=dsktp&utm_campaign=similar-topic-slider |
ಸಾವಿರ ಕಿ.ಮೀ ಸೈಕಲ್ ತುಳಿಯುವ ಸಾಹಸ ಯಾತ್ರೆ.. | ಸಂಪದ - Sampada
ಸಾವಿರ ಕಿಮೀ ಸೈಕಲ್ ತುಳಿಯುವ ಸಾಹಸ ಯಾತ್ರೆ
Submitted by spr03bt on Thu, 11/29/2012 - 20:34
ಬೆ೦ಗಳೂರಿನಿ೦ದ ಊಟಿಯವರಗೆ ಸೈಕಲ್ನಲ್ಲಿ, ಪ್ರಕೃತಿಯ ಚೆಲುವನ್ನು ಅನುಭವಿಸುತ್ತಾ ಪ್ರಯಾಣಿಸುವ ಈ ಯಾತ್ರೆ, ಭಾರತದ ಮೊದಲ ಹಾಗು ಅತ್ಯುತ್ತಮವಾದ೦ಥ ಸೈಕಲ್ ಯಾತ್ರೆಯಾಗಿದೆ. ಈ ಯಾತ್ರೆಯ ಪರಿಚಯ ಮಾಡುವುದೇ ಲೇಖನದ ಉದ್ದೇಶ.
ಹುಟ್ಟು: ದಿನನಿತ್ಯದ ಪ್ರಯಾಣದಲ್ಲಿ ಸೈಕಲ್ ಉಪಯೋಗಿಸಲು ಉತ್ತೇಜಿಸುವ ಸಲುವಾಗಿ "ರೈಡ್ ಎ ಸೈಕಲ್" ಸ೦ಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದೆ. ೨೦೦೮ರಲ್ಲಿ ಸ೦ಸ್ಥೆಯ ಸ್ಥಾಪಕ ಸದಸ್ಯರಾದ ರಾಜೇಶ್ ನಾಯರ್, ರವಿ ರ೦ಜನ್ ಹಾಗು ಇನ್ನಿತರರು ಸೈಕಲ್ ಸವಾರಿಯನ್ನು ಒ೦ದು ಹವ್ಯಾಸವಾಗಿ ಹಾಗು ನೀಲಗಿರಿ ಪರ್ವತಗಳಲ್ಲಿನ ಜೀವ-ವೈವಿಧ್ಯತೆಯನ್ನು ಪರಿಚಯ ಮಾಡುವ ಉದ್ದೇಶದೊ೦ದಿಗೆ ಈ ಯಾತ್ರೆಯನ್ನು ಹುಟ್ಟಿ ಹಾಕಿದರು.ಇದು, ಇ೦ಟರ್ನೆಟ್ ನಿ೦ದ ಹಲವರಿಗೆ ಗೊತ್ತಾಗಿ ತಾವು ಯಾತ್ರೆ ಬರುವರೆ೦ದು ಉತ್ಸಾಹ ತೋರಿದರು. ಇಷ್ಟೊ೦ದು ಉದ್ದದ ದಾರಿ ಸವೆಸಲು ತು೦ಬಾ ಹಣ ಹಾಗು ಜನಸಹಾಯ ಬೇಕಾಗುವುದೆ೦ದು ಮನಗ೦ಡ ಆಯೋಜಕರು ಅದಕ್ಕಾಗಿ ಪ್ರಯೋಜಕರನ್ನು ಗೊತ್ತು ಮಾಡಿದರು. ಹೀಗೆ ಟಿ.ಎಫ್.ಎನ್ ಅತಿ ಕಮ್ಮಿ ಸಮಯದಲ್ಲಿ ಒ೦ದು ಪಕ್ಕಾ ಪ್ರೊಫೆಷನಲ್ ಕಾರ್ಯಕ್ರಮವಾಗಿ ರೂಪುಗೊ೦ಡಿತು.
ಯಾತ್ರೆಯ ವಿವರ: ಪ್ರತಿ ವರ್ಷ ಜುಲೈ ತಿ೦ಗಳಿ೦ದ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ಟಿ.ಎಫ್.ಎನ್ ನ ವೆಬ್ ಸೈಟಿನಲ್ಲಿ ನೊ೦ದಣಿ ಮಾಡಬೇಕು. ಪ್ರತಿಯೊಬ್ಬರ ಅರ್ಜಿಯನ್ನು ಪರಿಶೀಲಿಸಿ ಆರಿಸುವಾಗ ತ೦ಡದ ವೈವಿಧ್ಯತೆಯನ್ನು ಗಮನಿಸಲಾಗುತ್ತದೆ.ಪ್ರತಿಯೊಬ್ಬರು ಮೊದಲೇ ನಿಗದಿ ಮಾಡಿದ೦ಥ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದನ್ನು ಯಾತ್ರೆಯ ಖರ್ಚಿಗಲ್ಲದೆ ಬಡವರಿಗೆ ಹಾಗು ಅನಾಥರಿಗೆ ಸೈಕಲ್ ನೀಡಲು ಉಪಯೋಗಿಸಲಾಗುತ್ತದೆ. ಯಾತ್ರೆ ಹೊರಡುವ ರಸ್ತೆಯನ್ನು ಕೂಲ೦ಕೂಶವಾಗಿ ಪರಿಶೀಲಿಸಿ ಎತ್ತರ, ಇಳಿಜಾರಿನ ಪ್ರದೇಶಗಳನ್ನು ಮೊದಲೆ ದಾಖಲಿಸುತ್ತಾರೆ. ಒಟ್ಟು ಎ೦ಟು ಅಥವಾ ಒ೦ಭತ್ತು ದಿನ ನಡೆಯುವ ಈ ಯಾತ್ರೆಯಲ್ಲಿ ಹೋಗುವವರಿಗೆ ಮೊದಲೇ ರಾತ್ರಿ ಉಳಿದುಕೊಳ್ಲಲು ಹೊಟೆಲ್ , ದಾರಿ ಮಧ್ಯೆ ವಿಶ್ರಾ೦ತಿಗೆ ತ೦ಗುದಾಣಗಳು, ಜೊತೆಗೆ ತ೦ಪು ಪಾನೀಯಗಳು, ಸೈಕಲ್ ಕೆಟ್ಟರೆ ಮೆಕ್ಯಾನಿಕ್, ಅಸ್ವಸ್ಥರಾದರೆ ಅ೦ಬ್ಯುಲೆನ್ಸ್, ಸವಾರ ಸುಸ್ತಾದರೆ ಸಾಗಿಸಲು ವಾಹನ, ದಾರಿಯಲ್ಲಿ ದಿಕ್ಕಿನ ಗುರುತುಗಳು ಎಲ್ಲಾ ಸಿದ್ದವಾಗಿರುತ್ತವೆ. ಜೊತೆಗೆ ಇ೦ಥ ಪ್ರಯಾಣವನ್ನು ಸ್ಮರಣೀಯವಾಗಿಸಲು ಒಬ್ಬ ಅಫಿಶಿಯಲ್ ಕ್ಯಾಮರಮೆನ್, ಬ್ಲಾಗರ್ ಎಲ್ಲರೂ ಪ್ರಯಾಣಿಸುತ್ತಾರೆ. ಯಾತ್ರೆಯ ಪ್ರತಿ ದಿನ ೮೦ರಿ೦ದ ೧೪೦ ಕಿಮೀ ವರೆಗೂ ಸೈಕಲ್ ತುಳಿಯುತ್ತಾರೆ. ಮಾರ್ಗ ಮಧ್ಯೆ ೧೦ ರಿ೦ದ ೨೦ ಕಿಮೀವರೆಗೂ ಕಾ೦ಪಿಟೆಟಿವ್ ರೈಡ್ ಸಹ ಇರುತ್ತೆ. ಇದರಲ್ಲಿ ಗೆದ್ದವರಿಗೆ ವಿಶೇಷ ಮರ್ಯಾದೆಗಳು. ಊಟಿ ತಲುಪಿದ ರಾತ್ರಿ ಪಾರ್ಟಿ. ಅದರ ನ೦ತರ ದಿನ ವಿಶ್ರಾ೦ತಿಗೆ ಅಥವಾ ಊಟಿ ನೋಡಲು ಮೀಸಲು. ಮರುದಿನ ಬೆ೦ಗಳೂರಿಗೆ ಪ್ರಯಾಣ. ವಾಪಸ್ ಬರುವಾಗ ಬಸ್ ವ್ಯವಸ್ಥೆ ಇರುತ್ತೆ.
೨೦೦೮ರಲ್ಲಿ ಆರ೦ಭವಾದ ಈ ಯಾತ್ರೆ ಈಗ ಐದನೇ ವಾರ್ಷಿಕೋತ್ಸವದ ಸ೦ಭ್ರಮದಲ್ಲಿದೆ. ಇದರ ಜನಪ್ರಿಯತೆ ಎಷ್ಟಿದೆಯೆ೦ದರೆ, ಮು೦ಬೈ, ದೆಹಲಿ, ಹೈದರಾಬಾದ್ ಅಲ್ಲದೆ ದೂರದ ಅಮೆರಿಕ, ಯೂರೊಪನಿ೦ದ ಸಹ ಯಾತ್ರಿಗಳು ಬರುತ್ತಾರೆ. ೨೦೧೨ರ ಯಾತ್ರೆ ಡಿಸೆ೦ಬರ್ ೧೬ರಿ೦ದ ೨೩ರವರೆಗಿದೆ. ಆಸಕ್ತರು ಈಗಲೂ ನೊ೦ದಾಯಿಸಿಕೊಳ್ಳಬಹುದು. ಆದರೆ ಸುಮಾರು ಸಾವಿರ ಕಿ.ಮೀ ಗಳನ್ನು ೯ ದಿನಗಳಲ್ಲಿ ಕ್ರಮಿಸುವ ತಾಕತ್ತು ನಿಮಗಿರಬೇಕು. ನಿರ೦ತರ ಅಭ್ಯಾಸವಿದ್ದವರಿಗೆ ಮಾತ್ರ ಇದು ಸಾಧ್ಯ. ಯಾತ್ರೆಗೆ ಬರುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎನೋ ಒ೦ದು ಅದ್ಭುತವಾದುದನ್ನು ಸಾಧಿಸಿ, ಹಲವಾರು ಹೊಸಬರನ್ನು ಪರಿಚಯ ಮಾಡಿಕೊ೦ಡು ತಮ್ಮ ತಮ್ಮ ಬುಸಿ ಜೀವನಕ್ಕೆ ವಾಪಸಾಗುತ್ತಾರೆ.
ಹಾಗೆ ವಾಪಸಾಗುವವರಲ್ಲಿ ಹಲವರು ಮು೦ದಿನ ವರ್ಷದ ಯಾತ್ರೆಯನ್ನು ಆಗಲೇ ನೀರೀಕ್ಷಿಸಲು ಶುರು ಮಾಡಿರುತ್ತಾರೆ.
ಮು೦ದಿನ ವರ್ಷದ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕನಸನ್ನು ನಾನೀಗಾಗಲೇ ಕಾಣುತ್ತಿದ್ದೇನೆ. ನೋಡಬೇಕು ನನ್ನ ಅದೃಷ್ಟ ಹೇಗಿದೆಯೋ...
ಟಿ.ಎಫ್.ಎನ್ ನಲ್ಲಿ ಪಾಲ್ಗೊ೦ಡಿರುವ ಕೆಲವರು ತಮ್ಮ ಅನುಭವಗಳನ್ನು ಬ್ಲಾಗ್ ಗಳಲ್ಲಿ ಬರೆದ್ದಿದ್ದಾರೆ. ಓದುಗರ ಅನುಕುಲಕ್ಕಾಗಿ ಅವುಗಳ ಕೊ೦ಡಿ ಕೆಳಗಿದೆ,
http://cyclists.in/profiles/blogs/tour-of-nilgiris-a-war-a
http://roastedneutrons.blogspot.in/2009/01/tour-of-nilgiris-08-dec-25th-31st-2008.html
http://www.govenkygo.com/2012/01/dream-that-was-tfn-tour-and-people.html
ಚಿತ್ರ ಕೃಪೆ: http://www.tourofnilgiris.com/ | 2020-01-28T01:16:51 | https://sampada.net/node/39124 |
ಸಿದ್ದಾಪುರ ರೋಟರಿ ಪದಗ್ರಹಣ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ ರೋಟರಿ ಪದಗ್ರಹಣ
ಸಿದ್ದಾಪುರ: ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ. ಪೋಲಿಯೋ ನಿರ್ಮೂಲನ ಮಾಡಿದ ಸಂಸ್ಥೆ ರೋಟರಿ. ಯಾವುದೇ ಸರಕಾರ ಸಂಸ್ಥೆಯ ಈ ಸಾಧನೆ ಬಗ್ಗೆ ಎಲ್ಲಿಯೂ ಪ್ರಾಸ್ತಾಪನೆ ಮಾಡಲಿಲ್ಲ. ಆದರೆ ರೋಟರಿಯು ಎಲ್ಲಿಯೂ ತನ್ನ ಸ್ವಾಹಿತಕ್ಕಾಗಿ ಕೆಲಸ ಮಾಡದೆ, ಸಾಮಾಜಿಕವಾಗಿ ಕೆಲಸ ಮಾಡಿದೆ ಎಂದು ಆಳ್ವಾಸ್ ಎಜುಕೇಷನ್ ಸಂಸ್ಥೆಯ ಮುಖ್ಯಸ್ಥ ಡಾ| ಎಂ. ಮೋಹನ್ ಆಳ್ವ ಅವರು ಹೇಳಿದರು.
ಅವರು ಸಿದ್ದಾಪುರ ಬರೆಗುಂಡಿ ಸಣ್ಣಯ್ಯ ಯಡಿಯಾಳ ರೋಟರಿ ಹಾಲ್ನಲ್ಲಿ ಶುಕ್ರವಾರ ನಡೆದ ಸಿದ್ದಾಪುರ-ಹೊಸಂಗಡಿಯ ರೋಟರಿ ಕ್ಲಬ್ನ ಪದಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತವು ಇಂದು ಧನಾತ್ಮಕ ಹಾಗೂ ಋಣತ್ಮಾಕವಾಗಿ ಅನೇಕ ಬದಲಾವಣೆ ಗಳಾಗಿವೆ. ಬಡವ, ಶ್ರೀಮಂತ ಹಾಗೂ ಕೆಲವೊಂದು ಅನಿಷ್ಟ ಪದ್ಧªತಿಗಳು ಜನರ ನಡುವೆ ಕೆಲವೊಂದು ಅಂತರ ಹಾಗೂ ಕಂದಕಗಳನ್ನು ನಿರ್ಮಿಸಿವೆ. ಇಂತಹ ಅಂತರ ಹಾಗೂ ಕಂದಕಗಳನ್ನು ಮುಕ್ತ ಭಾರತವನಾಗಿಸಿ, ರಾಮರಾಜ್ಯವನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ, ಸಾಧು ಸಂತರು, ಸಂಘ ಸಂಸ್ಥೆಗಳು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ಡಾ| ಜಗದೀಶ್ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತ ನಾಡಿ, ಸಂಘ ಸಂಸ್ಥೆಗೆ ಸೇರಿದ ಮೇಲೆ ಅದರಲ್ಲಿ ತಮ್ಮನ್ನು ತೋಡಗಿಸಿಕೊಳ್ಳಬೇಕು. ರೋಟರಿ ವಲಯದಲ್ಲಿ ತನ್ನದೆ ಆದ ಇತಿಹಾಸವನ್ನು ಹೊಂದಿರುವ ಕ್ಲಬ್ ಸಿದ್ದಾಪುರ ರೋಟರಿ ಕ್ಲಬ್. ಈ ಕ್ಲಬ್ನ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನ ಹಾಗೂ ಅನೇಕ ಜನಪರ ಯೋಜನೆಗಳ ಮೂಲಕ ಕೆಲಸ ನಿರ್ವಹಿಸಲಾಗುವುದು ಎಂದು ಹೇಳಿದರು.
ಸಹಾಯಕ ರಾಜ್ಯಪಾಲ ಗಣೇಶ್ ಶೆಟ್ಟಿ ಮೊಳಹಳ್ಳಿ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪದ ಪ್ರದಾನ ನೇರವೇರಿಸಿ, ಶುಭ ಹಾರೈಸಿದರು.ವಲಯ ಸೇನಾನಿ ಶ್ಯಾಮ್ ಶೆಟ್ಟಿ ಶುಭಶಂಸನೆಗೈದರು. ನಿಕಟ ಪೂರ್ವಾಧ್ಯಕ್ಷ ಯು. ಉಮೇಶ್ ರಾವ್, ನಿಕಟ ಪೂರ್ವ ಕಾರ್ಯದರ್ಶಿ ಸುಹಾಸ್ ಚಾತ್ರ ಮತ್ತು
ಮುಂತಾದವರು ಉಪಸ್ಥಿತರಿದರು.ಈ ಸಂದರ್ಭದಲ್ಲಿ ಕ್ಲಬಿಗೆ ನೂತನವಾಗಿ ಐದು ಜನ ಸದಸ್ಯರು ಸೇರ್ಪಡೆ ಗೊಂಡರು. ಕ್ಲಬ್ನ ವಾರಾಹಿ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಲಬ್ನ ವ್ಯಾಪ್ತಿಯ ಎಸ್ಎಸ್ಎಲ್ಸಿಯ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತ್ತು. ಐರಬೈಲು ಸರಕಾರಿ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಜನ್ಸಾಲೆ ಹರ್ಷ ಅನುದಾನಿತ ಶಾಲೆಗೆ ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್ ನೀಡಲಾಯಿತ್ತು.ಎಂ. ರಾಘವೇಂದ್ರ ರಾವ್ ಸ್ವಾಗತಿಸಿ,
ಕ್ಲಬ್ನ ಉಪಾಧ್ಯಕ್ಷ ಸಂತೋಷ್ ಕುಮಾರ ಶೆಟ್ಟಿ ಹಾಗೂ ಸದಸ್ಯ ಟಿ.ಜಿ. ಪಾಂಡುರಂಗ ಪೈ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರದೀಪ ಯಡಿಯಾಳ ವಂದಿಸಿದರು. | 2019-01-20T22:53:34 | http://news.kundapra.in/2014/07/Rotary-Siddapura.html |
00711. ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ.. – ಮನದಿಂಗಿತಗಳ ಸ್ವಗತ
00711. ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..
ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ ಹೆಣ್ಣಿನ ಪ್ರತೀಕವಾಗಿಬಿಡುತ್ತದೆ, ಗಂಡಿನ ಪ್ರತೀಕವಾಗಿ ಹಿಡಿಶಾಪ ಹಾಕಿಸಿಕೊಳ್ಳುವ ಬಡಪಾಯಿ ಪಾಪಾ ದುಂಬಿ!
ಈ ಜೋಡಿ ಕವನಗಳಲ್ಲಿ ಮೊದಲನೆಯದು ‘ಹೂವಲ್ಲೂ ಹೆಣ್ಣು ಗಂಡಿದೆ, ಗೊತ್ತಾ?’ ಈ ವಿಸ್ಮಯವನ್ನು ಬಿಟ್ಟಗಣ್ಣಿಂದ ನೋಡುತ್ತಾ, ನಮ್ಮ ಅರ್ಧನಾರೀಶ್ವರನಂತೆ ಒಂದೆ ಹೂವಿನೊಳಗೆ ಗಂಡು ಭಾಗ ಮತ್ತು ಹೆಣ್ಣು ಭಾಗ ಎರಡೂ ಇರುವ ವಿಚಿತ್ರವನ್ನು ಎತ್ತಿ ತೋರಿಸುತ್ತದೆ. ತಂತಾನೆ ಪರಾಗ ಸ್ಪರ್ಶ ಮಾಡಿಕೊಂಡು , ತಾನೆ ಸಂತತಿಯ ಸೃಷ್ಟಿಸುವ ಹರಿಕಾರನಾಗುವ ಹೂವಿಗೆ ಮತ್ತೊಂದು ಲಿಂಗವನ್ಹುಡುಕುವ ಪ್ರಮೇಯವೆ ಇಲ್ಲದೆ ಎಲ್ಲಾ ಕೂತಲ್ಲೆ ನಡೆಯುವ ಸರಾಗ ಬಂಧ, ಮತ್ತದರ ವರ್ಣನೆ ಈ ಪದ್ಯ.
ಎರಡನೆ ಕವನ ‘ಹೂವೊಳಗಿನ ಪುಲ್ಲಿಂಗ, ಸ್ತ್ರೀಲಿಂಗ’ ಇರುವ ವೈಚಿತ್ರದ ಕುರಿತೆ ಚಿತ್ರಿಸಿದರೂ, ಇಲ್ಲಿ ಒಂದೆ ಮರದಲಿರುವ ಪುಲ್ಲಿಂಗ, ಸ್ತ್ರೀಲಿಂಗಗದ ಹೂಗಳು, ಒಂದೆ ಕೊಂಬೆಯಲ್ಲಿರುವ ಸಜಾತಿಯ ಯಾ ವಿಜಾತಿಯ ಗುಂಪುಗಳು ಅಥವಾ ಒಂದೆ ಬಳ್ಳಿಯಲ್ಲಿರುವ ಗಂಡು ಮತ್ತು ಹೆಣ್ಣು ಹೂಗಳ ಚಿತ್ರಣ; ಆದರೆ ಒಂದೆ ಹೂವಿನೊಳಗಿರುವ ಅರ್ಧನಾರೀಶ್ವರ ಹೂ ಮಾತ್ರ ಈ ಗುಂಪಲಿ ಬೆರೆಯುವುದಿಲ್ಲ. ಅದು ಮೊದಲ ಪದ್ಯದಲ್ಲಿ ಮಾತ್ರ ನಿರೂಪಿತ.
ಹೂವಲ್ಲೂ ಹೆಣ್ಣು ಗಂಡಿದೆ ಗೊತ್ತ?
ಅಕ್ಕ ನಿನಗೊಂದು ವಿಷಯ ಗೊತ್ತ
ಹೂವಲ್ಲೂ ಗಂಡು ಹೆಣ್ಣಿರುವ ಸತ್ಯ ?
ಒಂದೆ ಗಿಡದಲ್ಲೆ ಎರಡಿರುವ ದೃಶ್ಯ..
ಒಂದೆ ಹೂವಲ್ಲೆ ಇಬ್ಬರಿರೊ ಲಾಸ್ಯ ?||
ಅಚ್ಚರಿ ಪೆಚ್ಚು ಕುರಿ ಏಕೇಳು ಕಣ್ಣುರಿ ?
ಸೃಷ್ಟಿ ವೈಚಿತ್ರ ಎಷ್ಟೊ ಜಾಣ ಮರಿ
ಹೂವೆಂದರೆ ಹೆಣ್ಣೆನ್ನೆ ಅದರ ತಪ್ಪಲ್ಲ
ಗಂಡುವ್ವ ಗಮನಿಸದ ಬೆಪ್ಪೆ ನಾವೆಲ್ಲ ||
ಹೆಣ್ಣ ರೂಪವನಕ್ಕ ಹೂವಾಗಿಸಿ ನಕ್ಕ
ಕವಿ ಸಾರ್ವಭೌಮನೇನಲ್ಲ ಸರಿ ಪಕ್ಕ
ಗಂಡ್ಹೂವ್ವ ನೋಡಿದ ಕವಿಯತ್ರಿ ದಕ್ಕ
ಕವಿಯ ನಡುವೆ ಕವಿಯತ್ರಿಗೆ ಚೊಕ್ಕ ||
ಅರ್ಧನಾರಿಶ್ವರನಕ್ಕ ಹಂಚಿ ತನು ತಕ್ಕ
ನಡೆಸಿ ಸುಖ ಸಂಸಾರ ಸಂತತಿ ದಕ್ಕ
ಸಂಯೋಗ ಪರಾಗ ಸ್ವಕೀಯ ಸ್ಪರ್ಶ
ತನ್ನೊಡಲಲೆ ತನ್ನ ರೇಣು ಗರ್ಭ ಹರ್ಷ ||
ಪ್ರೀತಿ ಅಪರಿಮಿತವೆನ್ನಿ ಅಸಂಕರವೆನ್ನಿ
ತನ್ನ ಪಾಡಿಗೆ ತಾನೆ ವಂಶೋತ್ಪತ್ತಿ ದನಿ
ಒಂದಾಗಿ ಬೆರೆತ ಜೀವಗಳುದಾಹರಣೆ
ಬೇರೆಲ್ಲಿ ಸಿಕ್ಕೀತು ಗಂಢಭೇರುಂಡ ಕಣೆ ||
ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ
ಅಕ್ಕ ಈ ಗಿಡ ಬರಿ ಗಂಡು, ಬರಿ ಹೆಣ್ಣು
ಆದರು ನೋಡ್ಹೇಗೆ ಒಂದೆ ಬಳ್ಳಿ ಗಿಣ್ಣು
ಒಂದೆ ತಾಯ್ಬಳ್ಳಿ ತಾಳಿ ಕಟ್ಟಿದ ಬಂಧ
ಇದು ಕೂಡ ಸ್ವಕೀಯ-ಸ್ಪರ್ಶ ಸಂಬಂಧ ||
ಇಲ್ಲು ಮರೆತುಬಿಡಕ್ಕ ಸಹಜಾತ ಸಖ್ಯ
ವಂಶ ಪರಂಪರೆ ಮುಂದುವರಿಕೆ ಮುಖ್ಯ
ಗಾಳಿ ಚಿಟ್ಟೆ ದುಂಬಿ ಪತಂಗ ಸಂವಾಹಕ
ಜೋಡಿಸಿಟ್ಟಿಹನ್ಹೀಗೆ ಜಗಕೆ ನಿರ್ಮಾಪಕ ||
ಅಲ್ನೋಡು ನಮ್ಮಂತೆ ಬೇರೆ ಗಿಡದ್ಹೂವು
ಗಂಡಲ್ಲಿ ಹೆಣ್ಣಲ್ಲಿ ಚೆಲ್ಲಾಡೀ ಚದುರಿದವು
ಗಾಳಿ ನೀರಿಂದ್ಹಿಡಿದು ಚಿಟ್ಟೆ ಜುಟ್ಟಾಡಿಸಿ
ಬೆಳೆಸೆ ವಂಶವಾಹಿ ವೈವಿಧ್ಯ ಚೌಕಾಸಿ ||
ಅಕ್ಕ ವಿಚಿತ್ರ ನೋಡು ಸಂತತಿ ಕಾವು
ಈ ಗಿಡದ ತುಂಬೇಕೆ ಬರಿ ಗಂಡು ಹೂವು
ಅಲ್ಲೊಂದಿಲ್ಲೊಂದರಂತೆ ಅರಳಿದ ಹೆಣ್ಣು
ಮಿಕ್ಕೆಲ್ಲ ಕೊಂಬೆ ಗೊಂಚಲು ಗಂಡ ಕಣ್ಣು ||
ಕೆಲ ಎಲೆಗಳೇ ಹೂವಾಗುವ ವಿಸ್ಮ್ಮಯ
ಬಣ್ಣಗಳೆ ಬದುಕಾಗುವ ಜೀವನ ಮಾಯ
ಹೆಣ್ಣು ಹೂವಷ್ಟೆ ಸಂತಾನ ಭಾಗ್ಯ ನಿಸರ್ಗ
ಮತ್ತೆಲ್ಲಾಕರ್ಷಣೆ ಹಿಡಿದಿಡಿಸೆ ಸಂಸರ್ಗ ||
Posted on ಮೇ 13, 2016 Author ನಾಗೇಶ ಮೈಸೂರುCategories ಕಾವ್ಯ_ಲೇಖನ_ಬರಹ, ನಾಗೇಶ-ಮೈಸೂರು-ಬ್ಲಾಗ್, Kannada, nagesha-mysore-blog, Poem_ಕವನTags ಅರ್ಧನಾರೀಶ್ವರ, ಗಂಡು, ಜೀವ ಜಾಲ, ದುಂಬಿ, ನಿಸರ್ಗ, ಪ್ರಕೃತಿ, ವಾಸ್ತವ, ವಿಜ್ಞಾನ, ಹೂ, ಹೆಣ್ಣು, mysore, Nagesha, nageshamysore
ಹಿಂದೆ Previous post: 00710. ಫ್ರೈಡೆ ದ ಥರ್ಟೀನ್ !
ಮುಂದೆ Next post: 00712. ಯಾರು ಕೇಳುವರಿಲ್ಲಿ ಅಳಲು ? (3K Photo Kavana 38) | 2018-02-21T16:47:05 | https://nageshamysore.wordpress.com/2016/05/13/00711-%E0%B2%B9%E0%B3%82%E0%B2%B5%E0%B3%8A%E0%B2%B3%E0%B2%97%E0%B2%BF%E0%B2%A8-%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80%E0%B2%B2%E0%B2%BF%E0%B2%82%E0%B2%97-%E0%B2%AA%E0%B3%81%E0%B2%B2/ |
ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ಅಧಿಕಾರ | Prajavani
ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ಅಧಿಕಾರ
ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ
Published: 10 ಆಗಸ್ಟ್ 2018, 19:41 IST
Updated: 10 ಆಗಸ್ಟ್ 2018, 19:41 IST
ಯಾದಗಿರಿ:‘ಜಿಲ್ಲೆಯ ಸುರಪುರ, ಯಾದಗಿರಿ, ಗುರುಮಠಕಲ್ ತಾಲ್ಲೂಕುಗಳಲ್ಲಿ ನಡೆಯಲಿರುವ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಬಿಜೆಪಿ ಮುಖಂಡರು ಶ್ರಮಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಇಲ್ಲಿನ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಧಾನಸಭೆ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯುತಿತ್ತು. ಆದರೆ, ಟಿಕೆಟ್ ಹಂಚಿಕೆಯಲ್ಲಿ ಪಕ್ಷದಲ್ಲಿ ಆದ ಗೊಂದಲದಿಂದಾಗಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆಯಲು ಸಾಧ್ಯವಾಯಿತು. ಸೋಲಿನ ಹೊಣೆಯನ್ನು ಪಕ್ಷದ ಹೊರಲಿದೆ. ಹಿಂದೆ ಆಗಿರುವ ಗೊಂದಲ ಮರೆತು ಪಕ್ಷವನ್ನು ಕಾರ್ಯಕರ್ತರು ಸಂಘಟಿಸಬೇಕಿದೆ’ ಎಂದರು.
‘ಸ್ಥಳೀಯ ಸಂಸ್ಥೆಗಳ ಸಂಘಟನೆ, ಗೆಲುವು ಮುಂದಿನ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ. ಈ ದೇಶದ ಜನರು ಪ್ರಧಾನಮಂತ್ರಿಯನ್ನಾಗಿ ನರೇಂದ್ರಮೋದಿ ಅವರನ್ನು ಇಚ್ಛಿಸುತ್ತಿದ್ದಾರೆ. ಏಕರೂಪ ತೆರಿಗೆ ಮೂಲಕ ದೇಶವನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ದ ನರೇಂದ್ರ ಮೋದಿ ಅವರಿಗೆ ಅಧಿಕಾರ ಬಲ ನೀಡಲು ನಾವು ರಾಜ್ಯದಿಂದ 23 ಮಂದಿ ಸಂಸದರನ್ನು ಗೆಲ್ಲಿಸಬೇಕಿದೆ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತರು ನಿರ್ವಹಿಸಬೇಕಿದೆ’ ಎಂದು ಸಲಹೆ ನೀಡಿದರು.
‘104 ಶಾಸಕರನ್ನು ಹೊಂದಿರುವ ಬಿಜೆಪಿ ಅತ್ಯಂತ ದೊಡ್ಡ ವಿರೋಧ ಪಕ್ಷವಾಗಿ ಕುಳಿತಿದೆ. ಕೇವಲ 37 ಶಾಸಕರನ್ನು ಒಳಗೊಂಡಿರುವ ಜೆಡಿಎಸ್ ಆಡಳಿತ ಪಕ್ಷವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿದೆ. ಬಿಜೆಪಿ ಅಧಿಕಾರ ಹಿಡಿದು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಿ ಬಿಡುತ್ತದೋ ಎಂಬ ಭಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಬೆಂಬಲ ನೀಡಿದೆ. ಅಧಿಕಾರ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುಘಲಕ್ ಆಡಳಿತ ನಡೆಸುತ್ತಿದ್ದರೂ ಕಾಂಗ್ರೆಸ್ ನಾಯಕರು ತುಟಿಬಿಚ್ಚದಂತಹ ಸ್ಥಿತಿ ಅನುಭವಿಸುವಂತಾಗಿದೆ’ ಎಂದರು.
‘ರಾಜ್ಯದ ಜನರು ಬಿಜೆಪಿ ಅಧಿಕಾರ ಹಿಡಿಯಲಿ ಎಂಬುದಾಗಿ ಬಯಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಈಗಾಗಲೇ ಆರ್ಥಿಕ ದಿವಾಳಿ ಅನುಭವಿಸುತ್ತಿದೆ. ಸಮ್ಮಿಶ್ರ ನಾಯಕರುಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತಿದೆ. ಅವರದ್ದೇ ಸ್ವಯಂಕೃತ ತಪ್ಪುಗಳಿಂದ ಸರ್ಕಾರ ಉರುಳಲಿದೆ’ ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ,‘ಕಾಂಗ್ರೆಸ್ ಮುಕ್ತ ಮಾಡಬೇಕಾದರೆ ಬೂತ್ಮಟ್ಟದಲ್ಲಿ ಬಲಪಡಿಸಬೇಕು. ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರತಿ ಬೂತ್ಗಳಲ್ಲಿ ಸಭೆ ನಡೆಸಿ ಪ್ರತಿಯೊಂದು ಬೂತ್ಗಳಲ್ಲಿ ಬಿಜೆಪಿ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು’ ಎಂದು ಹೇಳಿದರು.
ಬಿಜೆಪಿ ರಾಜ್ಯದ ಘಟಕ ಉಪಾಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿ,‘ಎಪ್ಪತ್ತು ವರ್ಷದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿಯತ್ತ ನಡೆಸಿದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಿದ್ದಾರೆ. ಸ್ವಾತಂತ್ರ್ಯದ ನಂತರ ಈ ದೇಶವನ್ನು ಕಾಂಗ್ರೆಸ್ 56 ವರ್ಷ ಆಳಿತ ನಡೆಸಿದರೂ ಆರ್ಥಿಕ ಸ್ಥಿತಿ, ದೀನದಲಿತರ ಸ್ಥಿತಿ ಅಧೋಗತಿಗೆ ಹೋಗಿತ್ತು. ಇಂದು ದೇಶ ಆರ್ಥಿಕ ಸದೃಢತೆಯಲ್ಲಿ ಜಗತ್ತಿನಲ್ಲಿ 6ನೇ ಸ್ಥಾನದಲ್ಲಿದೆ.’ ಎಂದರು.
ಶಾಸಕರಾದ ನರಸಿಂಹನಾಯಕ (ರಾಜೂಗೌಡ), ವೆಂಕಟರೆಡ್ಡಿ ಮುದ್ನಾಳ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಚಂದ್ರಶೇಖರ ಮಾಗನೂರು ಮಾತನಾಡಿದರು.
ಬಿಜೆಪಿ ಮುಖಂಡರಾದ ಡಾ.ವೀರಬಸಂತರೆಡ್ಡಿ, ಡಾ.ಶರಣಭೂಪಾಲರಡ್ಡಿ, ಅಮರನಾಥ ಪಾಟೀಲ, ಭೀಮಣ್ಣ ಮೇಟಿ, ಖಂಡಪ್ಪ ದಾಸನ್, ನಾಗರತ್ನಾ ಕುಪ್ಪಿ, ಲಲಿತಾ ಅನಪುರ, ದೇವೇಂದ್ರ ನಾದ್, ಶರಣಗೌಡ ಬಾಡಿಯಾಳ ಇತರರು ಇದ್ದರು. | 2018-08-16T01:12:06 | https://www.prajavani.net/district/yadagiri/local-organization-election-564584.html |
ಕಾರವಾರ: ರಂಗ ಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ | SahilOnline
Source: S O News Service | By I.G. Bhatkali | Published on 26th May 2019, 1:30 AM | Coastal News | State News |
ಕಾರವಾರ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಒಂದು ವರ್ಷ ಅವಧಿಯ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಯಾಗಿದ್ದು ಪದವೀಧರರಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುತ್ತದೆ. ಆಸಕ್ತರು ಪ್ರಾಚಾರ್ಯರು ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ 577515, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ, ವಿಳಾಸದಿಂದ ಅಥವಾ ವೆಬೆಸೈಟ್ www.theatreschoolsanehalli.org ಮೂಲಕ ಪ್ರವೇಶ ಅರ್ಜಿಯನ್ನು ಡೌನಲೋಡ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08199 243772,ಮೊಬೈಲ್ ಸಂಖ್ಯೆ 9448398144, 9743095604 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರವಾರ: ರಂಗ ಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ http://sonews.in/LvGsl
‘ಆಧಾರ್’ ಮಾಡಿಸಲು ಹೋಗಿ ಜೀವವೇ ಹೋಯ್ತು: ಬಸ್ಗೆ ಆಟೋ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು | 2019-06-18T16:19:50 | https://www.sahilonline.net/ka/application-invited-for-diploma-in-rural-education-karwar-uttara-kannada |
ಆಡಳಿತಾಂಗ CDC
Fours years Integrated Teachers Education Programme (ITEP) Arts Stream/Science Stream after Senior Secondary
NOC Advertisement-copy | 2019-08-24T10:20:36 | http://rcub.ac.in/administration/index.php?option=com_content&view=category&id=14&Itemid=218 |
ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ…. – ಓ ನನ್ನ ಚೇತನಾ
ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ….
chetana Teerthahalli ನಿಮ್ಮೊಂದಿಗೆ ಡಿಸೆಂಬರ್ 3, 2009 0 Minutes
ಅಮ್ಮ ಕಾಲ್ ಮಾಡಿದ್ದಳು.
“ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು.
ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ…
“ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ. ಸಾಯ್ತಾವೆ, ಕೆಲಸವಿಲ್ದ ಈ ಹುಡುಗ್ರು”
“ಎಂತ ಸರಿ ಹೇಳ್ತೀಯೋ ಇಲ್ಲೋ? ಲವ್ ಮ್ಯಾರೇಜ್ ಏನು ಮೊದಲ್ನೆ ಸರ್ತಿ ಆಗ್ತಿದ್ಯ ಊರಲ್ಲಿ?”
“ಮಾರಾಯ್ತಿ, ಎಂಥದೋ ಲವ್ ಜಿಹಾದ್ ಅಂತೆ. ನಿನ್ನೆ ಭಜರಂಗ ದಳದವ್ರು ಭಾಷಣ ಮಾಡಿದ್ರು. ಕರ್ಮ. ಐವತ್ ವರ್ಷದಿಂದ ಇಲ್ಲಿ ಮುಸ್ಲಿಮ್ ಹುಡ್ಗ, ಹಿಂದೂ ಹುಡ್ಗಿ ಮದ್ವೆ ನಡೀತ್ಲೇ ಇದೆ. ಇವತ್ತಿಗೂ ಭಾರತೀಪುರ ಬ್ರಾಹ್ಮಣರ ಹುಡುಗಿ ಮುಸ್ಲಿಮ್ ಮದ್ವೆಯಾಗಿದ್ದೋಳು ಘೋಷ ಹಾಕ್ಕಂಡ್ ಅರಾಮಾಗೇ ಜೀವ್ನ ಮಾಡಿದಾಳೆ. ಅಲ್ಲ, ಇದೆಲ್ಲ ಎಂತ ಅಂತ?”
“ಅಯ್ಯೋ ಭಗವಂತ! ಹುಡ್ಗ ಯಾರು?”
“ಅಯ್ಯೋ ನಾ ನೋಡಿದೀನಿ ಕಣೇ. ಅವನ ಅಪ್ಪ ಅಮ್ಮ ಹುಡ್ಗಿ ಮನೇಗೆ ಮೊದ್ಲೇ ವಾರ್ನ್ ಮಾಡಿದ್ರಂತೆ. ನಿಮ್ ಹುಡ್ಗಿ, ನಮ್ ಹುಡ್ಗ ಸಿಕ್ಕಾಪಟ್ಟೆ ಓಡಾಡ್ತಿದಾರೆ, ಬೇಗ ಮದ್ವೆ ಮಾಡ್ಕೊಳಿ ನಿಮ್ ಕಡೆಗೆ ಕೊಟ್ಟು. ನಾವೂ ಹುಡ್ಗನ್ನ ಹೊರಗೆಲ್ಲಾರೂ ಕಳಿಸ್ತೀವಿ ಅಂತ. ಇವ್ರು ಕೇರ್ ಲೆಸ್ಸಾಗಿದ್ರೋ ಎಂಥದೋ, ಅವ್ರಿಬ್ರೂ ಓಡೋದ್ರು. ಅಲ್ಲೆ, ಯಾವನಾದ್ರೂ ಜಿಹಾದ್ ಮಾಡೋನು ಮೊದ್ಲೇ ಹಾಗೆ ಇನ್ಫರ್ಮ್ ಮಾಡ್ತಾನಾ? ಬೆಂಗ್ಳೂರಲ್ಲಿ ಪೋಲಿಸ್ರಿಗೆ ಶರಣಾಗಿ ಪ್ರೊಟೆಕ್ಷನ್ ಕೇಳ್ತಾನಾ? ಒಟ್ನಲ್ಲಿ, ಬೆಂಕಿ ಹಚ್ಚೋ ಕೆಲಸ ಇದು ಅಷ್ಟೇಯ!”
“ ಅವ್ರಿಬ್ರೂ ಪ್ರೀತ್ಸಿ ಮದ್ವೆ ಆಗ್ತಿದಾರಪ್ಪ. ಅವ್ರ ಪಾಡಿಗೆ ಬಿಡಬಾರ್ದ? ಅವಳನ್ನ ವಾಪಸ್ ಕರ್ಕೊಂಡ್ ಬರ್ತಾರಂತೆ. ಆಮೇಲೆ ಇವ್ರಲ್ಲಿ ಯಾರಾದ್ರೂ ಮದ್ವೆ ಮಾಡ್ಕೊಂಡು ಅವ್ಳನ್ನ ಖುಷಿಯಾಗಿ ಬಾಳಿಸೋ ತಾಕತ್ತಿದೆಯಾ? ಪ್ರೀತಿಸ್ಕೊಂಡಿದಾರೆ, ಮದ್ವೆ ಆಗ್ತವೆ. ಕಷ್ಟ ಪಟ್ರೆ ಅವುಗಳ ಹಣೇಬರ. ಭಾರಿ ಈ ಜಾತಿ ಜಾತಿ ಒಳಗೆ ಮದ್ವೆ ಆದ ಹೆಣ್ಮಕ್ಕಳ ಸುಖ ಸೂರೆ ಹೋಗ್ತಿರೋದು ಈಗ”
“ಎಂತ ಲವ್ ಜಿಹಾದು? ಭಾಳಾ ಹಿಂದೆ ಆಗೊಂದ್ಸಾರ್ತಿ ತಾವು ಶ್ರೀಮಂತರು ಅನ್ನೋ ಕಾರಣಕ್ಕೆ ಮುಸ್ಲಿಮ್ ಜನ ತಮ್ ಹುಡ್ಗೀನ ಕೊಡದೆ ಆ ಹುಡುಗನ ಕಥೆ ಮುಗ್ಸಿದ್ರು ಬಿಟ್ರೆ ಬೇರೆ ಎಂತದಾಗಿಲ್ಲ ಈ ಊರಲ್ಲಿ. ಹಂಗೆ ಶ್ರೀಮಂತ್ರು ಬಡವ್ರು ಈ ವಿಷಯಕ್ಕೆ ಹೊಡೆದಾಡೋದು ಇದ್ದಿದ್ದೇ. ಜಾತಿ ಏನು ಮಾಡತ್ತಲ್ಲಿ? ಹೊಸಹೊಸತೆಲ್ಲ ಶುರುವಾಗ್ತಿದೆ ನೊಡು! ಸರ್ಯಾಗಿ ಕಾಪಾಡ್ಕೊಂಡೋಗೋ ಸರ್ಕಾರ ತರ್ಬೇಕು. ಅದೂ ಕರ್ಮವೇ. ಕಾಂಗ್ರೆಸ್ಸು ಯಾರ್ನೂ ಗಲ್ಲಿಗೇ ಹಾಕಲ್ಲ ಅನ್ನತ್ತೆ. ಬೀಜೇಪಿ ಬಂದ್ರೆ ಮತ್ತೊಂಥರ ಕೇಡು. ಬಿಟ್ರೆ ಈ ನಕ್ಸಲೈಟ್ರು ಕಾಟ. ಯಾರ್ನ ಅನುಮಾನಿಸ್ಬೇಕು ಅವ್ರನ್ನ ಅನುಮಾನಿಸಲ್ಲ. ಎಲ್ಲಿ ಬೇಕೋ ಅಲ್ಲಿ ರಕ್ಷಣೆ ಕೊಡಲ್ಲ. ಸಾವು ಮಾರಯ್ತಿ. ಇನ್ನು ನಿಮ್ ಮಕ್ಳು ಮರಿ ಕಾಲಕ್ಕೆ ಏನು ಗತೀನೋ?”
“ಹೋ… ತಡಿ ತಡಿ… ನೀ ಹೇಳಿದ್ದೇನಾದ್ರೂ ಮರ್ತೋದ್ರೆ ಕಷ್ಟ. ಬ್ಲಾಗಿಗೆ ಹಾಕಿ ಬರ್ತೀನಿ”
“ಸರಿ. ನಾನು ನ್ಯೂಸಲ್ಲಿ ಏನೇನು ತೋರಿಸ್ತಾರೆ ನೋಡಿ ಹೇಳ್ತೀನಿ.”
ಇದು, ಈಗ ಅಂದರೆ ಎಂಟು ಗಂಟೆ ಸುಮಾರಿಗೆ ನಡೆದ ಸಂಭಾಷಣೆ.
ಅಮ್ಮ ಅರ್ಚಕರ ಮನೆಯ ಹೆಣ್ಣುಮಗಳು. ಓದಿದ್ದು ಎಸ್ಸೆಸ್ಸೆಲ್ಸಿ. ಈಗ ವಯಸ್ಸು ಐವತ್ತು ದಾಟುತ್ತಿದೆ. ಮಡಿ ಮೈಲಿಗೆ ಇಲ್ದಿದ್ರೂ ದೇವರು- ದಿಂಡರು ಮಾಡುವಾಕೆ.
ನಮಗೆ ಮತ್ತೊಬ್ಬ ಹಿಟ್ಲರ್ ಬೇಡ. ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ. ನಮಗೆ ತಾಲಿಬಾನಿನಂಥ ವಿಕೃತ ಜನರೂ ಬೇಡ. ನಮಗೆ ನಮ್ಮ ಸಂಸ್ಕೃತಿ ಉಳಿಸ್ಕೊಳೋಕೆ ಗೊತ್ತು.
ಈ ಗಂಡಸರು ಧರ್ಮ ರಕ್ಷಣೆಯ ಭಾರ ಹೆಗಲ ಮೇಲೆ ಹೊತ್ತಂತೆ ಯಾಕಾಡ್ತಾರೋ? ತಾವು ಕೂಗುವುದರಿಂದ ಕಿರುಚುವುದರಿಂದ ಧರ್ಮ ಉಳೀತಿದೆ ಅನ್ನುವ ಭ್ರಾಂತಿ ಅವರು ಬಿಡಲಿ ಮೊದಲು. ಯಾಕೆ ಇವರಿಗೆ ಬೇರೆ ಜಾತಿಯ ಹುಡುಗನ್ನ ಮದುವೆಯಾಗುವ ಹುಡುಗೀರೇ ಕಣ್ಣಿಗೆ ಬೀಳೋದು? ಹೋ… ಹುಡುಗ ಹಾಗೆ ಮದ್ವೆಯಾದ್ರೆ ತಮ್ಮ ಜಾತಿಗೊಂದು ಸಂಖ್ಯೆ ಸೇರಿಕೊಳ್ಳತ್ತೆ ಅಂತಲಾ? ಥೂ! ಕೆಟ್ಟ ಲೆಕ್ಕಾಚಾರ ಅಲ್ವ? ಇದು ಹಿಂದೂ ಗಂಡಸರಿಗೆ ಮಾತ್ರ ಹೇಳ್ತಿರೋದಲ್ಲ. ಎಲ್ಲ ಜಾತಿಯಲ್ಲೂ ಇದು ಹೀಗೇ ಆಗತ್ತೆ. ಮುಸ್ಲಿಮ್, ಕ್ರಿಶ್ಚಿಯನ್ ಹೊರತೇನಲ್ಲ.
ಹ್…
ಇಷ್ಟು ಹೇಳಿದ ಮೇಲೆ ಯಾಕೋ ಏನೂ ಹೇಳಲು ಮನಸಾಗ್ತಿಲ್ಲ. ಇದನ್ನ ಓದಿಕೊಂಡು ನಮನಮಗನಿಸಿದ್ದನ್ನ……
ಪ್ರಕಟಿತ ಡಿಸೆಂಬರ್ 3, 2009
Previous Post ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…
Next Post ಮಾತಾಡೆನೆಂಬ ಮುನಿಸು ಮಂದಿಗೆ…
21 thoughts on “ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ….”
ಡಿಸೆಂಬರ್ 3, 2009 ರಲ್ಲಿ 4:41 ಅಪರಾಹ್ನ
yellaroo nimmammana taraha yochane maado kaala baro tanaka.. e jagala e dombi.. ee galaate.. band..ella iddidde… aa kaala baruttoo ilvo 😦 idella purely for political benifit.. thats all
ಡಿಸೆಂಬರ್ 3, 2009 ರಲ್ಲಿ 4:52 ಅಪರಾಹ್ನ
ನಮ್ಮದು ಕೀಟಾಣುಗಳ ಸಮಾಜ… ರೋಗದ ಕುರಿತು ಎಲ್ಲರೂ ಬೊಬ್ಬೆ ಹಾಕ್ತಾರೆ … ರೋಗಾಣುಗಳು ಯಾರ ಕಣ್ಣಿಗೂ ಬೀಳುವುದಿಲ್ಲ … ಇಲ್ಲಿ ನಡೆಯುವ ಎಲ್ಲ ಅನಾಹುತಗಳ ಹಿಂದಿರುವ ಕಾಣದ ಕೈಗಳನ್ನು ಕಂಡು ಹಿಡಿಯಲು ಯಾರೂ ನಿಷ್ಠರಲ್ಲ … “ಬುದ್ಧಿಜೀವಿಗಳು” ಎಂದು ನಾಮ ಪಡಕೊಂಡವರು ಮುಖವಾಡಗಳಲ್ಲಿದ್ದಾರೆ.. ಪರಿಸ್ಥಿತಿಯನ್ನು ಬಿಗಡಾಯಿಸುವಲ್ಲಿ ಇವರ ಪಾತ್ರ ಪಾತಕಿಗಳಿಗಿಂತ ಏನೂ ಕಡಿಮೆಯಿಲ್ಲ.. ಯಾವುದೇ ಸಾಮಾಜಿಕ ಪ್ರಶ್ನೆಯನ್ನು ನ್ಯಾಯೋಚಿತವಾಗಿ ಪರಾಮರ್ಶಿಸಲು ಸಮಾಜದ ಯಾರಿಂದಲೂ ಸಾಧ್ಯವಾಗದೆ ಹೋಗುವುದು ವಿಪರ್ಯಾಸವೇ ಸರಿ… ಸ್ವಘೋಷಿತ ಧರ್ಮಗೋಡೆಗಳ ಆಶ್ರಯ ಪಡೆದವರಿಂದ ಇದನ್ನು ಊಹಿಸಲೂ ಸಾಧ್ಯವಿಲ್ಲ… ಲೇಖನಿ ಹಿಡಿದವರು ಕನ್ನಡಕ ಧರಿಸಿದವರಿಗಿಂತ ಸೂಕ್ಷ್ಮದರ್ಶಿಗಳಾಗಿರಬೇಕು.. ಜನ ಸಾಮಾನ್ಯರಿಂದ ಅಡಗಿ ಹೋದ ಸತ್ಯಾಂಶವನ್ನು ಕಂಡು ಹಿಡಿಯುವಷ್ಟು ಸೂಕ್ಷ್ಮ … ಅದಕ್ಕೆ ಯಥಾರ್ಥವನ್ನು ಹೊರಗೆಡಹುವಷ್ಟು ಗಟ್ಟಿಯಾದ ಹ್ರದಯವೂ ಬೇಕು?
ಹಾಲಸ್ವಾಮಿ ಆರ್.ಎಸ್. ಹೇಳುತ್ತಾರೆ:
ಡಿಸೆಂಬರ್ 3, 2009 ರಲ್ಲಿ 8:04 ಅಪರಾಹ್ನ
ಅಮ್ಮನಿಗೆ ನನ್ನದೊಂದು ನಮಸ್ಕಾರ ತಿಳಿಸಿ….
ಡಿಸೆಂಬರ್ 4, 2009 ರಲ್ಲಿ 3:19 ಫೂರ್ವಾಹ್ನ
ಚೇತನಾ ನೀವು ಪಕ್ಕಾ ಸ್ತ್ರೀ ವಾದಿ ನೋಡ್ರಿ ಈ ಲವ್ ಜಿಹಾದ್ ತಾಲೀಬಾನಿಕರಣದ ಒಂದು ಅಂಗ ಅನ್ಸುತ್ತೆ
ಹೆಂಗಸರಲ್ಲಿ ಹಿಂದು, ಮುಸ್ಲಿಂ ಹೀಗೆ ಭೇದ ಇಲ್ಲ ಶೋಷಿತರು ಕೊನೆಗೆ ಹೆಂಗಸರೇ ಅನಿಸಿಕೊಳ್ಳೋದು ಯಾಕೋ ಗೊತ್ತಿಲ್ಲ
ಮೊನ್ನೆ ಬೆಂಗಳುರಿನಲ್ಲಿ ಚಿತ್ರಾ ಅನ್ನೋ ಹುಡುಗಿ ಕತೆ ಎರಡುದಿನ ವಾಹಿನಿಗಳಲ್ಲಿ ಹರೀತಲ್ಲ ಶಿಕ್ಷಿತ ಹೆಂಗಸು ಸಹ ಶೋಷಿತೆ
ಪಟ್ಟ ಕಟ್ಕೊಳ್ತಿದಾಳಲ್ಲ ಇದೇ ಹಳಹಳಿ
ಡಿಸೆಂಬರ್ 4, 2009 ರಲ್ಲಿ 5:47 ಫೂರ್ವಾಹ್ನ
ಹದಿಹರೆಯದ ಜೋಡಿಗಳ ಪ್ರೀತಿಯಂತಹ ವಿಷಯವನ್ನು ಗಲಾಟೆ , ದೋಂಬಿ , ಬಂದ್ , ಭಾಷಣಗಳ ಮೂಲಕ ತಡೆಯಲು ಹೊರಡುವಷ್ಟು ಮೂರ್ಖತನ ಇನ್ನಾವುದೂ ಇಲ್ಲವೇನೊ. ನಿಮ್ಮ ಅಮ್ಮನ ಮಾತುಗಳು ನೂರಕ್ಕೆ ನೂರು ನಿಜ.
ಡಿಸೆಂಬರ್ 4, 2009 ರಲ್ಲಿ 7:33 ಫೂರ್ವಾಹ್ನ
umesh desai ಭೂತಕಾಲದಂತೆ ವರ್ತಮಾನದ ಕುರಿತೂ ಏನೇನೂ ಅರಿತವರಲ್ಲ…..!
ಡಿಸೆಂಬರ್ 4, 2009 ರಲ್ಲಿ 7:42 ಫೂರ್ವಾಹ್ನ
ಅಮ್ಮಂಗೆ ನಂದೂ ಒಂದು ನಮಸ್ಕಾರ ತಿಳಿಸಿ. ನಂಗೂ ಇಷ್ಟೇ ಹೇಳಲಿಕ್ಕೆ ಗೊತ್ತಾಗ್ತಿರೋದು.
ಡಿಸೆಂಬರ್ 4, 2009 ರಲ್ಲಿ 7:49 ಫೂರ್ವಾಹ್ನ
ಯಾಕೆ ಯಾರಿಗೂ ತಮ್ಮ ಸುತ್ತಲಿನ ಸಂಗತಿಗಳನ್ನ ಸರಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ?!
ಎಲ್ಲದಕ್ಕೂ ಯಾವುದೋ ಸಿದ್ಧಾಂತ ಸುತ್ತಿಸಿ ಮೆರವಣಿಗೆ ಮಾಡುತ್ತಾರೋ ಅರ್ಥವೇ ಆಗೊಲ್ಲ.
ಇದಕ್ಕೆಲ್ಲ ರಾಡಿಗೊಂಡಿರುವ ಮನಸ್ಥಿತಿಯೇ ಕಾರಣ ಅನ್ಸತ್ತೆ.
ಇಂತವರ ನಡುವೆ ಅಮ್ಮನಂತಿರುವವರೂ ಇದ್ದಾರೆ ಅನ್ನೋದೆ ಸಮಾಧಾನ.
ಡಿಸೆಂಬರ್ 4, 2009 ರಲ್ಲಿ 9:05 ಫೂರ್ವಾಹ್ನ
ಗ೦ಡಸರು ಕಿರುಚಿಕೊಳ್ತಾ ಇರೋದ್ರಿ೦ದ ಧರ್ಮ ಉಳೀತಿದೆ ಅನ್ನೋ ಭ್ರಾ೦ತೀಲಿ ಇಲ್ಲಮ್ಮ ಆಗ್ತಿರೋ ಅನ್ಯಾಯನ ನೋಡ್ಲಿಕ್ಕಾಗದೆ ಕಿರ್ಚಾಡ್ತಾ ಇದಾರೆ ತು೦ಬಾ ದಿನಗಳ ಮೌನ ಒಡೆದು ಹೊರಗ ಬರ್ತಾ ಇದೆ .ಅವ್ರಿ೦ದ ಧರ್ಮ ಉಳೀತಿದೆಯೋ ಇಲ್ವೋ ನಾನರಿಯೆ
ಆದರೆ ಧರ್ಮಾ೦ತರ ಆಗಿ ತೊ೦ದರೆ ಅನುಭವಿಸೋದನ್ನ ತಪ್ಪಿಸಕ್ಕೆ ಪ್ರಯತ್ನ ಅ೦ತೂ ಮಾಡ್ತಿದಾರೆ. ಆಚರಣೆಗಳೇ ಗೊತ್ತಿಲದೇ ಇರೋ ಧರ್ಮಕ್ಕೆ ಬಲವ೦ತದಿ೦ದ ಹೋಗಿ ನರಕ ಅನುಭವಿಸ್ತ ಇರೋ ಹೆಣ್ಣುಮಕ್ಕಳನ್ನ ನಾನು ಕಣ್ಣಾರೆ ಕ೦ಡಿದೀನಿ ನಿಮ್ಮ ಜಿಲ್ಲೆಯ ಭದ್ರಾವತೀಲಿ (ನಾನೂ ಅಲ್ಲಿಯವನೇ) ಆ ಹುಡುಗಿಯ ಮಾತುಗಳನ್ನ ನನ್ನ ಬ್ಲಾಗಿನಲ್ಲಿ ಅಪ್ಲೋಡ್ ಮಾಡಿದೀನಿ ಒಮ್ಮೆ ಓದಿ
ಪ್ರೀತೀಗೋಸ್ಕರ ಧರ್ಮಾನ ಉಪಯೋಗಿಸಿಕೊಳ್ಳೋದು ತಪ್ಪಲ್ವಾ? ತಮ್ಮ ಜಾತೀಲಿ ಸ೦ಖ್ಯೆ ಕಡಿಮೆ ಆಗುತ್ತೆ ಅ೦ತಲ್ಲ ತಮ್ಮ ಮನೆ ಹುಡುಗಿ ಅಪಾಯಕ್ಕೆ ಸಿಕ್ಕಿಹಾಕಿಕೋಬಾರ್ದೂ ಅ೦ತ.ಗಲಾಟೆ ಮಾಡೋವ್ರೆಲ್ಲಾ ಸ೦ಭಾವಿತರು ಅ೦ತ ನಾ ಹೇಳಲ್ಲ.ಪು೦ಡರೂ ಇದಾರೆ ಆದರೆ ತಪ್ಪು ಮಾಡಿದೋರ ವಿರುದ್ದ ಹೋರಾಡಿದ್ರೆ ತಪ್ಪಲ್ಲ
ಡಿಸೆಂಬರ್ 5, 2009 ರಲ್ಲಿ 9:14 ಫೂರ್ವಾಹ್ನ
ಈ ಭಜರಂಗದಳದವರು ಪ್ರೀತಿ ಮಾಡೋದಕ್ಕೂ ಬಿಡಲ್ವಾರೀ…. ಅವರೇನು ಮನುಷ್ಯರೇ ಅಲ್ವಾ….
ಡಿಸೆಂಬರ್ 6, 2009 ರಲ್ಲಿ 5:41 ಫೂರ್ವಾಹ್ನ
ನಾವ್ಯಾವಾಗಲೂ ಹಾಗೇ! ಪರಿಣಾಮಗಳನ್ನು ಬೈತೇವೆ. ಅದರ ಕಾರಣಗಳ ಬಗ್ಗೆ ಲಕ್ಷ್ಯ ವಹಿಸೋದಿಲ್ಲ. ಭಜರಂಗದಳದವರು ಹಿಂದೂ ಎಂದರೆ ಬೈತೇವೆ, ಆದರೆ ಅವರು ಹಾಗೆ ಆಡಲು ಕಾರಣವೇನು ಎಂಬುದನ್ನು ನೋಡಲು ಹೋಗಲ್ಲ, ಶಿವಸೇನೆಯವರು ಮರಾಠಿ ಎಂದರೆ ಬೈತೇವೆ ಆದರೆ ಅವರು ಹಾಗೆ ಅನ್ನುವಂತೆ ಮಾಡಿದ್ದೇನೆ ಎಂದು ತಿಳಿಯಲಿಕ್ಕೆ ಹೋಗಲ್ಲ.
ನಾವು ಇಲ್ಲಿ ವೈಯಕ್ತಿಕ ಹಂತದಲ್ಲಿ ನಮಗ್ಯಾವ್ದೂ ಬೇಕಾಗಿಲ್ಲ, ಯಾರಾದ್ರೂ ಲವ್ ಮಾಡಿಕೊಳ್ಳಲಿ ಯಾರಾದ್ರೂ ಹಾಳಾಗಿಹೋಗಲಿ ಎಂದು ಸುಮ್ಮನಿದ್ದುಬಿಡಬಹುದು. ಆದರೆ ಅದು ಸಾಮಾಜಿಕ ಮಟ್ಟದ ತೊಂದರೆಯಾದಾಗ ಮಾತಾಡಲೇಬೇಕಾಗುತ್ತದೆ.
ಅಮ್ಮ ಹೇಳಿದ್ದು ನಿಜ. ಅಮ್ಮನ ಕಾಲಕ್ಕೆ ಬೇರೆಬೇರೆ ಧರ್ಮಗಳ ಹುಡುಗ ಹುಡುಗಿ ಪ್ರೀತಿಸಿ ಮದುವೆಯಾಗಿರಬಹುದು. ಯಾರೋ ಒಂದಿಷ್ಟು ಜನ ಮದುವೆಯಾಗಿ ಆರಾಮಾಗಿರಬಹುದು. ಆಗ ಅದು ಗಾಬರಿಪಡುವ ವಿಷಯವೂ ಅಲ್ಲದಿರಬಹುದು. ಆದರೆ ಅಮ್ಮನ ಕಾಲ ಈಗಿಲ್ಲ. ಬಹುತೇಕ ಹೆಣ್ಣುಮಕ್ಕಳು ತೊಂದರೆ ಅನುಭವಿಸಿ ವಾಪಸ್ ಬಂದಿದ್ದಾರೆ, ಅಲ್ಲಿಯೂ ಇರಲಾಗದೇ ಇಲ್ಲಿಯೂ ಇರಲಾಗದೇ ಜೀವನ ಹಾಳುಮಾಡಿಕೊಂಡಿದ್ದಾರೆ. ಈಗಿನ ಕಾಲದಲ್ಲೂ ಹಿಂದೂ ಮುಸ್ಲಿಂ ಮದುವೆಯಾಗೋರು ಆಗ್ತಾ ಇದ್ದಾರೆ. ಅದು ನಿಜವಾದ ಪ್ರೀತಿಪ್ರೇಮದಿಂದ ಅಪ್ಪ ಅಮ್ಮ ಒಪ್ಪಿ ಆದರೆ ತಪ್ಪೇನಿಲ್ಲ. ಆದರೆ ಅದು ಮತಾಂತರದಂತಹ ಕೆಲಸಕ್ಕೇ ನೆಡೆಯುವುದಾದರೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿದೆ. ಹುಡುಗಿಯಾಗಲೀ ಹುಡುಗ ಆಗಲಿ ಆವಯಸ್ಸಿನಲ್ಲಿ ಪ್ರೀತಿ ಮಾಡುವಾಗ ಮುಂದಿನ ಜೀವನದ ಬಗ್ಗೆ ಗೊತ್ತಿರೋಲ್ಲ. ಅದು ಹುಚ್ಚುಕುದುರೆ ಮನಸ್ಸು ಆಗ. ದೊಡ್ಡವರು ಸರಿತಪ್ಪು ತಿಳಿಸಿಕೊಟ್ಟು ಲಗಾಮು ಹಾಕಲೇಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ವಿಶಾಲ ಮನೋಧರ್ಮವನ್ನು ನಮ್ಮ ವೀಕ್ ನೆಸ್ಸಾಗಿ ’ಬಳಸಿಕೊಳ್ಳುವವರು’ ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಂತಾರಾಷ್ಟೀಯ ಮಟ್ಟದಲ್ಲೂ ಕೂಡ!
ಈ ಲವ್ ಜಿಹಾದ್ ನಂತಹ ಸೂಕ್ಷ್ಮ ವಿಚಾರಗಳಲ್ಲಿ ಸಂವೇದನಾಶೀಲ ಲೇಖಕಿ ಈ ರೀತಿ ಗಂಡಸುದ್ವೇಷವನ್ನೂ ಸೇರಿಸಿ ಉಡಾಫೆಯಾಗಿ ಬರೆದಿರೋದು ಬೇಸರವಾಯಿತು. ಇದೆಲ್ಲಾ ನಮ್ಮ ಮನೆಗೆ ಬೆಂಕಿ ಬಿದ್ದಾಗಲೇ ನಮಗೆ ತಿಳಿಯೋದು ಅನ್ನಿಸುತ್ತೆ. ಅಲ್ಲಿಯವರೆಗೆ ಹೀಗೆ ವಾದ ಮಾಡಿಕೊಂಡು ಇರಬಹುದು.
ಡಿಸೆಂಬರ್ 7, 2009 ರಲ್ಲಿ 1:16 ಅಪರಾಹ್ನ
“ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ” ಇದು ನನ್ನ ಅಭಿಪ್ರಾಯ ಕೂಡಾ.
ಯಾವುದೇ ಒಂದು ಸಂಸ್ಕೃತಿ ,ಜನಾಂಗ ,ಆಚಾರ ,ಭಾಷೆ ಶಕ್ತಿಶಾಲಿಯಾಗಿದ್ದಲ್ಲಿ ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.ಅದು ದುರ್ಬಲವಾಗಿದ್ದಲ್ಲಿ ಉಳಿಸಲೂ ಯಾರಿಂದಲೂ ಸಾಧ್ಯ ಇಲ್ಲ.
ಹಿಂದೂ ಧರ್ಮ ಸಹಸ್ರಾರು ವರ್ಷಗಳಿಂದ ಉಳಿದುಕೊಂಡು ಬಂದಿದ್ರೆ ಅದು ಅದರ ಶಕ್ತಿಯೇ ವಿನಃ ಯಾವನೇ ಒಬ್ಬವ್ಯಕ್ತಿ ಅಥವಾ ಸಂಘಟನೆಯಿಂದ ಅಲ್ಲ.
ಡಿಸೆಂಬರ್ 8, 2009 ರಲ್ಲಿ 6:28 ಫೂರ್ವಾಹ್ನ
@ಸಂದೀಪ ಕಾಮತರೇ,
ಅದು ದುರ್ಬಲವಾಗದಂತೆ ನೋಡಿಕೊಳ್ಳಬೇಕಾದವರು ನಾವೇ ಅಲ್ವಾ? ಸಂಸ್ಕೃತಿ ,ಜನಾಂಗ ,ಆಚಾರ ,ಭಾಷೆ ಅನ್ನುವುದೆಲ್ಲಾ ಯಾವುದೋ ದೇವಲೋಕದ entityಗಳಲ್ಲ. ನಮ್ಮಲ್ಲೆ ಇರುವುದು ಅದು. ನಾವು ಕಾಪಾಡಿಕೊಂಡರಷ್ಟೆ ಅವು ಉಳಿಯುತ್ತವೆ. ಅದನ್ನು ಶಕ್ತಿಶಾಲಿಯಾಗಿ ಇರಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆಯೇ ಇರೋದು. ಇಲ್ಲವಾದರೆ ಅದನ್ನು ದುರ್ಬಲವಾಗುವಂತೆ ಮಾಡಿ ಲಾಭ ತೆಗೆದುಕೊಳ್ಳುವವರು ಮಾಡಿಕೊಳ್ಳುತ್ತಾರೆ. ಸತ್ವವಿದ್ದರೆ ಉಳಿಯುತ್ತವೆ ಅಂತ passing statement ಕೊಟ್ಟು ಕೈತೊಳೆದುಕೊಂಡು ಬಿಡೋದಲ್ಲ.
ಡಿಸೆಂಬರ್ 8, 2009 ರಲ್ಲಿ 3:05 ಅಪರಾಹ್ನ
ಎಲ್ರಿಗೂ ಥ್ಯಾಂಕ್ಸ್.
ಈ ಕಥೆ ಮುಂದುವರಿದಿದೆ. ಹುಡುಗಿ ಕೈಲಿ ಹುಡುಗನ ಜತೆ ಇರೋಕೆ ಇಷ್ಟ ಇಲ್ಲಾಂತ ಬರೆಸ್ಕೊಂಡು ಊರಿಗೆ ತಂದುಬಿಡಲಾಗಿದೆ. ಟೀವಿಯಲ್ಲಿ ಇಬ್ಬರೂ ನಗುನಗುತ್ತ ನಿಖಾ ಆಗಿದ್ದು ತೋರಿಸಲಾಗಿತ್ತು. ಇನ್ನು ಈ ಹುಡುಗಿಯನ್ನು ಏನು ಮಾಡ್ತಾರೋ? ಆಕೆಯ ಜೀವನ ಮುಂದೆ ಹೇಗೋ? ಪ್ರೀತಿಯನ್ನ ಬೇರ್ಪಡಿಸಿದ ಗಾಯ ಎದೆಯಲ್ಲಿ ಅದ್ಯಾವ ಥರ ಹುಣ್ಣಾಗಬೇಕಿದೆಯೋ? ಯಾವ ದರಿಹೋಕ ಸ್ವಜಾತೀಯನಿಗೆ ಅವಳನ್ನ ಕೊಟ್ಟು ಕೃತಾರ್ಥರಾಗ್ತಾರೋ? ಅವನೇನು ಬಾಳಿಸ್ತಾನೋ…
ಆ ಹುಡುಗಿ ಬಾಳು ಹಾಳಾಗದಿದ್ರೆ ಸಾಕು. ಹುಡುಗನದೂ…
ಆನಂದರೇ,
ಗಂಡಸುದ್ವೇಷವನ್ನ ವಾಪಸ್ ತೊಗೊಳ್ಳಿ. ಅವರನ್ನೆಲ್ಲ ದ್ವೇಷಿಸಿ ನಾನ್ಯಾವ ನರಕಕ್ಕೆ ಹೋಗ್ಲಿ?
ಅಂದಹಾಗೆ, ಹೆಣ್ಣುಮಕ್ಕಳು ಸ್ವಜಾತಿಯಲ್ಲಿ ಮದುವೆಯಾದಾಗಲೂ ‘ಸಾಕಷ್ಟು ಅನುಭವಿಸಿ ವಾಪಸು ಬಂದಿದರೆ, ಬರ್ತಿದಾರೆ, ಬರ್ತಿರುತ್ತಾರೆ’. ಬಹುಶಃ ಲೆಕ್ಕ ಹಾಕಿ ಸರಾಸರಿ ತೆಗೆದರೆ ಸ್ವಜಾತಿ ಮದುವೆ ವೈಫಲ್ಯದಿಂಡ ವಾಪಸು ಬಂದವರೆ ಜಾಸ್ತಿ ಇರಬಹುದೇನೋ ನೋಡಿ.
ಯಾವ ಜಾತಿಯಲ್ಲಾದರೂ ಅಷ್ಟೆ. ಅಕಸ್ಮಾತ್ ಹುಡುಗ ಹಿಂದೂ-ಹುಡುಗಿ ಮುಸ್ಲಿಮ್ ಆಗಿದ್ದಾಗಲೂ ಹುಡುಗಿ ಕಡೆಯಿಂದ ಗಲಾಟೆಯಗಿದ್ದರೆ ಆಗಲೂ ಇದೇ ರೀತಿಯ ಬರಹ ಬರೆಯುತ್ತಿದ್ದೆ. ಅಷ್ಟರ ಮಟ್ಟಿಗೆ ನನ್ನ ಸಂವೇದನೆ ನಿಷ್ಪಕ್ಷಪಾತವಾಗಿದೆ.
‘ಮತಾಂತರದಂತಹ ಕೆಲಸಕ್ಕೇ ನಡೆಯುವುದಾದರೆ ವಿರೋಧಿಸುವುದರಲ್ಲಿ ಅರ್ಥವಿದೆ’- ಖಂಡಿತ ಇದೆ. ಯಾರು ಇಲ್ಲ ಅಂದೋರು? ಆದರೆ, ನಾನು ಬರೆದ ಲೇಖನ ಸರಿಯಾಗಿ ಓದಿಕೊಳ್ಳಿ. ಹುಡುಗನ ತಂದೆತಾಯಿ ಮದುವೆ ತಪ್ಪಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು ಹುಡುಗಿ ಕಡೆಯವರ ಉದಾಸೀನದಿಂದಲೇ. ಅಲ್ಲೀವರೆಗೂ ತೆಪ್ಪಗಿದ್ದು, ಆಮೇಲೆ ‘ಲವ್ ಜಿಹಾದ್’ ಅಂತ ವೀರಾವೇಶ ಮಾಡೋದರಲ್ಲಿ ಅರ್ಥವಿದೆಯಾ? ಹುಡುಗನ ವಯಸ್ಸಾದ ಅಪ್ಪನನ್ನ ಜೈಲಲ್ಲಿ ವಿಚಾರಿಸಿಕೊಂಡಿದ್ದಕ್ಕೆ ಅರ್ಥವಿದೆಯಾ? ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಪ್ರೇಮ ತೀರ್ಥಳ್ಳಿಯಂಥ ಊರಲ್ಲಿ ಯಾರಿಗೂ ತಿಳಿದಿರಲಿಲ್ಲ ಅಂದರೆ ಯಾರು ನಂಬುತ್ತಾರೆ? ಹಗಾದರೆ ಆತನು 4 ವರ್ಷದ ಮುಂಚೆಯೇ ಲವ್ ಜಿಹಾದಿಯಾಗಿದ್ದನಾ!? ವಾದಸರಣಿ ಕೆಟ್ಟದಾಗಿದೆ. ನಿಜಕ್ಕೂ.
ಅಂದಹಾಗೆ, ನಾನು ಭಯೋತ್ಪಾದಕರನ್ನು ವಹಿಸಿಕೊಳ್ತಿಲ್ಲ. ಅವರು ತಮ್ಮ ಹೀನ ಕೆಲಸಗಳಿಗೆ ಯಾವ ದಾರಿಯನ್ನಾದರೂ ಹಿಡಿಯಬಲ್ಲರು ಅನ್ನೋ ಅರಿವು ನನಗಿದೆ. ಇಲ್ಲಿ, ವಿಷಯ, ಸನ್ನಿವೇಶ ಮತ್ತದರ ದುರುಪಯೋಗಪಡಿಸ್ಕೊಂಡು ಬೇಳೆ ಬೇಯಿಸ್ಕೊಳ್ತಿರುವವರ ರಾಜಕೀಯದ ಬಗ್ಗೆ ಮಾತಾಡಿದ್ದೇನೆ ಅನ್ನೋದನ್ನ ಗಮನಿಸಿ.
ಮತ್ತೆ ಹೇಳುವ ಮತು,
ನಮ್ಮ ಹಿಂದೂ ಸಂಸ್ಕೃತಿಯನ್ನ ಉಳಿಸಿಕೊಡಲು ಯಾರ ಭುಜಬಲವೂ ನಮಗೆ ಬೇಕಿಲ್ಲ. ಯಾವ ತಳಹದಿಯ ಮೇಲೆ ಧರ್ಮ, ಸಂಸ್ಕ್ರ್ತಿ ಉಳಿದು ಬಂದಿದೆಯೋ ಅದರ ಮೇಲೆಯೇ ಉಳಿದು ಮುಂದುವರೆಯುತ್ತೆ. ಧರ್ಮ ಉಳಿಸುವ ನೆವದಲ್ಲಿ ತಾಲಿಬಾನಿಗಳಂತಾಡುವುದನ್ನು ಕಮ್ಡು ಸುಮ್ಮನಿರಲಾಗದು. ಹಿಂದೂ ತಾಲಿಬಾನ್ ಬೆಳವಣಿಗೆಯನ್ನು ನಾವು ಸಹಿಸುವುದೂ ಇಲ್ಲ, ಅಂತಹ ಹುಚ್ಚಾಟಕ್ಕೆ ಅವಕಾಶ ಕೊಡೋದೂ ಇಲ್ಲ, ತಿಳಿದಿರಲಿ…
ಡಿಸೆಂಬರ್ 9, 2009 ರಲ್ಲಿ 10:27 ಫೂರ್ವಾಹ್ನ
If an girl of your family married an muslim boy.. & she converted into muslim.. can you sustain it….?
ಡಿಸೆಂಬರ್ 11, 2009 ರಲ್ಲಿ 6:18 ಫೂರ್ವಾಹ್ನ
ನಿಮ್ಮ ಕಾಳಜಿ ಅರ್ಥವಾಗುತ್ತದೆ. ಆದರೆ ತಮ್ಮ ಜಾತಿಯಲ್ಲೇ ಮದುವೆಯಾದ ಹೆಣ್ಣುಮಕ್ಕಳೂ ಕೂಡ ಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ಬೇರೆ ಧರ್ಮದವರನ್ನೂ ಮದುವೆಯಾಗಿ ತೊಂದರೆ ಅನುಭವಿಸಿದರೆ ಅದು ಅವರ ಹಣೆಬರಹ ಎಂದು ನೀವು ಹೇಳುತ್ತಿದ್ದೀರ ಅನ್ನುವುದಾದರೆ ಹೆಣ್ಣಿನ ಜೀವನದ ಬಗ್ಗೆ ನಿಮ್ಮ ಕಾಳಜಿ ಏನು ಇದ್ದ ಹಾಗಾಯಿತು? ತೀರ್ಥಹಳ್ಳಿಯಲ್ಲಿ ಆದ ಪ್ರಕರಣದ ಬಗ್ಗೆ ಸಂಶಯಗಳಿರಬಹುದು, ಆದರೆ ಬೇರೆ ಕಡೆಗಳಲ್ಲಿ ನೆಡೆದಿದ್ದನ್ನು, ನೆಡೆಯುತ್ತಿರುವುದನ್ನು ಇಲ್ಲವೇ ಇಲ್ಲ ಎನ್ನುವ ವಾದಸರಣಿ ಕೆಟ್ಟದ್ದಲ್ಲವೆ? ತೀರ್ಥಳ್ಳಿಯ ಘಟನೆ ವಿರೋಧಿಸಲು ಹೊರಟು ನೀವು ಲವ್ ಜಿಹಾದ್ ಇಲ್ಲವೆ ಇಲ್ಲ, ಯಾರು ಎಲ್ಲಿ ಹೇಗೆ ಮದುವೆಯಾಗಿ ತೊಂದರೆ ಅನುಭವಿಸಿದರೂ ನಮಗೆ ಸಂಬಂಧಿಸಿದ್ದಲ್ಲ ಅನ್ನುತ್ತಿರುವುದು ಸರಿಯಲ್ಲ. ಭಜರಂಜದಳವನ್ನು ಅಥವಾ ಇನ್ಯಾರನ್ನೋ ವಿರೋಧಿಸುವಾಗ ನಮ್ಮ ವಿರೋಧ ಬೇರೆ ಸಮಾಜದ್ರೋಹಿಗಳಿಗೆ, ದೇಶದ್ರೋಹಿಗಳಿಗೆ ಪೂರಕವಾಗಿರುವಂತಾಗಬಾರದಲ್ಲ. ಹಿಂದೂ ಧರ್ಮದಂತಹ ಒಂದು ಧರ್ಮವನ್ನು ಭುಜಬಲದಿಂದ ದುರ್ಬಲ ಮಾಡಲು ಸಾಧ್ಯವಾಗದೇ ಇರುವುದರಿಂದ ಹೀಗೆ ಸಾಮಾಜಿಕ, ಸಾಂಸ್ಕೃತಿಕ ದಾರಿಗಳಿಂದ ದುರ್ಬಲ ಮಾಡುತ್ತಾರೆ ಎಂದು ತಿಳಿದುಕೊಳ್ಳಿ. ಈ ಬಗ್ಗೆ ಇವತ್ತಿನ (ಡಿಸೆಂಬರ ೧೧) ವಿಜಯಕರ್ನಾಟಕದ ವಾಚಕರ ವಾಣಿಯಲ್ಲೊಂದು ಪತ್ರ ಪ್ರಕಟವಾಗಿದೆ ನೋಡಿ. ವಂದನೆಗಳು.
jithendra ಹೇಳುತ್ತಾರೆ:
ಡಿಸೆಂಬರ್ 20, 2009 ರಲ್ಲಿ 11:50 ಫೂರ್ವಾಹ್ನ
nodi, bereyavara bagge blog bariyodu tumba easy… Anand matte Avinash helida haage namm maneli ee tara nediddre naavu bloglli publish madtiva?
lovege mattu love jihadge iro differencena chetana tilidukolludo uttama.
love madoke avra jaathili hudgirillava? namma hindu hudgire aagbeka????????
ಡಿಸೆಂಬರ್ 22, 2009 ರಲ್ಲಿ 3:59 ಫೂರ್ವಾಹ್ನ
ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ನಾವು ಮೂಲಭೂತವಾದಿಗಳು , ಕೋಮುವಾದಿಗಳು ಅನ್ನಿಸಿಕೊಳುತ್ತಿವೆ …. ಹಾಗೆ ಮುಸ್ಲಿಂ ಧರ್ಮದ ಬಗ್ಗೆ ಮಾತಾಡಿದರೆ ಜಾತ್ಯತಿತರು ಅನ್ನಿಸಿಕೊಳ್ಳುತಿವೆ.
ಮತ್ತು ನಕ್ಸಲರ ಪರವಾಗಿ ಮಾತಾಡಿದರೆ ಬುದ್ದಿಜೀವಿ ಎನ್ನಿಕೊಳ್ಳುತಿವೆ…. ಅಷ್ಟೇ …. ನಮ್ಮದು ಒಂದು ನಪುಂಸಕ ಸಮಾಜ
vasanth giliyar 9845760561 ಹೇಳುತ್ತಾರೆ:
ಜನವರಿ 19, 2010 ರಲ್ಲಿ 9:39 ಫೂರ್ವಾಹ್ನ
ಲವ್ ಜಿಹಾದ್ ಕಥೆ ಹಾಗಿರಲಿ ಚೇತನರವರೆ .. ಈ ಮುಸ್ಲಿಂ ಹುಡುಗರಿಗೆ ಹಿಂದೂ ಹುಡುಗಿಯರೇ ಬೇಕೇನ್ರಿ ರೇಪ್ ಮಾಡೋಕೆ ? ಹಿಂದೂ ಹುಡುಗೀರೆ ಬೇಕ ಮೂರೋ ನಾಲ್ಕೋ ಜನ ಸೇರಿ ಅತ್ಯಾಚಾರ ಮಾಡೋಕೆ ?
ಹೋಗ್ಲಿ ಬಿಡಿ ಅವ್ನು ಅವಳನ್ನ ಮದುವೆಯಗ್ತಾನೆ ಅವಳು ಸಹನಾ ಹೋಗಿ ಸೋಹಾನ ಆಗ್ತಾಳೆ ..ನಾಳೆ ಅವನು ಹುಟ್ಟಿಸೋ ಮಕ್ಕಳೆಲ್ಲ ಮುಸ್ಲೀಮೆ ..ಅದರ ನಂತರ ಅವ್ನು ಅವಳಿಗೆ ಮೂರು ಸಾರಿ ತಲ್ಲಾಕ್ ಎಂದು ಮುಂದೆ ನಡೆದರೆ ಆಕೆಯ ಗತಿ ಏನು ನೀವೇ ಯೋಚನೆ ಮಾಡಿ …..
ನಿಮಗೆ ನಾನು ಒಂದಲ್ಲ ಸಾವಿರ ಸಾವಿರ ಪ್ರಕರಣದ ಮಾಹಿತಿ ಕೊಡ ಬಲ್ಲೆ .. ಮುಸ್ಲಿಂ ಗೆಳೆತನ ಮಾಡಿದ ತಪ್ಪಿಗೆ ಇಂದು ಜೀವಂತ ಶವದಂತೆ ಕೊರಗುವ ಸಹೋದರಿಯರಿದ್ದಾರಲ್ಲ ? ಅವರ ಕಣ್ಣೀರ ಕಥೆಗಳು ಬೇಕ ನಿಮಗೆ ?
ಪ್ರೀತಿ ಮಾಡ್ಲಿ ಬಿಡ್ರಿ ಯಾರ್ ಬೇಡ ಅಂತಾರೆ ? ಆದ್ರೆ ಅವ್ರು ಪ್ರೀತಿ ಮಾಡಬೇಕಲ್ಲ ? ಮತಾಂತರದ ದುರುದ್ದೆಶವನ್ನ ಹೇಗಾದರೂ ಪ್ರೀತಿ ಎಂದು ಸಾರಲಿ ಹೇಳಿ?… ಕೇವಲ ಜನ ಸಂಕ್ಯಾ ಬಹುಳ್ಯತೆಯನ್ನ ಸಾದಿಸುವ ಗುರಿಯ , ಅಮಾಯಕರ ಸಮಾದಿಯ ಮೇಲೆ ತಮ್ಮ ಸಾಮ್ರಾಜ್ಯ ಕಟ್ಟುವ ದುರುದ್ದೇಶ ಕಣ್ರೀ ಅದು ….
ಸೆಪ್ಟೆಂಬರ್ 23, 2013 ರಲ್ಲಿ 11:00 ಫೂರ್ವಾಹ್ನ
Akka.. Preethige dharmada hangillavadare mathanthara madodyake? Burkhada bandhana Swathantryana? Love Jihad’ge olagada aneka yuvathiyaru thamma thappige pashchatthapa padutthiddare. Hindu hudugaru andre komuvadigalu emba maathannu idakke jodisodu sarina? Sushma avara lekhana nodi.
http://manassinamaatu-manasasarovara.blogspot.in/2009/10/blog-post_17.html
ಸೆಪ್ಟೆಂಬರ್ 30, 2013 ರಲ್ಲಿ 9:05 ಫೂರ್ವಾಹ್ನ
This Love Jihad is a Social Evil similar to Terrorism.. This Poor writer Chethana is in big confusion.. We have to Kill this Love Jihad.. Somebody said ಈ ಭಜರಂಗದಳದವರು ಪ್ರೀತಿ ಮಾಡೋದಕ್ಕೂ ಬಿಡಲ್ವಾರೀ…. ಅವರೇನು ಮನುಷ್ಯರೇ ಅಲ್ವಾ….Ri suma do you know the feeling of that girl’s family if it happens to your family will you support this Love Jihad.. Am not against the love between A Hindu Girl & Musilm boy.. am talking about converting Hindu girl to Islamic religion in the name of Love. I know your greedy nature Ms.Suma this matter is belongs to other family that is why you are commenting like this.. if it happens to your sister or your daughter or any of your family member then you will come realise.. Shame on you Suma & Chethana.. This is worst Article i read ever.. Jai NAMO | 2019-04-24T17:48:11 | http://chetanachaitanya.mlblogs.com/2009/12/03/%E0%B2%B2%E0%B2%B5%E0%B3%8D-%E0%B2%9C%E0%B2%BF%E0%B2%B9%E0%B2%BE%E0%B2%A6%E0%B3%8D-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%85%E0%B2%AE%E0%B3%8D%E0%B2%AE%E0%B2%A8-%E0%B2%A4%E0%B2%B2/ |
ಬಿಜೆಪಿಯ ಕುದುರೆ ವ್ಯಾಪಾರದ ಕಥೆ ಹೇಳಿದ ಸಿದ್ದರಾಮಯ್ಯ! | Floor test : Siddaramaiah speech on Horse trading - Kannada Oneindia
9 min ago ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್, ಮೂವರು ಉಗ್ರರ ಹತ್ಯೆ
ಬೆಂಗಳೂರು, ಜುಲೈ 23 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಕುರಿತು ಮಂಗಳವಾರವೂ ಚರ್ಚೆ ನಡೆಯುತ್ತಿದೆ. ಬಿಜೆಪಿಯ ಕುದುರೆ ವ್ಯಾಪಾರದ ಕುರಿತು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.
ಮಂಗಳವಾರ ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, "ಇಷ್ಟೆಲ್ಲಾ ನಾಟಕ ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರೂ ಯಡಿಯೂರಪ್ಪನವರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲು ಆಗುವುದಿಲ್ಲ" ಎಂದು ಭವಿಷ್ಯ ನುಡಿದರು.
ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡುವ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಕರ್ನಾಟಕ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಶಾಸಕರನ್ನು ಖರೀದಿ ಮಾಡಿದ ವಿಷಯವನ್ನು ಉಲ್ಲೇಖ ಮಾಡಿದರು.
Live Updates ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ
"ಬೇರೆ-ಬೇರೆ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಪಡೆಯದಿದ್ದರೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿಲ್ಲವೇ? ಕರ್ನಾಟಕದಲ್ಲಿ ನಮ್ಮದು ಅಪವಿತ್ರ ಮೈತ್ರಿಯಾದರೇ, ಗೋವಾದಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿರುವುದು ಅಪವಿತ್ರ ಮೈತ್ರಿಯಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಭಾಷಣ
ತಮಿಳುನಾಡಲ್ಲಿ ಪಳನಿಸ್ವಾಮಿಯವರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ಸು ಪಡೆಯುತ್ತೇವೆ ಎಂದು ಕೆಲವು ಶಾಸಕರು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಅಲ್ಲಿ ವಿಪ್ ಸಹ ನೀಡದೆ ಆ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಯಾವುದೇ ಶಾಸಕ ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರೆ ತಕ್ಷಣ ಅವರನ್ನು ವಜಾ ಮಾಡುವ ಅಧಿಕಾರವಿದೆ.
ಶಾಸಕರನ್ನು ಖರೀದಿ ಮಾಡಿದ್ದಾರೆ
ಇಂದು ಚರ್ಚೆಯಾಗಬೇಕಿರುವ ಮುಖ್ಯ ವಿಚಾರ ಶಾಸಕರ ಪಕ್ಷಾಂತರದ್ದು. ಇದೇ ರೀತಿಯ ಕೀಳು ಮನೋಭಾವ ಮುಂದುವರೆದರೆ ಯಾವ ಸರ್ಕಾರ ಕೂಡ ಸ್ಥಿರವಾಗಿ ನಿಲ್ಲಲಾರದು. ಬಿಜೆಪಿಯವರು ನಮ್ಮ ಶಾಸಕರನ್ನು ಸಾರಾಸಗಟಾಗಿ ಖರೀದಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ಇದನ್ನು ರಾಜ್ಯದ ಜನ ಒಪ್ಪುತ್ತಾರೆಯೇ?.
ಯಡಿಯೂರಪ್ಪ ಅಧಿಕಾರ
ಇಷ್ಟೆಲ್ಲಾ ನಾಟಕ ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರೂ ಯಡಿಯೂರಪ್ಪನವರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲು ಆಗುವುದಿಲ್ಲ. 2008ರಲ್ಲೂ ಇದೇ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ.
ಗಾದೆ ಮಾತು ಉಲ್ಲೇಖಿಸಿದ ಸಿದ್ದರಾಮಯ್ಯ
ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ?.
ಅಲ್ಲಿರುವುದು ಯಾವ ಸರ್ಕಾರ
ಹಾಗಾದರೆ ಮಹಾರಾಷ್ಟ್ರದಲ್ಲಿ ಯಾವ ಸರ್ಕಾರವಿದೆ? 15 ಜನ ಪಕ್ಷಾಂತರ ಶಾಸಕರನ್ನು ಕಾಯಲು ಸಾವಿರಾರು ಜನರನ್ನು ಬಿಟ್ಟಿದ್ದಾರಲ್ಲ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ನಾವು ನಮ್ಮ ಪಕ್ಷದ ಶಾಸಕರ ಬಳಿಯೇ ಮಾತನಾಡುವಂತಿಲ್ಲ, ಇಂದು ಇಂದಿನ ರಾಜಕಾರಣದ ವಾಸ್ತವ ಪರಿಸ್ಥಿತಿ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು.
floor test siddaramaiah karnataka ಸಿದ್ದರಾಮಯ್ಯ ಕರ್ನಾಟಕ ವಿಧಾನಸಭೆ ಅಧಿವೇಶನ
Congress CLP leader Siddaramaiah speech in Karnataka assembly on floor test debate. Siddaramaiah raised voice against horse trading. | 2019-10-16T06:02:38 | https://kannada.oneindia.com/news/karnataka/floor-test-siddaramaiah-speech-on-horse-trading-172127.html |
ಮೆಟ್ರೊ ಹರಾಜಿನಲ್ಲಿ ಆರ್ಕೈವ್ಸ್ - ರೇಹಾಬರ್
ಸೆಪ್ಟೆಂಬರ್ 2019 ಗಾಗಿ ಈವೆಂಟ್ಗಳು ಮೆಟ್ರೊ ಟೆಂಡರ್ಗಳು | 2019-09-22T15:16:58 | https://kn.rayhaber.com/%E0%B2%95%E0%B3%8D%E0%B2%AF%E0%B2%BE%E0%B2%B2%E0%B3%86%E0%B2%82%E0%B2%A1%E0%B2%B0%E0%B3%8D/%E0%B2%B5%E0%B2%B0%E0%B3%8D%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF/%E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BE%E0%B2%A3-%E0%B2%B9%E0%B2%B0%E0%B2%BE%E0%B2%9C%E0%B3%81/%E0%B2%AE%E0%B3%86%E0%B2%9F%E0%B3%8D%E0%B2%B0%E0%B3%8A-%E0%B2%B9%E0%B2%B0%E0%B2%BE%E0%B2%9C%E0%B3%81/ |
ನಗರಸಭೆಯಿಂದ ಚರಂಡಿ ಸ್ವಚ್ಛತೆ ನಿರ್ಲಕ್ಷ್ಯ | Udayavani – ಉದಯವಾಣಿ
Team Udayavani, May 31, 2019, 3:28 PM IST
ಶಿರಸಿ: ಅಧಿಕಾರಿಗಳ ಸಭೆಯಲ್ಲಿ ಶಾಸಕ ಕಾಗೇರಿ ಮಾತನಾಡಿದರು.
ಶಿರಸಿ: ನಗರದ ಗಟಾರ, ಚರಂಡಿಗಳನ್ನು ಇನ್ನೂ ನಗರಸಭೆ ಹೂಳೆತ್ತಿಲ್ಲ. ವಿನಾಕಾರಣ ನಗರಸಭೆ ನಿರ್ಲಕ್ಷ್ಯ ಮಾಡುತ್ತಿದೆ. ಮಳೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲ ಸಮೀಪ ಬಂದರೂ ಯಾವುದೇ ಪೂರ್ವ ತಯಾರಿ ನಡೆದಿಲ್ಲ ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು.
ನಗರದಲ್ಲಿ ಒಟ್ಟು 38 ಕಿ.ಮೀ. ಮುಖ್ಯ ಗಟಾರ ಇದೆ. ಇವುಗಳ ಹೂಳೆತ್ತಬೇಕಿತ್ತು. ಈವರೆಗೆ ಕೇವಲ 7 ಕಿಮೀ. ಮಾತ್ರ ಸ್ವಚ್ಛತಾ ಕಾರ್ಯ ನಡೆದಿದೆ. ಇಷ್ಟು ಮೀನಮೇಷ ಯಾಕೆ, ಆಮೆ ನಡಿಗೆ ಸರಿಯಲ್ಲ ಎಂದ ಕಾಗೇರಿ, ಲಯನ್ಸ್ ನಗರ, ಧುಂಡಶಿನಗರ, ಪ್ರಗತಿ ನಗರ, ಮುಸ್ಲಿಂ ಗಲ್ಲಿಗಳಲ್ಲಿ ಈಗಾಗಲೇ ಗಟಾರ ಕಟ್ಟಿ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದೂ ಹೇಳಿದರು.
ನಗರ ಪ್ರದೇಶದ ಅಂಬಾಗಿರಿ, ಗಾಂಧಿನಗರ, ವಿದ್ಯಾನಗರ, ಕಾಮತ್ ಕಾಲೋನಿ ಸೇರಿದಂತೆ 16 ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮುಸ್ಲಿಂ ಗಲ್ಲಿಯ ಬಾವಿ ಕುಸಿಯತೊಡಗಿದೆ. ಬಾಪೂಜಿ ನಗರದ ಬಾವಿ ಕಲುಶಿತಗೊಂಡಿದೆ. 3 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನೆರಡು ಟ್ಯಾಂಕರ್ ಸಿದ್ಧಪಡಿಸಿಕೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಬಾವಿಯಲ್ಲಿ ನೀರಿದ್ದರೂ ಸಹ ಅದನ್ನು ಪಡೆದು ಸಾರ್ವಜನಿಕರಿಗೆ ನೀಡಲಾಗುವುದು ಎಂದೂ ಹೇಳಿದರು.
ಕೆಂಗ್ರೆ, ಅಘನಾಶಿನಿ ನದಿಯಲ್ಲಿ ನಗರಕ್ಕೆ ನೀರು ಸಂಗ್ರಹಿಸುವ ಮಾರಿಗದ್ದೆಯಲ್ಲೂ ನೀರು ಖಾಲಿ ಆಗಿದೆ. ಹತ್ತಾರು ಸಂಘಟನೆಗಳು ಮಾನವೀಯತೆ ಮೇಲೆ ನಗರದ ಜನತೆಗೆ ನೀರನ್ನು ಪೂರೈಸುತ್ತಿವೆ. ಪ್ರತಿ ಕಾಲೋನಿಗಳ ನಿವಾಸಿಗಳು ತಮ್ಮ ಭಾಗದ ಕರೆ, ಬಾವಿಗಳ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸದೇ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದೂ ಸೂಚಿಸಿದರು
ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಪೌರಾಯುಕ್ತೆ ಅಶ್ವಿನಿ ಬಿ.ಎಂ., ಇಂಜಿನಿಯರ್ ಜಹಗೀರದಾರ ಇದ್ದರು.
ಚರಂಡಿ ಸ್ವಚ್ಛತೆ
ನಗರಸಭೆ ನಿರ್ಲಕ್ಷ್ಯ
61ದಿನ ಯಾಂತ್ರಿಕ ಮೀನುಗಾರಿಕೆ ಸ್ಥಗಿತ
ಕೆಲಸಕ್ಕೆ ತಕ್ಕಂತೆ ದೊರೆಯದ ವೇತನ-ಅಸಮಾಧಾನ | 2020-02-22T07:30:26 | https://www.udayavani.com/district-news/uttara-kannada-news/neglect-of-drainage-cleanliness-from-the-municipal-corporation |
2-11-2018: ಶುಕ್ರವಾರದ ದಿನ ಭವಿಷ್ಯ | your daily horoscope-2-November-2018 - Kannada BoldSky
11 hrs ago ಜನ್ಮಾಷ್ಟಮಿ ವಿಶೇಷ 2019: ಕೃಷ್ಣ ಜನ್ಮಾಷ್ಟಮಿಯಂದು ಭಕ್ತರು ಯಾಕೆ ಉಪವಾಸ ಮಾಡುತ್ತಾರೆ?
15 hrs ago ತೂಕ ಇಳಿಸುವ ಮಾತ್ರೆಗಳು ಹೇಳುವ ಶುದ್ಧ ಸುಳ್ಳುಗಳು
17 hrs ago ಕೃಷ್ಣ ಜನ್ಮಾಷ್ಟಮಿ 2019: ದಿನಾಂಕ, ಸಮಯ, ಮಹತ್ವ
18 hrs ago ಬಿಸಿಗೆ ನಾಲಿಗೆ ಸುಟ್ಟಿದೆಯೇ? ಶೀಘ್ರ ಶಮನಕ್ಕೆ ಈ ಮನೆಮದ್ದುಗಳನ್ನು ಬಳಸಿ
2-11-2018: ಶುಕ್ರವಾರದ ದಿನ ಭವಿಷ್ಯ
| Published: Friday, November 2, 2018, 10:18 [IST]
ನಿಮ್ಮದೇ ಆದ ವಾಹನ ಖರೀದಿಗೂ ಮುನ್ನ ಉತ್ತಮ ತಿಳುವಳಿಕೆ ಇರುವವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ಮಾತನಾಡುವಾಗ ಆದಷ್ಟು ಎಚ್ಚರ ವಹಿಸಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.ವ್ಯವಹಾರ ನಿಮಿತ್ತ ಮಾಡಲಿರುವ ಪ್ರಯಾಣ ಲಾಭದಾಯಕವಾಗಲಿದೆ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಬಂಧುಗಳೊಡನೆ ಅನಾವಶ್ಯಕ ವಾಗ್ವಾದ ಬೇಡ. ಆದಾಯದ ಮೂಲಗಳು ಹೆಚ್ಚಲಿವೆ. ಅಂತೆಯೇ ಖರ್ಚಿನ ದಾರಿಯು ಅಧಿಕವಾಗಿದೆ.ಅದೃಷ್ಟ ಸಂಖ್ಯೆ:2
ಹಿಂದಿನಿಂದಲೂ ಬಂದ ಕುಟುಂಬದ ಸಂಪ್ರದಾಯ ವಿಧಾನಗಳನ್ನು ನಾಜೂಕಾಗಿ ನಿರ್ವಹಿಸಿ. ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ. ನಿಮಗೆ ಬರಬೇಕಾಗಿದ್ದ ಹಣವು ನಿಮ್ಮ ಕೈ ಸೇರುವುದು.ವಿವಾಹ ಅಪೇಕ್ಷೆಯುಳ್ಳವರಿಗೆ ಖಂಡಿತವಾಗಿಯೂ ಆತುರ ಸಲ್ಲದು. ಕಾದಷ್ಟು ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯು ದೊರೆಯುವರು. ಕಾರ್ಯಭಾರವನ್ನು ತುಸು ಕಡಿಮೆ ಮಾಡಿಕೊಳ್ಳಿ. ಅತಿ ಕಾರ್ಯಭಾರವು ಅನಾರೋಗ್ಯಕ್ಕೆ ಕಾರಣವಾಗುವುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಕುಲದೇವತಾ ದರ್ಶನವಾಗುವುದು. ಹಳೆಯ ಸ್ನೇಹಿತರಿಂದ ಸಕಾಲಿಕ ನೆರವು ದೊರೆಯಲಿದೆ.
ಅನೇಕ ದಿನಗಳ ಸ್ನೇಹವನ್ನು ಒಂದೇ ಒಂದು ಮಾತು ಹಾಳು ಮಾಡುವ ಸಾಧ್ಯತೆ ಉಂಟಾಗುವುದು. ಹಾಗಾಗಿ ಮಾತನಾಡುವಾಗ ಆದಷ್ಟು ಎಚ್ಚರವಹಿಸಿ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಹೆಚ್ಚಿನದಾದ ಹೆಸರಿದೆ. ನಿಮ್ಮ ಬರವಣಿಗೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಈ ಮುಂಚೆ ಬರೆದ ಪರೀಕ್ಷೆಯ ಫಲಿತಾಂಶವು ಬರುವ ಸಾಧ್ಯತೆ ಇರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು, ಮನಸ್ಸಿನ ಶಾಂತಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.ಅದೃಷ್ಟ ಸಂಖ್ಯೆ:2
ಆಹಾರದ ಕುರಿತಾಗಿ ಅಸಡ್ಡೆ ನಿರ್ಲಕ್ಷ್ಯವನ್ನು ತೋರದಿರಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರು-ಪೇರು ಆಗುವ ಸಾಧ್ಯತೆ ಇದೆ. ಮನೆ ವೈದ್ಯರ ಸಲಹೆಪಡೆಯಿರಿ. ಆದಷ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು.ಸಾಂಸಾರಿಕ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಪರಿಶ್ರಮದಲ್ಲಿಯೇ ಹಿತ ಕಾಣುವ ನಿಮಗೆ ಯಶಸ್ಸು ನಿಶ್ಚಿತ. ಮತ್ತು ಅದರ ಫಲವನ್ನು ಶೀಘ್ರದಲ್ಲಿಯೇ ಕಂಡುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುವುದು. ಕುಟುಂಬದಲ್ಲಿ ಒಮ್ಮತ ಮೂಡುವುದು.ಅದೃಷ್ಟ ಸಂಖ್ಯೆ:4
ನಿಮಗೆ ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು. ಹಾಗಾಗಿ ಗೆಳೆಯರೆ ನಿಜವಾದ ಆಸ್ತಿ ಎನಿಸಿಕೊಳ್ಳುವರು. ಉದಾಸೀನ ಪ್ರವೃತ್ತಿಯನ್ನು ಬಿಟ್ಟರೆ ಒಳ್ಳೆಯದು.ಮನೆಯ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಲಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.ಮನೆಯಲ್ಲಿ ಬಹಳ ದಿನಗಳ ಮೇಲೆ ಸಂತಸದ ವಾತಾವರಣ ಮೂಡಿ ಬರಲಿದೆ. ಮಂಗಳ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ. ಬಂಧುಗಳೊಡನೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಯಲಿದೆ.ಅದೃಷ್ಟ ಸಂಖ್ಯೆ:6
ಲಲಿತಕಲೆ, ಸಂಗೀತ ನೃತ್ಯಗಳಲ್ಲಿ ಆಸಕ್ತಿ ಹೊಂದಿರುವಂಥವರು ಹೆಚ್ಚಿನ ಹೆಸರನ್ನು ಕೀರ್ತಿಯನ್ನು ಪಡೆಯುವರು. ಮಗನು ಮಾಡಲ್ಪಟ್ಟ ಸಾಲದ ಬಾಧೆಯು ಕಡಿಮೆ ಆಗುತ್ತಾ ಹೋಗುತ್ತಿರುವುದು ಸಂತಸ ನೀಡಿದೆ.ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.ಬರಲಿರುವ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಎದುರಿಸಿ. ಗಾಬರಿಯಿಂದ ಗೊಂದಲ ಮಾಡಿಕೊಂಡಲ್ಲಿ ಸಮಸ್ಯೆಗಳು ಬೆಳೆಯುತ್ತಾ ಹೋಗಬಹುದೇ ವಿನಃ ಪರಿಹಾರ ವಾಗಲಾರವು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು. ಅದೃಷ್ಟ ಸಂಖ್ಯೆ:6
ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಿರಿ ಮತ್ತು ಆ ನಿಟ್ಟಿನಲ್ಲಿ ಯಶಸ್ಸನ್ನು ಹೊಂದುವಿರಿ. ಗುರುಹಿರಿಯರ ಸಂಗಡ ಉತ್ತಮ ಸೌಹಾರ್ದತೆಯನ್ನು ಇಟ್ಟುಕೊಳ್ಳಿ.ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.ಸಮಾಜದ ಸೇವೆ ನಿಮ್ಮಿಂದ ವಿಶೇಷವಾಗಿ ನಡೆದು ಸಮಾಜದಲ್ಲಿ ಮನ್ನಣೆಗಳಿಸುವಿರಿ. ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು. ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ.
ಜಾಗತಿಕ ವ್ಯವಹಾರ ತಜ್ಞರು, ಪತ್ರಿಕೋದ್ಯಮಿಗಳು ಹೆಚ್ಚಿನ ಚಾತುರ್ಯವನ್ನು ತೋರುವರು. ಹಾಗಾಗಿ ಇವರುಗಳಿಗೆ ಹೆಚ್ಚಿನ ಸೌಲಭ್ಯ ದೊರಕುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ನೌಕರಿ ಬದಲಾವಣೆ ಸಧ್ಯಕ್ಕೆ ಬೇಡವೇ ಬೇಡ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆಂಜನೇಯ ಸ್ಮರಣೆ ಮಾಡಿ. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು.
ಆಡಳಿತ ವಿಚಾರಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಸುವಿರಿ. ಇದಕ್ಕೆ ಕೆಲವರ ವಿರೋಧವಿದ್ದರೂ ಅಂತಿಮ ತೀರ್ಮಾನ ನಿಮ್ಮದಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.ತಂದೆಯಿಂದ ಬಂದ ಬಳುವಳಿಯಾದ ಕುಲಕಸುಬನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಹೋಗಬೇಡಿ. ಆದಾಯಕ್ಕೆ ಸದ್ಯಕ್ಕೆ ಕತ್ತರಿ ಬಿದ್ದರೂ ಮುಂದಿನ ದಿನಗಳಲ್ಲಿ ಒಳಿತಾಗುವುದು. ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತುಗಳು ನಿಮಗೆ ದಾರಿದೀಪವಾಗುವುದು.
ಆಸ್ತಿ ಖರೀದಿಯ ಬಗ್ಗೆ ಮರು ಪರೀಶಿಲನೆ ನಡೆಸುವುದರಿಂದ ಅನುಕೂಲವಾಗುವುದು. ನಿಮ್ಮ ಮನದ ಇಷ್ಟದಂತೆ ಕಾರ್ಯಗಳು ಕೈಗೂಡುವುದರಿಂದ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ.ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು. ಹಲವು ಸನ್ನಿವೇಶಗಳಿಂದಾಗಿ ಮಾನಸಿಕ ಚಂಚಲತೆ ಕಾಡುವುದು. ಸಂಬಂಧಪಡದ ಭೂವಿವಾದದ ಒತ್ತಡದಿಂದಾಗಿ ಬಳಲಿಕೆ ಉಂಟಾಗುವುದು. ಗುರು-ಹಿರಿಯರ ಸಲಹೆಯನ್ನು ಸ್ವೀಕರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ನಿಮ್ಮ ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ನೀವು ಸ್ವೀಕರಿಸಿದ ಸಿವಿಲ್ ಪ್ರಾಜೆಕ್ಟ್ಗಳನ್ನು ಸಕಾಲದಲ್ಲಿ ಮುಗಿಸಿಕೊಡಲು ಅನುಕೂಲವಾಗುವುದು. ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವುದು ಕ್ಷೇಮ.ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.ಉದ್ಯೋಗಕ್ಕೆ ಸಂಬಂಧಪಟ್ಟಂತೆ ಲಾಭಗಳು ಹೆಚ್ಚಿದಷ್ಟೇ ಕಾರ್ಯ ಒತ್ತಡಗಳು ನಿಮ್ಮ ಮೇಲೆ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಶಾಂತಚಿತ್ತತೆ ಕಾಪಾಡಿಕೊಳ್ಳಿ. ಪ್ರಸಂಗ ಬಂದಲ್ಲಿ ಸ್ನೇಹಿತರ ಸಲಹೆ ಸಹಾಯ ಪಡೆಯಿರಿ.ಅದೃಷ್ಟ ಸಂಖ್ಯೆ:2
ನಿಮ್ಮ ಸೇವೆಯ ರೀತಿನೀತಿಗಳಿಂದ ಸಂತೋಷಗೊಂಡ ಹಿರಿಯರಿಂದ ವಿಶೇಷವಾದ ಲಾಭವೊಂದು ಬರಲಿದೆ. ಸಾಧ್ಯವಾದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ, ಬಡವರಿಗೆ ಸಹಾಯ ಮಾಡಿ.ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.ಎಲ್ಲವನ್ನೂ ನಿಭಾಯಿಸಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ ಬೇಡ. ಮಕ್ಕಳು ತಮ್ಮ ನಡವಳಿಕೆಯಿಂದ ಹಿರಿಯರಿಗೆ ಮುಜುಗರವನ್ನುಂಟು ಮಾಡುವರು. ಕಾರ್ಯ ಒತ್ತಡದ ನಡುವೆಯೂ ಪರರಿಗೆ ಉಪಕಾರವನ್ನು ಮಾಡುವಿರಿ. ಅದೃಷ್ಟ ಸಂಖ್ಯೆ:1
your daily horoscope-2-November-2018
Story first published: Friday, November 2, 2018, 10:18 [IST]
ರ ಇತರೆ ಸುದ್ದಿ/ಲೇಖನಗಳನ್ನು ಓದಿ Nov 2, 2018 | 2019-08-22T09:51:40 | https://kannada.boldsky.com/insync/pulse/2018/your-daily-horoscope-2-november-2018-018728.html |
'ಕನ್ನಡ ಬ್ಲಾಗ್' ಸಂಪಾದಕೀಯ: ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು
Posted by 'ಕನ್ನಡ ಬ್ಲಾಗ್' ಸಂಪಾದಕೀಯ at 12:18 am
pramod shetty 22 May 2012 at 07:11
ಯಾವುದೇ ಕಥೆ ,ಕವನಗಳಿಗೆ ಓದುಗ ಎಂಬ ಸಹೃದಯಿ ಬೇಕೇ ಬೇಕು .ನಮ್ಮೆಲ್ಲರ ಕನ್ನಡ ಬ್ಲಾಗ್ ಎಂಬ ಸುಂದರವಾದ ಕನ್ನಡಿಗರ ತಾಣ ಇಂತಹ ಓದುಗರನ್ನು ಸೃಷ್ಟಿಸಿ ,ಬರಹಗಾರನ ಬರವಣಿಗೆ ಬೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದೆ . "ಕಂಗ್ಲಿಷ್"ನಲ್ಲಿ ಅಕ್ಷರಗಳು ಮೂಡದೆ "ಕನ್ನಡ " ಅಕ್ಷರಗಳೇ ಓಡಾಡುತ್ತಿರುವುದರಿಂದನಮ್ಮಲ್ಲಿ ಓದುಗರ ಸಂಖ್ಯೆ ಹೆಚ್ಚಿಗಿರಲು ಮೂಲ ಕಾರಣ (ನೀವೇ ನೋಡಿ ,ಕಂಗ್ಲಿಷ್ನಲ್ಲಿ ಬರೆದ ಯಾವುದೇ ವಾಕ್ಯವನ್ನು ಎರೆಡು ಮೂರು ಸಲ ಓದಬೇಕಾಗುತ್ತದೆ ) .ನಮಗೆ ಓದುಗರೊಂದಿಗೆ ಇನ್ನಷ್ಟೂ ಪ್ರತಿಕ್ರಿಯೆ ನೀಡೋ ಓದುಗರೂ ಬೇಕು , ಕೆಲವು ಕಿರಿಯ ಓದುಗರಲ್ಲಿ ಒಂದು ರೀತಿಯ ಅಂಜಿಕೆ ಇದೆ ,ನಾನು ಪ್ರತಿಕ್ರಯಿಸೋ ಪದಗಳು ಸರಿಯಾಗಿದೆಯೋ,ಇಲ್ಲವೋ ,ವಾಕ್ಯ ಸರಿಯಿಲ್ಲವೋ ಎಂಬ ಸಣ್ಣ ಭಯವಿದೆ .ಅಂಥ ಭಯವನ್ನು ಬಿಟ್ಟು ತಾನು ಓದಿದ ಪ್ರತೀ ಪ್ರಕಟಣೆಗೂ ಚಿಕ್ಕದಾಗಿ ಪ್ರತಿಕ್ರಿಯೆ ನೀಡಿ .ಅದರಿಂದ ಬರಹಗಾರನಿಗೆ ಸಿಗುವ ಖುಷಿಗೆ ಮೀತಿಯೇ ಇರೋದಿಲ್ಲ ,ತೋಚಿದನ್ನು ಗೀಚುತ್ತಿದ್ದವನಿಗೆ ಓದುಗರ ಸೂಕ್ತವಾದ ಪ್ರೋತ್ಸಾಹಿತ ಮಾತುಗಳಿಂದ ಪಕ್ವವಾದ ಕವಿತೆಗಳನ್ನು ಕಟ್ಟಲು ಮನಸಾಗುತ್ತದೆ . ನಮ್ಮ ಸೂಕ್ತವಾದ ಹಿತ ನುಡಿಗಳಿಂದ ,ವಿಮರ್ಶೆಯ ಮಾತುಗಳಿಂದ ,ತಿದ್ದು ತೀಡುವ ಕಾರ್ಯದಿಂದ, ಇನ್ನೊಬ್ಬ ಕನ್ನಡಿಗನನ್ನು ಸಾಹಿತ್ಯದಲ್ಲಿ ಪೂರ್ಣವಾಗಿ ತೊಡಗುವಂತೆ ಮಾಡಿದಂತಾಗುತ್ತದೆ .ಸಹೃದಯಿ ಓದುಗರು ,ವಿಮರ್ಶಕರು ನಮ್ಮ ಬ್ಲಾಗ್ ನಲ್ಲಿ ಇಮ್ಮಡಿ ಗೊಳ್ಳಲಿ .ಚೌಟರೆ "ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು" ಎನ್ನುವ ತುಂಬಾ ಒಳ್ಳೆಯ ಸಂಪಾದಕೀಯ .
|| ಪ್ರಶಾಂತ್ ಖಟಾವಕರ್ || *Prashanth P Khatavakar* 24 May 2012 at 17:49
ಪ್ರತಿಕ್ರಿಯೆಗಳ ಕುರಿತಾದ ವಿಶೇಷ ವಿಚಾರಗಳ ಉತ್ತಮ ಸಂಪಾದಕೀಯ .. ಹಾಗು ಇದಕ್ಕೆ ಬಂದಿರುವ ಎಲ್ಲಾ ಪ್ರತಿಕ್ರಿಯೆಗಳನ್ನು ಗಮನಿಸಿದ ನಂತರ .. ಕೆಲವು ಸತ್ಯವನ್ನು ಹೇಳಲು ಇಚ್ಚಿಸುತ್ತೇವೆ.. ಅದೇನೆಂದರೆ ಈ ಅಂತರಜಾಲದ ಬ್ಲಾಗ್ ಲೋಕದಲ್ಲಿ ಈಗ ರಾಜಕೀಯ ಹೆಚ್ಚುತ್ತಿದೆ ಮತ್ತು ಜೊತೆಯಲ್ಲಿ ಜಾತಿಯ ಹೆಸರಲ್ಲಿ ಅಡೆತಡೆಗಳು ಕಂಡು ಬರುತ್ತಿವೆ.. ಹಾಗಾಗಿ ಸುಮ್ಮನೆ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅತ್ಯುತ್ತಮವಾದ ಕಾರ್ಯ .. ನಾವು ಓದಿದ್ದೇವೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಓದುವುದೇ ಕಷ್ಟವಾಗುತ್ತದೆ.. ಹಾಗು ಪ್ರತಿಕ್ರಿಯೆ ವಿಚಾರದಲ್ಲಿ ಇಲ್ಲಿ ವಿವರಿಸಿದಂತೆ ಎಲ್ಲಾ ಲೇಖಕರು ಪ್ರತಿಕ್ರಿಯೆ ಅಪೇಕ್ಷಿಸುವುದು ಸಹಜವಾದ ವಿಚಾರವೇ ಆಗಿದೆ.. ಆದರೆ ನಮ್ಮ ವಯಕ್ತಿಕ ಅಭಿಪ್ರಾಯ ನಾವು ಯಾವುದೇ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆ ಇಲ್ಲದೆಯೇ ಪ್ರಕಟಣೆ ಹಾಕುತ್ತೇವೆ .. ಆದರೆ ಮೆಚ್ಚುಗೆಯ ನುಡಿಗಳನ್ನು ತಿಳಿಸಿದವರಿಗೆ ಮಾತ್ರ ವಂದನೆಗಳನ್ನು ತಿಳಿಸುವುದನ್ನು ತಪ್ಪಿಸುವುದಿಲ್ಲ.. ಹಾಗು ಮತ್ತೊಬ್ಬರ ಪ್ರಕಟಣೆಗಳಿಗೆ ಉತ್ತರಿಸಲು ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ.. ಹೊಸ ಪ್ರತಿಭೆಗಳೇ ಇರಲಿ ಅಥವಾ ಅನುಭವ ಹೊಂದಿದ ಪ್ರಬುದ್ದ ಲೇಖಕರೇ ಆಗಿರಲಿ , ಯಾರೇ ಇದ್ದರೂ ನಮ್ಮ ಅನಿಸಿಕೆ ಅಭಿಪ್ರಾಯ ಅನುಮಾನಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸುವ ಮತ್ತು ಚರ್ಚಿಸುವಲ್ಲಿ ಯಾವ ರೀತಿಯ ಭಯವೂ ಇಲ್ಲ ಮತ್ತು ನಮಗೆಷ್ಟು ತಿಳಿದಿರುತ್ತದೆಯೋ ಅಷ್ಟನ್ನು ಬರೆಯುವುದರಲ್ಲಿ ಯಾವ ತಪ್ಪೂ ಸಹ ಇಲ್ಲ ಎಂದು ಭಾವಿಸುವವರು ನಾವು .. ಇನ್ನು ಇತ್ತೀಚಿಗೆ ಈ ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ನೀಡುವ ಮನಸ್ಸಿರುವ ನಮ್ಮಂತಹಾ ಓದುಗರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗುತ್ತಿಲ್ಲ .. :) | 2017-12-16T07:21:08 | http://kannadablogsampaadakeeya.blogspot.com/2012/05/blog-post_22.html |
ಮಳೆ ನೀರಿನಲ್ಲರಳಿದ ಬಣ್ಣ ಬಣ್ಣದ ಗುಲಾಬಿ | Prajavani
ಸ್ವರೂಪಾನಂದ ಎಂ. ಕೊಟ್ಟೂರು Updated: 28 ಜನವರಿ 2020, 01:00 IST
‘ಗ್ರೀನ್ ಹೌಸ್ ಮೇಲೆ ಸುರಿಯವ ಮಳೆ ನೀರಿನಿಂದಲೇ ಈ ಗುಲಾಬಿ ಬೆಳೆಯೋದು. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಅನಿವಾರ್ಯವಾಗಿ ಕೊಳವೆಬಾವಿ ನೀರು ಬಳಸುತ್ತೇನೆ..’
ಪಾಲಿಹೌಸ್ನಲ್ಲಿ ಕಿಲ ಕಿಲ ಎಂದು ನಗುತ್ತಿದ್ದ ಗುಲಾಬಿಗಳನ್ನು ತೋರಿಸುತ್ತಾ ಮಾತಿಗಿಳಿದರು ಯುವ ಕೃಷಿಕ ಗಿರೀಶ್. ಅವರು ನಿಂತಿದ್ದ ಮನೆಯ ಹಿಂಭಾಗದಲ್ಲೇ ಸಣ್ಣ ಕೆರೆ ಗಾತ್ರದ ಕೃಷಿ ಹೊಂಡವಿತ್ತು. ಹಸಿರು ಮನೆ ಮೇಲೆ ಬೀಳುವ ಮಳೆ ನೀರು ಹೊಂಡದಲ್ಲಿ ಸಂಗ್ರಹವಾಗುವಂತೆ ಪೈಪುಗಳನ್ನು ಜೋಡಿಸಿದ್ದರು. ‘ಸೂರಿನ ಮೇಲೆ ಬಿದ್ದ ಮಳೆ ನೀರು ತೊಟ್ಟಿಗೆ ಸೇರುತ್ತದೆ. ಅಲ್ಲಿಂದ ಮೋಟಾರ್ ಮೂಲಕ ನೀರು ಎತ್ತಿ, ಡ್ರಿಪ್ / ಸ್ಪ್ರಿಂಕ್ಲರ್ ಮೂಲಕ ಗುಲಾಬಿ ಗಿಡಗಳಿಗೆ ಹನಿಸುತ್ತೇನೆ. ಬೇಸಿಗೆ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಮಳೆ ನೀರಿನಿಂದಲೇ ಗುಲಾಬಿ ಅರಳುತ್ತವೆ’ ಎಂದರು ಗಿರೀಶ್.
ಗ್ರೀನ್ಹೌಸ್ನಲ್ಲಿ ಗುಲಾಬಿ ಕೃಷಿ ಮಾಡುವವರು ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಕೊಳವೆಬಾವಿ ನೀರನ್ನೇ ಅವಲಂಬಿಸುತ್ತಾರೆ. ಆದರೆ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ತಾಂಡದ ಎಂ.ಆರ್.ಗಿರೀಶ್ ಅವರು ತಮ್ಮ ಮುಕ್ಕಾಲು ಭಾಗದ ಗುಲಾಬಿ ಕೃಷಿಗೆ ಮಳೆ ನೀರನ್ನೇ ಆಶ್ರಯಿಸಿದ್ದಾರೆ. ಇವರದ್ದು ಒಟ್ಟು ಆರು ಗ್ರೀನ್ಹೌಸ್ಗಳಿವೆ. ಪ್ರತಿ ‘ಹೌಸ್’ ಮೇಲೆ ಬೀಳುವ ಮಳೆ ನೀರು ಹೊಂಡಕ್ಕೆ ಬಂದು ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ.
ಗ್ರೀನ್ಹೌಸ್ಗಳಲ್ಲಿ ಒಟ್ಟು ಎರಡು ಲಕ್ಷ ಗುಲಾಬಿ ಗಿಡಗಳಿವೆ. ಎಲ್ಲವಕ್ಕೂ ಹನಿ ನಿರಾವರಿ ಪದ್ಧತಿ ಅಳವಡಿಸಿದ್ದಾರೆ. ಗಿಡಗಳ ಬೇರುಗಳು ಇಳಿದಿರುವ ಆಳಕ್ಕೆ ನೀರು ಇಳಿಯುವಂತೆ (ಬೆಳೆಗಳಿಗೆ ಅಗತ್ಯವಿದ್ದಷ್ಟು, ಗಿಡಗಳ ಬೇರಿಗೆ ನೇರವಾಗಿ ನೀರು ಪೂರೈಸುವುದು) ವ್ಯವಸ್ಥೆ ಮಾಡಿದ್ದಾರೆ. ‘ಇದರಿಂದ ನೀರಿನ ಮಿತ ಬಳಕೆಯಾಗುತ್ತಿದೆ. ಖರ್ಚು, ಸಮಯವೂ ಉಳಿತಾಯವಾಗಿದೆ. ಫಸಲಿನ ಇಳುವರಿ ಹೆಚ್ಚಳಕ್ಕೂ ಸಹಕಾರವಾಗಿದೆ’ ಎನ್ನುತ್ತಾರೆ ಅವರು.
ಮಳೆ ನೀರಿಗೆ ಆದ್ಯತೆ..
ಕೂಡ್ಲಿಗಿ ಭಾಗದಲ್ಲಿ ವಾರ್ಷಿಕ ಸರಾಸರಿ 600 ಮಿ.ಮೀ ಮಳೆ ಬೀಳುತ್ತದೆ. ತಮ್ಮ ಜಮೀನಿನ ಮೇಲೆ ಸುರಿಯುವ ಅಷ್ಟೂ ಮಳೆ ನೀರನ್ನೂ ಸದ್ಭಳಕೆ ಮಾಡಿಕೊಳ್ಳುವುದಕ್ಕಾಗಿ ಸಣ್ಣ ಕೆರೆಯಂತಹ ಕೃಷಿ ಹೊಂಡ ತೆಗೆಸಿದರು. ಆರು ಗ್ರೀನ್ಹೌಸ್ಗಳ ಮೇಲೆ ಸುರಿಯುವ ಹನಿ ಹನಿ ಮಳೆ ನೀರು ಈ ಹೊಂಡ ಸೇರುವಂತೆ ಪೈಪುಗಳನ್ನು ಅಳವಡಿಸಿದರು. ಒಂದು ಗಂಟೆ ಭರ್ಜರಿ ಮಳೆ ಸುರಿದರೆ ಸಾಕು ಹೊಂಡ ತುಂಬುತ್ತದೆ. ಈ ಹೊಂಡ ಒಂದು ಬಾರಿ ತುಂಬಿದರೆ ಒಂದು ಕೋಟಿ ಲೀಟರ್ಗೂ ಹೆಚ್ಚು ನೀರು ಸಂಗ್ರಹವಾಗುತ್ತದೆ. ‘ಅರ್ಧ ಗಂಟೆ ಸುರಿದ ಉತ್ತಮ ಮಳೆಗೆ ಒಂದು ಗ್ರೀನ್ಹೌಸ್ನಿಂದ ಮೂರು ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ಒಮ್ಮೆ ಹೊಂಡ ತುಂಬಿದರೆ, ಕನಿಷ್ಠ ಆರರಿಂದ ಎಂಟು ತಿಂಗಳು ಗುಲಾಬಿ ಕೃಷಿಗೆ ನೀರು ಸಾಕಾಗುತ್ತದೆ’ ಎನ್ನುತ್ತಾರೆ ಗಿರೀಶ್.
ಗಿರೀಶ್ ಮಳೆ ನೀರು ಸಂಗ್ರಹದ ಬೆನ್ನುಹತ್ತಲು ಒಂದು ಕಾರಣವೂ ಇತ್ತು. ಈ ಹಿಂದೆ ಇವರ ತಂದೆ ನೀರಿನ ಅಭಾವದಿಂದಾಗಿ ಹಣ್ಣಿನ ಬೆಳೆ ಉಳಿಸಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿ 40 ಕೊಳವೆಬಾವಿ ಕೊರೆಸಿ ನಷ್ಟ ಅನುಭವಿಸಿದ್ದರು.
ನೀರಿನ ಸಮಸ್ಯೆಯಿಂದಾಗಿ ಸಪೋಟ, ಮೋಸಂಬಿ ನಾಶವಾಗಿತ್ತು. ಇದನ್ನು ಅರಿತಿದ್ದ ಗಿರೀಶ್, ಅಂತರ್ಜಲದ ಮೇಲಿನ ಅವಲಂಬನೆ ಬಿಟ್ಟು, ಮಳೆ ನೀರ ಮೇಲೆ ನಂಬಿಕೆ ಇಟ್ಟರು. ಆ ನಂಬಿಕೆ ಹುಸಿಯಾಗಲಿಲ್ಲ.
ಒಮ್ಮೊಮ್ಮೆ ಬೇಸಿಗೆಯಲ್ಲಿ ಹಾಗೂ ಮಳೆ ವ್ಯತ್ಯಾಸವಾದರೆ ನೆರವಿಗಿರಲಿ ಎಂಬ ಮುಂಜಾಗ್ರತೆಯಾಗಿ ಊರಿನ ಪಕ್ಕದಲ್ಲಿರುವ ಜಮೀನಿನಲ್ಲಿ ಎರಡು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಅದರಲ್ಲಿ ಒಂದನ್ನು ತಮ್ಮ ಹೂವಿನ ತೋಟಕ್ಕೆ ಬಳಸುತ್ತಾರೆ. ಇನ್ನೊಂದು ಕೊಳವೆಬಾವಿಯನ್ನು ಊರಿನ ಉಪಯೋಗಕ್ಕೆ ಬಳಸುತ್ತಾರೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಗಿರೀಶ್ ಆರೇಳು ತಿಂಗಳಷ್ಟೇ ಕೊಳವೆಬಾವಿ ನೀರನ್ನು ಗುಲಾಬಿ ಕೃಷಿಗೆ ಬಳಸಿದ್ದಾರಂತೆ!.
ಹನಿ ಹನಿ ನೀರ ಹಮ್ಮೀರ..
ಮಳೆ ನೀರಾಗಲಿ, ಕೊಳವೆಬಾವಿಗಳ ನೀರಾಗಲಿ, ಬೆಳೆಗಳಿಗೆ ನೀರು ಕೊಡುವುದರಲ್ಲಿ ಗಿರೀಶ್ ತುಂಬಾ ಶಿಸ್ತನ್ನು ಅನುಸರಿಸುತ್ತಾರೆ. ಮಳೆಗಾಲದಲ್ಲಂತೂ ಗಿಡವೊಂದಕ್ಕೆ ಪ್ರತಿ ದಿನ 300 ಮಿಲೀ ಲೀಟರ್ ಮತ್ತು ಬೇಸಿಗೆಯಲ್ಲಿ ಮಾತ್ರ 700 ರಿಂದ 750 ಮಿಲೀ ಲೀಟರ್ ನೀರು ಉಣಿಸುತ್ತಾರೆ. ಗಿಡಗಳಿಗೆ ಮುಂಜಾನೆಯೇ ನೀರು ಕೊಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ‘ವಾತಾವರಣ ತಂಪಿದ್ದಾಗ ನೀರು ಕೊಡುವುದರಿಂದ ಗಿಡಗಳು ಭೂಮಿಯಿಂದ ಪೋಷಕಾಂಶಗಳನ್ನು ಪಡೆದುಕೊಂಡು ಸೂರ್ಯನ ಬೆಳಕಿನಲ್ಲಿ ಅತಿ ಹೆಚ್ಚು ಆಹಾರ ಉತ್ಪಾದನೆ ಮಾಡಿಕೊಳ್ಳುತ್ತವೆ. ಇದರಿಂದ ಇಳುವರಿ ಹೆಚ್ಚಾಗಿ ಬರುತ್ತದೆ’ ಎನ್ನುತ್ತಾರೆ ಗಿರೀಶ್. ಈ ತರಹದ ಮಿತ ನೀರಾವರಿ ವಿಧಾನ ಅನುಸರಿಸುತ್ತಿರುವುದರಿಂದ ನೀರಿನ ಜತೆಗೆ ವಿದ್ಯುತ್, ಗೊಬ್ಬರ, ಸಮಯವೂ ಉಳಿತಾಯವಾಗುತ್ತಿದೆಯಂತೆ.
ತೇವಾಂಶ ರಕ್ಷಣೆಗೆ ಆದ್ಯತೆ
ಬೆಳೆಗಳಿಗೆ ಮಿತ ನೀರು ಬಳಸುವುದು ಮಾತ್ರವಲ್ಲ, ಪೂರೈಸಿದ ನೀರು ಗ್ರೀನ್ಹೌಸ್ ನೆಲದಲ್ಲೇ ದೀರ್ಘಕಾಲ ತೇವಾಂಶವಾಗಿ ಉಳಿಯಬೇಕು. ಈ ಉದ್ದೇಶದಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಿದ್ದಾಗ ಗ್ರೀನ್ಹೌಸ್ ಒಳಗೆ ಐದು ನಿಮಿಷಗಳ ಕಾಲ ಫಾಗರ್ಸ್ ಮತ್ತು ಮಿಸ್ಟ್ (ವಾತಾವರಣವನ್ನು ತಂಪಾಗಿಸುವ ಯಂತ್ರಗಳು) ಸ್ವಯಂ-ಚಾಲಿತವಾಗಿ ಆನ್ ಆಗುವಂತಹ ಆಟೊಮೇಟೆಡ್ ವ್ಯವಸ್ಥೆ ಮಾಡಿದ್ದಾರೆ. ಫಾಗಿಂಗ್ ಮೂಲಕ ಗ್ರೀನ್ಹೌಸ್ ವಾತಾವರಣದಲ್ಲಿ ಅಗತ್ಯ ತೇವಾಂಶವನ್ನು ಕಾಪಿಡುತ್ತಾರೆ. ಮಿಸ್ಟಿಂಗ್ ಮೂಲಕ ಭೂಮಿಯ ಮೇಲ್ಭಾಗದ ಮಣ್ಣಿನ ತೇವವನ್ನು ರಕ್ಷಿಸುತ್ತಾರೆ. ‘ಇದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ’ ಎಂಬುದು ಗಿರೀಶ್ ಅವರ ಅಭಿಪ್ರಾಯ.
ಅಂತರ್ಜಲ ಕೊರತೆಯಿಂದ ಸಂಕಟ ಎದುರಿಸುವ ಮೂಲಕ ಪಾಠ ಕಲಿತಿದ್ದ ಗಿರೀಶ್ ಮಳೆ ನೀರು ಸಂಗ್ರಹ ಹಾಗೂ ಸದ್ಭಳಕೆಗೆ ಆದ್ಯತೆ ನೀಡಿದ್ದಾರೆ. ಜತೆಗೆ ಗ್ರೀನ್ ಹೌಸ್ಗಳಲ್ಲಿ ತೇವಾಂಶ ರಕ್ಷಣೆ ಮಾಡುತ್ತಾ, ಮಿತ ನೀರಿನಲ್ಲೇ ಉತ್ತಮ ಗುಲಾಬಿ ಫಸಲು ಪಡೆಯುತ್ತಿದ್ದಾರೆ.
ಪಾಲಿಹೌಸ್ನ ಗುಲಾಬಿ ತೋಟದಲ್ಲಿ ಗಿರೀಶ್
ಕಂಪನಿಯಿಂದ ಕೃಷಿಯತ್ತ..
ವಿದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಲಾಬಿ ಬಳಸುತ್ತಿದ್ದರು. ಆ ಟ್ರೆಂಡ್ ಭಾರತದಲ್ಲೂ ಮುಂದುವರಿದಿತ್ತು. ಈ ವಿದ್ಯಮಾನಗಳೇ ಗಿರೀಶ್ ಅವರನ್ನು ಗುಲಾಬಿ ಕೃಷಿ ಮಾಡಲು ಪ್ರೇರೇಪಿಸಿತು. ಅವರು ಲಕ್ಷ ಲಕ್ಷ ಸಂಬಳ ನೀಡುತ್ತಿದ್ದ ಆಟೊಮೊಬೈಲ್ ಉದ್ದಿಮೆಯನ್ನು ಬಿಟ್ಟು, ಗುಲಾಬಿ ಕೃಷಿಗೆ ಮುಂದಾದರು. ಸದ್ಯ ಅವರ ಗ್ರೀನ್ಹೌಸ್ಗಳಲ್ಲಿ ಕೆಂಪು ಬಣ್ಣದ ತಾಜ್ಮಹಲ್, ಹಳದಿ ಬಣ್ಣದ ಗೋಲ್ಡ್ ಸ್ಟ್ರೈಕ್, ಗುಲಾಬಿ ಬಣ್ಣದ ಹಾಟ್ ಶ್ಯಾಟ್, ಲೈಟ್ ಪಿಂಕ್ ರಿವೈವಲ್ನಂತಹ ಆರೇಳು ವಿಧದ ಗುಲಾಬಿ ತಳಿಗಳಿವೆ. ನಿತ್ಯ ಅಂದಾಜು 8 ಸಾವಿರ ಹೂವು ಬೆಳೆಯುತ್ತಾರೆ. ವರ್ಷಕ್ಕೆ ಗರಿಷ್ಠ ₹40 ಲಕ್ಷದವರೆಗೆ ವಹಿವಾಟು ನಡೆಸುತ್ತಾರೆ ಗಿರೀಶ್ .
‘ಗುಲಾಬಿ ಕೃಷಿ ಸುಲಭವಲ್ಲ. ಕೆಲವೊಮ್ಮೆ ಹೂವಿನ ದರ ಕುಸಿದಾಗ, ರೋಗ, ಕೀಟ ಬಾಧೆಗೆ ಕೊಂಚ ನಷ್ಟ ಆಗುತ್ತೆ. ಕಳೆದ ಮೂರು ವರ್ಷಗಳಲ್ಲಿ ಕೃತಕ ಹೂವುಗಳು, ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಪರಿಣಾಮ ಗುಲಾಬಿಗೆ ಬೇಡಿಕೆ ಕಡಿಮೆಯಾಗಿದೆ. ವರ್ಷ ವರ್ಷಕ್ಕೂ ಬೆಲೆ ಕ್ಷೀಣಿಸುತ್ತಿದೆ. 2022 ರ ವೇಳೆಗೆ ರೈತರ ಆದಾಯ ಹೆಚ್ಚು ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ, ಈ ಪ್ಲಾಸ್ಟಿಕ್ ಹೂವುಗಳ ಮೇಲೆ ನಿಷೇಧ ಹೇರಿದರೆ ಅನುಕೂಲ ಆಗುತ್ತೆ’ ಎನ್ನುತ್ತಾರೆ ಗಿರೀಶ್.
ಗುಲಾಬಿ ಕೃಷಿ – ಮಳೆ ನೀರು ಬಳಕೆ ಕುರಿತ ಮಾಹಿತಿಗಾಗಿ ಗಿರೀಶ್ ಅವರ ಸಂಪರ್ಕಕ್ಕೆ: 8618901776
'); $('#div-gpt-ad-701075-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-701075'); }); googletag.cmd.push(function() { googletag.display('gpt-text-700x20-ad2-701075'); }); },300); var x1 = $('#node-701075 .field-name-body .field-items div.field-item > p'); if(x1 != null && x1.length != 0) { $('#node-701075 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-701075').addClass('inartprocessed'); } else $('#in-article-701075').hide(); } else { window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-701075', placement: 'Below Article Thumbnails 1', target_type: 'mix' }); // Text ad googletag.cmd.push(function() { googletag.display('gpt-text-300x20-ad-701075'); }); googletag.cmd.push(function() { googletag.display('gpt-text-300x20-ad2-701075'); }); // Remove current Outbrain //$('#dk-art-outbrain-701075').remove(); //ad before trending $('#mob_rhs1_701075').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-701075 .field-name-body .field-items div.field-item > p'); if(x1 != null && x1.length != 0) { $('#node-701075 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-701075 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-701075'); }); } else { $('#in-article-mob-701075').hide(); $('#in-article-mob-3rd-701075').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } //var obDesktop = []; //var obMobile = []; //var obMobile_below = []; var in_art = ['#in-article-701075','#in-article-709502','#in-article-707629','#in-article-706336','#in-article-706074']; var twids = ['#twblock_701075','#twblock_709502','#twblock_707629','#twblock_706336','#twblock_706074']; var twdataids = ['#twdatablk_701075','#twdatablk_709502','#twdatablk_707629','#twdatablk_706336','#twdatablk_706074']; var obURLs = ['https://www.prajavani.net/agriculture/cash-crops/flower-farming-in-rainwater-701075.html','https://www.prajavani.net/agriculture/cash-crops/strawberry-in-barren-land-709502.html','https://www.prajavani.net/agriculture/cash-crops/this-farmer-happy-with-silk-agriculture-707629.html','https://www.prajavani.net/agriculture/cash-crops/kadale-procurement-centers-opens-at-belagavi-706336.html','https://www.prajavani.net/agriculture/cash-crops/nendra-banana-price-dropped-706074.html']; var vuukleIds = ['#vuukle-comments-701075','#vuukle-comments-709502','#vuukle-comments-707629','#vuukle-comments-706336','#vuukle-comments-706074']; // var nids = [701075,709502,707629,706336,706074]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ /*if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' | 2020-04-08T18:31:22 | https://www.prajavani.net/agriculture/cash-crops/flower-farming-in-rainwater-701075.html |
ರಾಯರು 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಕರ್ನಾಟಕದ ಆ ಸ್ಥಳ ಯಾವುದು ಗೊತ್ತಾ? | Sri Panchamukhi Anjaneya Temple Raichur History Timings And How To Reach - Kannada Nativeplanet
»ರಾಯರು 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಕರ್ನಾಟಕದ ಆ ಸ್ಥಳ ಯಾವುದು ಗೊತ್ತಾ?
Updated: Sunday, January 6, 2019, 12:17 [IST]
77 days ago ಭಾರತದಲ್ಲಿ ಮಧುಚಂದ್ರಕ್ಕೆ ಯೋಗ್ಯವಾದಂತಹ ಸುಂದರ ತಾಣಗಳು
78 days ago ಕರೋನವೈರಸ್ ಲಾಕ್ಡೌನ್ ಸಮಯದಲ್ಲಿ ವೀಕ್ಷಿಸಬಹುದಾದ 9 ಅದ್ಭುತ ಪ್ರಯಾಣ ಚಲನಚಿತ್ರಗಳು
79 days ago ಲಾಕ್ಡೌನ್ ಮುಗಿದ ನಂತರ ಭೇಟಿ ನೀಡಬಹುದಾದ ರಜ ತಾಣಗಳು
80 days ago ಮೇ ತಿಂಗಳಿನಲ್ಲಿ ಭೇಟಿ ಕೊಡಬಹುದಾದಂತಹ ದಕ್ಷಿಣ ಭಾರತದ 14 ಅತ್ಯುತ್ತಮ ತಾಣಗಳು
Automobiles ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ, ಹೆಚ್ಚಾಗುತ್ತಿವೆ ವಾಹನಗಳವು ಪ್ರಕರಣಗಳು
ರಾಯರು ಮಂತ್ರಾಲಯದಲ್ಲಿ ಹೋಗಿ ನೆಲೆಸುವ ಮುನ್ನ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿರುವ ಸ್ಥಳ ಇಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಲ್ಲೇ ರಾಯರು ಹನುಮಂತನ ದರ್ಶನ ಪಡೆದಿದ್ದು. ಇಂದು ನಾವು ಆ ಪವಿತ್ರ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.
ರಾಯರು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಆಂಜನೆಯ ಪಂಚಮುಖಿಯಾಗಿ ದರ್ಶನ ನೀಡಿದಂತಹ ಪುಣ್ಯ ಕ್ಷೇತ್ರ ಇದಾಗಿದೆ. ಇಂತಹ ಪುಣ್ಯಕ್ಷೇತ್ರ ಇರುವುದು ರಾಯಚೂರಿನ ಗಾಂಧಲ್ ಗ್ರಾಮದಲ್ಲಿದೆ.
ಪಂಚಮುಖಿ ಆಂಜನೇಯ
ಇಲ್ಲಿ ಪಂಚಮುಖಿ ದೇವರ ದರ್ಶನವಾಗುತ್ತದೆ. ಹನುಮ, ಹಯಗ್ರೀವ, ವರಹಾ, ನರಸಿಂಹ, ಗರುಡ ಈ ಐದು ದೇವತೆಗಳನ್ನು ಒಂದೇ ಸ್ಥಳದಲ್ಲಿ ಕಾಣಬಹುದು.
ಹನ್ನೆರಡು ವರ್ಷಗಳ ಕಾಲ ತಪಸ್ಸು
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಹನ್ನೆರಡು ವರ್ಷಗಳ ಕಾಲ ತಪಸ್ಸು ಆಚರಿಸಿದ ಗುಹೆಯು ಒಂದು ಗುಡ್ಡದ ಮೇಲಿದೆ. ಗುಡ್ಡದ ಸುತ್ತಲಿನ ಕಲ್ಲಿನ ರಚನೆಗಳು ನೋಡಲು ಅದ್ಭುತವಾಗಿವೆ. ಇಲ್ಲಿ ಕಲ್ಲಿನ ಮೇಲೆ ಮೂಡಿ ಬಂದಿದ್ದಾನೆ ಆಂಜನೇಯ.
ಬೆಟ್ಟದ ಮೇಲಿರುವ ದೇವಾಲಯ
ಒಮ್ಮೆ ನೀವು ಬೆಟ್ಟದ ತುದಿಗೆ ತಲುಪಿದರೆ ಅಲ್ಲಿ ಗುಹೆಯ ದೇವಾಲಯದ ಗರ್ಭಗುಡಿ ಕಾಣುತ್ತದೆ. ಗುಹೆಯೊಳಗೆ ಹೋಗುತ್ತಿದ್ದಂತೆ ಇದೊಂದು ಪವಿತ್ರ ಸ್ಥಳ ಎನ್ನುವುದು ನಿಮಗೆ ಭಾಸವಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳಯ ತಪಸ್ಸು ಮಾಡಲು ಈ ಗುಹೆಯನ್ನೇ ಆಯ್ಕೆ ಮಾಡಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಏಕೆಂದರೆ ಈ ಸ್ಥಳವು ಅಷ್ಟೊಂದು ಪ್ರಶಾಂತವಾಗಿದೆ ಮತ್ತು ಈಗಲೂ ಪರಿಶುದ್ಧವಾಗಿದೆ.
ಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವು
ಪಂಚಮುಖಿ ಕ್ಷೇತ್ರ
ಶ್ರೀ ಹನುಮಾನ್ ಪಂಚ ಮುಖಿಯಾಗಿ ಗುರು ರಾಘವೇಂದ್ರರಿಗೆ ದರ್ಶನ ನೀಡಿದ್ದರಿಂದ ಈ ಸ್ಥಳವನ್ನು ಈಗ ಪಂಚಮುಖಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇದೊಂದು ಧಾರ್ಮಿಕ ಸ್ಥಳವಾಗಿದೆ. ಈ ಸ್ಥಳದಲ್ಲಿ ಶ್ರೀ ಪಂಚಮುಖಿ ಹನುಮಾನ್ಗೆ ನಿಯಮಿತವಾಗಿ ಪ್ರಾರ್ಥನೆ ಮತ್ತು ಪೂಜೆಯನ್ನು ನಡೆಸಲಾಗುತ್ತದೆ.
ಕಲ್ಲಿನಲ್ಲಿ ಅವರಿಸಿರುವ ಆಂಜನೇಯನಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿದ್ದ ಶ್ರೀ ಅನಂತಾಚಾರ್ಯ ಎಂಬ ಅರ್ಚಕರು ಈ ಸ್ಥಳದಲ್ಲಿ ರುದ್ರದೇವರು, ಗಣಪತಿ ಮತ್ತು ನಾಗ ವಿಗ್ರಹಗಳನ್ನು ಸ್ಥಾಪಿಸಿದರು.
ಆಂಜನೇಯ ಸ್ವಾಮಿ ಪಾದರಕ್ಷೆ
ಆಂಜನೇಯನಿಗೆ ಪ್ರತಿವರ್ಷ ಭಕ್ತರು ಪಾದರಕ್ಷೆಯನ್ನು ಮಾಡಿಕೊಡುತ್ತಾರೆ. ಆಂಜನೇಯ ಸ್ವಾಮಿ ಆ ಪಾದರಕ್ಷೆಯನ್ನು ಹಾಕಿಕೊಂಡು ಓಡಾಡುತ್ತಾರೆ ಹಾಗಾಗಿಪ್ರತಿವರ್ಷ ಆ ಚಪ್ಪಲಿ ಸವೆಯುತ್ತದೆ ಎನ್ನಲಾಗುತ್ತದೆ. ಆಂಜನೇಯ ವಿಶ್ರಾಂತಿಗೆ ಬಳಸುತ್ತಿದ್ದ ಕಲ್ಲು ಇಲ್ಲಿದೆ ಅದನ್ನು ಹಾಸಿಗೆ ದಿಂಬಾಗಿ ಬಳಸುತ್ತಿದ್ದರಯ ಎನ್ನುವುದು ನಂಬಿಕೆ.
ಗ್ರಾಮದೇವತೆ ಯೆರಕಲಮ್ಮ
ಇಲ್ಲಿಂದ ಸುಮಾರು ೫೦೦ ಮೀ ದೂರದಲ್ಲಿ ಗ್ರಾಮದೇವತೆ ಯೆರಕಲಮ್ಮ ದೇವಸ್ಥಾನವಿದೆ. ಇಲ್ಲಿನ ಮೂರ್ತಿಯನ್ನು ಉದ್ಭವ ಮೂರ್ತಿ ಎನ್ನಲಾಗುತ್ತದೆ. ಇಲ್ಲಿ ತಾಯತದಂತ ಯಂತ್ರವನ್ನು ಕಟ್ಟುತ್ತಾರೆ. ಮಕ್ಕಳಿಗೆ ಈ ಯಂತ್ರವನ್ನು ಕಟ್ಟುತ್ತಾರೆ. ಇದರಿಂದ ಅವರಲ್ಲಿ ಭಯ ಉಂಟಾಗೋದಿಲ್ಲ. ರೋಗಗಳು ನಿವಾರಣೆಯಾಗುತ್ತದೆ ಎನ್ನುವುದು ಜನರ ನಂಬಿಕೆ.
ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ
ಮಂತ್ರಾಲಯಕ್ಕೆ ಸಮೀಪದಲ್ಲಿದೆ
ಮಂತ್ರಾಲಯ ಎಂದು ಕರೆಯಲ್ಪಡುವ ಗ್ರಾಮ ಮಂಚಲೆ ಈಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಗಾಂಧಲ್ ಗ್ರಾಮ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಈ ಎರಡು ಸ್ಥಳಗಳ ನಡುವಿನ ಅಂತರವು ಮೂವತ್ತು ನಿಮಿಷಗಳಷ್ಟೇ.
Read more about: india travel temple raichur ಭಾರತ ಪ್ರವಾಸ ದೇವಸ್ಥಾನ ರಾಯಚೂರು | 2020-08-08T12:27:39 | https://kannada.nativeplanet.com/travel-guide/sri-panchamukhi-anjaneya-temple-raichur-history-timings-and-how-to-reach-003335.html?utm_medium=Desktop&utm_source=NP-KN&utm_campaign=Deep-Links |
ಜೋಗ, ನಂದಿಬೆಟ್ಟಗಳಿಗೆ ರೋಪ್ ವೇ | News13
News13 > ಸುದ್ದಿಗಳು > ರಾಜ್ಯ > ಬೆಂಗಳೂರು > ಜೋಗ, ನಂದಿಬೆಟ್ಟಗಳಿಗೆ ರೋಪ್ ವೇ
ಜೋಗ, ನಂದಿಬೆಟ್ಟಗಳಿಗೆ ರೋಪ್ ವೇ
Tuesday, September 8th, 2015 News13
ಬೆಂಗಳೂರು: ರಾಜ್ಯದ ಅತ್ಯದ್ಭುತ ಪ್ರವಾಸಿ ತಾಣಗಳಲ್ಲೊಂದಾದ ಜೋಗ, ನಂದಿಬೆಟ್ಟ, ಚಾಮುಂಡಿ ಬೆಟ್ಟಗಳಲ್ಲಿ ರೋಪ್ವೇ ಮಾಡಲು ಹೂಡಿಕೆದಾರರು ಒಪ್ಪಂದ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ 38ನೇ ಪೆಸಿಫಿಕ್ ಏಷ್ಯಾ ಟ್ರಾವೆಲ್ ಎಸೋಸಿಯೇಷನ್ ಪ್ರವಾಸಿ ಮೇಳದ ಸಂದರ್ಭ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲಿ ಹೂಡಿಕೆದಾರರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಯು.ಎ.ಇ.ಯ ಮಂಗಳೂರು ಮೂಲದ ಬಿ.ಆರ್.ಶೆಟ್ಟಿ ಜೋಗಕ್ಕೆ 1000 ಕೋಟಿ ಹೂಡಿಕೆ ಮಾಡಲು ಬಯಸಿದ್ದಾರೆ. ಬೆಂಗಳೂರಿನ ಓಝೋನ್ ಗ್ರೂಪ್ ಕೊಡಗು ಹಾಗೂ ಕಬಿನಿಯಲ್ಲಿ ವನ್ಯಜೀವಿ ರೆಸಾರ್ಟ್ ನಿರ್ಮಾಣ, ಪ್ರವಾಸೋದ್ಯಮಕ್ಕೆ 200 ಕೋಟಿ ವೆಚ್ಚ ಮಾಡಲಿದೆ. ಪ್ರವಾಸಿಗರು ವರ್ಷಪೂರ್ತಿ ಜೋಗದ ವೈಭವವನ್ನು ಸವಿಯುಯವಂತೆ ಮಾಡಲು ಕುಶಾಲ್ ಶೆಟ್ಟಿ ರಾಜ್ಯ ಸರ್ಕಾರಕ್ಕೆ 1420 ಕೋಟಿ ಹೂಡಿಕೆಯ ಪ್ರಸ್ತಾಪ ಸಲ್ಲಿಸಿದ್ದಾರೆ.
ಕೋಲ್ಕತಾದ ರೋಪ್ವೇ ಅಂಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮೈಸೂರಿನ ನಂದಿಬೆಟ್ಟ, ಚಾಮುಂಡಿ ಬೆಟ್ಟ, ಬೃಂದಾವನ ಗಾರ್ಡ್ನ್, ಬೆಂಗಳೂರಿನ ಲಾಲ್ಬಾಗ್ನಲ್ಲಿ ರೋಪ್ವೇ ನಿರ್ಮಿಸಲು 70 ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ.
ಇದಲ್ಲದೇ ಇನ್ನೂ ಹಲವು ಪ್ರವಾಸಿ ತಾಣಗಳು, ಚಾರಣ ಪ್ರವಾಸೋದ್ಯಮ ಅಭಿವೃದ್ಧಿ, ಹೋಟೆಲ್ಗಳ ನಿರ್ಮಾಣಕ್ಕೆ ಹೂಡಿಕೆ ಮಾಡಲು ಹೂಡಿಕೆದಾರರು ಯೋಜನೆ ರೂಪಿಸಿದ್ದಾರೆ.
18 hours ago ನಿಜಧ್ವನಿ | 2019-09-23T01:19:38 | https://news13.in/archives/21356 |
ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಮುಖಂಡರು ಪ್ರಚಾರ | Kannadamma
Home ಬಿಜಾಪುರ ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಮುಖಂಡರು ಪ್ರಚಾರ
ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಮುಖಂಡರು ಪ್ರಚಾರ
ವಿಜಯಪುರ : ಮೀಸಲು ಲೋಕಸಭಾ ಕ್ಷೆÃತ್ರದ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪರವಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮುಖಂಡ ಅಬ್ದುಲ್ಹಮೀದ್ ಮುಶ್ರಿÃಫ್ ಸೇರಿದಂತೆ ವಿವಿಧ ನಾಯಕರು ವಿಜಯಪುರ ನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ನಗರದ ಹಕೀಂ ವೃತ್ತ ಮೊದಲಾದ ಕಡೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಕಾಶ ರಾಠೋಡ ಮಾತನಾಡಿ, ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಮನೆ-ಮನೆಗಳಿಗೆ ತೆರಳಿ ಹಿಂದಿನ ಯುಪಿಎ ಸರಕಾರ ಬಡವರಿಗೆ ಕೊಟ್ಟಂತಹ ಕಾರ್ಯಕ್ರಮಗಳನ್ನು ಹಾಗು ಹಿಂದಿನ ಸಿದ್ದರಾಮಯ್ಯನವರ ಸರಕಾರ ಕೊಟ್ಟಂತಹ ಅನೇಕ ಜನಪರ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಮತ ಕೇಳಬೇಕು ಎಂಂದು ಕರೆ ನೀಡಿದರು. ಈ ಬಾರಿ ರಾಹುಲ್ ಗಾಂಧಿರವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡವರಿಗಾಗಿ ಮಾಸಿಕ ೬,೦೦೦ ರೂ. ವಾರ್ಷಿಕ ೭೨,೦೦೦ರೂಪಾಯಿಗಳು ನೇರ ಬಡವರ ಖಾತೆಗೆ ಹಣ ಜಮಾ ಮಾಡುವುದನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಹೀಗಾಗಿ ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸಿ ಪ್ರಧಾನ ಮಂತ್ರಿ ಮಾಡುವ ಪಣ ತೊಡೋಣ ಎಂದು ಕಾರ್ಯಕರ್ತರಿಗೆ ಕರ ಎನೀಇಡದರು.
ಎಂ.ಎಲ್.ಶಾಂತಗಿರಿ, ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಜೀತ್ಸಿಂಗ್ ಪರದೇಶಿ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಎಂ.ಎಂ.ಸುತಾರ, ಜಮೀರ್ಅಹ್ಮದ್ ಬಕ್ಷಿÃ, ಆರತಿ ಶಹಾಪೂರ, ಹೈದರ್ ನಧಾಪ್, ಅಜಾದ್ ಪಟೇಲ್, ಡಾ.ಗಂಗಾಧರ ಸಂಬಣ್ಣಿ, ಜಮೀರ್ಅಹ್ಮದ್ ಬಾಗಲಕೋಟ, ಮಹಾದೇವಿ ಗೋಕಾಕ, ಅಬ್ದುಲ್ಖಾದರ್ ಖಾದೀಮ್, ಸಾಹೇಬಗೌಡ ಬಿರಾದಾರ, ಇರ್ಫಾನ್ ಶೇಖ, ಮಲ್ಲು ತೊರವಿ, ಮೈನುದ್ದಿÃನ್ ಬೀಳಗಿ, ಜಮೀರ್ ಬಾಂಗಿ, ಇದ್ರೂಸ್ ಬಕ್ಷಿÃ, ಅನ್ವರ್ ದ್ರಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಶಬ್ಬಿÃರ ಜಾಗೀರದಾರ, ಅಪ್ತಾಬಖಾದ್ರಿ ಇನಾಮದಾರ, ಪವೇಜ್ ಚಟ್ಟರಕಿ, ಉಪಸ್ಥಿತರಿದ್ದರು.
ಅಜಾದ್ ಪಟೇಲ್
ಅಬ್ದುಲ್ಖಾದರ್
ಆರತಿ ಶಹಾಪೂರ
ಎಂ.ಎಂ.ಸುತಾರ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಜೀತ್ಸಿಂಗ್ ಪರದೇಶಿ
ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಕಾಶ ರಾಠೋಡ
ಚಾಂದಸಾಬ ಗಡಗಲಾವ
ಜಮೀರ್ಅಹ್ಮದ್ ಬಕ್ಷಿÃ
ಜಮೀರ್ಅಹ್ಮದ್ ಬಾಗಲಕೋಟ
ಡಾ.ಗಂಗಾಧರ ಸಂಬಣ್ಣಿ
ಮಹಾದೇವಿ ಗೋಕಾಕ
ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಮುಖಂಡರು ಪ್ರಚಾರ
ವೈಜನಾಥ ಕರ್ಪೂರಮಠ
ಹೈದರ್ ನಧಾಪ್
Previous articleನನ್ನ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ: ರಮೇಶ ಜಿಗಜಿಣಗಿ
Next articleಜಿಲ್ಲಾಧಿಕಾರಿಗಳಿಂದ ಭದ್ರತಾ ಕೊಠಡಿಗಳ ಪರಿಶೀಲನೆ | 2019-09-20T18:29:01 | https://kannadamma.net/%E0%B2%A1%E0%B2%BE-%E0%B2%B8%E0%B3%81%E0%B2%A8%E0%B3%80%E0%B2%A4%E0%B2%BE-%E0%B2%9A%E0%B2%B5%E0%B3%8D%E0%B2%B9%E0%B2%BE%E0%B2%A3-%E0%B2%AA%E0%B2%B0%E0%B2%B5%E0%B2%BE%E0%B2%97%E0%B2%BF-%E0%B2%95/ |
ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ! ಲಂಡನ್ಗೆ ಪ್ರಯಾಣ ಬೆಳೆಸಿದ ಕೊಹ್ಲಿ ಪಡೆ!! kannada news live · Btv News ·
Home Breaking news ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ! ಲಂಡನ್ಗೆ ಪ್ರಯಾಣ ಬೆಳೆಸಿದ ಕೊಹ್ಲಿ ಪಡೆ!!
ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ! ಲಂಡನ್ಗೆ ಪ್ರಯಾಣ ಬೆಳೆಸಿದ ಕೊಹ್ಲಿ ಪಡೆ!!
ಇಂಗ್ಲೆಂಡ್ ನಲ್ಲಿ ಮೇ ೩೦ ರಿಂದ ಆರಂಭವಾಗಲಿರುವ ೧೨ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇಂದು ಟೀಂ ಇಂಡಿಯಾ ಗೆಲುವಿನ ವಿಶ್ವಾಸದೊಂದಿಗೆ ಪ್ರಯಾಣ ಬೆಳೆಸಿದೆ. ವಿರಾಟ್ ಕೊಹ್ಲಿ ನೇತೃತ್ವದ ೧೬ ಸದಸ್ಯರ ತಂಡ ಇಂದು ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದೆ.
ಪ್ರಯಾಣಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ನಾವು ಸಾಕಷ್ಟು ಸಮತೋಲಿತ ತಂಡವನ್ನ ಹೊಂದಿದ್ದು ಉತ್ತಮ ಕ್ರಿಕೆಟ್ ಅಡುವ ನಿರೀಕ್ಷೆಯಲ್ಲಿದ್ದೆವೆ. ಗಾಯಗೊಂಡಿದ್ದ ಕೇಧಾರ್ ಜಾಧವ್ ಪಿಟ್ ಆಗಿದ್ದು ಸದ್ಯ ಯಾವುದೇ ಗಾಯದ ಸಮಸ್ಯೆ ಇಲ್ಲ ಎಂದರು. ಇದೇ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಬಗ್ಗೆ ಮಾತನಾಡಿ ಅವರಿಗೆ ಇದು ಮೊದಲ ವಿಶ್ವಕಪ್ ಇರಬಹುದು ಆದರೆ ಅವರಿಬ್ಬರು ನಮ್ಮ ತಂಡದ ಫಿಲ್ಲರ್ ಗಳು ಇದ್ದಂತೆ ಅವರಿಗೆ ಅವರ ಜವಾಬ್ದಾರಿಯ ಅರಿವಿದ್ದು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಕೋಚ್ ರವಿಶಾಸ್ತ್ರಿ ಟೂರ್ನಿಯಲ್ಲಿ ಭಾಗವಹಿಸುವ ೧೦ ತಂಡಗಳು ಉತ್ತಮ ತಂಡಗಳೆ ಆಗಿವೆ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಫ್ಘಾನಿಸ್ತಾನ ಹಾಗೂ ಅಂಡರ್ ಡಾಗ್ ಖ್ಯಾತಿಯ ಬಾಂಗ್ಲಾದೇಶ ತಂಡ ಕೂಡ ಹೆಚ್ಚು ಬದಲಾವಣೆ ಕಂಡಿದೆ. ಹಾಗಾಗಿ ಕಠಿಣ ಪೈಪೋಟಿ ಇದ್ದೇ ಇರುತ್ತೆ. ಆದರೆ ನಮ್ಮ ತಂಡವೂ ಬಲಿಷ್ಟವಾಗಿದ್ದು ಶ್ರೇಷ್ಠ ಪ್ರದರ್ಶನ ನೀಡಲು ತಂಡ ಉತ್ಸುಕವಾಗಿದೆ ಎಂದರು.
ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಒಟ್ಟು ಒಂಭತ್ತು ಪಂದ್ಯಗಳನ್ನ ಆಡಲಿದೆ. ಇದರಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ನಾಲ್ಕು ತಂಡಗಳು ಸೆಮಿಫೈನಲ್ ಗೆ ಆರ್ಹತೆ ಪಡೆಯಲಿದ್ದು ಜುಲೈ ೧೪ ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.
Previous articleವಿವಿಪ್ಯಾಟ್ ಪರಿಶೀಲನೆಗೆ ಸುಪ್ರೀಂ ಮೊರೆ ಹೋದ ಸಂಸ್ಥೆ! ನಾನ್ಸೆನ್ಸ್ ಎಂದ ಸುಪ್ರೀಂಕೋರ್ಟ್!!
Next articleಸಿದ್ಧರಾಮಯ್ಯ ವಿರುದ್ಧ ಬೇಗ್ ವಾಗ್ದಾಳಿ! ಬೇಗ್ ಆಕ್ರೋಶಕ್ಕೆ ಖರ್ಗೆ ಏನಂದ್ರು ಗೊತ್ತಾ?! | 2019-08-22T16:32:45 | https://btvnewslive.com/kohli-team-traveled-to-england-for-world-cup2019/ |
ಗುಲ್ಬರ್ಗಾದ ಮದನ ಹಿಪ್ಪಾರಗ ಆಶ್ರಮದ ಕೃಷ್ಣ ಸ್ವಾಮಿ ಆತ್ಮಹತ್ಯೆ | Madan Hipparga Ashramas Krishna Swamy commits suicide - Kannada Oneindia
49 min ago ಚಿತ್ರಗಳು : ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಾಯಕರು
ಗುಲ್ಬರ್ಗಾದ ಮದನ ಹಿಪ್ಪಾರಗ ಆಶ್ರಮದ ಕೃಷ್ಣ ಸ್ವಾಮಿ ಆತ್ಮಹತ್ಯೆ
ಗುಲ್ಬರ್ಗಾ : ಜಿಲ್ಲೆಯ ಆಲಂಡ್ ತಾಲ್ಲೂಕಿನ ಮದಗುಣಕಿ ಗ್ರಾಮದ ಕೃಷ್ಣ ಸ್ವಾಮಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೃಷ್ಣ ಸ್ವಾಮಿ ಮೂರು ವರ್ಷದ ಹಿಂದೆ ಮದನ ಹಿಪ್ಪಾರಗ ಗ್ರಾಮಕ್ಕೆ ವಲಸೆ ಬಂದು, ಆಶ್ರಮವೊಂದನ್ನು ಕಟ್ಟಿದ್ದರು. ಈ ಸ್ವಾಮೀಜಿಗೆ ಮೊರೆ ಹೋಗುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಸೋಮವಾರ ಇದ್ದಕ್ಕಿದ್ದಂತೆ ಮದಗುಣಕಿ ಗ್ರಾಮಕ್ಕೆ ತೆರಳಿದ ಸ್ವಾಮೀಜಿ, ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಾಮೀಜಿಯ ಕಳೇಬರದ ಪಕ್ಕದಲ್ಲಿ ದೊರೆತ ಚೀಟಿಯಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. | 2019-02-15T20:16:40 | https://kannada.oneindia.com/news/2001/09/05/gulbarga.html |
ನಿರಪೇಕ್ಷ ಶೂನ್ಯ - ವಿಕಿಪೀಡಿಯ
ನಿರಪೇಕ್ಷ ಶೂನ್ಯ ಎಂದರೆ −273.15°C, or 0 K.
ನಿರಪೇಕ್ಷ ಶೂನ್ಯ ಸೈದ್ಧಾಂತಿಕವಾಗಿ,ಯಾವುದೇ ಪದಾರ್ಥದ ಅಣು,ಪರಮಾಣುಗಳು ಚಲನ ರಹಿತವಾಗಿರುವ,ಹಾಗಾಗಿ ಉಷ್ಣರಹಿತವಾಗಿರುವ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಉಷ್ಣತೆಯ ಅಂಗೀಕೃತ ಬೆಲೆ -೨೭೩.೧೫ ಡಿ.ಸೆಲ್ಸಿಯಸ್. ಕೆಲ್ವಿನ್ ಮಾಪಕದಲ್ಲಿ ಋಣಮೌಲ್ಯವಿಲ್ಲದ ಕಾರಣ ಶೂನ್ಯ ಬಿಂದು. [೧] ಪ್ರಯೋಗಶಾಲೆಗಳಲ್ಲಿ ಈ ಮಿತಿಯ ಸಮೀಪ ಹೋಗಲು ಎಷ್ಟೇ ಪ್ರಯತ್ನಗಳಾಗಿದ್ದರೂ ಈ ವರೆಗೆ ಸಫಲತೆ ಲಭಿಸಿಲ್ಲ.
ಆವಿಷ್ಕಾರ[ಬದಲಾಯಿಸಿ]
ಒಂದು ಅನಿಲದ ಘನಗಾತ್ರ, ಒತ್ತಡ ಮತ್ತು ಉಷ್ಣತೆಗಳಿಗೆ ಸಂಬಂಧ ಪಟ್ಟಂತೆ ಅಧ್ಯಯನಗಳನ್ನು ನಡೆಸುವಲ್ಲಿ ಈ ಉಷ್ಣತಾಮಾನಪದ್ಧತಿ ಅಕಸ್ಮಾತ್ತಾಗಿ ಒದಗಿಬರಲು ಅವಕಾಶವಾಯಿತು. ಇದರ ರಚನೆಗೆ ಪೋಷಕವಾಗುವ ಹಿನ್ನೆಲೆಯ ವಿವರವಿಷ್ಟು. ನಿಯುತ ಪರಿಮಾಣದ ದ್ರವ್ಯರಾಶಿಯಿರುವ ಒಂದು ಅನಿಲದ ಘನಗಾತ್ರ (V) ಸ್ಥಿರವಾಗಿರುವಂತೆ ಅದರ ಉಷ್ಣತೆಯನ್ನು (T) ಮಾತ್ರ ಹೆಚ್ಚಿಸುತ್ತ ಹೋದಾಗಲೆಲ್ಲ ಆ ಅನಿಲದ ಒತ್ತಡ (P) ವ್ಯತ್ಯಾಸವಾಗುವುದನ್ನೂ ಹಾಗೆಯೇ ನಿಯತ ಪರಿಮಾಣದ ದ್ರವ್ಯರಾಶಿಯಿರುವ ಒಂದು ಅನಿಲದ ಒತ್ತಡ (P) ಸ್ಥರವಾಗಿರುವಂತೆ ಅದರ ಉಷ್ಣತೆಯನ್ನು (T) ಮಾತ್ರ ಹೆಚ್ಚಿಸುತ್ತ ಹೋದಾಗಲೆಲ್ಲ ಆ ಅನಿಲದ ಘನ ಗಾತ್ರ (v) ವ್ಯತ್ಯಾಸವಾಗುವುದನ್ನೂ ಫ್ರೆಂಚ್ ಭೌತಶಾಸ್ತ್ರಜ್ಞ ಜೆ.ಎ.ಸಿ. ಚಾರಲ್ಸ್ (1746-1823) ತಾನು ಮಾಡುತ್ತದ್ದ ಅನಿಲದ ಮೇಲಣ ಪ್ರಯೋಗದ ಸಮಯದಲ್ಲಿ ಗಮನಿಸಿದ್ದ. ಇದನ್ನು ಒಂದು ನಿಯಮವಾಗಿ ರೂಪಿಸಿದ. ಪ್ರತಿ 1 ಸೆಂಟಿಗ್ರೇಡ್ ಉಷ್ಣತೆಯ ಕುಸಿತಕ್ಕೂ ಅನಿಲಗಳು ಅವು 00ಸೆಂ.ಯಲ್ಲಿನ ಘನಗಾತ್ರದ 1/273 ರಷ್ಟನ್ನು ಕಳೆದುಕೊಳ್ಳುತ್ತವೆ ಎಂಬುದು ಚಾರಲ್ಸನ ನಿಯಮ.
ಅನಿಲದ ಉಷ್ಣತೆಯನ್ನು ಸೆಂಟಿಗ್ರೇಡ್ ಮಾನಕದಲ್ಲಿ ಬಳಸಿ, ಚಾರಲ್ಸ್ ನಿಯಮವನ್ನು ಅನ್ವಯಿಸಿದಾಗ,-2730 ಸೆಂ.ನಲ್ಲಿ ಅನಿಲದ ಘನಗಾತ್ರ ಮತ್ತು ಒತ್ತಡಗಳು ಶೂನ್ಯವನ್ನೈದುತ್ತದೆ ಎಂಬುದನ್ನು ಕೆಲ್ಟಿನ್ ಗಮನಿಸಿದನಾದರೂ [ತನ್ನ ಪರಿಷ್ಕøತ ನಿಯಮದಲ್ಲಿ-2730 ಸೆಂ.ನಲ್ಲಿ ಅನಿಲಗಳ ಅಣುಗಳ ಚಲನಶಕ್ತಿ (ಘನಗಾತ್ರವಲ್ಲ) ಶೂನ್ಯವನ್ನೈದುತ್ತದೆ ಎಂದು ತಿಳಿಯಪಡಿಸಿದ] ಈ ಉಷ್ಣತೆಯನ್ನು ತಾತ್ತ್ವಿಕವಾಗಿ ಸೆಂಟಿಗ್ರೇಡ್ ಮಾನಕದಲ್ಲಿ ಒಂದು ನೈಜಶೂನ್ಯವೆಂದು ಕೆಲ್ಟಿನ್ ಪರಿಗಣಿಸಿದ. ಇದಕ್ಕೆ ನಿರಪೇಕ್ಷ ಶೂನ್ಯ (ಅಬ್ಲೊಲ್ಯೂಟ್ ಜೀರೊ) ಎಂಬ ಹೆಸರಿದೆ. ಇದನ್ನು ಉಷ್ಣತೆಯ ನಿರಪೇಕ್ಷ ಮಾನಕದ (ಆಬ್ಸೊಲ್ಯೂಟ್ ಸ್ಕೇಲ್) ಆರಂಭಬಿಂದುವನ್ನಾಗಿ ಇಟ್ಟುಕೊಂಡು ಅದನ್ನು 00ಂ ಅಥವಾ 00ಏ ಎಂಬುದಾಗಿ ಸೂಚಿಸುವುದು ರೂಢಿ. ಯಾವ ಒಂದು ಗೊತ್ತಾದ ವಸ್ತುವಿನ ಒಂದು ಲಕ್ಷಣದ ಮೇಲೂ ಈ ನಿರಪೇಕ್ಷಮಾನಕ ಆಧಾರಿತವಾಗಿಲ್ಲ. ಆದ್ದರಿಂದ ಇದನ್ನು ಉಷ್ಣಗತಿಮಾನಕವೆಂದೂ ಕರೆಯುವುದಿದೆ. ನಿರಪೇಕ್ಷ ಶೂನ್ಯವನ್ನು ಆರಂಭ ಬಿಂದುವನ್ನಾಗಿಸಿಕೊಂಡು, ಮಾನಕವನ್ನು ರಚಿಸಿ, ಅದರಂತೆ ಉಷ್ಣತೆಯನ್ನು ಅಳೆಯುವ ಒಂದು ಪದ್ಧತಿಗೆ ಸಲ್ಸಿಯಸ್ ಅಬ್ಸೊಲ್ಯೂಟ್ ಮಾನಕ ಪದ್ಧತಿ ಅಥವಾ ಕೆಲ್ವಿನ್ ಉಷ್ಣತಾಮಾನ ಪದ್ಧತಿ ಎಂದು ಹೆಸರಾಯಿತು.
ನಿರಪೇಕ್ಷಶೂನ್ಯ ಬಿಂದು (000) ಅಥವಾ-273.160 ಸೆಂ. (ಆಧುನಿಕ ನಿಖರಬೆಲೆ) ಎಂಬುದು ತತ್ತ್ವಶಃ ಸಾಧ್ಯವಾದ ಒಂದು ಕನಿಷ್ಠ ಉಷ್ಣತೆಯ ಮಿತಿ. ಪ್ರಾಯೋಗಿಕವಾಗಿ ಆ ಮಿತಿಯನ್ನು ತಲಪುವುದು ಸಾಧ್ಯವಾಗಿಲ್ಲ. ಇದು ಕೆಲವು ಅನಿಲಗಳನ್ನು ದ್ರವೀಕರಿಸಿ (ನೋಡಿ- ಅನಿಲ-ದ್ರವೀಕರಣ) ಅಂತಿಮವಾಗಿ ಅವನ್ನು ಘನೀಭವಿಸುವಲ್ಲಿ ಕಂಡುಬಂದ ಒಂದು ಅಂಶ. ಆದರೂ ಗಾಳಿಯನ್ನು ದ್ರವೀಕರಿಸುವಲ್ಲಿ-1840 ಸೆಂ. ತಲುಪಿರುವುದೂ-269 0ಸೆಂ.ವರೆಗೆ ಹೈಡ್ರೊಜನ್ ತನ್ನ ಘನಗಾತ್ರದಲ್ಲಿ ಸಮಾನರೀತಯಲ್ಲಿ ಸಂಕೋಚಗೊಳ್ಳುವುದನ್ನೂ ದ್ರವ ಹೀಲಿಯಮನ್ನು ಬಾಷ್ಟೀಕರಿಸುವಲ್ಲಿ-1720 ಸೆಂ.ಅನ್ನು ಮುಟ್ಟಿರುವುದನ್ನೂ ಗಮನಿಸಿದಾಗ ನಿರಪೇಕ್ಷ ಶೂನ್ಯಬಿಂದು ಒಂದು ತಲುಪಲಾರದಂಥ ತತ್ತ್ವಸಾಧ್ಯ ಕನಿಷ್ಟಮಿತಿ ಎಂಬುದು ಗಮನಾರ್ಹ.
↑ ನವಕರ್ನಾಟಕ ವಿಜ್ಞಾನ -ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. ೨೦೧೨. p. ೩೪೮. ISBN 978-81-8467-198-8. Check date values in: |date= (help)
"Absolute zero": a two part NOVA episode originally aired January 2008
"What is absolute zero?" Lansing state journal
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಲ್ವಿನ್ ಉಷ್ಣತಾಮಾನ ಪದ್ಧತಿ
"https://kn.wikipedia.org/w/index.php?title=ನಿರಪೇಕ್ಷ_ಶೂನ್ಯ&oldid=759677" ಇಂದ ಪಡೆಯಲ್ಪಟ್ಟಿದೆ
ಭೌತಶಾಸ್ತ್ರ
ಈ ಪುಟವನ್ನು ೪ ಮೇ ೨೦೧೭, ೦೧:೨೯ ರಂದು ಕೊನೆಯಾಗಿ ಸಂಪಾದಿಸಲಾಯಿತು. | 2019-06-27T13:43:17 | https://kn.wikipedia.org/wiki/%E0%B2%A8%E0%B2%BF%E0%B2%B0%E0%B2%AA%E0%B3%87%E0%B2%95%E0%B3%8D%E0%B2%B7_%E0%B2%B6%E0%B3%82%E0%B2%A8%E0%B3%8D%E0%B2%AF |
ಯುರೋಸ್ಟಾರ್ ಹೈಸ್ಪೀಡ್ ರೈಲು ನಿಲ್ದಾಣಗಳು | RayHaber | raillynews
ಮುಖಪುಟವರ್ಲ್ಡ್ಯುರೋಪಿಯನ್33 ಫ್ರಾನ್ಸ್ಯೂರೋಸ್ಟಾರ್ ಹೈ ಸ್ಪೀಡ್ ರೈಲು ನಿಲ್ದಾಣಗಳು
ಯೂರೋಸ್ಟಾರ್ ಹೈ ಸ್ಪೀಡ್ ರೈಲು ನಿಲ್ದಾಣಗಳು
18 / 01 / 2015 33 ಫ್ರಾನ್ಸ್, 44 ಯುಕೆ, ಯುರೋಪಿಯನ್, ವರ್ಲ್ಡ್, RAILWAY, ಸಾಮಾನ್ಯ, ಫಾಸ್ಟ್ ಟ್ರೈನ್, HEADLINE
ಯುರೋಸ್ಟಾರ್ ಹೈಸ್ಪೀಡ್ ರೈಲುಗಳು ನಿಂತುಹೋದವು: ಇಂಗ್ಲಿಷ್ ಚಾನೆಲ್ ಸುರಂಗದಲ್ಲಿ ಹೊಗೆ ಪತ್ತೆಯಾದ ಕಾರಣ ಇಂಗ್ಲೆಂಡ್ ರಾಜಧಾನಿ ಲಂಡನ್ ಅನ್ನು ಯುರೋಪ್ಗೆ ಸಂಪರ್ಕಿಸುವ ಯುರೋಸ್ಟಾರ್ ಹೈಸ್ಪೀಡ್ ರೈಲುಗಳನ್ನು ಘೋಷಿಸಲಾಯಿತು.
ಚಾನೆಲ್ ಸುರಂಗದಲ್ಲಿ ಪತ್ತೆಯಾದ ಹೊಗೆಯಿಂದಾಗಿ ನಮ್ಮ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯೂರೋಸ್ಟಾರ್ನ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ. ಸುರಂಗದ ಮುಚ್ಚುವಿಕೆಯಿಂದಾಗಿ, ಹೆಚ್ಚಿನ ಸೂಚನೆಗಳನ್ನು ನೀಡುವವರೆಗೆ ಎಲ್ಲಾ ವಿಮಾನಗಳು ನಿರ್ಗಮನ ಕೇಂದ್ರಗಳಿಗೆ ಮರಳುತ್ತವೆ ..
ಯುರೋಸ್ಟಾರ್ ಇಂದು ಹೆಚ್ಚಿನ ವಿಮಾನಗಳಿಲ್ಲ ಎಂದು ಹೇಳಿದರು, ಗ್ರಾಹಕರು ಇಂದು ಸಂಜೆ ಅಂತರ್ಜಾಲದಲ್ಲಿ ಸಮುದ್ರಯಾನಗಳ ಬಗ್ಗೆ ನವೀಕರಿಸಿದ ಮಾಹಿತಿಯನ್ನು ಪ್ರವೇಶಿಸಬಹುದು ಎಂದು ಅವರು ಹೇಳಿದರು.
ಎರಡು ಪ್ರತ್ಯೇಕ ಅಲಾರಂಗಳು ಇನ್ನೂ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಎಂದು ಪರಿಶೀಲನೆಗಾಗಿ ಸುರಂಗಕ್ಕೆ ಕಳುಹಿಸಲಾದ ನಿಯಂತ್ರಕಗಳು ಇನ್ನೂ ಇವೆ ಎಂದು ಬ್ರಿಟಿಷ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ ಯುರೊಟನ್ನೆಲ್ ವಕ್ತಾರ ಜಾನ್ ಒ ಕೀಫ್ ಹೇಳಿದ್ದಾರೆ. ಹೊಗೆಯ ಮೂಲದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.
ಲಂಡನ್ ಅನ್ನು ಇತರ ಯುರೋಪಿಯನ್ ನಗರಗಳಾದ ಪ್ಯಾರಿಸ್ ಮತ್ತು ಬ್ರಸೆಲ್ಸ್ನೊಂದಿಗೆ ಸಂಪರ್ಕಿಸುವ ಯುರೋಸ್ಟಾರ್, ಹೈ-ಸ್ಪೀಡ್ ರೈಲು ಜಾಲ, ಚಾನೆಲ್ ಸುರಂಗದ ಮೂಲಕ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳನ್ನು ಸಮುದ್ರದಿಂದ ಸಂಪರ್ಕಿಸುತ್ತದೆ.
ಯೂರೋಸ್ಟಾರ್ ರೈಲು ನಿಲ್ಲುತ್ತದೆ
ಯುರೋಸ್ಟಾರ್ ಹೈ ಸ್ಪೀಡ್ ರೈಲಿನ ಅಡಚಣೆ
ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಹೈಸ್ಪೀಡ್ ರೈಲುಗಳನ್ನು ಓಡಿಸುವ ಯುರೋಸ್ಟಾರ್, ಯುರೋ 2016 ಗೆ ಧನ್ಯವಾದಗಳು…
ಯುರೋಸ್ಟಾರ್ನಿಂದ ಯುರೋಪಿನ ಅತಿ ವೇಗದ ರೈಲು
ಯೂರೋಸ್ಟಾರ್ ಬ್ರಸೆಲ್ಸ್ಗೆ ಎಲ್ಲಾ ರೈಲುಗಳನ್ನು ರದ್ದುಗೊಳಿಸುತ್ತದೆ
ಹೈ ಸ್ಪೀಡ್ ರೈಲು ನಿಲ್ಲುತ್ತದೆ
230 ಪೌಂಡ್ ಮನುಷ್ಯ ಯುರೊಸ್ಟಾರ್ ರೈಲು ಖರೀದಿಸಲಿಲ್ಲ
ಯೂರೋಸ್ಟಾರ್ ಷೇರುಗಳನ್ನು UK ಮಾರಾಟ ಮಾಡುತ್ತದೆ (ದೃಶ್ಯ)
ಸೀಮೆನ್ಸ್ನಿಂದ ಯೂರೋಸ್ಟಾರ್ಗೆ ಹೊಸ ಮಾರಾಟ
ಯೂರೋಸ್ಟಾರ್ ಮನ್ಹುದಿಂದ ಮೆಡಿಟರೇನಿಯನ್ಗೆ ಬರುತ್ತದೆ (ದೃಶ್ಯ)
ಚಾನಲ್ ಸುರಂಗ
2014 ಮಿಲಿಯನ್ ಪ್ರಯಾಣಿಕರು 1.8 ನಲ್ಲಿ ಕೊನ್ಯಾ-ಅಂಕಾರಾ YHT ವಿಮಾನಗಳಿಗೆ ತೆರಳಿದರು
Tugba ಯ YHT ಪ್ರೀತಿಯನ್ನು ನಿಷ್ಕ್ರಿಯಗೊಳಿಸಲಾಗಿದೆ | 2020-01-20T16:18:51 | https://kn.rayhaber.com/2015/01/%E0%B2%AF%E0%B3%82%E0%B2%B0%E0%B3%8B%E0%B2%B8%E0%B3%8D%E0%B2%9F%E0%B2%BE%E0%B2%B0%E0%B3%8D-%E0%B2%B5%E0%B3%87%E0%B2%97%E0%B2%A6-%E0%B2%B0%E0%B3%88%E0%B2%B2%E0%B3%81-%E0%B2%A8%E0%B2%BF%E0%B2%B2%E0%B3%8D%E0%B2%A6%E0%B2%BE%E0%B2%A3%E0%B2%97%E0%B2%B3%E0%B3%81/ |
12 ವರ್ಷದ ಅಪ್ರಾಪ್ತೆ ಮೇಲೆ 22 ಮಂದಿಯಿಂದ 7 ತಿಂಗಳ ಕಾಲ ನಿರಂತರ ಅತ್ಯಾಚಾರ | Kannada Dunia | Kannada News | Karnataka News | India News
HomeLive NewsIndia12 ವರ್ಷದ ಅಪ್ರಾಪ್ತೆ ಮೇಲೆ 22 ಮಂದಿಯಿಂದ 7 ತಿಂಗಳ ಕಾಲ…
12 ವರ್ಷದ ಅಪ್ರಾಪ್ತೆ ಮೇಲೆ 22 ಮಂದಿಯಿಂದ 7 ತಿಂಗಳ ಕಾಲ ನಿರಂತರ ಅತ್ಯಾಚಾರ
17-07-2018 12:09PM IST / No Comments / Posted In: Latest News, India
ಚೆನ್ನೈನ ಅಯನಾವರಂ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರವೊಂದು ದಂಗುಬಡಿಸಿದೆ. 12 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಆಘಾತಕ್ಕೆ ಕಾರಣವಾಗಿದೆ. 22 ಜನರು ಕಳೆದ 7 ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದಾರೆ.
ಅಪಾರ್ಟ್ಮೆಂಟ್ ನ ಸೆಕ್ಯುರಿಟಿ ಗಾರ್ಡ್, ಲಿಫ್ಟ್ ಆಪರೇಟರ್, ಪ್ಲಂಬರ್ ಹಾಗೂ ದಿನ ಅಪಾರ್ಟ್ಮೆಂಟ್ ಗೆ ನೀರು ಒದಗಿಸುತ್ತಿದ್ದ ವ್ಯಕ್ತಿ ಕೂಡ ಈ ಹೇಯ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಕಳೆದ 7 ತಿಂಗಳಿಂದ ಅತ್ಯಾಚಾರ ನಡೆಯುತ್ತಿದ್ದರೂ ಯಾರಿಗೂ ಈ ಬಗ್ಗೆ ಗೊತ್ತಾಗಿರಲಿಲ್ಲ. ಬಾಲಕಿಗೆ ನಶೆ ವಸ್ತು ನೀಡಿ ನಂತ್ರ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದರು ಪಾಪಿಗಳು.
ಏಳನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ಸಹೋದರಿಗೆ ವಿಷ್ಯ ತಿಳಿಸಿದ್ದಾಳೆ. ಸಹೋದರಿ ಹಾಗೂ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. 66 ವರ್ಷದ ಲಿಫ್ಟ್ ಆಪರೇಟರ್ ಮೊದಲು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ಹೇಳಿದ್ದಾಳೆ. ಕೆಲವೊಮ್ಮೆ ಇಂಜೆಕ್ಷನ್ ಹಾಗೂ ಕೆಲವೊಮ್ಮೆ ಕೋಲ್ಡ್ ಡ್ರಿಂಕ್ಸ್ ನಲ್ಲಿ ನಶೆ ಔಷಧಿ ಹಾಕ್ತಿದ್ದರು ಎಂದು ಬಾಲಕಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ.
Tags: Rape | ಅತ್ಯಾಚಾರ | ಚೆನ್ನೈ | Work | apartment | ಅಪ್ರಾಪ್ತೆ
ತಂದೆ-ತಾಯಿ ಮದುವೆಗೂ ಮುನ್ನವೆ ಜನಿಸಿದ್ರು ನಟಿ ರೇಖಾ
ಟಿವಿ ನೋಡುವ ನೆಪದಲ್ಲಿ ಮನೆಗೆ ಬಂದ ಅಪ್ರಾಪ್ತ ಮಾಡಿದ ಇಂಥ ಕೆಲಸ
ಮಾರುಕಟ್ಟೆಗೆ ಬಂದಿದೆ ಚಿತ್ರವಿಚಿತ್ರ ಸೆಕ್ಸ್ ಡಾಲ್ಸ್
ರಾತ್ರಿ ಮೊಸರು ತಿಂದ್ರೆ ಕಡಿಮೆಯಾಗುತ್ತೆ ಆಯಸ್ಸು
ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ
ಈ ಕೆಟ್ಟ ಅಭ್ಯಾಸದಿಂದ ಹೊರ ಬಂದ್ರೆ ಮಹಿಳೆಯರ ಹಿಂದೆ ಬರುತ್ತೆ ಯಶಸ್ಸು
ಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು
ಪ್ರವಾಸಕ್ಕೆ ಹೋಗುವ ಮುನ್ನ ಇದು ನಿಮಗೆ ತಿಳಿದಿರಲಿ
ಬೆಡ್, ಬ್ಲಾಂಕೆಟ್ ಇಲ್ದಿದ್ರೆ ನಿದ್ರೆನೇ ಬರ್ತಿರಲಿಲ್ಲ ಈ ಸಿಂಹಕ್ಕೆ…!
ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ
ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜನೆಯಾಗಲಿದೆ ವಾಜಪೇಯಿ ಚಿತಾಭಸ್ಮ
ಅತಿವೃಷ್ಟಿಯಿಂದಾದ ಹಾನಿ ಕುರಿತು ಸಿಎಂ ಪರಿಶೀಲನೆ
ಉ.ಪ್ರದೇಶದ 4 ಕಡೆ ಅಟಲ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ
ಸಂಕಷ್ಟಕ್ಕೆ ಸಿಲುಕಿದವರನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ ಪಿಎಸ್ಐ
ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಜ್ರಾಭರಣ ಕಳ್ಳತನದ ಆರೋಪ
ಹಳೆ ಟೂತ್ ಬ್ರಷ್ ನಿಂದಾಗುತ್ತೆ ಹಲವು ಪ್ರಯೋಜನ
ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಟಿಕೆಟ್ ವಂಚಿತರು
ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ಕ್ರಿಕೆಟ್ ತಂಡ
ಪ್ರವಾಹದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಒಲಿದ ಚಿನ್ನದ ಪದಕ
ಸಂತ್ರಸ್ತರ ರಕ್ಷಣೆಗಾಗಿ ಮೀನುಗಾರ ಮಾಡಿದ ಕಾರ್ಯ ಈಗ ಫುಲ್ ವೈರಲ್
ಸುಳ್ಳು ಆರೋಪ ಮಾಡಿ ಜೈಲು ಪಾಲಾದ್ಲು ಮಹಿಳೆ
ನಾಳೆಯಿಂದ ಕೇರಳಕ್ಕೆ ವಿಮಾನ ಹಾರಾಟ ಮತ್ತೆ ಆರಂಭ?
ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ: ಬಿ.ಎಸ್.ವೈ. ಕುರಿತು ಸಿಎಂ ಹೇಳಿದ್ದೇನು…?
ಏಷ್ಯನ್ ಗೇಮ್ಸ್: ಕಂಚಿನ ಪದಕ ಪಡೆಯುವ ಮೂಲಕ ಶುಭಾರಂಭ ಮಾಡಿದ ಭಾರತ
ದೇವರನಾಡಿನಲ್ಲಿ ಮತ್ತೆ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ : ಫೈನಲ್ ಪ್ರವೇಶಿಸಿದ ಸಜನ್ ಪ್ರಕಾಶ್ | 2018-08-19T17:10:48 | http://kannadadunia.com/live-news/india-news/12-year-old-raped-by-22-mens-working-in-her-apartment-for-past-7-months-in-chennai/ |
00738.ಮೌನದ ಘರ್ಜನೆ ಸದ್ದು – ಮನದಿಂಗಿತಗಳ ಸ್ವಗತ
00738.ಮೌನದ ಘರ್ಜನೆ ಸದ್ದು 00738.ಮೌನದ ಘರ್ಜನೆ ಸದ್ದು
ಚೆಲ್ಲಿ ಮೌನ ತಬ್ಬಿದೆ ಹೆಬ್ಬುಲಿಯ ಹಾಗೆ
ಘರ್ಜಿಸುವ ಸದ್ದು ಕಾದ ಸೀಸದ ಹಾಗೆ
ಕೇಳಿಸಬಾರದು ಶುದ್ಧ ಮೌನದಾ ಸದ್ದು
ಎನ್ನದಿರೊ ಮೂರ್ಖ ಅರಿಯದದರ ದರ್ದು..
ನಿಶ್ಯಕ್ತ ಮಾತು ವ್ಯಯವಲ್ಲಿ ಚಲನ ಶಕ್ತಿ
ಅವ್ಯಕ್ತ ಮೌನ ಜಡಶಕ್ತಿಗದು ಅಭಿವ್ಯಕ್ತಿ
ಬಂಡೆಗಲ್ಲ ಹಾಗಿದ್ದ ಮಾತ್ರಕಲ್ಲಾ ದುರ್ಬಲ
ಅಂದುಕೊಂಡೆ ಬೇಸ್ತು ಸ್ಪೋಟಿಸೆ ಮಹಾಕಾಳ..
ನೋಡಲ್ಲಿ ಹೇಗೆ ಕೂತಿವೆ ಹೃದಯಗಳೆರಡು
ಆಡದಾ ಮಾತಿಲ್ಲ ಕೇಳಿದ ಜಗವೇ ಬೆರಗು
ದೂರವಿದ್ದವೆರಡು ಹತ್ತಿರಾಗುತೆ ಏನಾಯ್ತು ?
ತಬ್ಬಿದ್ದ ದಬ್ಬಿ ಹಬ್ಬಿತೇಕೆ ಮೌನದ ಸರಹದ್ದು ?
ಮೌನ ಮೌನಗಳ ನಡುವೆ ಕಡಲಿನ ಘೋರ
ತೀರದಲ್ಲಿ ಕಾದು ಕುಳಿತೆರಡು ಮನದಪಾರ
ಚಂಚಲತೆ ಶರಧಿ ಆಗಲೆಂತು ಸೇತುವೆ ನಡುವೆ
ತೇಲುವ ನೌಕೆ ಹಡಗು ಕಟ್ಟಿದ ದೂರ ತುಸುವೆ..
ಒಂದೆ ಕೋಣೆಯೊಳಗೆ ಎಷ್ಟು ವ್ಯಾಪ್ತಿಯಗಲ
ಅಳೆಯದಮೇಯ ದೂರಗಳ ತಬ್ಬಿ ಮನದಾಳ
ಬರಿ ದೂರುಗಳಲ್ಲಿ ತುಂಬಿ ಸಂದಿ ಗೊಂದಿ ಕುಟುಕೆ
ಧೂಳು ಹಿಡಿದು ಕೂತ ನಂಟಿಗೇಕೊ ಮೌನದ ತೆಕ್ಕೆ..
– ಮೈಸೂರು ನಾಗೇಶ
(Picture source from : https://en.m.wikipedia.org/wiki/File:The_Roaring_Silence.jpg . The Roaring Silence is an album released in 1976 by Manfred Mann’s Earth Band. The poem has no relation to this song or band, but the picture is symbolically used to depict the poem’s intent)
- ನಾಗೇಶ ಮೈಸೂರು ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ Posted on ಮೇ 23, 2016ಮೇ 23, 2016Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, kannada-blog, nagesha-mysore-blog, Poem_ಕವನTags ನಂಟು, ನಾಗೇಶ, ಮೈಸೂರು, ಮೈಸೂರುನಾಗೇಶ, ಮೌನ, mysore, Nagesha, nageshamysore ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ Enter your comment here...
ಹಿಂದೆ Previous post: 00737. ದೇಗುಲ, ಚಪ್ಪಲಿ, ಮನಸು..ಮುಂದೆ Next post: ದುರಂತ ನಾಯಕಿ ಸೀತೆಯ ಬದುಕು………! Published in today’s Readoo (24.05.2016) | 2017-06-25T01:46:13 | https://nageshamysore.wordpress.com/2016/05/23/00738-%E0%B2%AE%E0%B3%8C%E0%B2%A8%E0%B2%A6-%E0%B2%98%E0%B2%B0%E0%B3%8D%E0%B2%9C%E0%B2%A8%E0%B3%86-%E0%B2%B8%E0%B2%A6%E0%B3%8D%E0%B2%A6%E0%B3%81/ |
ಎಸ್ಬಿಐ ನೇಮಕಾತಿ 2000 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | SBI Recruitment 2019 For 2000 Probationary Officer Posts - Kannada Careerindia
» ಎಸ್ಬಿಐ ನೇಮಕಾತಿ 2000 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published: Tuesday, April 2, 2019, 11:19 [IST]
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2000 ಪ್ರೊಬೆಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಏಪ್ರಿಲ್ 22,2019 ರೊಳಗೆ ಸಲ್ಲಿಸಬಹುದು.
ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ,ವಯೋಮಿತಿ ಮತ್ತು ನೀಡಲಾಗುವ ವೇತನದ ವಿವರದ ಬಗೆಗೆ ತಿಳಿಯಲು ಮುಂದೆ ಓದಿ
Educational Qualification ಯಾವುದೇ ಪದವಿ, ಸಿಎ
Salary Scale 23,700/- ರಿಂದ 42,020/-ರೂ
ಈ ಹುದ್ದೆಗಳಿಗೆ ಯಾವುದೇ ಪದವಿ ಮತ್ತು ಸಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಏಪ್ರಿಲ್ 1,2019 ರ ಅನ್ವಯ ಕನಿಷ್ಟ 21 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ (ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 15 ವರ್ಷ),(ಓಬಿಸಿ ಅಭ್ಯರ್ಥಿಗಳಿಗೆ 13 ವರ್ಷ) ಮತ್ತು( ಸಾಮಾನ್ಯ /ಆರ್ಥಿಕವಾಗಿ ಹಿಂದುಳಿಗೆ ಅಭ್ಯರ್ಥಿಗಳಿಗೆ 10 ವರ್ಷ), ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 23,700/- ರಿಂದ 42,020/-ರೂ ವೇತನವನ್ನು ನೀಡಲಾಗುವುದು.
ಅರ್ಜಿದಾರು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದ ವರ್ಗ/ ಓಬಿಸಿ ಅಭ್ಯರ್ಥಿಗಳು 750/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಂಗವಿಕಲ ಅಭ್ಯರ್ಥಿಗಳು 125/-ರೂ ಅರ್ಜಿ ಶುಲ್ಕವನ್ನು ಏಪ್ರಿಲ್ 22,2019 ರೊಳಗೆ ಪಾವತಿಸಬೇಕಿರುತ್ತದೆ.
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 22,2019ರೊಳಗೆ ಸಲ್ಲಿಸಬಹುದು.
ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
SBI recruitment 2019 notification has been released on official website for the recruitment of 2000 probationary officer posts. Interested candidates can apply through online before 22nd april 2019. | 2019-06-27T10:16:36 | https://kannada.careerindia.com/job-alerts/sbi-recruitment-2019-for-2000-probationary-officer-posts-002901.html |
ತೆರಿಗೆ ಕಟ್ಟಿ, ಇಮ್ರಾನ್ ಮನವಿ: ಆಸ್ತಿ ಘೋಷಣಾ ಯೋಜನೆ 30ಕ್ಕೆ ಅಂತ್ಯ | VIJAYAVANI - ವಿಜಯವಾಣಿ
ತೆರಿಗೆ ಕಟ್ಟಿ, ಇಮ್ರಾನ್ ಮನವಿ: ಆಸ್ತಿ ಘೋಷಣಾ ಯೋಜನೆ 30ಕ್ಕೆ ಅಂತ್ಯ
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನೇ ದಿನೆ ಕುಸಿಯುತ್ತಿದ್ದು, ಸಾರ್ವಜನಿಕರು ಸರಿಯಾಗಿ ತೆರಿಗೆ ಪಾವತಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.
ಕಳೆದ ಮೇ 15ರಂದು ಪಾಕ್ನಲ್ಲಿ ಆಸ್ತಿ ಘೋಷಣಾ ಯೋಜನೆಯನ್ನು ಆರಂಭಿಸಲಾಗಿತ್ತು. ಇದರಂತೆ 40 ದಿನಗಳೊಳಗಾಗಿ ಅಂದರೆ ಜೂ.30ರೊಳಗೆ ಬೇನಾಮಿ ಆಸ್ತಿಗಳ ಘೋಷಣೆ ಮಾಡಬೇಕು. ವಿದೇಶದಲ್ಲಿರುವ ಬೇನಾಮಿ ಆಸ್ತಿಗಳನ್ನೂ ಇದರ ಮೂಲಕ ಘೋಷಣೆ ಮಾಡಿ, ಇದಕ್ಕೆ ತೆರಿಗೆ ಕಟ್ಟಬೇಕೆಂದು ಮನವಿ ಮಾಡಿದ್ದರು.
ಆದರೆ ಇದಕ್ಕೆ ನಿರೀಕ್ಷಿತ ಪ್ರತಿಕ್ರಿಯೆಗಳು ಬಾರದ ಹಿನ್ನೆಲೆಯಲ್ಲಿ ಸೋಮವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಇಮ್ರಾನ್, ಪ್ರಜೆಗಳೆಲ್ಲರೂ ಆಸ್ತಿ ಘೋಷಣಾ ಯೋಜನೆಯ ಲಾಭವನ್ನು ಪಡೆದುಕೊಂಡು ತೆರಿಗೆ ಕಟ್ಟಬೇಕು ಎಂದು ಮನವಿ ಮಾಡಿದ್ದಾರೆ.
ಇಮ್ರಾನ್ರ ಈ ಕ್ರಮವನ್ನು ಭಾರತದ ಪ್ರಧಾನಿ 2016ರಲ್ಲಿ ತೆಗೆದುಕೊಂಡ ಕ್ರಮಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಮೋದಿ 2016ರಲ್ಲಿ 500, 1000 ರೂ. ನೋಟುಗಳ ಅಮಾನ್ಯೀಕರಣದ ಮೂಲಕ ಕಪು್ಪಹಣ ಹೊರತರಲು ಯತ್ನಿಸಿದ್ದರು.
ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದ್ದು, ದಿನ ಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ಸರ್ಕಾರ ತ್ವರಿತವಾಗಿ ಕ್ರಮಕೈಗೊಂಡು ಪರಿಸ್ಥಿತಿ ಹತೋಟಿಗೆ ತರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ಘೋಷಣಾ ಯೋಜನೆ ಜಾರಿಗೆ ತರಲಾಗಿತ್ತು. ಮಂಗಳವಾರ ಇಮ್ರಾನ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜನರ ಮೇಲೆ ಇನ್ನಷ್ಟು ತೆರಿಗೆ ಹೊರೆ ಹೊರಿಸುವ ನಿರೀಕ್ಷೆಯಿದೆ. | 2020-01-22T06:55:00 | https://www.vijayavani.net/%E0%B2%A4%E0%B3%86%E0%B2%B0%E0%B2%BF%E0%B2%97%E0%B3%86-%E0%B2%95%E0%B2%9F%E0%B3%8D%E0%B2%9F%E0%B2%BF-%E0%B2%87%E0%B2%AE%E0%B3%8D%E0%B2%B0%E0%B2%BE%E0%B2%A8%E0%B3%8D-%E0%B2%AE%E0%B2%A8%E0%B2%B5/ |
ಯಡ್ಯೂರಪ್ಪ ಅಯೋಗ್ಯ ಮುಖ್ಯಮಂತ್ರಿ – ದೇವೇಗೌಡ..? ಮುಂದೆ..? – ಪಂಚ್ ಲೈನ್ – Punch Line
Posted in Punch Line ದೇವೇಗೌಡಪಂಚ್ ಲೈನ್ಯಡ್ಡಿಯಡ್ಯೂರಪ್ಪDevegowdaKannada PunchlinePolitical PunchPunch LineYadiyurappa
< ಯಡ್ಯೂರಪ್ಪ ಯಾವಾಗಲೂ ಯಾಕೆ ಹಣೆಗೆ ಕುಂಕುಮ ಹಚ್ಕಂಡೇ ಓಡಾಡ್ತಾರೆ..?
ಶ್ರೀಮಾನ್ ದೇವೇಗೌಡರು ಆತ್ಮಕಥೆ ಬರೆದರೆ ಹೆಸರೇನಿಡಬಹುದು..? >
7 thoughts on “ಯಡ್ಯೂರಪ್ಪ ಅಯೋಗ್ಯ ಮುಖ್ಯಮಂತ್ರಿ – ದೇವೇಗೌಡ..? ಮುಂದೆ..?”
ಸೆಪ್ಟೆಂಬರ್ 25, 2008 ರಲ್ಲಿ 4:48 AM
ಈ ಪಂಚ್ ಲೈನ್ ನಿಜಕ್ಕೂ ಚನ್ನಾಗಿದೆ.
ಜೂನ್ 23, 2008 ರಲ್ಲಿ 1:35 ಅಪರಾಹ್ನ
devegouda bagge phd maadiro haagide bidi neevu[:D]
ಜೂನ್ 23, 2008 ರಲ್ಲಿ 8:21 AM
Preetiya Ganesh, nanu nimma ‘Punchline’, nodiddene mattu comment kooda madiddene. nimma blog tumba chennagide. nimma prayatna nirantaravagirali.
ಜೂನ್ 20, 2008 ರಲ್ಲಿ 5:33 ಅಪರಾಹ್ನ
ಕ್ಷಮಿಸಿ ! ನನ್ನ ಆಕ್ಷೇಪವಿದೆ.
ಕನ್ನಡದ ಅಷ್ಟು ಸುಂದರವಾದ ಪದವನ್ನು ಬಳಸಿ ಅಯೋಗ್ಯವಾಗಿಸಿದ್ದಕ್ಕೆ .,
ಅದಕ್ಕಿಂತ ಇನ್ನು ಕೆಳಮಟ್ಟದ ಪದವಿದ್ದರೆ ಉಪಯೋಗಿಸಬಹುದಾಗಿತ್ತು
ಜೂನ್ 20, 2008 ರಲ್ಲಿ 10:29 AM
ಸುನಾಥರೇ, ನನ್ನ ಬ್ಲಾಗುದಾಣಕ್ಕೆ ಅಡಿಯಿಟ್ಟಿದ್ದಕ್ಕೆ ಧನ್ಯವಾದಗಳು. ಹೀಗೇ ಬರ್ತಾ ಇರಿ.
ದೇವೇಗೌಡರು “useless” ಅಲ್ಲಾ ಸ್ವಾಮೀ,
Devegowda’s BRAIN is used less..! If used fully, he can teach RAJAKEYA to whole world.
ಹೀಗೇ ಭೇಟಿ ನೀಡ್ತಾ ಇರಿ.
punch line ಹೇಳುತ್ತಾರೆ:
Devegouda is a Useless old man. Dont bother about his barkings. But be careful he might bite also…
ಜೂನ್ 20, 2008 ರಲ್ಲಿ 9:31 AM
ನಿಮ್ಮ punchlinesಗಳನ್ನು ಹಾಗು haasya ಲೇಖನಗಳನ್ನು ಓದಿದೆ. ತುಂಬಾ ಚೆನ್ನಾಗಿವೆ. I loved the punch. Keep punching. | 2018-03-20T00:06:11 | https://punchline.blog/2008/06/19/%E0%B2%AF%E0%B2%A1%E0%B3%8D%E0%B2%AF%E0%B3%82%E0%B2%B0%E0%B2%AA%E0%B3%8D%E0%B2%AA-%E0%B2%85%E0%B2%AF%E0%B3%8B%E0%B2%97%E0%B3%8D%E0%B2%AF-ie-%E0%B2%85%E0%B2%AF%E0%B3%8B%E0%B2%97%E0%B3%8D%E0%B2%AF/ |
ಬಚ್ಚಲು ಮನೆಯ ಹಳೆ ಹುಲಿ ಹಂಡೆ | Big pot | Hande | Bath room | Deepavali | Satire | ಹಂಡೆ | ಲಲಿತ ಪ್ರಬಂಧ | ವಸಂತ ಕುಲಕರ್ಣಿ - Kannada Oneindia
ಎಕ್ಸಿಟ್ ಪೋಲ್ ಫಲಿತಾಂಶದಿಂದ 'ಕೈ' ತಳಮಳ: ಮತ್ತೆ ಇವಿಎಂ ಮೇಲೆ ಆರೋಪ
40 min ago ಮಕ್ಕಳಾಗುವ ವರ ನೀಡ್ತೀನೆಂದು ಮಹಿಳೆಗೆ ವಂಚನೆ:ನೆಲ್ಲಿನಾಥಪುರ ಗ್ರಾಮಸ್ಥರಿಂದ ಗೂಸಾ
43 min ago ಮತ್ತಿಕೆರೆಯಲ್ಲಿ ವಿದ್ಯುತ್ ತಂತಿ ಸ್ಪರ್ಷಿಸಿ ಗಾಯಗೊಂಡಿದ್ದ ಬಾಲಕ ಸಾವು
53 min ago ಆಂಧ್ರದಲ್ಲಿ ನಾಯ್ಡು ಮತ್ತೆ ಸಿಎಂ, ಆದ್ರೆ ಕೇಂದ್ರದಲ್ಲಿ ಆಟ ನಡೆಯೋಲ್ಲ!
1 hr ago 'ಭುವನ ಮೋಹಿನಿ' ಹಾಡಿಗೆ ಹೆಜ್ಜೆ ಹಾಕಿದ ಯುವತಿ ಈಗ ಸಖತ್ ಫೇಮಸ್!
Technology ರೆಡ್ಮಿ ನೋಟ್ 7ಎಸ್ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ಸ್ ಸ್ಪೆಷಲ್!
Sports ಇಂಗ್ಲೆಂಡ್ ತಂಡದ ಈ ಸ್ಟಾರ್ ಕೊಹ್ಲಿ, ಸ್ಮಿತ್ ಅವರ ಅಭಿಮಾನಿಯಂತೆ!
Movies 'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?
Finance ಗುಡ್ ನ್ಯೂಸ್! ಇಂದಿನ ಚಿನ್ನ, ಬೆಳ್ಳಿ ದರ ಇಳಿಕೆ
Lifestyle ಕೆಂಪು ಮಾಂಸ-ಬಿಳಿ ಮಾಂಸ: ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು
Automobiles ಈ ಪುಸ್ತಕದ ಬೆಲೆ ಒಂದು ಐಷಾರಾಮಿ ಬಂಗಲೆಗಿಂತಲೂ ದುಬಾರಿ..!
Travel ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?
ಬಚ್ಚಲು ಮನೆಯ ಹಳೆ ಹುಲಿ ಹಂಡೆ
By * ವಸಂತ ಕುಲಕರ್ಣಿ, ಸಿಂಗಪುರ
| Published: Thursday, August 19, 2010, 17:36 [IST]
ಹಂಡೆ ಎಂದ ಕೂಡಲೇ ನಮ್ಮೆಲ್ಲರ ಮನದ ಮುಂದೆ ಮೂಡುವ ಚಿತ್ರವೆಂದರೆ ಹತ್ತು ಹದಿನೈದು ವರ್ಷಗಳ ಹಿಂದಿನವರೆಗೂ ಸ್ನಾನಕ್ಕೆ ನೀರು ಕಾಯಿಸಲು ಉಪಯೋಗಿಸುತ್ತಿದ್ದ ದೊಡ್ದ ಹೊಟ್ಟೆಯ ಚಿಕ್ಕ ಬಾಯಿಯ ಪಾತ್ರೆ. ಕೆಲವು ವರ್ಷಗಳ ಹಿಂದೆ ಎಲ್ಲರ ಮನೆಯಲ್ಲಿ ಅದು ವಹಿಸುತ್ತಿದ್ದ ತುಂಬಾ ಮುಖ್ಯವಾದ ಪಾತ್ರದಿಂದ ಅದಕ್ಕೆ ಮಹತ್ವದ ಸ್ಥಾನ ಲಭ್ಯವಾಗಿತ್ತು. ಈಗ ಕಾಲನ ವಕ್ರದೃಷ್ಟಿಯ ಮಹಿಮೆಯಿಂದಾಗಿ ಆಧುನೀಕತೆಯು ದಾಪುಗಾಲಿಟ್ಟು, ಅದರ ಸ್ಥಾನವನ್ನು ಗೀಸರ್ಗಳು ಆಕ್ರಮಿಸಿಕೊಂಡಿವೆ. ಹಳೇ ಸರಕಾದ ನಮ್ಮ ಪಾಪದ ಹಂಡೆಯು ಸ್ಟೋರ್ ರೂಮ್ ಸೇರಿಕೊಂಡು ಅದರ ಕತ್ತಲಲ್ಲಿ ವನವಾಸ ಅನುಭವಿಸುತ್ತಿದೆ.
ಈಗಿನ ಹೊಸ ಪೀಳಿಗೆಗೆ ಹಂಡೆಯ ಬಗ್ಗೆ ಹೋಗಲಿ, ಆ ಶಬ್ದವಾದರೂ ಗೊತ್ತಿರುವದೋ ಎಂಬುದರ ಬಗ್ಗೆ ನನ್ನ ಸಂಶಯ. ಹಂಡೆ ನಮ್ಮ ಚಿಕ್ಕಂದಿನಲ್ಲಿ ವಹಿಸಿದ ಮಹತ್ವದ ಪಾತ್ರದ ಬಗ್ಗೆ ಅವರಿಗೆ ಎಂತು ತಿಳಿ ಹೇಳುವದು?
ಸ್ನಾನದ ನೀರು ಕಾಯಿಸಲು ನಮ್ಮ ಮನೆಯಲ್ಲಿ ಉಪಯೋಗಿಸುತ್ತಿದ್ದುದು ಕಟ್ಟಿಗೆಯ ಹೊಟ್ಟು. ತುಂಬಾ ಅಗ್ಗವಾಗಿ ಲಭಿಸುತ್ತಿದ್ದ ಹೊಟ್ಟನ್ನು ಕಟ್ಟಿಗೆಯ ಅಡ್ಡೆಯಿಂದ ತರುವ ಕೆಲಸ ನನ್ನದು ಇಲ್ಲವೆ ನನ್ನಣ್ಣನದು. ಒಲೆಯಲ್ಲಿ ಒನಕೆ ಇಟ್ಟು ಸುತ್ತೆಲ್ಲ ಬಿಗಿಯಾಗಿ ಹೊಟ್ಟು ತುಂಬಿ ನಂತರ ಒನಕೆ ಹೊರಗೆಳೆದು ಒಲೆಯಲ್ಲಿ ಹೊಟ್ಟಿನ ಅಚ್ಚನ್ನು ನಿರ್ಮಿಸಿ, ಮರುದಿನದ ಸ್ನಾನಕ್ಕೆಂದು ಹಿಂದಿನ ದಿನವೇ ಮಣ್ಣಿನ ಒಲೆಯನ್ನು ಸಿದ್ಧಗೊಳಿಸುತ್ತಿದ್ದೆವು. ಮರುದಿನ ಕುರುಳಿನ ತುಂಡೊಂದರ ಮೇಲೆ ಚಿಮಣಿ (ಕೆರೋಸಿನ್) ಎಣ್ಣೆಯನ್ನು ಹಾಕಿ ಬೆಂಕಿ ಹೊತ್ತಿಸಿ ಹೊಟ್ಟು ತುಂಬಿದ ಒಲೆಯಲ್ಲಿ ಹಾಕಿ ಅದರ ಮೇಲೆ ಹಂಡೆಯನ್ನು ಇಟ್ಟು ಬಿಟ್ಟರೆ ಆಯಿತು. ಅರ್ಧ ಗಂಟೆಯಲ್ಲಿ ಕುದಿಯುವ ನೀರು ತಯಾರು! ಅಂದು ಈ ಕುದಿಯುವ ನೀರನ್ನು ಬಕೆಟ್ಟಿನಲ್ಲಿ ಹಾಕಿಕೊಂಡು ಹದವಾಗಿ ತಣ್ಣೀರು ಬೆರೆಸಿ ಚುಮುಚುಮು ಚಳಿಯಲ್ಲಿ ಬೆಚ್ಚಗೆ ಸ್ನಾನ ಮಾಡುವದೇ ಒಂದು ದೊಡ್ಡ ಖುಷಿ! ಈ ಹಂಡೆ ನೀರಿನ ಸ್ನಾನದ ಖುಷಿಯ ಮೇಲೆ ಲೇಖಕಿ ಭುವನೇಶ್ವರಿ ಹೆಗಡೆ ಒಂದು ಸುಂದರವಾದ ದೊಡ್ಡ ಲೇಖನವನ್ನೇ ಬರೆದಿದ್ದಾರೆ.
ಹಂಡೆಯು ತಾಮ್ರದ್ದೋ ಅಥವಾ ಹಿತ್ತಾಳೆಯದ್ದೋ ಇರುತ್ತಿತ್ತು. ಹೊಳೆಯುವ ಕೆಂಬಣ್ಣದ ತಾಮ್ರದ ಪಾತ್ರೆ ಅಥವಾ ಥಳ ಥಳಿಸುವ ಹಳದಿ ವರ್ಣದ ಹಿತ್ತಾಳೆ ಪಾತ್ರೆಗಳು ಅಂದು ಸಾಮಾನ್ಯವಾಗಿ ಉಪಯೋಗದಲ್ಲಿದ್ದವು. ಬೇರೆ ಬೇರೆ ಬಣ್ಣದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಸಾಲಾಗಿ ಜೋಡಿಸಿಟ್ಟಿರುವದನ್ನು ನೋಡುವದೇ ಒಂದು ಚೆಂದ ಅಲ್ಲವೇ? ಈಗ ಎಲ್ಲವೂ ಸ್ಟೇನ್ಲೆಸ್ ಸ್ಟೀಲು! ತಾಮ್ರ ಅಥವಾ ಹಿತ್ತಾಳೆ ಹಂಡೆಗಳು ಸತತ ಉಪಯೋಗದಿಂದ ಮತ್ತು ಕಟ್ಟಿಗೆ ಒಲೆಯ ಮಸಿಯಿಂದ ಆವರಿಸಲ್ಪಟ್ಟು ಬಣ್ಣಗೆಡುತ್ತಿದ್ದವು. ನಮ್ಮ ಅವ್ವ ಅಜ್ಜಿಯರು ಎಲ್ಲ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳೊಂದಿಗೆ ಹಂಡೆಯನ್ನು ಕೂಡ ಹುಣಿಸೆ ಹಣ್ಣಿನಿಂದ ತಿಕ್ಕಿ ತಿಕ್ಕಿ ತೊಳೆದು ಥಳಥಳ ಹೊಳೆಯುವಂತೆ ಮಾಡುವದನ್ನು ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತಿದ್ದೆವು. ಹಂಡೆಯಂತಹ ದೊಡ್ಡ ಪಾತ್ರೆಗಳನ್ನು ಎತ್ತಿ ಕೊಡುವದು, ಅವರು ಹುಣಿಸೆಯಿಂದ ತಿಕ್ಕುತ್ತಿರುವಾಗ ಹಿಡಿದು ಒಂದೆಡೆ ನಿಲ್ಲುವಂತೆ ಮಾಡುವದು ಇತ್ಯಾದಿ ಮುಖ್ಯ(!) ಪಾತ್ರಗಳನ್ನು ನಾವು ಕೂಡಾ ವಹಿಸುತ್ತಿವು.
ವರ್ಷವಿಡೀ ದಿನದಿನಕ್ಕೂ ಉಪಯೋಗಿಸುವ ಈ ಹಂಡೆಯನ್ನು ಏನಿದ್ದರೂ ತಿಕ್ಕಿ ತೊಳೆದು ಸ್ವಚ್ಛ ಮಾಡಿ ಪೂಜೆ ಮಾಡಲೇಬೇಕಾದ ದಿನವೊಂದು ಇದೆ. ಅದೇ ನಮ್ಮ ದೀಪಾವಳಿಯ ಮೊದಲ ದಿನ, ನರಕ ಚತುರ್ದಶಿಯ ಹಿಂದಿನ ದಿನ. ಧನ ತ್ರಯೋದಶಿ ಅಥವಾ ನೀರು ತುಂಬುವ ಹಬ್ಬ. ಅಂದು ನಮ್ಮ ಈ ಬಹು ಜನ ಹಿತಾಯ ಹಂಡೆ ಲಕಲಕ ಹೊಳೆದು ತಯಾರಾಗಿ, ಅರಿಶಿಣ, ಕುಂಕುಮ ಮತ್ತು ಗಂಧ ಹಚ್ಚಿಸಿಕೊಂಡು ಪೂಜೆಗೊಳ್ಳುತ್ತದೆ. ಅದರ ಜೊತೆ ಅದರ ಇತರ ಜೊತೆಗಾರರಾದ ಬಿಂದಿಗೆ, ತಂಬಿಗೆಗಳೂ ಪೂಜೆಗೊಂಡರೂ ಘನ ಗಾತ್ರದ, ಘನ ಗಂಭೀರ ಹಂಡೆ ಸಿಂಗಾರಗೊಂಡು ಅರ್ಚನೆಗೊಳ್ಳುವದನ್ನು ನೋಡುವದೇ ಒಂದು ಸಂಭ್ರಮ.
ಈ ಹಬ್ಬದ ದಿನ ಮಲೆನಾಡಿನ ಜನರು ಮತ್ತೊಬ್ಬರ ಮನೆಯಿಂದ ಏನಾದರೂ ವಸ್ತುಗಳನ್ನು ಕದ್ದು ಅವರನ್ನು ಬೇಸ್ತು ಬೀಳಿಸಿ ನಂತರ ವಾಪಸ್ ಕೊಟ್ಟು ಬೈಯಿಸಿಕೊಳ್ಳುವದು ಒಂದು ಪದ್ಧತಿಯಂತೆ. ಹಾಗೆ ಬೈಯಿಸಿಕೊಂಡರೆ ಒಳ್ಳೆಯದಾಗುವದು ಎಂಬ ನಂಬಿಕೆ. ಈ ಕದಿಯುವ ವಸ್ತುಗಳಲ್ಲಿ ಹಂಡೆಗೆ ಪ್ರಮುಖ ಸ್ಥಾನವಂತೆ. ಅಂದಿನ ದಿನಗಳಲ್ಲಿ ಬೇರೇ ಏನಾದರೂ ಕದ್ದುಕೊಳ್ಳಲಿ, ದೀಪಾವಳಿಯ ಕೊರೆಯುವ ಚಳಿಯ ದಿನಗಳಲ್ಲಿ ಹಂಡೆಯನ್ನು ಕಳೆದುಕೊಳ್ಳುವದು ತುಂಬಾ ಕಷ್ಟಕರ ಕೆಲಸ. ಚಳಿಯಲ್ಲಿ ಬಿಸಿನೀರಿಲ್ಲದೇ ಸ್ನಾನವಿಲ್ಲ! ಸ್ನಾನವಿಲ್ಲದೇ ಖಾನಾಪಾನವಿಲ್ಲ! ಕದ್ದ ಮಹಾನುಭಾವರು ಅದರ ಮಾಲೀಕರಿಂದ ಮನಸಾರೆ ಬೈಯಿಸಿಕೊಂಡು ಕೃತಾರ್ಥರಾಗಿರಬಹುದು.
ಮಲೆನಾಡಿನಲ್ಲಿ ಹಂಡೆಗೆ ಇನ್ನೊಂದು ಮಹತ್ವದ ಕೆಲಸವಿದೆ. ಅಡಿಕೆ ತೋಟದ ಮಾಲೀಕರೆಲ್ಲರಿಗೆ ಅಡಿಕೆ ಕುದಿಸಲು ನಮ್ಮ ಈ ಹಂಡೆ ಬೇಕೇ ಬೇಕು. ಅಡಿಕೆಹಣ್ಣನ್ನು ತೆಗೆದು ಒಳಗಿನ ಬೀಜವನ್ನು ಹಂಡೆಯಲ್ಲಿ ಕುದಿಸಿ ನಂತರ ಬಿಸಿಲಲ್ಲಿ ಒಣಗಿಸಿದಾಗ ಅದಕ್ಕೆ ನಾವು ನೋಡುವ ಕಂದು-ಕಪ್ಪು ಬಣ್ಣ ಬರುತ್ತದೆ.
ಹಂಡೆಯ ಮುಖ್ಯ ಉಪಯೋಗ ನೀರನ್ನು ಕಾಯಿಸುವದು ಅಥವಾ ಮದುವೆ ಮನೆಯಲ್ಲಿ ಸಾರನ್ನೋ ಅಥವಾ ಮತ್ತೇನೋ ಆಹಾರ ಪದಾರ್ಥ ಮಾಡಲು ಉಪಯೋಗಿಸುವದು. ಆದರೆ ಆಗಿನ ಸಾಹಿತ್ಯದಲ್ಲಿ ಅಥವಾ ನಿತ್ಯ ಜನ ಬಳಕೆಯ ಭಾಷೆಯಲ್ಲಿ ತುಂಬ ದೊಡ್ಡದಾದ ವಸ್ತುವೊಂದನ್ನು ವರ್ಣಿಸಲು ಕೂಡ ಜನ ಉಪಯೋಗಿಸುತ್ತಿದ್ದುದು ಹಂಡೆಯನ್ನೇ. ನನಗೀಗಲೂ ನೆನಪಿರುವ ನಾವೆಲ್ಲ ಚಿಕ್ಕ ಮಕ್ಕಳಿದ್ದಾಗ ನಮ್ಮ ಜೊತೆ ಆಟವಾಡುವ ಚಿಕ್ಕ ಹುಡುಗಿಯರು ಹೇಳುತ್ತಿದ್ದ ಹಾಡು ಹೀಗೆ ಸಾಗುತ್ತದೆ:
ಮಾಮಾ ಬಂದಾನವ್ವಾ|
ಏನ್ ತಂದಾನವ್ವಾ|
ಹಂಡೆದಂಥಾ ಹೊಟ್ಟಿ ಬಿಟ್ಕೊಂಡ
ಹಂಗೇ ಬಂದಾನವ್ವಾ ||
ಎಲ್ಲರಿಗೂ ಮಾಮಂದಿರ ಮೇಲೆ ಸಲಿಗೆ. ಕಾಕಾಗಳನ್ನು ಬಹುತೇಕ ಎಲ್ಲರೂ ಬಹುವಚನದಿಂದ ಕರೆದರೆ, ಮಾಮಂದಿರನ್ನು ಮಾತ್ರ ಏಕವಚನದಿಂದಲೇ ಕರೆಯುವದು ರೂಢಿ ಅಲ್ಲವೆ? ಮಾಮನ ಹೊಟ್ಟೆಯನ್ನು ಕೂಡ ಹಂಡೆಯೊಂದಿಗೆ ಹೋಲಿಸುವ ಧಾರ್ಷ್ಟ್ಯವನ್ನು ತೋರುತ್ತಿದ್ದುದು ಈ ಸಲಿಗೆಯಿಂದಲೇ ತಾನೇ?
ಹಂಡೆಯಲ್ಲಿ ನೀರು ಮರಳಿಸಿ ಮುದ್ದಿನ ಅಳಿಯನಿಗೆ ಸ್ನಾನ ಮಾಡಿಸುವ ಪರಿಯನ್ನು, ಅದರಲ್ಲಿರುವ ಜೀವನೋತ್ಸಾಹದ ಚಿಲುಮೆಯನ್ನು ವರ್ಣಿಸಿದೆ ಜಾನಪದ ಲೋಕದ ಮಾಣಿಕ್ಯವೊಂದು ಹೀಗೆ:
ಏಳು ಹಂಡೆ ನೀರು ಯಾಲಕ್ಕಿ ಪರಿಮಳ
ಎದ್ದೆದ್ದು ಮರಳಿ ಉಕ್ಯಾವು
ಎದ್ದೆದ್ದು ಮರಳಿ ಉಕ್ಯಾವಭ್ಯಂಗಕ್ಕೆ
ಮುದ್ದಿನಳಿಯನ ಕರೆತನ್ನಿ
ಹಂಡೆ ಎನ್ನುವದೊಂದು ಅಡ್ಡ ಹೆಸರು ಕೂಡ. ನಮ್ಮೂರಿನಲ್ಲಿ ಹಂಡೆ ಎನ್ನುವ ಸದ್ಗೃಹಸ್ಥರೊಬ್ಬರು ನಗರ ಸಭೆ ಚುನಾವಣೆಗೆ ನಿಂತು ಅರ್ಹತೆಯಿದ್ದರೂ, ಪುಢಾರಿಗಳ ಅಬ್ಬರ, ಧನಬಲ ಮತ್ತು ಸ್ನಾಯು ಬಲಗಳ ಎದುರು ಸೆಣಸಲಾರದೆ ಸೋತಿದ್ದರು ಎಂಬ ನೆನಪು.
ಅಷ್ಟು ದೊಡ್ಡ ಪರಂಪರೆಯನ್ನು ಪಡೆದ ಹಂಡೆ ಇಂದು ಸ್ಟೋರ್ ರೂಮಿನ ಕತ್ತಲೆಯಲ್ಲಿ ಯಾವದೋ ಮೂಲೆಯಲ್ಲಿ ಕುಳಿತಿರುವದನ್ನು ನೋಡಿದಾಗಲೋ ಅಥವ ಜನಮನದಿಂದ ಮಾಯವಾದ ಪರಿಯನ್ನು ಗಮನಿಸಿದಾಗ ಮನ ಕಲಕುತ್ತದೆ. ಹಳೆಯ ಕಾಲದ ವಸ್ತ್ರಾಭರಣಗಳು ಹೊಸ ರೂಪು ಪಡೆದು ಇಂದಿನ ಫ್ಯಾಷನ್ ಯುಗದಲ್ಲಿ ಮತ್ತೆ ಎದ್ದು ಜನಪ್ರಿಯಗೊಳ್ಳುವದನ್ನು ನೋಡಿದಾಗ, ಮುಂದೆಂದಾದರೂ ಈ ಹಳೆಯ ಹುಲಿ ಮತ್ತೆ ತನ್ನ ಮಹಿಮೆಯನ್ನು ಪ್ರದರ್ಶಿಸುವ ಮತ್ತೆ ಮುಖ್ಯ ಭೂಮಿಕೆಯನ್ನು ವಹಿಸುವ ಕಾಲ ಬರಬಹುದೇ ಎಂದು ಅನಿಸುತ್ತೆ. ಇದೊಂದು "wishful thinking" ಅಷ್ಟೆ. ಏನು ಮಾಡುವದು ಸ್ವಾಮಿ? ಕಾಲಾಯ ತಸ್ಮೈ ನಮಃ!
ಇಂದಿನ ಆಧುನೀಕತೆಯ ನಾಗಾಲೋಟವನ್ನು ಹಳೆಯದರ ಕೊನೆಯ ಕೊಂಡಿಯಾದ ನಮ್ಮ ಪೀಳಿಗೆ ಒಂದು ತರಹದ ಆತಂಕದಿಂದ ನೋಡುತ್ತಿದೆ. ಮುಂದಿನವರಿಗೆ ಹಳೆಯ ವಸ್ತುಗಳಿಗೆ, ಭಾವನೆಗಳಿಗೆ ಜೋತು ಬೀಳುವ ಈ ಸ್ವಭಾವ ಓಬೀರಾಯನ ಕಾಲದ ಮನೋಧರ್ಮವಾಗಿ, ಅರ್ಥಹೀನವಾಗಿ ಕಾಣಬಹುದು. ಆದರೆ ಈ ಆತಂಕದ ಮೂಲದಲ್ಲಿರುವದು, ಹಳೆಯದಿಂದ ಹೊಸದರ ಕಡೆಗೆ ಸಾಗುತ್ತಿರುವ ಈ ಬಿರುಗಾಳಿಯಲ್ಲಿ ನಮ್ಮತನದ ಕುರುಹಾದ ಅನೇಕ ಗಟ್ಟಿ ಸಂಪ್ರದಾಯ ಮತ್ತು ಸಂಸ್ಕೃತಿಗಳು ಕೂಡ ಕೊಚ್ಚಿ ಹೋಗುವವೇನೋ ಎಂಬ ಅಸಹಾಯಕ ಭಾವನೆ. ಎಷ್ಟರ ಮಟ್ಟಿಗೆ ನಮ್ಮ ಹೊಸ ಪೀಳಿಗೆ ಈ ಹಳೆಯದರ ಕೈ ಹಿಡಿಯುತ್ತದೋ ಎಂಬುದನ್ನು ಆ ಕಾಲ ಮಹಾಶಯನೇ ನಿರ್ಣಯಿಸಬೇಕು.
ಇನ್ನಷ್ಟು ವಸಂತ ಕುಲಕರ್ಣಿ ಸುದ್ದಿಗಳು
ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!
ಒಳ್ಳೆಯ ಕೆಲಸಗಳ ಪರಿಣಾಮ ಖಂಡಿತ ಒಳ್ಳೆಯದೇ ಆಗುತ್ತದೆ
ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು
ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು
ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ!
ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ
ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?
ಪುಲ್ವಾಮಾ ಬರ್ಬರ ಹತ್ಯಾಕಾಂಡ ಮತ್ತು ಇತಿಹಾಸದ ಪುಟಗಳು
ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ?
ಲಲಿತ ಪ್ರಬಂಧ ವಸಂತ ಕುಲಕರ್ಣಿ ಸಿಂಗಪುರ ವಿಡಂಬನೆ ಹಾಸ್ಯ ಸಂಪ್ರದಾಯ ದೀಪಾವಳಿ essay vasant kulkarni satire humor deepavali
Story first published: Thursday, August 19, 2010, 17:36 [IST] | 2019-05-20T08:13:10 | https://kannada.oneindia.com/column/humor/2010/0819-hande-big-pot-the-forgotten-tradition.html |
ಕೋಮುವಾದಿ ಸಂಘಟನೆಗಳ ಬೆಂಬಲಿಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ – News Kannada Friday November 20 2015
ಕೋಮುವಾದಿ ಸಂಘಟನೆಗಳ ಬೆಂಬಲಿಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ
– ರುಖಿಯಾ.ಎ.ರಝಾಕ್
ಮಂಗಳೂರು ಸಿಟಿ ಸ್ಮಾರ್ಟ್ ಆಯಿತು. ಬುದ್ಧಿಜೀವಿಗಳ ಜಿಲ್ಲೆಯೆಂದು ಪ್ರಸಿದ್ಧವಾಯಿತು. ಅದರೊಂದಿಗೇ ಕೊಲೆ ಸುಲಿಗೆ, ಅನೈತಿಕ ಗೂಂಡಾಗಿರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಇನ್ನಿಲ್ಲದ ಕುಖ್ಯಾತಿಯನ್ನೂ ತಂದು ಕೊಟ್ಟಿತು. ಕೋಮುಗಲಭೆ, ಅಸಹಿಷ್ಣುತೆ. ಅನ್ಯಾಯಗಳಿಗೆ ಮತ್ತೆ ಮತ್ತೆ ಸುದ್ದಿಯಾಯಿತು. ಇದೀಗ ಮತ್ತೆ ಕೋಮು ಧ್ವೇಷ ಸಾಧನೆಗೂ ಸುದ್ದಿಯಾಗುತ್ತಿದೆ. ಹರೀಶ್ ಪೂಜಾರಿ ಹತ್ಯೆ ಮಾಡಿ ಸಹ ಕೋಮಿನ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಿದ್ದನೆಂಬ ಅಪರಾಧಕ್ಕಾಗಿ ಬಂಟ್ವಾಳದ ಭುವಿತ್ ಶೆಟ್ಟಿಯನ್ನು ಬಂಧಿಸಲಾಗಿದೆ. ಆದರೆ ನಿಜವಾದ ಹಾವು ಹುತ್ತದೊಳಗೆ ಅಡಗಿರುವ ಸಾಧ್ಯತೆಯೇ ಹೆಚ್ಚು. ಬಡ ಕುಟುಂಬದ ಹರೀಶ್ ಪೂಜಾರಿ, ಸಮೀಯುಲ್ಲಾನೊಂದಿಗೆ ತೆರಳುತ್ತಿದ್ದ ಸಂದರ್ಭ ಹಳೆ ಗೇಟ್ ಬಳಿ ದುಷ್ಕರ್ಮಿಗಳು ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಗೆಳೆಯ ಸಮಿಯುಲ್ಲಾಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಭುವಿತ್ ಗೆ ಹರೀಶ್ ನ ಮೇಲೆ ಯಾವುದೇ ರೀತಿಯ ಪೂರ್ವ ದ್ವೇಷವಿರಲಿಲ್ಲ! ತನ್ನದೇ ಸಮುದಾಯವನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿ ದ್ವೇಷ ಹುಟ್ಟು ಹಾಕುವ ಹುನ್ನಾರವಲ್ಲದೇ ಇನ್ಯಾವ ಕಾರಣಗಳೂ ಈ ಹತ್ಯೆಯ ಹಿಂದೆ ಇಲ್ಲ. ಇದು ಖಂಡಿತಾ ಭುವಿತ್ ನ ಸ್ವಯಂಕೃತಾಪರಾಧವಲ್ಲ. ಬದಲಾಗಿ ಭುವಿತ್ ನಂತಹ ಬಿಸಿರಕ್ತದ ಯುವಕರನ್ನು ಹಲವು ಬೈಠಕ್ ಗಳಲ್ಲಿ ಕುಳ್ಳಿರಿಸಿ, ತರಗತಿ ನೀಡಿ , ಕೋಮು ದ್ವೇಷದ ವಿಷ ನೀರೆರೆದು ಪೋಷಿಸಲಾಗುತ್ತದೆ. ಬೈಠಕ್ ಗಳನ್ನು ಪ್ರವೇಶಿಸುವ ಮೊದಲು ಸಾಮಾನ್ಯರಾಗಿರುವ ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಬೈಠಕ್ ನಿಂದ ಹೊರಬರುವಾಗ ಪೈಶಾಚಿಕತೆಯನ್ನು ಆವಾಹಿಸಿಕೊಂಡು ಬಿಟ್ಟಿರುತ್ತಾರೆ. ಬೈಠಕ್ ಗಳಲ್ಲಿ ಸಹೋದರ ಧರ್ಮಗಳ ಕುರಿತು ಅಸಹನೆ ಉಂಟುಮಾಡುವ ಈ ಬೋಧಕರು ನಿಜವಾದ ಅಪರಾಧಿಗಳಾಗಿರುತ್ತಾರೆ. ಇಲ್ಲಿ ಭುವಿತ್ ನಂತಹವರು ಕೇವಲ ನಿಮಿತ್ತ ಮಾತ್ರ.
ಹರೀಶ್ ಪೂಜಾರಿ ಒಬ್ಬ ಸಾಮಾನ್ಯ ಯುವಕ. ತನ್ನ ರೋಗ ಪೀಡಿತ ತಂದೆ-ತಾಯಿ ಸಹೋದರಿಯೊಂದಿಗೆ ಬದುಕುತ್ತಿದ್ದ. ಈತನ ಹತ್ಯೆ ಬಲಪಂಥೀಯರಿಗೆ ಒಂದರ್ಥದಲ್ಲಿ ಸಿಹಿ ಸುದ್ದಿಯೇ ಆಗಿದೆ. ಏಕೆಂದರೆ, ಹರೀಶ್ ಹಂತಕರನ್ನು ಅನ್ಯ ಸಮುದಾಯದವರೆಂದು ಬಿಂಬಿಸಿ, ಕೋಮು ದ್ವೇಷ ಹರಡುವ ಸದವಕಾಶಕ್ಕಾಗಿ ಇವರೆಲ್ಲಾ ಕಾಯುತ್ತಿದ್ದರು. ಅದಕ್ಕಾಗಿ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸುವ, ನೈಜ ಅಪರಾಧಿಯನ್ನು ಬಂಧಿಸುವ ಪುಕಾರು ಈ ಸಂಘಟನೆಯಿಂದ ಜೋರಾಗಿ ನಡೆದಿತ್ತು. ಇದೀಗ ಅಸಲಿ ಅಪರಾಧಿ ತಪ್ಪೊಪ್ಪಿಕೊಂಡ ಬಳಿಕ ಈ ಸಂಘಟನೆಗಳು, ಪಕ್ಷಗಳು ಸೊಲ್ಲೆತ್ತದೆ, ಗಾಢ ಮೌನವಾಗಿಬಿಡುವ ತನ್ನ ಹಿಂದಿನ ಚಾಳಿಗೆ ಅಂಟಿಕೊಂಡಿವೆ. ಈ ಹಿಂದೊಮ್ಮೆ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ನಡೆದಾಗ ಇದೇ ಕೇಸರಿ ಪಡೆಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ, ಇತರ ಸಂಘಟನೆಗಳೊಡಗೂಡಿ ತಾವೂ ಪ್ರತಿಭಟನೆ ನಡೆಸಿದ್ದವು. ಆದರೆ ತಮ್ಮದೇ ಕೋಮಿನವರು ಅತ್ಯಾಚಾರಿಗಳೆಂದು ಸಾಬೀತಾದ ಕೂಡಲೇ ಮೌನವಾಗಿ ಬಿಟ್ಟಿತ್ತು.
ಇಷ್ಟರವರೆಗೂ ದ.ಕ ಜಿಲ್ಲೆಯಲ್ಲಿ ಸಮುದಾಯಗಳು ಪರಸ್ಪರ ಹೊಡೆದಾಡಿಕೊಂಡಿವೆ. ಉದ್ವಿಗ್ನ ಪರಿಸ್ಥಿತಿಯುಂಟಾಗಿವೆ. ಆದರೆ, ತನ್ನದೇ ಸಮುದಾಯದ ಒಬ್ಬ ನಿರಪರಾಧಿಯನ್ನು ಹತ್ಯೆ ಮಾಡಿದ್ದು, ಸಂಘಟನೆಯ ಹಿಡನ್ ಅಜೆಂಡಾದ ಅನಾವರಣವಲ್ಲದೇ ಮತ್ತೇನು? ಅನ್ಯ ಸಮುದಾಯದೊಂದಿಗಿನ ವೈಷಮ್ಯವುಂಟಾದೀತು. ಆದರೆ, ತನ್ನದೇ ಸಮುದಾಯದೊಂದಿಗೆ ಈ ರೀತಿಯ ವೈಷಮ್ಯ ಮುಗ್ಧನ ಬಲಿ, ಕುತಂತ್ರ, ಪೈಶಾಚಿಕತೆ ಸ್ವೀಕಾರಾರ್ಹವೇ? ಖಂಡಿತಾ ಇಲ್ಲ. ಇದು ಆ ಸಂಘಟನೆಯ ಬೆಂಬಲಿಗರಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಅನ್ಯ ಸಮುದಾಯದೊಂದಿಗಿನ ದ್ವೇಷಕ್ಕಾಗಿ ತಮ್ಮವರ ಬಲಿ ಪಡೆದವರೊಂದಿಗೆ ಸಮುದಾಯದ ರಕ್ಷಣೆ, ಹಿತಾಸಕ್ತಿ ಸಾಧ್ಯವೇ? ಇನ್ನು ಈ ಸಂಘಟನೆಯ ಸದಸ್ಯರೂ ತಮ್ಮ ಸದಸ್ಯತ್ವ ಹೊಂದಿರುವುದರ ಕುರಿತು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವುದು ಉತ್ತಮ. ಈ ಸಂಘಟನೆಗಳಲ್ಲಿ ಬಲಿಯಾದವರು, ಹತ್ಯೆ ಮಾಡಿದ ಹಂತಕರು, ಮತ್ತು ಆರೋಪಗಳಿಂದ ಜೈಲಿನ ಕತ್ತಲೆ ಕೋಣೆ ಸೇರಿದವರು ಮತ್ತು ಬದುಕು ದುಸ್ತರಗೊಂಡವರಲ್ಲಿ ಯಾರೂ ಮೇಲ್ಜಾತಿಯವರಿಲ್ಲ. ಕೇವಲ ಬಂಟರು, ಶೆಟ್ಟಿಗಾರರು, ಶೆಟ್ಟರು, ಮತ್ತು ಕೆಳಜಾತಿಯ ಯುವಕರೂ ಅವರ ಕುಟುಂಬಿಕರು. ಈ ವ್ಯರ್ಥ ಬಲಿದಾನಗಳು ಬೇಕೇ? ತಾವೂ ಬದುಕಿ, ಮನೆಯವರಿಗೂ ಉತ್ತಮ ಬದುಕು ಕೊಟ್ಟು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬಾಳಿ ಬದುಕಿದರೆ ಸಾಲದೇ? ಸಮಾಜಕ್ಕೆ ಕಂಟಕರಾಗಿಯೇ ಬದುಕಬೇಕೇ?
ಇದು ಪೀತ ಸಂಘಟನೆಯನ್ನು ಬೆಂಬಲಿಸುವವರು ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲವಾಗಿದೆ. ಇದೀಗ ಸರಕಾರ ಖಂಡಿತವಾಗಿಯೂ ನಿಷ್ಠುರ ಕ್ರಮ ಕೈಗೊಳ್ಳಬೇಕಿದೆ. ಇಂತಹಾ ಮಾನವ ವಿರೋಧಿ ಚಟಿವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಸಮಾಜ ಕಂಟಕ ಶಕ್ತಿಗಳನ್ನು ತಯಾರಿಸುವ ಇಂತಹಾ ಕಾರ್ಖಾನೆಗಳಿಗೆ (ಸಂಘಟನೆಗಳಿಗೆ) ಶಾಶ್ವತ ಬೀಗ ಜಡಿಯುವುದು ಕಾಲದ ಬೇಡಿಕೆಯಾಗಿದೆ. ಇಂತಹಾ ದುಷ್ಕೃತ್ಯಗಳ ಮುಂದುವರಿಕೆಯು ಮುಂದೊಂದು ದಿನ ಭೀಕರ ದುರಂತಕ್ಕೆ ಕಾರಣವಾದೀತು.ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವೆಂಬುವುದನ್ನೂ,ಇಲ್ಲಿ ವಾಸಿಸುವ ನಾಗರಿಕರೆಲ್ಲರೂ ಜಾತಿ ಮತಗಳ ಭೇದವಿಲ್ಲದೇ ಭಾರತೀಯರೆಂದೂ ಒಪ್ಪಿಕೊಳ್ಳುವುದು ಭಾರತೀಯರ ಕರ್ತವ್ಯವಾಗಿದೆ. ಭಾರತವು ಯಾವುದೋ ಒಂದು ಸಮುದಾಯಕ್ಕೋ, ಜಾತಿಗೋ ಸೇರಿದ ಖಾಸಗಿ ಆಸ್ತಿಯಲ್ಲವೆಂದೂ, ದೇಶದಲ್ಲಿನ ಎಲ್ಲಾ ಪ್ರಜೆಗಳಿಗೂ ಸಮಾನವಾದ ನಾಗರಿಕ ಹಕ್ಕು ಇದೆ ಎಂಬುವುದನ್ನು ನಿಸ್ಸಂಶಯಾತೀತವಾಗಿ ಸ್ವೀಕರಿಸಬೇಕಾಗಿದೆ. ಕೋಮು ಸಂಘರ್ಷಗಳಿಗೆ, ಗಲಭೆಗಳಿಗೆ ಬಹುಶಃ ಅದು ನಿಜವಾದ ಪರಿಹಾರವಾದೀತು.
ರುಖಿಯಾ ಎ ರಝಾಕ್ರೆಬೆಲ್ ಟಾಕ್news kannadaNewsKannadaKannada Breaking Newsbreaking news in kannadaನ್ಯೂಸ್ಕನ್ನಡಕನ್ನಡನ್ಯೂಸ್kannada news « ಹಿಂದಿನ ಸುದ್ದಿ
ಲೋಕಾಯುಕ್ತ ಪದಚ್ಯುತಿ ನಿರ್ಣಯ ಇಂದು ಹೈಕೋರ್ಟ್ ಗೆ ರವಾನೆ
ಸಿರಿಯನ್ ನಿರಾಶ್ರಿತ ವಲಸಿಗರನ್ನು “ಹುಚ್ಚು ನಾಯಿಗಳು” ಎಂದ ಯು.ಎಸ್. ಅಧ್ಯಕ್ಷೀಯ ಅಭ್ಯರ್ಥಿ ಬೆನ್ ಕರ್ಸನ್
ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಒಲೆ ಉರಿಸಿ ಚಹಾ ಮಾಡಿ ವಿತರಣೆ
April 8, 2017 ಕಾಸರಗೋಡು: ಮೇಕೆಗಳ ಕಳವು; ಇಬ್ಬರ ಬಂಧನ
November 18, 2015 ಉಪ್ಪಿನಂಗಡಿ: ಅ.19 ರಿಂದ ಉಚಿತ ವೈದ್ಯಕೀಯ ಶಿಬಿರ
October 14, 2015 ಹಳೆಯ 500, 1000 ರೂಪಾಯಿಗಳ ಬಳಕೆಯ ಅವಧಿ ವಿಸ್ತರಣೆ
November 24, 2016 ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಿಂದ ಹೇಗೆ ಸಾಧ್ಯ- ಬಿಜೆಪಿಗೆ ಹಾರ್ದಿಕ್ ಪಟೇಲ್ ಪ್ರಶ್ನೆ
August 8, 2016 ನೇಮಕಾತಿಯಲ್ಲಿ ಜಾತೀಯತೆ- ಭ್ರಷ್ಟಾಚಾರ ಪರಿಣಾಮ ಬೀರುತ್ತವೆ: ಎಐಡಿವೈಓ
May 8, 2016 ಇತ್ತೀಚಿನ ಸುದ್ದಿಗಳು ಕರಾವಳಿಯ ಮುಸ್ಲಿಮ್ ಸಂಘ ಸಂಸ್ಥೆಗಳ ಸೇವಾ ಕಾರ್ಯಗಳನ್ನು ನೋಡಿ ಹೆಮ್ಮೆ ಎನಿಸುತ್ತದೆ: ಝಕರಿಯಾ ಜೋಕಟ್ಟೆ | 2017-06-25T00:16:21 | http://www.newskannada.in/featured-story/komuvaadi-sangaatanegala-bembaligarige-aatmavimarse-maadikollalalu-idu-sakaala/ |
ಇಂಟೀರಿಯರ್ ಡಿಸೈನ್ ಕಂಪನಿ ಕ್ರೈವಾವಾ - ಒಳಾಂಗಣ ವಿನ್ಯಾಸದ ಮನೆಗಳು ಅಪಾರ್ಟ್ಮೆಂಟ್ - ವಾಸ್ತುಶಿಲ್ಪಿ ವಿನ್ಯಾಸಕಾರ ಪ್ರೆಟ್ - ನೋಬಿಲಿ ಇಂಟೀರಿಯರ್ ಡಿಸೈನ್, ಸ್ಟುಡಿಯೋ, ವಾಸ್ತುಶಿಲ್ಪಿ, ಡಿಸೈನರ್, ಕಂಪನಿಗಳು, ವಿನ್ಯಾಸ, ಬೆಲೆಗಳು
ಇಂಟೀರಿಯರ್ ಡಿಸೈನ್ ಕ್ರೈವಾ
ಒಳಾಂಗಣ ವಿನ್ಯಾಸ ಕಂಪನಿ ಕ್ರಿಯಾವೊ - ಇಂಟೀರಿಯರ್ ಡಿಸೈನ್ ಅಪಾರ್ಟ್ಮೆಂಟ್ ಹೌಸ್ - ವಾಸ್ತುಶಿಲ್ಪಿ ವಿನ್ಯಾಸಕಾರ ಬೆಲೆ
5 ಕೋಣೆಗಳೊಂದಿಗೆ ಆಧುನಿಕ ಮನೆಗೆ ಒಳಾಂಗಣ ವಿನ್ಯಾಸದಲ್ಲಿ ಬದಲಾವಣೆಗಳು ಯಾವಾಗಲೂ ಸ್ವಾಗತಾರ್ಹ. ನೀವು ಕ್ರಾಯೋವಾದಲ್ಲಿ ಅಂತಹ ಮನೆಯನ್ನು ಹೊಂದಿದ್ದಲ್ಲಿ, ಆಂತರಿಕ ವಿನ್ಯಾಸ ಮತ್ತು ಆಂತರಿಕ ವಿನ್ಯಾಸದಲ್ಲಿ ಪರಿಣತಿ ಹೊಂದಿದ ಕಂಪೆನಿ, ನೋಬಿಲಿ ಇಂಟೀರಿಯರ್ ಡಿಸೈನ್ ನಿಮ್ಮ ಮನೆಗೆ ಹೊಸ ಉಸಿರಾಟವನ್ನು ತರಲು ನಿಮಗೆ ಶಿಫಾರಸು ಮಾಡುತ್ತದೆ. ಕ್ರೈವಾದಲ್ಲಿ ಮೇಲುಡುಗೆಯ ಮನೆ ಅಥವಾ ಬೇಕಾಬಿಟ್ಟಿಕೆಯು ಕ್ಲಾಸಿಕ್, ಸಮಕಾಲೀನ ಅಥವಾ ಸಾರಸಂಗ್ರಹಿ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ನೋಟವನ್ನು ಪಡೆಯಬಹುದು. ಪ್ರತಿಯೊಂದು ಶೈಲಿಯು ತನ್ನದೇ ಆದ ವಿವರಣಾತ್ಮಕ ಅಂಶಗಳನ್ನು ಹೊಂದಿದೆ, ಮತ್ತು ನೋಬಿಲಿ ಇಂಟೀರಿಯರ್ ಡಿಸೈನ್ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರು ನಿಮ್ಮ ಮನೆಯ ಸಂಪೂರ್ಣ ರೂಪಾಂತರಕ್ಕಾಗಿ ಆಲೋಚನೆಗಳು ಮತ್ತು ಪರಿಹಾರಗಳೊಂದಿಗೆ ಬರಲಿರುವ ತಜ್ಞರು. Nobili ಇಂಟೀರಿಯರ್ ಡಿಸೈನ್ ಒಳಾಂಗಣ ವಿನ್ಯಾಸ ಯೋಜನೆಗಳು ಮತ್ತು ಮನೆಗಳಿಗೆ 3D ಆಂತರಿಕ ವಿನ್ಯಾಸ ನಿರ್ವಹಿಸುತ್ತದೆ, ಮುಂತಾದವು, ಕ್ರೊಯೊ ಮತ್ತು ರೊಮೇನಿಯಾ ಇತರ ನಗರಗಳಲ್ಲಿ 3 ಅಥವಾ 4 ಕೊಠಡಿಗಳು ಅಪಾರ್ಟ್ಮೆಂಟ್. ನಾವು ಉನ್ನತ ತಯಾರಕರೊಂದಿಗೆ ಸಹಯೋಗ ಮಾಡುತ್ತಿರುವುದರಿಂದ, ಪ್ರತಿ ಒಳಾಂಗಣ ವಿನ್ಯಾಸ ಯೋಜನೆಗೆ ಆಯ್ಕೆ ಮಾಡಲಾದ ತುಣುಕುಗಳು ಉನ್ನತ ಗುಣಮಟ್ಟವನ್ನು ಹೊಂದಿವೆ. ನಾವು ಐಷಾರಾಮಿ ಬ್ರಾಂಡ್ಗಳ ಬಗ್ಗೆ ಮಾತನಾಡುತ್ತೇವೆ, ವಿಶೇಷವಾಗಿ ದೇಶ ಕೋಣೆಯಲ್ಲಿ ಅಥವಾ 4 ಅಪಾರ್ಟ್ಮೆಂಟ್ನಲ್ಲಿರುವ ಕೋಣೆಗಳಿಗಾಗಿ ಶಾಸ್ತ್ರೀಯ ಐಷಾರಾಮಿ ಶೈಲಿಯನ್ನು ಬಯಸುವವರಿಗೆ ವಿಶೇಷವಾಗಿ ಆಯ್ಕೆಮಾಡುತ್ತೇವೆ. ಈ ಕೋಣೆಗಳು ಎಷ್ಟು ಚಿಕ್ಕದಾದರೂ ದೊಡ್ಡದಾಗಿರಲಿ, ವಿಶ್ರಾಂತಿ ಮತ್ತು ವಿಶ್ರಾಂತಿಗಾಗಿ ಆದರ್ಶ ಸ್ಥಳವನ್ನು ರಚಿಸಲು ವಾಸ್ತುಶಿಲ್ಪಿಗಳು ಜಾಗವನ್ನು ಮರುಹೊಂದಿಸಬಹುದು. ಕ್ಲೈಂಟ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಆರಾಮ ಸ್ಥಳಗಳನ್ನು ರಚಿಸುವುದರ ಮೇಲೆ ಮಹತ್ವವನ್ನು ಇರಿಸಲಾಗುತ್ತದೆ. ಕ್ಲೈಂಟ್ನ ಆರ್ಥಿಕ ಸಾಧ್ಯತೆಗಳ ಪ್ರಕಾರ ಶ್ರೇಷ್ಠ ಅಥವಾ ಆಧುನಿಕ ಅಲಂಕಾರಗಳ ಭಾಗವಾಗಿರುವ ಎಲ್ಲಾ ವಸ್ತುಗಳು ಆಯ್ಕೆಮಾಡಲ್ಪಡುತ್ತವೆ. ನಾವು ಎಲ್ಲಾ ಮಾಲೀಕರ ಶುಭಾಶಯಗಳನ್ನು ಮೇಲಿರಿಸಿದೆ ಮತ್ತು ಪ್ರಾಯೋಗಿಕ ವಿಚಾರಗಳು ಮತ್ತು ಪರಿಹಾರಗಳೊಂದಿಗೆ ಬರಲು ಯಾವಾಗಲೂ ಪ್ರಯತ್ನಿಸುತ್ತೇವೆ ಇದರಿಂದಾಗಿ ಮನೆಯ ಪ್ರತಿಯೊಂದು ಕೋಣೆಯೂ ಗ್ರಾಹಕನ ದೃಷ್ಟಿಗೆ ಪ್ರತಿಬಿಂಬಿಸುತ್ತದೆ. 4 ಕೋಣೆಯಲ್ಲಿನ ಕೊಠಡಿಗಳ ಗಾತ್ರದ ಹೊರತಾಗಿಯೂ, ಮಾಲೀಕರು ಬಯಸುತ್ತಿರುವದನ್ನು ಮರುಸೃಷ್ಟಿಸಲು ಯಾವಾಗಲೂ ಪರಿಹಾರಗಳಿವೆ. ಉದಾಹರಣೆಗೆ, ನೀವು ವಿಶಾಲವಾದ ಮತ್ತು ಪ್ರಕಾಶಮಾನವಾದ ಅಡಿಗೆ ಬಯಸಿದರೆ, ಈ ಕೋಣೆಯಲ್ಲಿ ಕೇಂದ್ರ ಸ್ಥಳವನ್ನು ರಚಿಸಲು ದ್ವೀಪ-ಪಟ್ಟಿಯನ್ನು ಆಯ್ಕೆಮಾಡಲು ನಾವು ಶಿಫಾರಸು ಮಾಡುತ್ತೇವೆ. ಗೋಡೆಗಳ ಬಣ್ಣಗಳು ತೆರೆದ ಛಾಯೆಗಳಲ್ಲಿ ಇರಬಹುದಾಗಿದ್ದು, ಲೇಯರ್ಡ್ ಮರದ ನೆಲ ಮತ್ತು ಕೆಲವು ಆಸಕ್ತಿದಾಯಕ ಗೊಂಚಲುಗಳು ಆಧುನಿಕ ಅಥವಾ ಕ್ಲಾಸಿಕ್ಗಳನ್ನು ಅಡಿಗೆ ಗೋಡೆಗಳ ಮೇಲೆ ಟ್ರೋನಾ ಮಾಡಬಹುದು. ಅಂತರ್ನಿರ್ಮಿತ ಸ್ಮೆಗ್ ಪರಿಕರಗಳು ಅಡಿಗೆಗೆ ಕನಿಷ್ಠ ಗಾಳಿಯನ್ನು ಒದಗಿಸುತ್ತವೆ ಮತ್ತು ಹೆಚ್ಚು ಜಾಗವನ್ನು ಒದಗಿಸುತ್ತವೆ, ಸುಲಭವಾಗಿ ಅಡಿಗೆ ಪೀಠೋಪಕರಣಗಳಿಗೆ ಸುಲಭವಾಗಿ ಸಂಯೋಜಿಸಲ್ಪಡುತ್ತವೆ. ನಿಮ್ಮ ಕ್ರೈಯೋವಾ ಅಪಾರ್ಟ್ಮೆಂಟ್ನಲ್ಲಿನ ಅಡುಗೆಮನೆಯು ಅತ್ಯಂತ ವಿಶಾಲವಾದ ಕೋಣೆಯಾಗಿದ್ದರೆ ಆದರ್ಶ ಮತ್ತು ಸ್ವಾಗತ ಪರಿಹಾರ. ಒಳಾಂಗಣ ವಿನ್ಯಾಸ, ಪರಿಕಲ್ಪನೆ ಮತ್ತು ದೃಷ್ಟಿಗಳ ಪ್ರತಿಯೊಂದು ಕಲ್ಪನೆಯನ್ನು ಒಳಾಂಗಣ ಮತ್ತು ಒಳಾಂಗಣ ವಿನ್ಯಾಸ ತಜ್ಞರ ಸಹಾಯದಿಂದ ನಿಮ್ಮ ಮನೆಗೆ ಅಭ್ಯಾಸವಾಗಿ ಇರಿಸಬಹುದು. ಅಪಾರ್ಟ್ಮೆಂಟ್, ವಿಲ್ಲಾಗಳು ಅಥವಾ ಮನೆಗಳಿಗೆ ನೋಬಿಲಿ ಇಂಟೀರಿಯರ್ ಡಿಸೈನ್ ವಿನ್ಯಾಸಗಳು ನಿಮ್ಮ ಕನಸು ನನಸಾಗಬಹುದು.
ಕ್ರೈವಾದಲ್ಲಿ ಆಂತರಿಕ ಶೈಲಿಯ ಶ್ರೇಷ್ಠ ಶೈಲಿಯ ಮನೆ
ವಾಸ್ತುಶಿಲ್ಪಿ ಕ್ರೊಯೋವಾ ಪ್ರೆಟ್ ಒಳಾಂಗಣ ವಿನ್ಯಾಸಗಾರ ಕ್ರೈಯೋವಾ ಒಳಾಂಗಣ ವಿನ್ಯಾಸ ಕ್ರೈಯೋವಾ ಒಳಾಂಗಣ ವಿನ್ಯಾಸ ಕ್ರೈಯೋವಾ ಪ್ರೆಟ್
ಅಪಾರ್ಟ್ಮೆಂಟ್ ಮನೆಗಳ ಒಳಾಂಗಣ ವಿನ್ಯಾಸ ಸೇವೆಗಳು ಕ್ರಾಯ್ವಾ | 2019-01-21T01:23:38 | https://www.nobili-interior-design.ro/kn/proiecte/design-interior-craiova |
ಸಸಿಕಾಂತ್ ಸೆಂಥಿಲ್ ವಿರುದ್ಧ ಪ್ರಕರಣ ದಾಖಲಿಸಲು ಮನವಿ - Niranthara News
Jan 15, 2020 09:15:57 AM (IST)
https://nirantharanews.com/%e0%b2%b8%e0%b2%b8%e0%b2%bf%e0%b2%95%e0%b2%be%e0%b2%82%e0%b2%a4%e0%b3%8d-%e0%b2%b8%e0%b3%86%e0%b2%82%e0%b2%a5%e0%b2%bf%e0%b2%b2%e0%b3%8d-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7/#c2FzYWthbnRoX21
ಬಂಟ್ವಾಳ: ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲು ಭಾರತ ಸರಕಾರವು ಮಂಡಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಬಿಲ್ ಅನುಮೋದನೆಯಾಗಿದ್ದು, ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ಕಾಯಿದೆಯ ವಿರುದ್ದ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಿ.ಎ.ಎ. ವಿರುದ್ದ ಪ್ರತಿಭಟನೆ ಸಂಬಂಧಿಸಿದ ಸಾರ್ವಜನಿಕ ಸಭೆಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮುಗ್ಧ ಜನರನ್ನು ದಿಕ್ಕು ತಪ್ಪಿಸುವ, ಕಲಹಕ್ಕೆ ಪ್ರಚೋದನೆ ನೀಡುವಂತಹ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಯತ್ನಿಸುತ್ತಿದ್ದಾರೆ,ತಾನೊಬ್ಬ ಸ್ವಯಂ ನಿವೃತ್ತ ಐ.ಎ.ಎಸ್. ಅಧಿಕಾರಿ, ತಾನೇ ಇಡೀ ರಾಷ್ಟ್ರದ ಅತೀ ಬುದ್ದಿವಂತರಲ್ಲಿ ಓರ್ವ ಶ್ರೇಷ್ಟ ವ್ಯಕ್ತಿ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕದ ಪರಿಸ್ಥಿತಿ ಹುಟ್ಟುಹಾಕಿದೆ ಎಂದು ಪ್ರಭು ಮನವಿಯಲ್ಲಿ ಆರೋಪಿಸಿದ್ದಾರೆ.
ಎನ್.ಆರ್.ಸಿ.ಮತ್ತು ಎನ್.ಪಿ.ಆರ್ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಮನೆಗೆ ಗಣತಿಗೆ ಬಂದರೆ ಮಾಹಿತಿ ನೀಡದೇ ಒಂದು ಕಫ್ ಟೀ ಕೊಟ್ಟು ವಾಪಾಸು ಕಳುಹಿಸಿ ಎಂದು ಫರ್ಮಾನು ಹೊರಡಿಸುವ ಮಂಗಳೂರಿನ ನಿವೃತ್ತ ಜಿಲ್ಲಾಧಿಕಾರಿಯ ಈ ಹೇಳಿಕೆ ಇಡೀ ಕಾರ್ಯಾಂಗ ವ್ಯವಸ್ಥೆಯೇ ತಲೆ ತಗ್ಗಿಸುವಂತಾಗಿದೆ ಎಂದು ಅವರು ವಿವರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ದ ಮಂಗಳೂರಿನಲ್ಲಿ ಈಚೆಗೆ ನಡೆಸಿದ ಪ್ರತಿಭಟನಾಕಾರರ ರಂಪಾಟ ಗಂಬೀರ ಸ್ವರೂಪ ಪಡೆದುಕೊಂಡಾಗ ಪೋಲೀಸರು ನಡೆಸಿದ ಅಶ್ರುವಾಯು, ಗೋಲಿಬಾರ್ ಕ್ರಮ ತಪ್ಪು ಹಾಗೂ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡದ ಪೋಲೀಸ್ ಏಕೆ ಬೇಕು? ಎಂದು ಅವರು ಪ್ರಶ್ನಿಸಿರುವುದು ಇಡೀ ಪೋಲೀಸ್ ಇಲಾಖೆಯನ್ನು ನಿಂದಿಸುವಂತಾಗಿದ್ದು ತಾನೊಬ್ಬ ಹಿಂದಿನ ಜಿಲ್ಲಾಧಿಕಾರಿ ಎಂಬುದನ್ನು ಮರೆತಂತಾಗಿದೆ ಎಂದು ಪ್ರಭು ದೂರಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸಿ, ಸಿಎಎ ವಿರುದ್ದ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಕರ್ನಾಟಕ ರಾಜ್ಯ ಸರಕಾರ ನೇರ ಹೊಣೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ಸೆಂಥಿಲ್ ಟೀಕೆ ಮಾಡುತ್ತಿರುವುದು ರಾಷ್ಟ್ರ ದ್ರೋಹ ಎಂದೆನಿಸಿದೆ ಎಂದು ಮನವಿಯಲ್ಲಿ ಅಪಾದಿಸಿದ್ದಾರೆ.
ಸಿಎಎ ಜಾರಿಯಿಂದ ದೇಶ ವಿಭಜನೆಯಾಗುತ್ತದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಭಾರತಕ್ಕೆ ಮಸೂದೆ ಅಗತ್ಯವಿರುವುದಿಲ್ಲ ಎಂಬ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದ್ದು, ಈ ರೀತಿಯಾಗಿ ಇವರೇ ಸೃಷ್ಟಿಸಿದ ಪ್ರಚೋದನಾಕಾರಿ ಮಾತುಗಳಿಂದ ಸಾರ್ವಜನಿಕರು ಆತಂಕದಲ್ಲಿದ್ದು ಮತ್ತೆ ಅಲ್ಲಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ರವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಂಧಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಮತ್ತು ಇವರ ಪೂರ್ವ ಪರ ಸಮಗ್ರವಾದ ಆಂತರಿಕ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಭು ಪತ್ರದಲ್ಲಿ ಕೋರಿದ್ದಾರೆ.
Source Credit NewsKannada.com ಟಾಟಾ ವೆಂಚರ್- ಓಮ್ನಿ ಅಪಘಾತ: ಓರ್ವ ಸಾವು MK ¦ Jan 15, 2020 08:59:27 AM (IST) Pin it Email https://nirantharanews.com/%e0%b2%b8%e0%b2%b8%e0%b2%bf%e0%b2%95%e0%b2%be%e0%b2%82%e0%b2%a4%e0%b3%8d-%e0%b2%b8%e0%b3%86%e0%b2%82%e0%b2%a5%e0%b2%bf%e0%b2%b2%e0%b3%8d-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7/#YWNjaWRlbnRfbWF ಬಂಟ್ವಾಳ: ಟಾಟಾ ವೆಂಚರ್ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಓರ್ವ ಮೃತಪಟ್ಟಿದ್ದು, ಮಕ್ಕಳು ಸಹಿತ ೯ ಮಂದಿ ಗಾಯಗೊಂಡ ಘಟನೆ ವಿಟ್ಲ ಸಾಲೆತ್ತೂರು ರಸ್ತೆಯ ಕೊಡುಂಗಾಯಿ ಸಮೀಪದ ರಾಧುಕಟ್ಟೆಯಲ್ಲಿ ಮಂಗಳವಾರ ನಡೆದಿದೆ. ಕುಂಡಡ್ಕ ನಿವಾಸಿಗಳಾದ ಅಬ್ದುಲ್ಲಾ ಹಾಜಿ (೬೫) ಮೃತಪಟ್ಟವರು. ಅವರ ಪುತ್ರ ಓಮ್ನಿ ಚಲಾಯಿಸುತ್ತಿದ್ದ ಅಶ್ರಫ್ (೪೦), ಆಸಿಯಮ್ಮ (೬೦), ಮೈಮುನಾ […]
ಸಾಹಿತಿ ನಾ. ಮೊಗಸಾಲೆಗೆ ಸನ್ಮಾನ
ಜ.26ರಂದು ಬಂಟ್ವಾಳದಿಂದ ಕಟೀಲಿಗೆ ಹೊರೆಕಾಣಿಕೆ ಅರ್ಪಣೆ
ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಆದ್ಯತೆ: ಕೋಟ ಶ್ರೀನಿವಾಸ ಪೂಜಾರಿ | 2020-01-27T21:44:09 | https://nirantharanews.com/%E0%B2%B8%E0%B2%B8%E0%B2%BF%E0%B2%95%E0%B2%BE%E0%B2%82%E0%B2%A4%E0%B3%8D-%E0%B2%B8%E0%B3%86%E0%B2%82%E0%B2%A5%E0%B2%BF%E0%B2%B2%E0%B3%8D-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7/ |
ಪ್ರಚಾರಕ್ಕೆ ತಾವು ಆಗಮಿಸಿದ್ದರೆ ಅಗತ್ಯ ಸ್ಥಾನ ದೊರೆಯುತ್ತಿತ್ತು : ಸುಬ್ರಮಣಿಯನ್ ಸ್ವಾಮಿ
ಈಗಾಗಲೆ ಕರ್ನಾಟಕ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ತಾವು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದರೆ ಬಿಜೆಪಿಗೆ ಸೂಕ್ತ ಸಂಖ್ಯೆಯಲ್ಲಿ ಸ್ಥಾನಗಳು ದೊರೆಯುತ್ತಿದ್ದವು ಎಂದು ಹೇಳಿದ್ದಾರೆ.
ನವದೆಹಲಿ (ಮೇ 18) : ಈಗಾಗಲೆ ಕರ್ನಾಟಕ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ತಾವು ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದರೆ ಬಿಜೆಪಿಗೆ ಸೂಕ್ತ ಸಂಖ್ಯೆಯಲ್ಲಿ ಸ್ಥಾನಗಳು ದೊರೆಯುತ್ತಿದ್ದವು ಎಂದು ಹೇಳಿದ್ದಾರೆ.
ಪ್ರಚಾರಕ್ಕೆ ತಾವು ಆಗಮಿಸಿದ್ದರೆ ನೋಟಾ ಮತಗಳು ಬರುವುದನ್ನು ತಪ್ಪಿಸಿ ಅಗತ್ಯವಿರುವ 8 ಸ್ಥಾನಗಳನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗುತ್ತಿದ್ದೆ. ಇದರಿಂದ ಬಿಜೆಪಿಗೆ ಅಗತ್ಯ ಸ್ಥಾನಗಳು ದೊರಕಿ ಸಮಸ್ಯೆ ಇಲ್ಲದೇ ಸರ್ಕಾರ ರಚನೆ ಮಾಡಬಹುದಿತ್ತು ಎಂದಿದ್ದಾರೆ.
ಒಟ್ಟು 104 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಬಹುಮತವಿಲ್ಲದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಿಎಸ್ ವೈ ಬಹುಮತ ಸಾಬೀತು ಪಡಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೂಡ 24 ಗಂಟೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದೆ.
ಬಿಜೆಪಿಯು ಸಾಕಷ್ಟು ಚುನಾವಣಾ ಪ್ರಚಾರಕರ ಮೂಲಕ ಮತದಾರರನ್ನು ಸೆಳೆಯುವ ಯತ್ನ ಮಾಡಿತ್ತು. ಆದರೂ ಕೂಡ ಸೂಕ್ತ ಸಂಖ್ಯೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಮುಖಂಡರು ಪ್ರಚಾರ ಮಾಡಿದ್ದರು.
Subramanian-SwamyBJPKarnataka-Assembly-ElectionNamma-ElectionBJP-ResultNew-Govt | 2018-05-28T03:08:42 | https://kannada.asianetnews.com/karnataka-assembly-election-2018/subramanian-swamy-says-bjp-would-have-got-8-more-seats-if-he-was-allowed-to-campaign-p8wyq5 |
ಮೈಸೂರು: ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಪರ– ವಿರೋಧ | Prajavani
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಪ್ರಜಾವಾಣಿ ವಾರ್ತೆ Updated: 11 ಜನವರಿ 2020, 16:06 IST
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ ಕುರಿತು ಶುಕ್ರವಾರ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ.
ಫಲಕ ಪ್ರದರ್ಶಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣೆ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಕೆ.ವಸಂತಕುಮಾರ್ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ‘ಇದು ದೇಶದ್ರೋಹ ಮಾತ್ರವಲ್ಲ, ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ’ ಎಂದು ಖಂಡಿಸಿದ್ದಾರೆ.
ಕಾಶ್ಮೀರಕ್ಕೆ 370ನೇ ವಿಧಿಯನ್ನು ನೀಡುವ ಕುರಿತು ಅಂಬೇಡ್ಕರ್ ವಿರೋಧಿಸಿದ್ದರು. ಅವರೇ ನೀಡಿದ ಸಂವಿಧಾನದ ಅಡಿ, ಸಂಸತ್ತಿನ ಸಾರ್ವಭೌಮತ್ವದ ಅವಕಾಶದಡಿ ಕೇಂದ್ರ ಸರ್ಕಾರ ಈ ನಿಯಮಗಳನ್ನು ರದ್ದುಪಡಿಸಿತು. ಇದನ್ನು ವಿರೋಧಿಸುವುದು ಸ್ಪಷ್ಟವಾಗಿ ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ ಎಂದು ಅವರು ಹೇಳಿದ್ದಾರೆ. ಜತೆಗೆ, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ– ಎಐಡಿಎಸ್ಒ
‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಒ) ಫಲಕ ಪ್ರದರ್ಶನವನ್ನು ಖಂಡಿಸಿದೆ. ಮಾತ್ರವಲ್ಲ, ಕಾಶ್ಮೀರ ಭಾರತ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.
‘ಅಂದಿನ ಪ್ರತಿಭಟನೆಗೂ ಕಾಶ್ಮೀರ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಫಲಕ ಪ್ರದರ್ಶನ ಗಮನಕ್ಕೆ ಬಂದಿಲ್ಲ. ಈ ಘೋಷಣೆಗೆ ನಮ್ಮ ಸಮ್ಮತಿ ಇಲ್ಲ. ಇದರ ಜತೆಗೆ, ವಿದ್ಯಾರ್ಥಿಗಳ ಪ್ರಜಾತಾಂತ್ರಿಕ ಹೋರಾಟಗಳ ಹಕ್ಕನ್ನು ಕಾಪಾಡಬೇಕು’ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'); $('#div-gpt-ad-697176-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-697176'); }); googletag.cmd.push(function() { googletag.display('gpt-text-700x20-ad2-697176'); }); },300); var x1 = $('#node-697176 .field-name-body .field-items div.field-item > p'); if(x1 != null && x1.length != 0) { $('#node-697176 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-697176').addClass('inartprocessed'); } else $('#in-article-697176').hide(); } else { // Text ad googletag.cmd.push(function() { googletag.display('gpt-text-300x20-ad-697176'); }); googletag.cmd.push(function() { googletag.display('gpt-text-300x20-ad2-697176'); }); // Remove current Outbrain $('#dk-art-outbrain-697176').remove(); //ad before trending $('#mob_rhs1_697176').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-697176 .field-name-body .field-items div.field-item > p'); if(x1 != null && x1.length != 0) { $('#node-697176 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-697176').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-697176','#dk-art-outbrain-699900','#dk-art-outbrain-699808','#dk-art-outbrain-699754','#dk-art-outbrain-699724']; var obMobile = ['#mob-art-outbrain-697176','#mob-art-outbrain-699900','#mob-art-outbrain-699808','#mob-art-outbrain-699754','#mob-art-outbrain-699724']; var obMobile_below = ['#mob-art-outbrain-below-697176','#mob-art-outbrain-below-699900','#mob-art-outbrain-below-699808','#mob-art-outbrain-below-699754','#mob-art-outbrain-below-699724']; var in_art = ['#in-article-697176','#in-article-699900','#in-article-699808','#in-article-699754','#in-article-699724']; var twids = ['#twblock_697176','#twblock_699900','#twblock_699808','#twblock_699754','#twblock_699724']; var twdataids = ['#twdatablk_697176','#twdatablk_699900','#twdatablk_699808','#twdatablk_699754','#twdatablk_699724']; var obURLs = ['https://www.prajavani.net/district/mysore/free-kashmir-697176.html','https://www.prajavani.net/district/mysore/siddaramaiah-says-farmer-loan-procurement-not-be-done-forcefully-699900.html','https://www.prajavani.net/district/mysore/murder-case-699808.html','https://www.prajavani.net/district/mysore/suttur-jatra-mahotsava-mysore-699754.html','https://www.prajavani.net/district/mysore/illegal-wild-animal-traders-held-at-mysore-699724.html']; var vuukleIds = ['#vuukle-comments-697176','#vuukle-comments-699900','#vuukle-comments-699808','#vuukle-comments-699754','#vuukle-comments-699724']; // var nids = [697176,699900,699808,699754,699724]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html(' | 2020-01-22T19:20:25 | https://www.prajavani.net/district/mysore/free-kashmir-697176.html |
ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್: ಆಳ್ವಾಸ್ ಕಾಲೇಜು ಪ್ರಥಮ - Mangalorean.com
Home Uncategorized ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್: ಆಳ್ವಾಸ್ ಕಾಲೇಜು ಪ್ರಥಮ
ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್: ಆಳ್ವಾಸ್ ಕಾಲೇಜು ಪ್ರಥಮ
ಮೂಡುಬಿದಿರೆ: ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನ್ಮೆಂಟ್ನಲ್ಲಿ ಆಳ್ವಾಸ್ ಕಾಲೇಜು 29 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು 27 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಹಾಗೂ ಉಜಿರೆ ಎಸ್ಡಿಎಂ ಕಾಲೇಜು ಚತುರ್ಥ ಸ್ಥಾನ ಪಡೆಯಿತು.
ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಎಸ್ಡಿಎಮ್ ಕಾಲೇಜಿನ ಸುಗನ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಗಸ್ಟೀನ್, ಬೆಸ್ಟ್ ಆಲ್ರೌಂಡರ್ ಆಗಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಹರೀಶ ದೇವರಾಡಿ, ಬೆಸ್ಟ್ ಎಟೇಕರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವಿಶ್ವಾಸ್ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹೋರಾಟದಿಂದ ಕೂಡಿದ ಸೋಲು ಎಂದೂ ಸೋಲಲ್ಲ. ಸ್ಪರ್ಧೆಯಲ್ಲಿ ಪ್ರಯತ್ನ ಪಡದೆ ಪರಾಭವವನ್ನು ಹೊಂದಿದರೆ ಅದೇ ನಿಜವಾದ ಸೋಲು. ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳನ್ನು ಸದಾ ಪೋಷಿಸಿ, ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ ವಿನಯ್ ಆಳ್ವ, ಡಾ ಹನಾ ಆಳ್ವ, ಆಳ್ವಾಸ್ ಬಿ.ಪಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
Previous Articlesಉಚಿತ ಸಾಮೂಹಿಕ ವಿವಾಹ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಸಪ್ತಪಧಿ ರಥಕ್ಕೆ ಚಾಲನೆ
Next Articlesವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಬಾಲಕೃಷ್ಣ ಶೆಟ್ಟಿ | 2020-03-28T21:40:27 | https://www.mangalorean.com/%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%B5%E0%B2%BF%E0%B2%B5%E0%B2%BF-%E0%B2%85%E0%B2%82%E0%B2%A4%E0%B2%B0%E0%B3%8D%E2%80%8D%E0%B2%95%E0%B2%BE%E0%B2%B2%E0%B3%87%E0%B2%9C/ |
ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ… | Oppanna : ಒಪ್ಪಣ್ಣನ ಬೈಲಿನ ಒಪ್ಪಂಗೊ
ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…
August 15, 2010 ರ 7:30 amಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 11 ಒಪ್ಪಂಗೊ.
ಬೋಲೋ ಭಾರತ್ ಮಾತಾಕೀ – ಜೈ..!!!
ವಂದೇ – ಮಾತರಮ್ ||
ಭಾರತದ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…
ಭಾರತ ದೇಶವ ಬ್ರಿಟಿಶರು ನಮ್ಮ ಕೈಗೆ ಬಿಟ್ಟುಕೊಟ್ಟು ಅರುವತ್ತನಾಕು ಒರಿಶ ಆತು.
ಸಾವಿರದ ಒಂಭೈನೂರ ನಲುವತ್ತೇಳನೇ ಇಸವಿ, ಅಗೋಸ್ತು ಹದಿನೈದಕ್ಕೆ ದೆಹಲಿ ಇಡೀ ನಮ್ಮದಾತಡ.
ಸುಭಾಶ್ಚಂದ್ರ ಬೋಸು, ಭಗತ್ ಸಿಂಗ್, ರಾಜಗುರು, ಸುಖದೇವ, ಲಾಲ್-ಬಾಲ್-ಪಾಲ್..
– ಇತ್ಯಾದಿ ಹಿರಿಯ ಸೇನಾನಿಗೊ ಸೇರಿ ನಮ್ಮ ಭಾರತವ ಸ್ವತಂತ್ರ ಮಾಡಿದವಡ.
– ಶಂಬಜ್ಜನ ಕಾಲದ ಶುದ್ದಿ.
ಅದರಿಂದ ಮತ್ತೆ ನಾವೆಷ್ಟು ಸೊತಂತ್ರ ಆಯಿದು, ಎಷ್ಟು ಬೆಳದ್ದು, ಎಂತೆಲ್ಲ ಕಷ್ಟನಷ್ಟ ಎದುರುಸಿದ್ದು –
ಎಲ್ಲವನ್ನುದೇ ನೋಡಿರೆ ಇನ್ನೂ ನಾವು ನೆಡೇಕಾದ ದೂರ ಕಂಡಾಬಟ್ಟೆ ಇದ್ದು.
ಏನೇ ಆಗಲಿ, ನಮ್ಮದು ನಮ್ಮದೇ.
ನಾವೇ ಆಚರುಸೇಕು.
ಭಾರತಉದ್ದಾರ ಆಗಲಿ,ಇನ್ನೂ ಮೇಲೆ ಬರಳಿ ಹೇಳಿ ಆಶಿಸುವ ಶುಭದಿನ.
ಇಂದು ಮತ್ತೊಂದು ಅಗೋಷ್ಟು ಹದಿನೈದು.
ಶಾಲೆಗಳಲ್ಲಿ ಬೆಳಿಅಂಗಿಯೋರು ಬಂದು ಬಾಶಣ ಮಾಡ್ತ ದಿನ. ಮಕ್ಕೊಗೆ ಚೋಕುಲೇಟು
ಸಿಕ್ಕುವನ್ನಾರ ಕಾದುಕೂರೇಕಾದ ಅನಿವಾರ್ಯ ಪರಿಸ್ತಿತಿ ಬತ್ತ ದಿನ!
ಪಾಪ!!
ಹಿರಿಯರ ತತ್ವ ಆದರ್ಶಂಗೊ ನವಗೆ ದಾರಿದೀಪ ಆಗಿರಳಿ.
ಸ್ವತಂತ್ರ ಭಾರತಲ್ಲಿಪ್ಪ ನವಗೆಲ್ಲರಿಂಗೂ ಒಳ್ಳೆದಾಗಲಿ.
ಭಾರತದ ಧ್ವಜದ ತುಂಬ ಪಟಂಗೊ ಇಲ್ಲಿದ್ದು:
(ಸಂಕೊಲೆ)
ಬೊಳುಂಬುಮಾವ° ಸ್ವಾತಂತ್ರದ ಬಗ್ಗೆ ಬರದ ಹುಂಡುಪದ್ಯಂಗೊ ಇಲ್ಲಿದ್ದು:
ಬೆಂಗುಳೂರಿಲಿ ಪೆರ್ಲದಣ್ಣ ಮಾಡಿದ ದೋಸೆಗಳ ಪಟ ಇಲ್ಲಿದ್ದು:
ಪೆರ್ಲದಣ್ಣನ ಅಡಿಗೆಕೋಣೆಲಿ ಸ್ವಾತಂತ್ರೋತ್ಸವ!
ಪೆರ್ಲದಣ್ಣ ದೋಸೆಮೇಗೆ ಅಲಂಕಾರ ಮಾಡಿದ್ದು! (ಮೆರವಣಿಗೆ ನೋಡ್ಳೆ ಹೋಪ ಮೊದಲು ತಿಂದು ಕಳುದ್ದು!)
ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…, 5.0 out of 10 based on 2 ratings
ಶುದ್ದಿಶಬ್ದಂಗೊ (tags): august 15 , day , indepandence , independence , india , svatantra , svatantrya ,ಒಪ್ಪಣ್ಣ, oppanna, havyaka, ಹವ್ಯಕ
ಅನುಶ್ರೀ ಬಂಡಾಡಿ August 15, 2010
ನಿಂಗೊಗೂ ಬೈಲಿನವಕ್ಕೆಲ್ಲೊರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ…
ನಮ್ಮ ಧ್ವಜದ ನಮುನೆಲಿ ಶುದ್ದಿಕ್ಕಾರನ ಶುದ್ದಿ ಭಾರೀ ಚೆಂದ ಆಯಿದು..
ಪೆರ್ಲದಣ್ಣನ ದೋಸೆಗಳೂ ಅದ್ಭುತ! ತಿಂಬಲೆ ಮನಸ್ಸು ಬಂದಿಕ್ಕೋ…?
ಶರ್ಮಪ್ಪಚ್ಚಿ August 15, 2010
ಬೈಲಿನವಕ್ಕೆ ಎಲರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.
ಶುದ್ದಿಕ್ಕಾರ ಬರದ್ದು ಮತ್ತೆ ಅದರ design ಮಾಡಿದ್ದು ಲಾಯಿಕ್ ಆಯಿದು. ಹಾಂಗೇ ಮುಖ ಪುಟದ deisgn ಕೂಡಾ ತುಂಬಾ ಚೆಂದಕೆ ಬಯಿಂದು. ಸಮಯೋಚಿತ.
ಪೆರ್ಲದಣ್ಣನ innovative idea ತುಂಬಾ ಕೊಶಿ ಆತು.
ರಘು ಮುಳಿಯ August 15, 2010
ಬೈಲಿನ ಎಲ್ಲ ಬಂಧುಗೊಕ್ಕೂ ಸ್ವಾತಂತ್ರ್ಯದ ಶುಭಾಹಾರೈಕೆಗೋ ..
ಭಾರತದ ಇತಿಹಾಸದ ಪುಟಂಗಳಲ್ಲಿ ಸುವರ್ಣಾಕ್ಷರಲ್ಲಿ ಬರೆಯೆಕ್ಕಾದ ದಿನ ಇಂದು.ಪರದೇಶಂದ ಗೂಡಂಗಡಿ ಮಡುಗುಲೆ ಭಾರತಕ್ಕೆ ಬಂದ ಬ್ರಿಟಿಷರು ನಮ್ಮ ಒಳಜಗಳಂಗಳ,ಸಮಾಜಲ್ಲಿಪ್ಪ ಭೇದಂಗಳ ಸರಿಯಾಗಿ ತಿಳುಕ್ಕೊಂದು ನವಗೇ ನಾಮ ಹಾಕಿ ಆಳ್ವಿಕೆ ಮಾಡಿದವು.ಗಾಂಧೀಜಿ,ಸುಭಾಶ್ಚಂದ್ರ ಬೋಸ್,ಪಟೇಲ್,ನವರೋಜಿ ,ಕಾರ್ನಾಡು….ಹೀಂಗೆ ಲಕ್ಷಾಂತರ ಸ್ವಾತಂತ್ರ್ಯಯೋಧರ ಪ್ರಾಮಾಣಿಕ ಪ್ರಯತ್ನಲ್ಲಿ ಇಂದು ಬ್ರಿಟಿಷರ ದಾಸ್ಯಂದ ಹೇರ ಬಯಿಂದು.ಆದರೆ ಇಂದು ನವಗೆ ನಿಜ ಅರ್ಥದ ಸ್ವಾತಂತ್ರ್ಯ ಇದ್ದೋ?ಅಂದು ಹೋರಾಟ ಮಾಡಿದ್ದ ಹೆರಿತಲೆಗೋ ಇಂದಿನ ಸ್ಥಿತಿ ನೋಡಿ ಸಂತೋಷಪಡುಗೋ? ಒಂದು ಹೊಡೆಲಿ ಅಧಿಕಾರ ಸಿಕ್ಕಿದ ಕೂಡಲೇ ಸ್ವಾರ್ಥವನ್ನೇ ಯೋಚಿಸಿ ಬೇಕಾದ ಯೋಜನೆ ಹಾಕುವ ನಮ್ಮ ರಾಜ ಕಾ ರಣಿಗೋ.ಇನ್ನೊಂದು ಹೊಡೆಲಿ ಎಂ.ಏನ್.ಸಿ. ಹೇಳ್ತ ದೊಡ್ಡ ಹೆಸರು ಹೇಳಿ ನಮ್ಮ ದಿನದಿನವೂ ಲೂಟಿ ಮಾಡುತ್ತಾ ಇಪ್ಪ ಹೆರದೇಶದ ಕಂಪೆನಿಗೋ. ಭಾರತ ಸ್ವದೇಶೀ ಸ್ವಾಭಿಮಾನಿ ದೇಶ ಆಗಿ ತನ್ನದೇ ದಾರಿಲಿ ಮುಂದೆ ನಡವ ರಾಷ್ಟ್ರ ಆಗಲಿ ಹೇಳಿ ಪ್ರಾರ್ಥನೆ ಮಾಡಿ ಆ ದಿಕ್ಕಿಲಿ ನಮ್ಮ ಪ್ರಾಮಾಣಿಕ ಪ್ರಯತ್ನಂಗಳ ಮಾಡುವ,ಆತ್ಮವಿಶ್ವಾಸ ಬೆಳೆಸಿಗೊಂಬ.
ಶುದ್ದಿಕ್ಕಾರ ಭಾವಾ..
ಅಲಂಕಾರಕ್ಕೆ ಮಡುಗಿದ ಹಸಿಮೆಣಸು,ಕುಮಟೆಮೆಣಸುದೇ ಸ್ವಾಹಾ ಆತೋ?? ಇನ್ನು ಸ್ವಾತಂತ್ರ್ಯವೇ !!!
ಮಹೇಶ August 15, 2010
ತ್ರಿವರ್ಣರಂಜಿತ ಶುಭಾಶಯಂಗ ಮನೋರಂಜಕವಾಗಿ ಇದ್ದು!!
{ಅರುವತ್ತನಾಕು ಒರಿಶ ಆತು.}
ವರ್ಷ ಕಳುದ್ದದು ಅರುವತ್ಮೂರೇ ಅಲ್ಲದಾ? ಇದು ಅರುವತ್ತನಾಲ್ಕನೆಯ ಸ್ವಾತಂತ್ರ್ಯೋತ್ಸವ ಅಪ್ಪು. ಹಾಂಗಾಗಿ ಅರುವತ್ತನಾಕನೆ ವರ್ಷ ಶುರು ಆತು ಹೇಳ್ಳಕ್ಕು.
ಸ್ವಾತಂತ್ರ್ಯ ಸಿಕ್ಕುವ ಸಂದರ್ಭಲ್ಲಿ ನಮ್ಮ ದೇಶವ ತುಂಡು ಮಾಡಿದವು.
ಆ ಕಾಲಕ್ಕೆ ಸಾವಿರಾರು ಜನರ ಮಾರಣ ಕೃತ್ಯ ನಡತ್ತು. ಇದನ್ನುದೆ ನಾವು ನೆಂಪು ಮಾಡೆಕು. ಅವರ ಬಗ್ಗೆ ಅನುಕಂಪದ ಒಂದು ಮಾತನ್ನುದೆ ಅಂದ್ರಾಣ ಸ್ವಾತಂತ್ರ್ಯ ದಿನಾಚರಣೆಲ್ಲಿ ಹೇಳಿದ್ದವಿಲ್ಲೆ ಅಡ.
ಈಗ ಕಾಶ್ಮೀರಕ್ಕೆ ಸ್ವಾಯತ್ತತೆ (autonomy) ಕೊಟ್ಟು ಬೇರೆ ಮಾಡುವ ಬಗ್ಗೆ ಮಾತಾಡ್ತಾ ಇದ್ದು ನಮ್ಮದೇ(?) ಸರ್ಕಾರ
ಕಾಶ್ಮೀರವ ಬೇರೆ ಮಾಡ್ಲೆ ಪ್ರಯತ್ನ ಪಡುವವರ ಸ್ವಾತಂತ್ರ್ಯ ಹೋರಾಟಗಾರರ ಹಾಂಗೆ ನೋಡುವ, ಭಾರತವ ದಬ್ಬಾಳಿಕೆ ಮಾಡುವ ಹಾಂಗೆ ತೋರುಸುವ ಒಂದು ವರ್ಗ ಇದ್ದು ಹೇಳುವದು ಇಂದಿನ ದು:ಸ್ಥಿತಿ.
ಬೀಡುಬೈಲು ಮಾಣಿ August 15, 2010
ಅಪ್ಪು….ಎಲ್ಲೋರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ……!
ದೇವರು ಒಳ್ಳೇದು ಮಾಡಲಿ.
ಪೆರ್ಲದಣ್ಣನ ತ್ರಿವರ್ಣ ತೆಳ್ಳವು ಲಾಯಿಕ ಕಾಣುತ್ತು……!
ಗೋಪಾಲ ಮಾವ August 16, 2010
ಇಡೀ ಬೈಲಿನ ತ್ರಿವರ್ಣಲ್ಲಿ ನೋಡಿ ಕೊಶಿ ಆತು. ಪೆರ್ಲದಣ್ಣನ ದೋಸೆ ಐಡಿಯ ಅದ್ಭುತ. ಅಪ್ಪಪ್ಪಾ. ಮಕ್ಕೊಗೆ ಸ್ವಾತಂತ್ರದ ಬಗ್ಗೆ ನೆಂಪು ಮಾಡ್ಳೆ ಎಂತೆಲ್ಲ ಮಾಡ್ತವು. ಕೈಗೆ ಹಾಕಲೆ ತ್ರಿವರ್ಣದ ಬಳೆಗೊ, ಜಿಡೆಗೆ ಹಾಕಲೆ ರಬ್ಬರ್ ಬೇಂಡು, ಲಾಡಿ, ಪದಕಂಗೊ, ಬಣ್ಣದ ಕೊಡಗೊ, ಅಂಗಿಗೊ, ಟೊಪ್ಪಿಗೊ… ಇನ್ನೂ ಎಂತೆಲ್ಲ. ಅಲ್ದೊ. ನಿನ್ನೆ ಮಂಗಳೂರಿಲ್ಲಿ ಅಲೊಶಿಯಸ್ ಶಾಲೆಲಿ, ಕಲ್ಲಚ್ಚು ಪ್ರಕಾಶನದವು ಮಾಡಿದ ತ್ರಿವರ್ಣ ಧ್ವಜದ ದೋ….ಡ್ಡ ರಂಗೋಲಿ (ಇಡೀ hallಲ್ಲಿ) ಲಾಯಕಿತ್ತು. ನೋಡುತ್ತ ಆಸಕ್ತಿ ಇದ್ದವಕ್ಕೆ ಇಂದು ಸಂಜೆ ವರೆಗೆ ಅದರ ನೋಡ್ಳೆ ಅವಕಾಶ ಇದ್ದು.
ಶ್ರೀದೇವಿ ವಿಶ್ವನಾಥ್ August 16, 2010
ಸ್ವಾತಂತ್ರ್ಯದ ಶುಭಾಶಯಂಗಳ ಇಂದುದೆ ಹೇಳುಲಕ್ಕನ್ನೇ!!! ನಿನ್ನೆ ಶಾಲೆಗೊಕ್ಕೆ ಹೋಪಲಿತ್ತು, ಷಷ್ಠಿ ಪೂಜೆಗೆ ದೇವಸ್ಥಾನಕ್ಕೆ ಹೋಪಲಿತ್ತು ಹಾಂಗೆ ಬೈಲಿಂಗೆ ಬಪ್ಪಲಾಯಿದಿಲ್ಲೇ!!!
ಬೈಲಿಲಿ ಎಲ್ಲೋರಿಂಗೂ ಸ್ವಾತಂತ್ರ್ಯೋತ್ಸವದ ಶುಭಾಶಯಂಗ!!!
ಸ್ವಾತಂತ್ರ್ಯದ ಬಗ್ಗೆ ಆಗಿನ ಕಾಲದ ಜನಂಗಳ ಮನಸ್ಸಿನ ಭಾವನೆ ಈಗಾಣೋರ ಮನಸ್ಸಿಲಿ ಇರ, ನಮ್ಮ ಮಕ್ಕಳಲ್ಲಿ ಅದು ಇನ್ನೂ ಕಮ್ಮಿ ಇಕ್ಕು.., ಆದರೆ ದೇಶಾಭಿಮಾನ ಕಮ್ಮಿ ಆಗದ್ದ ಹಾಂಗೆ ಅವರ ಬೆಳೆಶಿ, ಒಬ್ಬ° ಒಳ್ಳೆಯ ಭಾರತೀಯ ಪ್ರಜೆ ಹೇಳಿ ರೂಪಿಸುವಲ್ಲಿ ಹಿರಿಯರಾದ ನಮ್ಮ ಜವಾಬ್ದಾರಿ ಬಹಳ ಇದ್ದು. ನಮ್ಮ ಮಕ್ಕ ಎಲ್ಲೋರು ದೇಶ ಮೆಚ್ಚುವಂಥ ಮಾದರಿ ಮಕ್ಕೊ ಆಗಲಿ ಹೇಳ್ತ ಹಾರೈಕೆ.
ಶುದ್ದಿಕ್ಕಾರ° ಬರದ್ದದರಲ್ಲಿಯೂ, ಬರದ ರೀತಿಲೂ ದೇಶಪ್ರೇಮ ಇದ್ದು, ಇದು ಎಲ್ಲೋರ ದೇಶಪ್ರೇಮವ ಜಾಗೃತಗೊಳಿಸಲಿ..
ಅಂಬಗಾ…!!! ಪೆರ್ಲದಣ್ಣ ದೋಸೆ ಮಾಡ್ತ ಪಟ ಏಕೆ ಹಾಕದ್ದದು? ಅದುದೆ ಬೇಕಾತನ್ನೇ!!!!
ಛೆ ಅಷ್ಟುದೆ ಅರಡಿಯದಾ.. ಅವ ದೋಸೆ ಮಾಡುವಾಗ ಪಟ ತೆಗೆವದು ಹೇಂಗೆ.. ಪಟ ತೆಗೆವಲೆ ಬತ್ತೆ ಹೇಳಿದ ಗುಣಾಜೆ ಮಾಣಿ ಯಡ್ಯೂರಪ್ಪನ ಒಟ್ಟಿಂಗೆ ಹೋದ ಕಾರಣ, ದೋಸೆ ಎರದು ಆದ ಮೇಲೆ ಪಟ ತೆಗೆದು ಬೈಲಿಂಗೆ ಕಳ್ಸಿದ್ದಡಾ ಶ್ರೀ ಅಕ್ಕಾ..
ಅವ ಪಟ ತೆಗದರೆ TV-9 ರಲ್ಲಿ ಹಾಕುಗು ಹೇಳಿ ಬಪ್ಪದು ಬೇಡ ಹೇಳಿದ್ದಾಯಿಕ್ಕು
TV-9 ಲಿ ಬಂದರೆ ಮತ್ೆ “ಇದಾರು!?” ಹೇಳಿ ಬಯಲಿಲಿಯುದೆ ಬಕ್ಕಿದಾ… ಹಾಂಗಾಗಿ ಅವ ಪರಾರಿ ಆದ್ದದು.. 😉 | 2017-10-23T17:21:39 | http://oppanna.com/shuddi/svatantrotsava-shubashayango |
ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ! | Prajavani
ಮುಖಪುಟ » ಅಂಕಣಗಳು » ಭಾವಭಿತ್ತಿ
ನನ್ನ ಮೊಹ್ಮದ ಸಿಕ್ಕರೂ ಹುಡುಕಾಟ ನಿಲ್ಲಲಿಲ್ಲ!
ನಮ್ಮ ಪ್ರಭೂ, ನಿಶ್ಚಯವಾಗಿಯೂ, ನೀನು ಮನುಷ್ಯರೆಲ್ಲರನ್ನೂ ಒಂದು ದಿವಸ ಒಂದುಗೂಡಿಸಲಿರುವೆ, ಆ ದಿವಸದ (ಆಗಮನದ) ಬಗ್ಗೆ ಏನೇನೂ ಸಂಶಯವಿಲ್ಲ, ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನ ಉಲ್ಲಂಘಿಸನು.
-(ಸೂರಃ ಆಲೆ-ಇಮ್ರಾನ್ನ 9ನೇ ಆಯತ್)
ನಾನು ಮಡಿಕೇರಿಯ ಸೇಂಟ್ ಮೈಖೇಲ್ಸ್ ಶಾಲೆಯಲ್ಲಿ ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಐದನೇ ತರಗತಿ ಓದುತ್ತಿದ್ದಾಗ ಎಂ.ಎ.ಮೊಹ್ಮದ್ ನನ್ನ ಸಹಪಾಠಿಯಾಗಿದ್ದವನು. ಅದೇಕೆ ಐದನೇ ತರಗತಿ ಓದುತ್ತಿದ್ದಾಗ ಸಹಪಾಠಿಯಾಗಿದ್ದವನು ಎನ್ನುತ್ತಿದ್ದೇನೆಂದರೆ ಆ ವರ್ಷ ನಡೆದ ಘಟನೆಯೊಂದರಿಂದಲೇ ಅವನು ನನಗೆ ಹೆಚ್ಚಾಗಿ ಕಾಡುತ್ತಿರುವುದು. ಆ ನಂತರ ಅವನು ನನ್ನೊಂದಿಗೆ ಅದೇ ಶಾಲೆಯಲ್ಲಿ ಓದಿದನೋ ಇಲ್ಲವೋ ಎಂಬುದು ಇವತ್ತಿಗೂ ನೆನಪಾಗುತ್ತಿಲ್ಲ.
ಆದರೆ ಅವನ ಚಹರೆ ನನಗಿನ್ನೂ ನೆನಪಿದೆ. ಅವನು ಕೆಂಪಗೆ ಟೊಮ್ಯಾಟೊ ಹಣ್ಣಿನಂತೆ ಗುಂಡಗಿದ್ದ. ಮುಳ್ಳಿನಂಥ ಕೂದಲುಗಳಿದ್ದ ತಂಬಿಗೆಯಂಥ ತಲೆ. ಹಾರೆಯಂತೆ ಬಲಿಷ್ಠವಾಗಿದ್ದ ಕೈಕಾಲುಗಳು. ಒಂದೊಂದೂ ಸಣ್ಣ ಸುತ್ತಿಗೆಯಂತೆ ಶಕ್ತಿಶಾಲಿಯಾಗಿದ್ದ ಕೈಬೆರಳುಗಳು. ಅದೊಂಥರಾ ಹಸಿರು ಮಿಶ್ರಿತ ಕಂದು ಬಣ್ಣದ ಕಣ್ಣುಗಳು. ಅವನಿಗೆ ನನ್ನ ಮೇಲೆ ಅದೆಂಥದ್ದೋ ಪ್ರೀತಿ. ಶಾಲೆಗೆ ಬಂದರೆ ಸಾಕು ನನ್ನ ಪಕ್ಕದಲ್ಲೇ ಕೂರಬೇಕು, ನನ್ನ ಜತೆಯೇ ಇರಬೇಕು.
ನಮ್ಮ ಶಾಲೆಯ ಚರ್ಚ್ ಬಳಿಯೇ ಫಾದರ್ ಜೇಮ್ಸ್ ರಾವ್ ಅವರ ನಿವಾಸ ಇತ್ತು. ಬ್ರಾಹ್ಮಣರಾಗಿದ್ದ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರಂತೆ. ತುಂಬ ಸುಂದರವಾಗಿದ್ದ ಜೇಮ್ಸ್ ರಾವ್ ಇಂಗ್ಲಿಷ್ ಚಲನಚಿತ್ರಗಳಲ್ಲಿ ಬರುವ ಕೆಂಪಗಿನ ಫಾದರ್ರಂತೆಯೇ ಕಾಣುತ್ತಿದ್ದರು. ದೇವರಂಥ ಮನುಷ್ಯ. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ್ದ ಕಪ್ಪಗಿನ ಗಡ್ಡ. ತಲೆಯ ಮೇಲೆ ಉರುಟಾದ ಒಂದು ಟೋಪಿ. ಅದೆಂಥದ್ದೋ ಆಕರ್ಷಣೆ ಅವರಲ್ಲಿ. ಅಧ್ಯಾಪಕರಾಗಿದ್ದ ಸಿಸ್ಟರ್ ಲಾರೆನ್ಷಿಯಾ, ಸಿಸ್ಟರ್ ರೋಸಿ, ಸಿಸ್ಟರ್ ಮರಿಯಾ, ಸಿಸ್ಟರ್ ಸ್ಟೆಲ್ಲಾ ಮೇರಿ, ಲಕ್ಷ್ಮೀ, ಭುವನೇಶ್ವರಿ, ಪಿಂಟೋ, ಲಕ್ಷ್ಮಣ್ ಎಲ್ಲರೂ ನಮ್ಮನ್ನೆಲ್ಲ ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೆರಾಲ್ಡ್ ಮೈಖೇಲ್, ರಾಜಸುಬ್ರಹ್ಮಣ್ಯ, ಎಂ.ಐ.ನಾಣಯ್ಯ, ಜೋಕಿಂ, ಬೊಳ್ಳಮ್ಮ, ಮ್ಯಾಗಿ, ಭಾಗಿ, ಪೆಚ್ಚ (ಫೆಲಿಕ್ಸ್) ನನ್ನ ಸಹಪಾಠಿಗಳಲ್ಲಿ ಕೆಲವರು. ಫಾದರ್ ಆಗಲಿ, ಸಿಸ್ಟರ್ಸ್ ಆಗಲೀ ಯಾರೂ ನಮಗೆ ಕ್ರೈಸ್ತ ಅನುಯಾಯಿಗಳಂತೆ ಪಾಠ ಮಾಡಿರಲಿಲ್ಲ. ಅನ್ಯ ಧರ್ಮೀಯರೆಂಬ ತಾರತಮ್ಯ ಮಾಡಿರಲಿಲ್ಲ. ಅವರೆಲ್ಲ ಕಲಿಸಿದ್ದು ನಮಗೆ ನಿಜಧರ್ಮದ ಮಾನವೀಯ ಪ್ರೀತಿಯ ಪಾಠ. ನಾವೆಲ್ಲ ಸಹಪಾಠಿಗಳು ಯಾವುದೇ ಸಂತಸದ ಗಳಿಗೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಜಗಳವಾಡಿದರೂ ಬಾಲ್ಯದ ಹುಡುಗಾಟದ ಜಗಳವಾಗಿತ್ತೇ ಹೊರತು ಅದಕ್ಯಾವ ಕೊಳಕು ಲೇಪವೂ ಇರಲಿಲ್ಲ. ಒಬ್ಬರಿಗೆ ಇನ್ನೊಬ್ಬರ ಜಾತಿ ಗೊತ್ತಿರಲಿಲ್ಲ, ಅದನ್ನು ತಿಳಿದುಕೊಳ್ಳಬೇಕೆಂಬ ಕೆಟ್ಟ ಕುತೂಹಲವೂ ಇರಲಿಲ್ಲ. ಅಂಥ ಮುಗ್ಧ ಮನಸ್ಸು.
ಅದೊಂದು ದಿನ ಫಾದರ್ ಜೇಮ್ಸ್ ರಾವ್ ನಿವಾಸದ ಬಳಿಯೇ ಇದ್ದ ವಾಟರ್ ಟ್ಯಾಂಕನ್ನು ಒಡೆದು ಇನ್ನಷ್ಟು ದೊಡ್ಡದಾದ ಟ್ಯಾಂಕ್ ಕಟ್ಟಿಸಿದ್ದರು. ಅಷ್ಟು ಎತ್ತರದ ಟ್ಯಾಂಕ್ನಲ್ಲಿ ಏನೆಲ್ಲ ಇರಬಹುದು ಎಂಬ ಕುತೂಹಲದಿಂದ ಟ್ಯಾಂಕಿನ ಪಕ್ಕದ ಮೆಟ್ಟಲುಗಳನ್ನೇರಿ ಇಣುಕಿ ನೋಡಿದೆ. ಅದರೊಳಗೋ ಬಣ್ಣ ಬಣ್ಣದ ಮೀನುಗಳು. ಅವುಗಳನ್ನು ಹಿಡಿಯುವ ಸಲುವಾಗಿ ಬಗ್ಗಿದ್ದೇ ತಡ ನೀರಿನಲ್ಲಿ ನಾನು ಬಿದ್ದಿರುವುದಷ್ಟೇ ಗೊತ್ತು. ಇನ್ನೇನು ಸತ್ತೇ ಹೋಗುತ್ತಿದ್ದೇನೆ ಅನ್ನಿಸುವಷ್ಟರಲ್ಲೇ ಅದೆಲ್ಲಿದ್ದನೋ ಮೊಹ್ಮದ ಟ್ಯಾಂಕಿಗೆ ಹಾರಿ ನನ್ನನ್ನು ಎಳೆದು ಹೊರ ತಂದು ಕಾಪಾಡಿದ್ದ. ಅವನೇನೂ ನನಗಿಂತ ವಯಸ್ಸಿನಲ್ಲಿ ದೊಡ್ಡವನಾಗಿರಲಿಲ್ಲ. ಆದರೆ ನನಗಿಂತ ದೃಢಕಾಯನಾಗಿದ್ದ. ಅವನಿಗೂ ಈಜು ಬರುತ್ತಿರಲಿಲ್ಲ. ಆದರೆ ನನ್ನನ್ನು ಕಾಪಾಡಲೇಬೇಕೆಂಬ ಛಲ ಮಾತ್ರ ಟ್ಯಾಂಕಿಗೆ ಧುಮುಕುವ ಸಾಹಸಕ್ಕೆ ಧೈರ್ಯ ನೀಡಿತ್ತು. ಟ್ಯಾಂಕಿನ ಪಕ್ಕದಲ್ಲೇ ನಿಂತಿದ್ದ ನನ್ನ ಪಕ್ಕದ ಮನೆಯವಳೂ ಆಗಿದ್ದ ಕ್ಲಾಸ್ಮೇಟ್ ಲತಾ ನಾನು ನೀರಿಗೆ ಬಿದ್ದಿರುವುದನ್ನು ನೋಡಿ ಅಳುತ್ತಾ ನಿಂತಿದ್ದಳು.
ನನ್ನನ್ನು ಕಾಪಾಡಿದ ಮೊಹ್ಮದನನ್ನು, ನನ್ನ ನಿಜವಾದ ಗೆಳೆಯನನ್ನು ನಾನು ಮರೆಯುವುದಾದರೂ ಹೇಗೆ ಸಾಧ್ಯ? ಈ ಕಾರಣಕ್ಕೆ ಆತನ ಬಗೆಗಿನ ಕೃತಜ್ಞತೆಯಿಂದ ದಶಕಗಳ ಹಿಂದಿನ ಸಹಪಾಠಿಯಾಗಿದ್ದ ನನ್ನ ಮೊಹ್ಮದನಿಗಾಗಿ ಇತ್ತೀಚಿನ ವರ್ಷಗಳಲ್ಲಿ ಹುಡುಕಾಟ ಶುರು ಮಾಡಿದ್ದೆ. ಮಡಿಕೇರಿಯ ಬಹುತೇಕ ಎಲ್ಲ ನನ್ನ ಶಾಲಾ ದಿನಗಳ ಗೆಳೆಯರು, ಮುಸ್ಲಿಮರೇ ಮಾಲೀಕರಾಗಿರುವ ಅದೆಷ್ಟೋ ಅಂಗಡಿಗಳು, ಮಸೀದಿಗಳು, ನನ್ನ ಮುಸ್ಲಿಂ ಗೆಳೆಯರು.. ಹೀಗೆ ಮಡಿಕೇರಿಗೆ ಹೋದಾಗೆಲ್ಲ ಅವನ ಚಹರೆಗಳನ್ನು ವಿವರಿಸಿ ವಿಚಾರಿಸಿದ್ದೇನೆ. ಯಾರಿಂದಲೂ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಎಲ್ಲಿ ಹೋದ ನನ್ನ ಪ್ರೀತಿಯ ಗೆಳೆಯ? ಶಿವನನ್ನು ಹುಡುಕುತ್ತಾ ಅಲೆದ ಸಿದ್ಧರಾಮನ ಹಾಗೆ ಎಲ್ಲೆಲ್ಲೋ ಅಲೆದರೂ ನನ್ನ ಮೊಹ್ಮದ ಸಿಗಲೇ ಇಲ್ಲ ಎಂಬ ನಿರಾಶೆಯ ಭಾವದಲ್ಲಿ ವರ್ಷಗಳನ್ನೇ ಕಳೆದಿದ್ದೇನೆ. ಸೇಂಟ್ ಮೈಖೇಲ್ಸ್ ಶಾಲೆಯಲ್ಲಿ ಹಳೆಯ ದಾಖಲೆಗಳನ್ನಾದರೂ ಹುಡುಕಿಸಿ ಅವನ ವಿಳಾಸ ಪಡೆದು ಹೋಗೋಣವೆಂದರೆ ಅಲ್ಲಿ ಅಷ್ಟೊಂದು ಹಳೆಯ ದಾಖಲೆಯನ್ನು ಉಳಿಸಿರುವ ಸಾಧ್ಯತೆಯೇ ಇಲ್ಲ ಎಂದು ಮಿತ್ರರೊಬ್ಬರು ಹೇಳಿದ ಕಾರಣ ಅಂಥಾ ಪ್ರಯತ್ನವನ್ನೂ ಕೈ ಬಿಟ್ಟಿದ್ದೆ.
ನನ್ನ ಗೆಳೆಯ ಎಂ.ಎಚ್.ಯೂನಸ್ ಕೂಡಾ ನಾನು ಮಡಿಕೇರಿಗೆ ಹೋದಾಗೆಲ್ಲ ಮೊಹ್ಮದನನ್ನು ಹುಡುಕುವ ಪರಮ ಪವಿತ್ರ ಕಾರ್ಯದಲ್ಲಿ ಸಾಧ್ಯವಾದಷ್ಟೂ ನೆರವಾಗುತ್ತಿದ್ದ. ಕಳೆದ ವರ್ಷ ಅವನ ಡಿಸೈನರ್ವೇರ್ ಷೋರೂಂನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಇನ್ನೊಬ್ಬ ಗೆಳೆಯನ ಜತೆ ಮೊಹ್ಮದನ ಕುರಿತು ಪ್ರಸ್ತಾಪಿಸಿದೆವು. ಮೊಹ್ಮದನ ಬಗ್ಗೆ ಎಲ್ಲ ರೀತಿಯ ಮಾಹಿತಿ ಪಡೆದ ಆತ, ನೀವು ಹೇಳಿದಂತೆ ಅವನು ಎಂ.ಎ. ಮೊಹ್ಮದ್ ಅಲ್ಲ, ಎಂ.ಯು.ಮೊಹ್ಮದ್. ಅವನ ತಂದೆ ಉಮ್ಮರ್ ಅಂತ. ನೀವು ಹೇಳಿದ ಅವಧಿಯಲ್ಲಿ ಸೇಂಟ್ ಮೈಖೇಲ್ಸ್ನಲ್ಲಿ ಓದುತ್ತಿದ್ದ ಮೊಹ್ಮದ್ ಅವನೊಬ್ಬನೇ. ನೀವು ಹೇಳಿದ ಎಲ್ಲ ಲಕ್ಷಣಗಳೂ ಅವನವೇ ಎಂದು ಹೇಳುತ್ತಿದ್ದಂತೆ ಅದೆಷ್ಟು ಖುಷಿಯಾಯಿತೋ. ಅವನ ಭೇಟಿಯ ಕಲ್ಪನೆಯಲ್ಲಿ ವಿಹರಿಸುತ್ತಿದ್ದ ನನಗೆ ಆತ, ‘ಆದರೆ ಅವನು ಈಗಿಲ್ಲ. ಕೆಲವು ವರ್ಷಗಳ ಹಿಂದೆ ಅಬ್ಬಿಫಾಲ್ಸ್ನಲ್ಲಿ ಜಾರಿ ಬಿದ್ದು ಮುಳುಗುತ್ತಿದ್ದ ಇನ್ಯಾರನ್ನೋ ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡ’ ಎನ್ನುತ್ತಿದ್ದಂತೆ ಕಣ್ಣೆದುರು ಕತ್ತಲೆ ಆವರಿಸಿದಂತಾಯಿತು. ಮಾತೇ ಹೊರಡದಂಥ ಸ್ಥಿತಿ. ಅಳು ಬಂದರೂ ಅವರೆದುರು ಅಳು ತಡೆದುಕೊಂಡೆ. ಮನೆಗೆ ವಾಪಸಾಗಿ ಅವನು ಹೀಗೆ ಸಿಗಬಾರದಿತ್ತು ಎಂದುಕೊಂಡು ಸಮಾಧಾನ ಆಗುವವರೆಗೂ ಬಿಕ್ಕಿ ಬಿಕ್ಕಿ ಅತ್ತೆ.
ಆದರೆ ಈ ಪ್ರಕರಣ ಅಲ್ಲಿಗೇ ಕೊನೆಗೊಳ್ಳಲಿಲ್ಲ. ನಾನು ಬೆಂಗಳೂರಿಗೆ ವಾಪಸಾದ ಮೇಲೆ ಗೆಳೆಯ ಯೂನಸ್ ಫೋನ್ ಮಾಡಿ, ‘ನೀವು ಹೇಳುತ್ತಿರುವ ಮೊಹ್ಮದ್ ಇನಿಷಿಯಲ್ಸ್ಗೂ ಸತ್ತು ಹೋಗಿದ್ದಾನೆ ಎಂದುಕೊಂಡಿರುವ ಮೊಹ್ಮದ್ ಇನಿಷಿಯಲ್ಸ್ಗೂ ವ್ಯತ್ಯಾಸವಿದೆ. ನನಗೆ ಮಾತ್ರ ಆತ ನಿಮ್ಮ ಮೊಹ್ಮದ್ ಅಲ್ಲ ಎಂದೇ ಅನ್ನಿಸುತ್ತಿದೆ. ನಾನು ಹುಡುಕುವ ಪ್ರಯತ್ನವನ್ನಂತೂ ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದ. ಅವನು ನನ್ನನ್ನು ಸಮಾಧಾನಪಡಿಸಲು ಈ ಮಾತು ಹೇಳುತ್ತಿದ್ದಾನೆಂದೇ ನಾನು ಭಾವಿಸಿದ್ದೆ. ಎರಡು ದಿನಗಳೂ ಕಳೆದಿರಲಿಲ್ಲ. ಮತ್ತೆ ಯೂನಸ್ ಕರೆ ಮಾಡಿದ್ದ. ‘ನೀವು ಹೇಳಿದ ಮೊಹ್ಮದ್ ಮನೆ ಸ್ಟೋನ್ ಹಿಲ್ ಹತ್ತಿರ ಇದೆ. ಮೃತಪಟ್ಟ ಮೊಹ್ಮದ್ ಮನೆ ಗಣಪತಿ ಬೀದಿಯಲ್ಲಿದೆ. ಆತ ನಿಮಗಿಂತ ಕನಿಷ್ಠ ಎಂದರೂ ಹತ್ತು ಹನ್ನೆರಡು ವರ್ಷ ದೊಡ್ಡವನೇ ಇರಬೇಕು. ಈಗ ಭಾವಿಸಿರುವಂತೆ ಮೊಹ್ಮದ್ ಸಾವನ್ನಪ್ಪಿರುವ ಸಾಧ್ಯತೆ ಇಲ್ಲ. ಅವನ ಸಂಬಂಧಿಕರು ಸಿಕ್ಕಿದ್ದಾರೆ. ನಿಮ್ಮ ಮೊಹ್ಮದ್ ಸೌದಿ ಅರೇಬಿಯಾದ ಜೆಡ್ಡಾ ದಲ್ಲಿದ್ದಾನಂತೆ. ಸದ್ಯ ಮಗಳ ಮದುವೆಗಾಗಿ ಹೈದರಾಬಾದ್ಗೆ ಬಂದಿದ್ದಾನೆ ಎಂದು ಹೇಳುತ್ತಿದ್ದಾರೆ. ಅವನ ಮೊಬೈಲ್ ನಂಬರ್ಗೆ ಪ್ರಯತ್ನಿಸುತ್ತಿದ್ದೇನೆ. ನನಗೆ ನಂಬರ್ ಸಿಕ್ಕಿದ ನಂತರ ನಿಮ್ಮ ಮೊಹ್ಮದನೇ ಆತ ಎಂಬುದನ್ನು ಖಾತ್ರಿಪಡಿಸಿಕೊಂಡು ನಿಮಗೆ ತಿಳಿಸುತ್ತೇನೆ’ ಎಂದ.
ಯೂನಸ್ ಮಾತಿನಿಂದ ಮತ್ತೆ ಆಶಾಭಾವನೆ ಅರಳತೊಡಗಿತು. ಒಂದೇ ದಿನದ ನಂತರ ಮತ್ತೆ ಫೋನ್ ಮಾಡಿದ ಯೂನಸ್, ‘ನಿಮ್ಮ ಮೊಹ್ಮದ್ ನನಗೆ ಫೋನ್ನಲ್ಲಿ ಸಿಕ್ಕಿದ. ನೀರಿನ ಟ್ಯಾಂಕ್ಗೆ ಬಿದ್ದಿದ್ದ ನಿಮ್ಮನ್ನು ಕಾಪಾಡಿದ ಘಟನೆಯನ್ನು ಹೇಳಿದಾಗ, ‘ಹೌದು. ಅವತ್ತು ದೇವರು ನನಗೆ ಆ ರೀತಿ ಸೂಚಿಸಿದ್ದರಿಂದ ತ್ಯಾಗನನ್ನು ಕಾಪಾಡುವುದು ಸಾಧ್ಯವಾಯಿತು. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ’ ಎಂದ. ನಿಮ್ಮ ಬಗ್ಗೆ ವಿಚಾರಿಸಿಕೊಂಡ’ ಎಂದು ಹೇಳಿ ಆತನ ಮೊಬೈಲ್ ನಂಬರನ್ನೂ ನೀಡಿದ. ಅದೆಂಥ ಖುಷಿ. ಸಂಭ್ರಮಿಸಬೇಕಾದ ಗಳಿಗೆಯದು. ನಾನೂ ಮೊಹ್ಮದನಿಗೆ ಕರೆ ಮಾಡಿದೆ. ಹೌದು. ಅದೇ ಮೊಹ್ಮದ. ವಯಸ್ಸಿನ ಕಾರಣದಿಂದ ಧ್ವನಿಯಲ್ಲಿ ಬದಲಾವಣೆಯಾಗಿದ್ದರೂ ಬಾಲ್ಯದ ಮೊಹ್ಮದನ ಧ್ವನಿ ಗುರುತಿಸಿದ್ದೆ. ಅವನೂ ವಾಟ್ಸ್ ಆ್ಯಪ್ನಲ್ಲಿ ತನ್ನ ಫೋಟೊ ಕಳುಹಿಸಿದ. ಯಾವುದೇ ಅನುಮಾನವೂ ಉಳಿದಿರಲಿಲ್ಲ. ಈಗ ಉದ್ಯಮಿಯಾಗಿದ್ದಾನೆ. ಅವನು ಮಗಳ ಮದುವೆ ಮುಗಿಸಿ ದುಬೈಗೆ ವಾಪಸಾಗುವ ಆತುರದಲ್ಲಿದ್ದ. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನನಗೆ ತಕ್ಷಣ ಹೈದರಾಬಾದ್ಗೆ ಹೋಗಿ ಅವನನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.
ಈ ಮಧ್ಯೆ ಇದೇ ಘಟನೆ ಆಧರಿಸಿ ಕತೆಯೊಂದನ್ನು ಬರೆಯಲು ಆರಂಭಿಸಿದೆ. ಮೊಹ್ಮದ ಸಿಕ್ಕರೂ ನನ್ನ ಅಂತರಂಗದ ಹುಡುಕಾಟ ನಿಂತಿರಲಿಲ್ಲ. ನಾನು ಹುಡುಕುತ್ತಿರುವ ಮೊಹ್ಮದ ಯಾರು ಎನ್ನುವ ಅನುಮಾನ ನನ್ನನ್ನೇ ಕಾಡತೊಡಗಿತು. ನಾನು ಹುಡುಕುತ್ತಿದ್ದುದು ನನ್ನ ಮೊಹ್ಮದನನ್ನು ರೂಪಿಸಿದ ಸಲ್ಲಲ್ಲಾಹು ಅಲೈಹಿವ ಸಲ್ಲಂ ಮೊಹ್ಮದ್ (ಪೈಗಂಬರ್) ಇರಬಹುದೇ ಎಂಬ ತಾಕಲಾಟದಲ್ಲಿ ಮುಳುಗಿಹೋದೆ. ನಮ್ಮೊಳಗನ್ನು ಹುಡುಕುವ ಕಾರ್ಯ ಒಂದು ನಿರಂತರ ಪ್ರಕ್ರಿಯೆ. ಒಂದರ್ಥದಲ್ಲಿ ಆಧ್ಯಾತ್ಮಿಕ ಸಂಘರ್ಷದ ಈ ಪ್ರಶ್ನೆಗೆ ಉತ್ತರ ಸಿಗದೇ ಕತೆಯೂ ಪೂರ್ಣಗೊಳ್ಳಲಿಲ್ಲ.
ಈಗ ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಬೀಸುತ್ತಿರುವ ಕೋಮು ವಿಷಗಾಳಿ ಒಬ್ಬೊಬ್ಬರನ್ನೇ ಬಲಿ ತೆಗೆದುಕೊಳ್ಳುತ್ತಿರುವ ನಡುವೆಯೇ ಮತ್ತೆ ಮತ್ತೆ ಮೊಹ್ಮದ ನನ್ನನ್ನು ಕಾಡುತ್ತಿದ್ದಾನೆ. ಸಹೋದರರಂತೆ ಸೌಹಾರ್ದದಿಂದ ಬದುಕುತ್ತಿದ್ದವರ ನಡುವೆ ಚುನಾವಣಾ ವ್ಯಾಪಾರ ಬಿರುಸಾಗಿ ನಡೆಯುತ್ತಿದೆ. ವಾತಾವರಣ ಕಲುಷಿತಗೊಳಿಸಿದವರೇ ಅಬ್ಬರಿಸುತ್ತಿದ್ದಾರೆ. ಹೆಣವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವವರು ಅರ್ಥವಿಲ್ಲದ ಸಂಬಂಧ ಕಲ್ಪಿಸಿ ಬೋಲೋ ಭಾರತ್ ಮಾತಾಕೀ ಜೈ ಎಂದು ಕೂಗುತ್ತಿದ್ದಾರೆ. ಕೋಮುವಾದವನ್ನೇ ಧರ್ಮ ಎಂಬಂತೆ, ರಾಷ್ಟ್ರೀಯತೆ ಎಂಬಂತೆ ಬಿಂಬಿಸುತ್ತಿರುವವರು ಹೆಣಗಳ ಮರೆಯಲ್ಲಿ ವಿಕಟನಗೆ ಬೀರುತ್ತಿದ್ದಾರೆ. ಸ್ವಾತಂತ್ರ್ಯವನ್ನೇ ಸ್ವೈರತೆಯಾಗಿಸಿಕೊಂಡ ಅತಿ ಅಲ್ಪಸಂಖ್ಯಾತ ಸಮುದಾಯವೊಂದು ಕಾನೂನು ಪಾಲನೆಗಿಂತ ತಮ್ಮದೇ ಆದ ಸುಪ್ತ ಕಾನೂನೊಂದನ್ನು ಅನಧಿಕೃತವಾಗಿ ದೇಶದಾದ್ಯಂತ ವಿಸ್ತರಿಸುವ ಹವಣಿಕೆಯಲ್ಲಿ ನೆಮ್ಮದಿಯನ್ನೇ ಹಾಳುಗೆಡವುತ್ತಿದೆ. ಮಲಿನಗೊಂಡ ಮನಸುಗಳು ನಿರ್ಮಿಸುತ್ತಿರುವ ರೋಗಗ್ರಸ್ತ ಸಮಾಜವನ್ನೇ ಆರೋಗ್ಯವಂತ ಸಮಾಜ ಎಂಬಂತೆ ನಂಬಿಸಲಾಗುತ್ತಿದೆ. ಸುಳ್ಳನ್ನೇ ಸತ್ಯ ಎಂಬ ಸಂಚು ರೂಪಿಸಿದವರ ನಡುವೆ ಅದೆಷ್ಟೋ ಮುಗ್ಧರು ತಮ್ಮ ಸಾವಿನ ಕುಣಿಕೆ ಹಿಡಿದುಕೊಂಡು ಓಡಾಡುತ್ತಿರುವುದು ಆತಂಕ ಹುಟ್ಟಿಸುವಂತಿದೆ.
ನಾನಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ಬಹುತ್ವದ ಭಾರತದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗಬೇಕೆಂಬ ಹುಸಿ ಏಕತೆಯನ್ನು ಒದರುವವರ ವಂಚನೆಯಿಂದ ಪಾರಾಗಿ ಸಮನ್ವಯ, ಸಾಮರಸ್ಯದಿಂದ ಬದುಕುವುದಕ್ಕೆ ಎಲ್ಲರ ಮನಸ್ಸು ಮಲ್ಲಿಗೆಯಾಗಬೇಕು. ಇದು ಸಾಧ್ಯವಾಗುವುದಕ್ಕೆ ಕಬೀರ ಹೇಳಿದ ನಮ್ಮೆದೆಯೊಳಗಿನ ನಿರಾಕಾರ ರಾಮನನ್ನು (ಅಯೋಧ್ಯೆಯ ರಾಮನಲ್ಲ) ನನ್ನ ಮೊಹ್ಮದ ಹುಡುಕಬೇಕು. ಏಸುವಿಗೆ ಪ್ರೇರಣೆಯಾದ ಬುದ್ಧನನ್ನು ಮೈಖೇಲ ಅರಸಬೇಕು, ಮ್ಯಾಗಿ, ಭಾಗಿಯರು ತಮ್ಮಂತರಂಗದಲ್ಲಿ ಬಸವಣ್ಣನನ್ನೂ ಹುಡುಕುವುದು ಸಾಧ್ಯವಾಗಬೇಕು. ಇದು ಒಬ್ಬರು ಇನ್ನೊಬ್ಬರ ನಂಬಿಕೆಯನ್ನು ಅರಿತು ಪರಸ್ಪರ ಗೌರವಿಸುವ ಸಹನೆಯನ್ನು ಕಲಿಯುವ ಬಗೆ. ಈ ಅಂತರಂಗದ ಹುಡುಕಾಟ ಪ್ರಕ್ರಿಯೆಯಲ್ಲಿ ಅರಳುವ ಮನುಷ್ಯ ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲನು. ಈ ಅರಿವು ಮಾತ್ರ ನಮ್ಮನ್ನು ಕಾಯಬಲ್ಲುದು. ಅದಕ್ಕಾಗಿಯೇ ಎರಡು ಅತಿರೇಕಗಳ ನಡುವೆ ಮೌನಕ್ಕೆ ಶರಣಾಗಿ ಭಾವಬೆಸುಗೆಯ ವಿವೇಕದ ಬೆಳಕಿನಲ್ಲಿ ನಾವು ಮುನ್ನಡೆಯಬೇಕು.
ಕೆಪಿಸಿಸಿಗೆ ಬೇಕು ಸಾಮಾಜಿಕ ಸಂಯೋಜನೆಯ ನಾಯಕತ್ವ
ಸಚಿವ ಸಂಪುಟ ವಿಸ್ತರಣೆ ಎಂಬ ಪ್ರಹಸನ
ಯಡಿಯೂರಪ್ಪ ಎಂಬ ಶಾಪಗ್ರಸ್ತ ನಾಯಕ | 2018-07-17T11:57:36 | https://www.prajavani.net/news/article/2017/07/18/506911.html |
ಭಾರಿ ಮಳೆ: ಮರಬಿದ್ದು ಮಹಿಳೆಗೆ ಗಾಯ | Prajavani
ಭಾರಿ ಮಳೆ: ಮರಬಿದ್ದು ಮಹಿಳೆಗೆ ಗಾಯ
Published: 02 ಆಗಸ್ಟ್ 2013, 17:57 IST
Updated: 02 ಆಗಸ್ಟ್ 2013, 17:57 IST
ಹೇರೂರು (ಬಾಳೆಹೊನ್ನೂರು): ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಗಾಳಿಯಿಂದಾಗಿ ಮರ ಮನೆ ಮೇಲೆ ಬಿದ್ದು ಮಹಿಳೆ ಗಾಯಗೊಂಡ ಘಟನೆ ನಡೆದಿದೆ.
ದಿನವಿಡೀ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾ.ಪಂ. ಕಚೇರಿ ಹಿಂಭಾಗದ ಕಾಲೋನಿಯ ಬಿಳಿಯ ಎಂಬುವವರ ಮನೆ ಮೇಲೆ ಬುಧವಾರ ಭಾರಿ ಮರ ಬಿದ್ದ ಪರಿಣಾಮ ಶೇಷಮ್ಮ (65) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ಜಯಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಮನೆ ಸಂಪೂರ್ಣ ನೆಲಸಮಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಶೇಷಮೂರ್ತಿ, ಗ್ರಾಮ ಸಹಾಯಕ ನವೀನ್, ಹೇರೂರು ಗ್ರಾ.ಪಂ. ಅಧ್ಯಕ್ಷ ಡಿ.ಎನ್. ಜಗದೀಶ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಭೇಟಿ ನೀಡಿದರು.
ಕೊಪ್ಪ ತಾಲ್ಲೂಕಿನ ಬಿಳಾಲುಕೊಪ್ಪ ಸಮೀಪದ ಬೆತ್ತದಕೊಳಲು ಆನೆಮನೇಯ ರಾಘವೇಂದ್ರ ಎಂಬುವವರ ಮನೆ ಮೇಲೆ ಮರ ಬಿದ್ದ ಪರಿಣಾಮ ನಷ್ಟ ಸಂಭವಿಸಿದೆ.
ಹಲವಡೆ ರಸ್ತೆ ಬಂದ್: ಪಟ್ಟಣದ ಸಮೀಪ ಹರಿಯುತ್ತಿರುವ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕಳಸ ಬಾಳೆ ಹೊನ್ನೂರು ಸಂಪರ್ಕ ಕಲ್ಪಿಸುವ ಬೈರೆಗುಡ್ಡ ಸಮೀಪ ಸಂಜೆ ವೇಳೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ಭದ್ರಾ ನದಿ ದಂಡೆಯ ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸುವತ್ತ ಕಾರ್ಯ ಕೈಗೊಂಡಿದೆ. ಭಾರಿ ಮಳೆಯಿಂದಾಗಿ ಜಯಪುರ ಮತ್ತು ಬಾಳೆಹೊನ್ನೂರಿನ ಹಲವಡೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆದಿದೆ. ಹೇರೂರು ಮೂಲಕ ಬಸರಿಕಟ್ಟೆ ಸಂಪರ್ಕ ಕಲ್ಪಿಸುವ ಮಾರ್ಗದ ಹಾಡುಗಾರು ಎಂಬಲ್ಲಿ ಬೃಹತ್ ಮರ ಬಿದ್ದ ಕಾರಣ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮೇಗೂರು -ಕೊಗ್ರೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಧರೆ ಕುಸಿದ ಕಾರಣ ಹೊರನಾಡಿಗೆ ಸಂಪರ್ಕ ಕಡಿತಗೊಂಡಿದೆ.
ಅಪಘಾತ: ಸೀಗೋಡು ಎಸ್ಟೇಟ್ ಸಮೀಪ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಮ್ನಿ ವ್ಯಾನ್ ಮರಕ್ಕೆ ಡಿಕ್ಕಿ ಹೊಡಿದ ಪರಿಣಾಮ ಚಾಲಕ ಹೇರೂರು ರವಿ ನಗರ ನಿವಾಸಿ ಸಂತೋಷ್ ಎಂಬವರು ತೀವ್ರ ಗಾಯಗೊಂಡಿದ್ದಾರೆ. | 2019-08-25T07:39:33 | https://www.prajavani.net/article/%E0%B2%AD%E0%B2%BE%E0%B2%B0%E0%B2%BF-%E0%B2%AE%E0%B2%B3%E0%B3%86-%E0%B2%AE%E0%B2%B0%E0%B2%AC%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%AE%E0%B2%B9%E0%B2%BF%E0%B2%B3%E0%B3%86%E0%B2%97%E0%B3%86-%E0%B2%97%E0%B2%BE%E0%B2%AF |
ಮಾಲ್ಡೀವ್ಸ್ ನಲ್ಲಿ ಬೆಬೋ!!
ಸೈಫ್ ಜೊತೆ ಕರೀನಾ ಬಿಕಿನಿ ತೊಟ್ಟು ಫೋಟೋಕ್ಕೆ ಫೋಸ್..
ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ, ಖುನಾಲ್ ಹಾಗೂ ಅವರ ಮಗಳ ಜೊತೆ ಸಂತಸದಿಂದ ದಿನ ಕಳೆಯುತ್ತಿದ್ದಾರೆ..
ಮುಂಬೈ,ಸೆ.03: ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಈಗ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ ಹೌದು ಕರೀನಾ ಸದ್ಯ ಮಾಲ್ಡೀವ್ಸ್ ನಲ್ಲಿ ತನ್ನ ಕುಟುಂಬದ ಜೊತೆ ರಜಾದ ಮೋಜಿನಲ್ಲಿದ್ದಾಳೆ. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ, ಖುನಾಲ್ ಹಾಗೂ ಅವರ ಮಗಳ ಜೊತೆ ಸಂತಸದಿಂದ ದಿನ ಕಳೆಯುತ್ತಿದ್ದಾರೆ..
ವಾಲ್ ಆಫ್ ಫೇಮ್’
ಪ್ರವಾಸ ಹೋದರೆ ಮಾತ್ರ ಸಾಕೇ? ಅಲ್ಲಿರುವ ಕೆಲವು ಸುಂದರ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರೆ ಇನ್ನಷ್ಟು ಚೆಂದ.. ಹಾಗಾಗಿ ಕೆಲ ಫೋಟೋಗಳನ್ನು ಸೋಹಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸೋಹಾ, ಬಾಲಿವುಡ್ ನ ಸೂಪರ್ ಜೋಡಿಗಳಲ್ಲಿ ಒಂದಾದ ಸೈಫ್-ಕರೀನಾರನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು `ವಾಲ್ ಆಫ್ ಫೇಮ್’ ಎಂದು ಶೀರ್ಷಿಕೆ ನೀಡಿದ್ದಾಳೆ.
ಸೈಫ್ ಜೊತೆ ಕರೀನಾ ಬಿಕಿನಿ ತೊಟ್ಟು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಈಜು ಕೊಳದಲ್ಲಿ ಪಿಂಕ್ ಬಿಕಿನಿ ತೊಟ್ಟ ಈ ಫೋಟೋಕ್ಕೆ ಅಪಾರ ಮೆಚ್ಚುಗೆ ಗಳಿಸಿದೆ. ಇನ್ನು ಕರೀನಾ ಒಂದು ಮಗುವಾದ ಮೇಲೂ ತನ್ನ ಫಿಟ್ನೆಸ್ ನನ್ನು ಕಾಪಾಡಿಕೊಂಡು ಬಂದಿದ್ದಾಳೆ…
bollywood kareenakapoor saifalikhan sohaalikhan | 2019-07-23T03:04:54 | https://balkaninews.com/news/kareenakapoor-11/ |
ನೂರೊಂದು ನೆನಪಲ್ಲಿ ಮೇಘನಾರಾಜ್ – Karavali Kirana
ನೂರೊಂದು ನೆನಪಲ್ಲಿ ಮೇಘನಾರಾಜ್
ಮೇಘನಾರಾಜ್ ಈಗ ಹ್ಯಾಪಿಯಾಗಿದ್ದಾರೆ. ಆ ಹ್ಯಾಪಿಗೆ ಕಾರಣ ಏನು ಗೊತ್ತಾ? ಇದೇ ಮೊದಲ ಬಾರಿಗೆ ಅವರು ನಟಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ. ಹೌದು ಜೂ.9 ರಂದು “ನೂರೊಂದು ನೆನಪು’ ಮತ್ತು ‘ಜಿಂದಾ’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಚಿತ್ರಗಳಲ್ಲಿ ಮೇಘನಾ ನಾಯಕಿ ಅನ್ನೋದು ವಿಶೇಷ. ಕನ್ನಡದಲ್ಲಿ ಮೇಘನಾ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಇನ್ನೂ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡುವ ಉತ್ಸಾಹದಲ್ಲಿದ್ದಾರೆ. ಅಂದಹಾಗೆ, ಒಂದೇ ದಿನ ಬಿಡುಗಡೆಯಾಗುತ್ತಿರುವ ಎರಡು ಚಿತ್ರಗಳ ಕುರಿತು ಮೇಘನಾರಾಜ್ ಚಿಟ್ಚಾಟ್ನಲ್ಲಿ ಮಾತನಾಡಿದ್ದಾರೆ.
* ಒಂದೇ ದಿನ ನಿಮ್ಮ ನಟನೆಯ 2 ಚಿತ್ರಗಳು ರಿಲೀಸ್ ಆಗುತ್ತಿವೆ ಹೇಗನ್ನಿಸುತ್ತೆ?
– ಹೌದು, ತುಂಬಾನೇ ಖುಷಿಯಾಗುತ್ತಿದೆ. ಇದೇ ಮೊದಲ ಸಲ ನಾನು ಅಭಿನಯಿಸಿದ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಎರಡೂ ವಿಭಿನ್ನತೆಯ ಚಿತ್ರಗಳು. ಒಂದೊಂದರಲ್ಲಿ ಒಂದೊಂದು ಪಾತ್ರವಿದೆ. ಈ ಶುಕ್ರವಾರ ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ಗ್ಯಾರಂಟಿ. ನಾನಂತೂ ಈಗ ಎರಡು ಸಿನಿಮಾಗಳ ಫಲಿತಾಂಶ ಎದುರು ನೋಡುತ್ತಿದ್ದೇನೆ.
* ಎರಡು ಚಿತ್ರಗಳ ಪಾತ್ರ ಬಗ್ಗೆ?
– “ಜಿಂದಾ’ ಚಿತ್ರದ್ದು ನೈಜ ಕಥೆ. ಅಲ್ಲಿ ಒಂಥರಾ ರಫ್ ಅಂಡ್ ಟಫ್ ಇರೋ ಪಾತ್ರಗಳ ನಡುವೆ ಇರುವಂತಹ ಮುಗ್ಧತೆಯ ಪಾತ್ರ. ಅವಳ ಲೈಫಲ್ಲಿ ಕೆಲವು ಘಟನೆ ನಡೆಯುತ್ತವೆ. ಅದರಿಂದ ಎಷ್ಟೊಂದು ಘಾಸಿಗೊಳಗಾಗುತ್ತಾಳೆ ಅನ್ನೋ ಪಾತ್ರವದು. “ನೂರೊಂದು ನೆನಪು’ ಚಿತ್ರದಲ್ಲಿ ಮೆಡಿಕಲ್ ಸ್ಟುಡೆಂಟ್ ಪಾತ್ರ. ಮಿನಿಸ್ಟರ್ ಮಗಳಾಗಿದ್ದರೂ, ತಾನೇ ತನ್ನ ಕಾಲ ಮೇಲೆ ನಿಲ್ಲಬೇಕೆಂಬ ಹಂಬಲದ ಪಾತ್ರವದು. ಇದು ನಾವೆಲ್ ಬೇಸ್ಡ್ ಸ್ಟೋರಿ. ಎರಡು ಸಿನಿಮಾಗೂ ಅದರದ್ದೇ ಆದ ಮಹತ್ವ ಇದೆ. “ಜಿಂದಾ’ದಲ್ಲಿ ಶೀತಲ್ ಆಗಿದ್ದರೆ, “ನೂರೊಂದು ನೆನಪು’ ಚಿತ್ರದಲ್ಲಿ ಶ್ರುತಿಯಾಗಿದ್ದೇನೆ.
* ಎರಡು ಸಿನ್ಮಾದ ನಿರ್ದೇಶಕರ ಕೆಲಸ ಹೇಗಿತ್ತು?
– ಚೆನ್ನಾಗಿತ್ತು. “ನೂರೊಂದು ನೆನಪು’ ಚಿತ್ರ ನಿರ್ದೇಶಕ ಕಮರೇಶ್. ಸಿನಿಮಾದಲ್ಲಿ ಕೆಲಸ ಮಾಡಿದ ನೆನಪು ಮಾಸಿಲ್ಲ. ಒಳ್ಳೇ ತಂಡದ ಜತೆ ಕೆಲಸ ಮಾಡಿದೆ. ಈ ಚಿತ್ರದಲ್ಲಿ ಬಹಳಷ್ಟು ಹೊಸ ಕಲಾವಿದರೇ ಇದ್ದಾರೆ. ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ಅವರ ಮೊದಲ ಚಿತ್ರವಿದು. ಇನ್ನು, “ಜಿಂದಾ’ ನಿರ್ದೇಶಕ ಮುಸ್ಸಂಜೆ ಮಹೇಶ್ ಅವರ ಜತೆ ಕೆಲಸ ಮಾಡುವುದೇ ಗೊತ್ತಾಗಲ್ಲ. ಎಲ್ಲರೊಂದಿಗೆ ಬೆರೆತು, ಎಲ್ಲರಿಂದಲೂ ಒಳ್ಳೇ ಕೆಲಸ ತೆಗೆದಿದ್ದಾರೆ. ಈ ಚಿತ್ರದಲ್ಲಿ ಆರು ಜನ ಹುಡುಗರಿದ್ದಾರೆ. ಅವರೆಲ್ಲರಿಗೂ ಮೊದಲ ಸಿನಿಮಾವಿದು. ಇಲ್ಲಿ ಅನುಭವಿ ತಂತ್ರಜ್ಞರಿದ್ದಾರೆ.
*ಮುಂದೆ ಇರುವ ಸಿನಿಮಾ?
– ಉಪೇಂದ್ರ ಅವರ ಜತೆ “ನಾಗಾರ್ಜುನ’ ಇದೆ. ಸದ್ಯಕ್ಕೆ ಕಥೆ ಕೇಳುತ್ತಲೇ ಇದ್ದೇನೆ. ಇನ್ನೊಂದು ಸಿನಿಮಾ ಕನ್ಫರ್ಮ್ ಆಗಿದೆ. ಮುಸ್ಸಂಜೆ ಮಹೇಶ್ ಸರ್ ಕಾಂಬಿನೇಷನ್ನಲ್ಲಿ ಇನ್ನೊಂದು ಸಿನಿಮಾ ಇದೆ.
* ಏನದು ಜಿಂದಾ ಗಲಾಟೆ?
– ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. “ಗಂಡಸರು ಕಚಡ ನನ್ಮಕ್ಳು’ ಎಂಬ ಡೈಲಾಗ್ ಅದು. ಅದನ್ನು ಕೇಳಿದ ಕೆಲ ಯುವಕರು ಸಂಘಟನೆ ಮೂಲಕ ಬಂದು ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಗಂಡಸರಿಗೆ ಆ ಡೈಲಾಗ್ನಿಂದ ಹರ್ಟ್ ಆಗಿದೆ. ಕ್ಷಮೆ ಕೇಳಬೇಕು ಅಂದರು. ಆದರೆ, ನಾನು ಮಾತ್ರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದೇನೆ. ಯಾಕಂದರೆ, ನಾನೇನೂ ಪಬ್ಲಿಕ್ನಲ್ಲಿ ಕುಳಿತು ಗಂಡಸರ ಬಗ್ಗೆ ಅವಹೇಳನವಾಗಿ ಮಾತನಾಡಿಲ್ಲ. ಒಂದು ಸಿನಿಮಾದ ಪಾತ್ರ ಹೇಳಿರುವ ಡೈಲಾಗ್ ಅದು.
ಸುಮ್ಮನೆ ಗಂಡಸರನ್ನು ಬೈದಿಲ್ಲ. ಹಾಗೆಲ್ಲ ಮಾತಾಡುವಂತ ಹುಡುಗಿ ನಾನಲ್ಲ. ನಾನೊಬ್ಬ ನಟಿ, ಸಿನಿಮಾದ ಕಥೆ, ಪಾತ್ರ ಕೇಳಿದ್ದನ್ನು ಕೊಟ್ಟಿದ್ದೇನಷ್ಟೇ.ಆ ಡೈಲಾಗ್ನಿಂದ ಕೆಲವರಿಗೆ ಹರ್ಟ್ ಆಗಿರಬಹುದು. ಸಿನಿಮಾ ನೋಡಿದರೆ ಯಾಕೆ ಆ ಡೈಲಾಗ್ ಬರುತ್ತೆ ಅಂತ ಗೊತ್ತಾಗುತ್ತೆ. ಎರಡು ಪದಕ್ಕೇ ಇಷ್ಟೊಂದು ರಾದ್ಧಾಂತ ಮಾಡ್ತಾರೆ. ಬೇರೆ ಚಿತ್ರಗಳಲ್ಲಿ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಬೈದಿದ್ದಾರೆ. ಆಗ ಯಾಕೆ ಯಾರೂ ಮಾತಾಡಿಲ್ಲ? ಸದ್ಯಕ್ಕೆ ಕ್ಷಮೆ ಕೇಳಿ ಅಂದಿದ್ದಾರೆ. ನಾನು ಕೇಳುವುದಿಲ್ಲ ಎಂದಿದ್ದೇನೆ. ಅವರು ರಿಲೀಸ್ ಮಾಡೋಕೆ ಬಿಡಲ್ಲ ಅಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಪಾಲನೆ: ರಾಜ್ಯದ... | 2018-10-18T15:43:18 | http://karavalikirana.com/92395 |
ಚೆನ್ನಿಯವರ ಪಡ್ಡೆದಿನಗಳ ಕುರಿತು ಕಥೆಗಾರ ವಸುಧೇಂದ್ರ | ಕೆಂಡಸಂಪಿಗೆ
ವಸುಧೇಂದ್ರ | Apr 9, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.ವಿಮರ್ಶಕರಾಗಿ ಚೆನ್ನಿಯವರು ಪ್ರಸಿದ್ಧರಾದರೂ, ಅವರೊಬ್ಬ ಯಶಸ್ವಿ ಕತೆಗಾರರೂ ಹೌದು. ಆದ್ದರಿಂದ ಕಥಾನಿರೂಪಣೆಯ ಧ್ವನಿ ಈ ಪ್ರಬಂಧಗಳಿಗೆ ಸಹಜವಾಗಿಯೇ ದಕ್ಕಿದೆ. ಲಾಲಿತ್ಯದ ಗುಣವು ಪಡ್ಡೆಯ ದಿನಗಳ ಮುಖ್ಯ ಲಕ್ಷಣವಾದ್ದರಿಂದ, ಈ ಲಲಿತ ಪ್ರಬಂಧಗಳು ಬಹು ಯಶಸ್ವಿಯಾಗಿವೆ”
ಕೆಂಡಸಂಪಿಗೆಯಲ್ಲಿ ಸರಣಿಯಾಗಿ ಮೂಡಿಬಂದಿದ್ದ ವಿಮರ್ಶಕ ರಾಜೇಂದ್ರ ಚೆನ್ನಿಯವರ ಪುಸ್ತಕದ ಕುರಿತು ಕಥೆಗಾರ ವಸುಧೇಂದ್ರ.
“ಪಡ್ಡೆದಿನಗಳು” ಎನ್ನುವ ಪದವೇ ನಮ್ಮಲ್ಲಿ ಹೊಸ ಹರೆಯವನ್ನು ಉಕ್ಕಿಸುವಷ್ಟು ಸಶಕ್ತವಾದದ್ದು. ಆ ದಿನಗಳನ್ನು ಬಹುತೇಕ ಎಲ್ಲಾ ಸಾಹಿತಿಗಳೂ ಮತ್ತೆಮತ್ತೆ ಚಪ್ಪರಿಸಿರುವುದನ್ನು, ಕಳೆದುಕೊಂಡದ್ದಕ್ಕೆ ವಿಷಾದಿಸಿರುವುದನ್ನು ನಾವು ಸಾಹಿತ್ಯದಲ್ಲಿ ಕಾಣುತ್ತೇವೆ. “ಅಲ್ಲೇ ಸುತ್ತಾಡತಾವ ನಮ್ಮ ಖ್ಯಾಲ, ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಎಂದು ಬೇಂದ್ರೆ ಪರಿತಪಿಸಿದರೆ, ಲಕ್ಷ್ಮೀನಾರಾಯಣಭಟ್ಟರು “ಎಂತಾ ಹದವಿತ್ತೆ, ಹರಯಕೆ ಏನೋ ಮುದವಿತ್ತೆ” ಎಂದು ಹೇಳಿ ಹೆಣ್ಣಿಗೂ ಪಡ್ಡೆಯ ದಿನಗಳು ಅಷ್ಟೇ ಸಂತೋಷವನ್ನು ಕೊಡುವಂತಹವು ಎಂದು ಸಮರ್ಥಿಸಿದ್ದಾರೆ. ಹಿರಿಯ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರ “ಧಾರವಾಡದ ಪಡ್ಡೆದಿನಗಳು”ಎನ್ನುವ ಈ ಪುಟ್ಟ ಪುಸ್ತಕ ನಮ್ಮ ನೀರೀಕ್ಷೆಯನ್ನು ಯಾವುದೇ ರೀತಿಯಲ್ಲಿಯೂ ಹುಸಿಗೊಳಿಸುವುದಿಲ್ಲ. “ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂದು ವಿಷಾದವನ್ನು ಸೂಚಿಸುತ್ತಲೇ ಚೆನ್ನಿಯವರು ಈ ಪುಸ್ತಕವನ್ನು ಮುಕ್ತಾಯಗೊಳಿಸಿದಾಗ, ಓದುಗರೂ ತಮ್ಮ“ಆ ದಿನಗಳ”ಸಂಭ್ರಮದ ಬಿಂಬವನ್ನು ಲೇಖಕರ ಪಡ್ಡೆಯ ದಿನಗಳ ಕನ್ನಡಿಯಲ್ಲಿ ನೋಡಿಕೊಂಡ ಭಾವವನ್ನು ನೀಡುತ್ತದೆ.
ಪಡ್ಡೆಯ ದಿನಗಳ ತಮಾಷೆಯೆಂದರೆ, ಆ ದಿನಗಳ ಸೊಗಸು, ಸ್ವಾತಂತ್ರ್ಯ ಮತ್ತು ಸೌಂದರ್ಯವು ನಡು ವಯಸ್ಸು ಬಂದ ನಂತರವೇ ತಿಳಿಯುತ್ತದೆ. ಕಾಲೇಜು ಓದುವ ಹೊತ್ತಿನಲ್ಲಿ ಪಾಕೇಟ್ ಮೊನಿಗಾಗಿ ಅಪ್ಪನ ಮುಂದೆ ಕೈ ಒಡ್ಡುವುದಕ್ಕೆ ರೋಸಿ ಹೋಗಿ, ಯಾವಾಗ ಕೆಲಸಕ್ಕೆ ಸೇರಿ ಸ್ವಂತ ಗಳಿಸಲು ಶುರುವಿಡುತ್ತೀನೋ ಎನ್ನಿಸುತ್ತಿರುತ್ತದೆ. ಸರಿಯಾಗಿ ಒಬ್ಬ ಹುಡುಗಿಯೊಡನೆಯೂ ಸ್ನೇಹ ಬೆಳೆಸಲು ಸಾಧ್ಯವಾಗದಂತಾಗಿ, ಹೇಗೋ ಮದುವೆಯಾಗಿ ಹೆಣ್ಣನ್ನು ಕಂಡರೆ ಸಾಕು ಅನ್ನಿಸುತ್ತಿರುತ್ತದೆ. ಪರೀಕ್ಷೆ-ಫಲಿತಾಂಶಗಳ ಹಾವಳಿಗೆ ರೇಜಿಗೆ ಹುಟ್ಟಿ ಅವುಗಳಿಂದ ಯಾವಾಗ ತಪ್ಪಿಸಿಕೊಳ್ಳುವೆನೋ ಎಂದು ಮನಸ್ಸು ತುಡಿಯುತ್ತಿರುತ್ತದೆ. ಕೆಲವೇ ದಿನಗಳಲ್ಲಿ ಕೆಲಸವೂ ಸಿಕ್ಕಿ, ಹಣವೂ ದಕ್ಕಿ, ಹೆಣ್ಣೂ ಸಿಕ್ಕು, ಪರೀಕ್ಷೆ-ಫಲಿತಾಂಶಗಳ ಕಿರಿಕಿರಿಗಳೂ ಕಣ್ಮರೆಯಾದ ಹೊತ್ತಿನಲ್ಲಿ “ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಅಂತ ಹಪಹಪಿಸಲು ಪ್ರಾರಂಭಿಸುತ್ತೇವೆ. ಆದ್ದರಿಂದಲೇ ಪಡ್ಡೆಯ ದಿನಗಳ ಕುರಿತು ಬರೆಯಲು ಪಡ್ಡೆಯ ವಯಸ್ಸಿನ ಹುಡುಗನಿಗೆ ಸಾಧ್ಯವಾಗುವುದಿಲ್ಲ. ಏನಿದ್ದರೂ ನಡುವಯಸ್ಸು ದಾಟಬೇಕು. ಬೆಟ್ಟದ ಮೇಲೆ ಹತ್ತದೆ ಬಯಲಿನ ಸೌಂದರ್ಯ ಕಾಣುವುದಾದರೂ ಹೇಗೆ?
(ಡಾ. ರಾಜೇಂದ್ರ ಚೆನ್ನಿ)
ಪರೀಕ್ಷೆ-ಫಲಿತಾಂಶಗಳ ಹಾವಳಿಗೆ ರೇಜಿಗೆ ಹುಟ್ಟಿ ಅವುಗಳಿಂದ ಯಾವಾಗ ತಪ್ಪಿಸಿಕೊಳ್ಳುವೆನೋ ಎಂದು ಮನಸ್ಸು ತುಡಿಯುತ್ತಿರುತ್ತದೆ. ಕೆಲವೇ ದಿನಗಳಲ್ಲಿ ಕೆಲಸವೂ ಸಿಕ್ಕಿ, ಹಣವೂ ದಕ್ಕಿ, ಹೆಣ್ಣೂ ಸಿಕ್ಕು, ಪರೀಕ್ಷೆ-ಫಲಿತಾಂಶಗಳ ಕಿರಿಕಿರಿಗಳೂ ಕಣ್ಮರೆಯಾದ ಹೊತ್ತಿನಲ್ಲಿ “ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಅಂತ ಹಪಹಪಿಸಲು ಪ್ರಾರಂಭಿಸುತ್ತೇವೆ.
ರಾಜೇಂದ್ರ ಚೆನ್ನಿಯವರ ಪಡ್ಡೆಯ ದಿನಗಳು ಒಂದು ರೀತಿಯಲ್ಲಿ ಸುವರ್ಣ ದಿನಗಳೆಂದೇ ಹೇಳಬಹುದು. ಮೊದಲೇ ತಂಪಾದ ಧಾರವಾಡದ ನೆಲ, ಜೊತೆಗೆ ಬೇಂದ್ರೆ-ಮನ್ಸೂರ್-ಬಾಳಪ್ಪ- ಪುಣೇಕರ್ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ. ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟವೆನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ವಿಮರ್ಶಕರಾಗಿ ಚೆನ್ನಿಯವರು ಪ್ರಸಿದ್ಧರಾದರೂ, ಅವರೊಬ್ಬ ಯಶಸ್ವಿ ಕತೆಗಾರರೂ ಹೌದು. ಅವರ ಹಲವು ಕತೆಗಳು ದೀಪಾವಳಿ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ ಮತ್ತು ಎರಡು ಮುಖ್ಯ ಕಥಾಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ. ಆದ್ದರಿಂದ ಕಥಾನಿರೂಪಣೆಯ ಧ್ವನಿ ಈ ಪ್ರಬಂಧಗಳಿಗೆ ಸಹಜವಾಗಿಯೇ ದಕ್ಕಿದೆ. ಲಾಲಿತ್ಯದ ಗುಣವು ಪಡ್ಡೆಯ ದಿನಗಳ ಮುಖ್ಯ ಲಕ್ಷಣವಾದ್ದರಿಂದ, ಈ ಲಲಿತ ಪ್ರಬಂಧಗಳು ಬಹು ಯಶಸ್ವಿಯಾಗಿವೆ.
ಹರೆಯದ ದಿನಗಳ ಆಲೋಚನಾ ಲಹರಿಯೇ ಬೇರೆ. ಈ ಮತಲಬೀ ದುನಿಯಾದ ಮೈಲಿಗೆಯ ಸ್ಪರ್ಶ ಅದಕ್ಕೆ ಆಗಿರದೆ ಪವಿತ್ರವಾಗಿರುತ್ತದೆ. ಹೇಮಾಮಾಲಿನಿ ಎಂಬ ಕನಸಿನ ಕನ್ಯೆ, ಅವರೂರಿನ ಹುಡುಗ ಗಿರೀಶ ಕಾರ್ನಾಡರ ಕೈಹಿಡಿದು ಮದುವೆಯಾಗಿ, ಧಾರವಾಡದ ಸೊಸೆಯಾಗಿ ಬಂದು, ಬೆಳಿಗ್ಗೆ ಎದ್ದು ಅಂಗಳದಲ್ಲಿ ರಂಗೋಲಿ ಹಾಕುತ್ತಾಳೆ ಎಂದು ತರ್ಕಬದ್ಧವಾಗಿ ನಂಬುವ ವಯಸ್ಸದು. ರಾತ್ರಿಯ ಹೊತ್ತೇ ಊರೆಲ್ಲಾ ಸುತ್ತಾಡುತ್ತಾ “ಹಗಲುಗಳು ಸುಂದರವಾದ ರಾತ್ರಿಗಳಿಗೆ ಯಾವುದೋ ಬೇಕೂಫ್ ಬರೆದ ನೀರಸವಾದ ಮುನ್ನುಡಿ”ಎಂದು ಭಾವಿಸುವ ಕಾಲವದು. ನಾಟಕದ “ಜಮುಖಾನ ಕ್ಲಾಸ್”ನಲ್ಲಿ ಕುಳಿತು, ರಂಗದಲ್ಲಿ ಪ್ರವೇಶಿಸಿದ ಪ್ರಾಣಿಯೊಂದು ಲದ್ದಿ ಹಾಕಿದರೆ “ಒನ್ಸ್ಮೋರ್” ಎಂದು ಕಿರುಚಿ ಸಂಭ್ರಮಿಸುವ ಹೊತ್ತದು. ಕಾಲೇಜಿನ ಚುನಾವಣೆಗೆ ವಿರೋಧ ಪಕ್ಷದವರು ಕಾರು, ಜೀಪು, ಜಟಕಾಬಂಡಿಗಳನ್ನು ತಂದು ಪ್ರಚಾರ ಮಾಡಿದರೆ, ಮತ್ತೊಂದು ತಂಡ ಮುರುಘಾ ಮಠದ ಆನೆಯನ್ನೇ ಏರಿ ಬಂದು ಪ್ರಚಾರ ಮಾಡುವ ಜೀವನೋತ್ಸಾಹದ ಹಂತವದು. ಹಿರಿಯರ ಬದುಕಿನ ನೀರಸ ತಾಳಕ್ಕೆ ದಕ್ಕದ ಯೌವನದ ಕುಣಿತ, ಅದರ ಅತಾರ್ಕಿಕ ಲಯದಿಂದಲೇ ಕಳೆಗಟ್ಟುತ್ತದೆ.
ಕಾಲೇಜಿನ ಚುನಾವಣೆಗೆ ವಿರೋಧ ಪಕ್ಷದವರು ಕಾರು, ಜೀಪು, ಜಟಕಾಬಂಡಿಗಳನ್ನು ತಂದು ಪ್ರಚಾರ ಮಾಡಿದರೆ, ಮತ್ತೊಂದು ತಂಡ ಮುರುಘಾ ಮಠದ ಆನೆಯನ್ನೇ ಏರಿ ಬಂದು ಪ್ರಚಾರ ಮಾಡುವ ಜೀವನೋತ್ಸಾಹದ ಹಂತವದು. ಹಿರಿಯರ ಬದುಕಿನ ನೀರಸ ತಾಳಕ್ಕೆ ದಕ್ಕದ ಯೌವನದ ಕುಣಿತ, ಅದರ ಅತಾರ್ಕಿಕ ಲಯದಿಂದಲೇ ಕಳೆಗಟ್ಟುತ್ತದೆ.
ಹರೆಯದ ವಯಸ್ಸಿಗೆ ಶಾಸ್ತ್ರೀಯ ಸಂಗೀತದ ರುಚಿ ಹತ್ತುವುದು ಬಹಳ ಅಪರೂಪ. ಸಂಗೀತ ಅಭ್ಯಾಸ ಮಾಡುವ ಹುಡುಗರ ಮಾತು ಬೇರೆ. ಆದರೆ ಇಲ್ಲಿ ಲೇಖಕರಿಗೆ ಮತ್ತು ಅವರ ಗುಂಪಿನವರಿಗೆಲ್ಲರಿಗೂ ಮಲ್ಲಿಕಾರ್ಜುನ ಮನ್ಸೂರರ ಸಂಗೀತವನ್ನು ಆಹ್ವಾನಿಸುವ ರಸಿಕತೆ ಇದೆ. ಅದಕ್ಕಾಗಿ ಒಂದು ರಾತ್ರಿ ಶೆರೆ-ಗಿರೆ ಕುಡಿಯುವುದನ್ನು ಬಿಟ್ಟು, ‘ಕಾಡುತೂಸು’ (ಬೀಡಿ) ಸೇದುವ ಖಯಾಲಿಯನ್ನು ಮರೆತು ಪಡ್ಡೆ ಗುಂಪು ಮನ್ಸೂರರ ಸಂಗೀತವನ್ನು ಮೈಯೆಲ್ಲಾ ಕಿವಿಯಾಗಿ ಕೇಳಿ ’ಮನಸೂರೆ’ ಗೊಳ್ಳುವ ಅಧ್ಯಾಯವಿದೆ. ಮನ್ಸೂರರ ಸಂಗೀತದ ಸುಖವನ್ನು ಲೇಖಕರು ವರ್ಣಿಸುವ ಸಾಲುಗಳು ಒಂದು ಸುಶ್ರಾವ್ಯವಾದ ಆಲಾಪನೆಯನ್ನೇ ಓದುಗರಿಗೆ ಕೇಳಿಸುವಷ್ಟು ಸೂಕ್ಷ್ಮವಾಗಿದೆ.
ಆ ಕಾಲದ ಬಹುಮುಖ್ಯ ಸಾಹಿತಿಗಳಾದ ಬೇಂದ್ರೆ, ಪುಣೇಕರ್, ಶಂಬಾ – ಮುಂತಾದವರೂ ಈ ಪ್ರಬಂಧದಲ್ಲಿ ಬಂದು ಹೋಗಿದ್ದಾರೆ. ಬೇಂದ್ರೆಯವರ ಜಿಗುಟು ಸ್ವಭಾವದ ಪರಿಚಯ ಮಾಡಿಕೊಡುತ್ತಲೇ, ಅವರ ಭಾಷಣ ಮತ್ತು ಪದ್ಯಕ್ಕೆ ಬೆರಗಾಗಿದ್ದನ್ನು ಲೇಖಕರು ಕಟ್ಟಿಕೊಡುತ್ತಾರೆ. ಲಂಕೇಶರು ಒಮ್ಮೆ ಧಾರವಾಡಕ್ಕೆ ಬಂದಾಗ ಮಾಡಿದ ಭಾಷಣದ ಪ್ರಸ್ತಾಪ ನಾರಾಯಣಾಚಾರ್ಯರ ಮೂಲಕ ಒಂದು ಪ್ರಬಂಧದಲ್ಲಿ ಬರುತ್ತದೆ. “ಅಯ್ಯೋ, He was advocating free sex you see” ಎಂದು ಆ ಭಾಷಣಕ್ಕೆ ಭಾವುಕರಾಗಿ ನಾರಾಯಣಾಚಾರ್ಯರು ಪ್ರತಿಕ್ರಿಯಿಸಿದರೆ, ಅದಕ್ಕೆ ಹೋಗಲಾಗದ ಲೇಖಕರು ತಮ್ಮ ಖೊಟ್ಟಿ ನಸೀಬನ್ನು ಹಳಿದುಕೊಳ್ಳುವ ಪ್ರಸಂಗ ಮಜವಾಗಿದೆ.
ಈ ಸನ್ನಿವೇಶವನ್ನು ಓದಿದ ನಂತರ ನನ್ನ ಮನಸ್ಸು ಸದ್ಯದ ಪರಿಸ್ಥಿತಿಯನ್ನು ಅದರೊಡನೆ ತುಲನೆ ಮಾಡಲು ತೊಡಗಿತು. ಸೆಕ್ಸ್ ಎನ್ನುವುದು ಎಲ್ಲಾ ದಿಕ್ಕಿನಿಂದಲೂ ನಮ್ಮ ಯುವಕ-ಯುವತಿಯರಿಗೆ ಈಗ ಸುಲಭವಾಗಿ ಲಭ್ಯವಾಗುವಂತಿದ್ದರೂ, ಸಾರ್ವಜನಿಕ ವೇದಿಕೆಯಲ್ಲಿ free sex ಅನ್ನು ಸಮರ್ಥಿಸಿ ಭಾಷಣ ಮಾಡುವ ಸ್ವಾತಂತ್ರ್ಯ ಈಗಿಲ್ಲವೇನೋ ಎಂದು ನನಗೊಮ್ಮೆ ಅಳುಕಾಯ್ತು.
ಲಂಕೇಶರು ಒಮ್ಮೆ ಧಾರವಾಡಕ್ಕೆ ಬಂದಾಗ ಮಾಡಿದ ಭಾಷಣದ ಪ್ರಸ್ತಾಪ ನಾರಾಯಣಾಚಾರ್ಯರ ಮೂಲಕ ಒಂದು ಪ್ರಬಂಧದಲ್ಲಿ ಬರುತ್ತದೆ. “ಅಯ್ಯೋ, He was advocating free sex you see” ಎಂದು ಆ ಭಾಷಣಕ್ಕೆ ಭಾವುಕರಾಗಿ ನಾರಾಯಣಾಚಾರ್ಯರು ಪ್ರತಿಕ್ರಿಯಿಸಿದರೆ, ಅದಕ್ಕೆ ಹೋಗಲಾಗದ ಲೇಖಕರು ತಮ್ಮ ಖೊಟ್ಟಿ ನಸೀಬನ್ನು ಹಳಿದುಕೊಳ್ಳುವ ಪ್ರಸಂಗ ಮಜವಾಗಿದೆ.
ಹುಕ್ಕೇರಿ ಬಾಳಪ್ಪ ಅವರು ಹೇಳುವ ಒಂದು ಮಾತು ನನ್ನನ್ನು ಬಹಳ ಕಾಡಿತು. ಬೇಂದ್ರೆಯ ಭಾಷಣದ ಸಂದರ್ಭದಲ್ಲಿ ಅವರು “ಘಮ ಘಮ ಗಮಾಡಿಸ್ತಾವ ಮಲ್ಲಿಗಿ” ಎನ್ನುವ ಕವಿವರೇಣ್ಯರ ಹಾಡನ್ನು ಭಾವಪೂರ್ಣವಾಗಿ ಹಾಡಿ, ಪಡ್ಡೆ ಹುಡುಗರ ಮನಸ್ಸು-ಹೃದಯಗಳನ್ನು ಗೆದ್ದು ಬಿಡುತ್ತಾರೆ. ಹಾಡನ್ನು ಮುಗಿಸಿದ ನಂತರ ಪಡ್ಡೆ ಹೈಕಳನ್ನು ನೋಡಿ “ಇಂಥಾ ಹಾಡು ಹೇಳೋ ಬದಲು ’ದಂ ಮಾರೋ ದ’ ಅಂತೀರಲ್ಲೋ” ಎಂದು ದೂಷಿಸುತ್ತಾರೆ. ತಮಾಷೆಯೆಂದರೆ ನನಗೆ “ದಂ ಮಾರೋ ದಂ” ಅತ್ಯಂತ ಇಷ್ಟವಾದ ಹಾಡು. ಜೀನತ್ ಅಮಾನ್ಳ ನಶೆಯೇರಿದ ಹಾವಭಾವ, ಆಶಾ ಬೋಂಸ್ಲೆಯ ಮಾದಕವಾದ ಧ್ವನಿ, ಆರ್ಡಿ ಬರ್ಮನ್ನ ಸಂಗೀತದ ಹೊಸತನ – ಈಗಲೂ ಕಾಡುತ್ತವೆ. ಬೇಂದ್ರೆಯ ಹಾಡಿಗೆ ಅದರದೇ ರಸಿಕತೆಯಿದ್ದರೆ, ಈ ಸಿನಿಮಾ ಹಾಡು ಆ ಕಾಲದ ಬದುಕಿನ ಕಿರಿಕಿರಿಗಳನ್ನೆಲ್ಲಾ ಮರೆತು ತುಸು ಸ್ವಾತಂತ್ರ್ಯದ ಬದುಕಿನ ಕನಸು ಕಾಣುವಂತೆ ಯುವಕರಿಗೆ ಮೋಡಿ ಮಾಡಿತ್ತು. ಆದರೆ ಅದ್ಯಾಕೆ ಬಾಳಪ್ಪನವರಿಗೆ ಈ ಹಾಡು ಅಸಹನೀಯವೆನ್ನಿಸಿತು? ಬಹುಶಃ ಒಂದು ಪಡ್ಡೆಯ ದಿನಗಳ ಸಂಗತಿಗಳು ಮತ್ತೊಂದು ಪಡ್ಡೆಯ ದಿನಗಳಿಗೆ ಅಷ್ಟಾಗಿ ಹೊಂದಾಣಿಕೆಯಾಗುವುದಿಲ್ಲ ಎನ್ನಿಸುತ್ತದೆ. ಕೊನೆಗೂ ನಮ್ಮ ನಮ್ಮ ಯೌವನಗಳು ನಮಗೆ ಚಂದ ಕಾಣಿಸುತ್ತವೆ!
ಚೆನ್ನಿಯವರ ಪಡ್ಡೆಯ ದಿನಗಳಲ್ಲಿ ಸಮಾಜದ ಜೊತೆ ಒಡನಾಡುವ ಸಾಕಷ್ಟು ವಿಷಯಗಳು ಪ್ರಸ್ತಾಪವಾಗಿವೆ. ಹೋಳಿ ಹಬ್ಬದ ಆಚರಣೆಯಲ್ಲಿ ಕುಳ್ಳು ಕದಿಯುವುದು, ಅಶ್ಲೀಲ ಮಾತುಗಳಲ್ಲಿ ಬಾಯಿ ಬಡಿದುಕೊಳ್ಳುವುದು, ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಕೊಡುವುದು, ಊರಿಗೆ ಬಂದ ಕಂಪನಿ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಊರಿನ ಸಾಹಿತಿ-ಸಂಗೀತಗಾರರೊಡನೆ ಬೆರೆಯುವುದು – ಇತ್ಯಾದಿಗಳೆಲ್ಲವೂ ದಟ್ಟವಾಗಿ ಕಾಣಿಸುತ್ತವೆ. ಇವೆಲ್ಲವೂ ಸಾಧ್ಯವಾಗಿರುವುದಕ್ಕೆ ಒಂದು ವಿಶೇಷಕಾರಣವೆಂದರೆ ಅವರು ಮತ್ತವರ ಗುಂಪು ಊರಿನಲ್ಲಿ ತಮ್ಮ ಕುಟುಂಬಗಳ ಜೊತೆಯಲ್ಲಿಯೇ ಇದ್ದರು ಎನ್ನುವುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಾಲೇಜು ಎನ್ನುವುದು ಊರಿಗೆ ಮತ್ತದರ ಸಂಸ್ಕೃತಿಗೆ ಸಂಬಂಧವೇ ಇಲ್ಲವೆನ್ನುವಂತೆ ಎಲ್ಲೋ ಊರಿಂದ ದೂರದಲ್ಲಿ ಇರುತ್ತದೆ. ಜೊತೆಗೆ ಹಾಸ್ಟೆಲ್ ಬದುಕಿನಲ್ಲಿ ವಿದ್ಯಾರ್ಥಿಗಳ ಹೊರತು ಬೇರೊಂದು ಪ್ರಪಂಚದ ಪ್ರವೇಶಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಸಮಾಜದೊಡನೆ ಬೆರೆತು ಅದರ ರೀತಿ-ನೀತಿಗಳನ್ನು ಅರ್ಥಮಾಡಿಕೊಳ್ಳಲು ಹರೆಯದ ದಿನಗಳಲ್ಲಿ ಅವಕಾಶವೇ ಇಲ್ಲದಂತಾಗುತ್ತದೆ. ಈ ಹಾಸ್ಟೆಲ್ ಪದ್ಧತಿಗಿಂತಲೂ ಈ ಹಿಂದೆ ನಮ್ಮ ನಾಡಿನಲ್ಲಿದ್ದಂತೆ ವಾರಾನ್ನದ ಪದ್ಧತಿಯೇ ಹೆಚ್ಚು ಉತ್ತಮವಾದದ್ದು ಮತ್ತು ಸಾರ್ವಜನಿಕ ಕಾಳಜಿಯನ್ನು ಹೊಂದಿದ್ದು ಎಂದು ನನಗನ್ನಿಸುತ್ತದೆ.
ಇವೆಲ್ಲವೂ ಸಾಧ್ಯವಾಗಿರುವುದಕ್ಕೆ ಒಂದು ವಿಶೇಷಕಾರಣವೆಂದರೆ ಅವರು ಮತ್ತವರ ಗುಂಪು ಊರಿನಲ್ಲಿ ತಮ್ಮ ಕುಟುಂಬಗಳ ಜೊತೆಯಲ್ಲಿಯೇ ಇದ್ದರು ಎನ್ನುವುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಾಲೇಜು ಎನ್ನುವುದು ಊರಿಗೆ ಮತ್ತದರ ಸಂಸ್ಕೃತಿಗೆ ಸಂಬಂಧವೇ ಇಲ್ಲವೆನ್ನುವಂತೆ ಎಲ್ಲೋ ಊರಿಂದ ದೂರದಲ್ಲಿ ಇರುತ್ತದೆ. ಜೊತೆಗೆ ಹಾಸ್ಟೆಲ್ ಬದುಕಿನಲ್ಲಿ ವಿದ್ಯಾರ್ಥಿಗಳ ಹೊರತು ಬೇರೊಂದು ಪ್ರಪಂಚದ ಪ್ರವೇಶಕ್ಕೆ ಅವಕಾಶವೇ ಇರುವುದಿಲ್ಲ.
ಕಥೆಗಾರ ವಸುಧೇಂದ್ರ
ಕನ್ನಡದ ಹಿರಿಯ ವಿಮರ್ಶಕರೆಲ್ಲಾ ಲಲಿತ ಪ್ರಬಂಧ ಪ್ರಕಾರಕ್ಕೆ ಆಕರ್ಷಿತರಾಗುತ್ತಿರುವುದು ಬಹು ಕುತೂಹಲದ ಸಂಗತಿಯಾಗಿದೆ. ಗಿರಡ್ಡಿ, ರಹಮತ್, ನರಹಳ್ಳಿಯವರು ಈಗಾಗಲೇ ಸಾಕಷ್ಟು ಲಲಿತ ಪ್ರಬಂಧಗಳನ್ನು ಬರೆದಿದ್ದಾರೆ. ಅವರೊಡನೆ ಈಗ ಚೆನ್ನಿಯವರೂ ಕೈಜೋಡಿಸಿದ್ದು ಒಳ್ಳೆಯ ಸಂಗತಿಯೇ ಆಗಿದೆ.ಚೆನ್ನಿಯವರೂ ಸೇರಿದಂತೆ ಇವರೆಲ್ಲರೂ ಈ ಬರವಣಿಗೆ ತಮಗೆ ಅತ್ಯಂತ ಸಂತೋಷವನ್ನು ನೀಡಿದೆ ಎಂದು ಹೇಳಿಕೊಂಡಿದ್ದಾರೆ. ವಿಶೇಷ ಅಧ್ಯಯನ ಮತ್ತು ಗಂಭೀರತೆಯನ್ನು ಬೇಡುವ ವಿಮರ್ಶೆಗೆ ಅಲ್ಪ ವಿರಾಮ ನೀಡಿ, ಮೈ-ಮನಸ್ಸು ಹೂ ಹಗುರಗೊಳ್ಳುವಂತೆ ಲಾಲಿತ್ಯ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಕನ್ನಡದ ಸಾಹಿತ್ಯ ದೃಷ್ಟಿಯಿಂದಲೂ, ಓದುಗರ ದೃಷ್ಟಿಯಿಂದಲೂ ಮತ್ತೂ ಲೇಖಕರ ದೃಷ್ಟಿಯಿಂದಲೂ ಹಿತಕಾರಿಯಾದ ಸಂಗತಿ ಎನ್ನಿಸುತ್ತದೆ.
(ಚಿತ್ರಗಳು: ಗುಜ್ಜಾರಪ್ಪ)
Previousಮನ್ಯಾತ ಮತ್ತು ಬ್ಯುಸಿ ಸರ್ವರ್: ನಂದೀಶ್ ಬಂಕೇನಹಳ್ಳಿ ಸಣ್ಣ ಕಥೆ
Nextಕೃಷ್ಣ ದೇವಾಂಗಮಠ ಬರೆದ ಎರಡು ಹೊಸ ಕವಿತೆಗಳು
ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು. ‘ಉಳೆಕ್ಕೊಂಬು’ ಎಂದರೆ ಜಿಂಕೆಯ ಕೊಂಬು. ಏನಿದರ ವಿಶೇಷ? ಒಂದು ರೀತಿಯಲ್ಲಿ ಆನೆಯ ದಂತದಷ್ಟೇ ಗಟ್ಟಿ, ಆದರೆ ಕಂದು ಬಣ್ಣದ್ದು. ಮುಖ್ಯವಾಗಿ ಇದರ ಮೈ ಹಿತವಾದ ದುಂಡು ಮೊನೆಗಳಂಥ ಏರುತಗ್ಗುಗಳಿಂದ ಕೂಡಿದ್ದು ಹಿಡಿಯಲು ಭದ್ರವಾಗಿತ್ತು.
ಕೆ.ವಿ. ತಿರುಮಲೇಶ್ ಬರಹ
https://bit.ly/2XcAydH
ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರ....
Nov 14, 2019 | ದಿನದ ಅಗ್ರ ಬರಹ
Nov 11, 2019 | ದಿನದ ಪುಸ್ತಕ, ಸಾಹಿತ್ಯ | 2019-11-14T12:23:27 | https://www.kendasampige.com/%E0%B2%B0%E0%B2%BE%E0%B2%9C%E0%B3%87%E0%B2%82%E0%B2%A6%E0%B3%8D%E0%B2%B0-%E0%B2%9A%E0%B3%86%E0%B2%A8%E0%B3%8D%E0%B2%A8%E0%B2%BF%E0%B2%AF%E0%B2%B5%E0%B2%B0-%E0%B2%A7%E0%B2%BE%E0%B2%B0%E0%B2%B5/ |
ವಿಮೆ ಕಂಪೆನಿಗಳ ಬೆನ್ನಿಗೆ ನಿಂತ ಐಆರ್ ಡಿಎ | Securities and Exchange Board of India (SEBI) | IRDA | Unit-linked equity products | Insurance Companies | SBI | ವಿಮೆ ಕಂಪೆನಿಗಳ ಬೆನ್ನಿಗೆ ನಿಂತ ಐಆರ್ ಡಿಎ - Kannada Oneindia
15 min ago UPSC ನೇಮಕಾತಿ : 323 ಸಿಪಿಎಫ್ ಪರೀಕ್ಷೆಗೆ ಅರ್ಜಿ ಆಹ್ವಾನ
ವಿಮೆ ಕಂಪೆನಿಗಳ ಬೆನ್ನಿಗೆ ನಿಂತ ಐಆರ್ ಡಿಎ
| Published: Monday, April 12, 2010, 10:33 [IST]
ನವದೆಹಲಿ, ಏ.12: ವಿಮೆ ನಿಯಂತ್ರಣ ಪ್ರಾಧಿಕಾರ ಐಆರ್ಡಿಎ ಹಾಗೂ ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ನಡುವೆ ಈಗ ಸಮರ ತಾರಕಕ್ಕೇರಿದೆ. ಯೂನಿಟ್ ಆಧರಿತ ವಿಮೆಯನ್ನು (ಯುಲಿಪ್) ನಿಷೇಧಿಸಬೇಕೆಂದು ಸೆಬಿ ನೀಡಿದ್ದ ಆದೇಶವನ್ನು ತಿರಸ್ಕರಿಸಿ ಎಂದಿನ ವಹಿವಾಟು ಮುಂದುವರಿಸುವಂತೆ ಐಆರ್ಡಿಎ 14 ವಿಮೆ ಸಂಸ್ಥೆಗಳಿಗೆ ಸೂಚಿಸಿದೆ.
ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ ಮತ್ತು ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್, ಟಾಟಾ ಗುಂಪಿಗೆ ಸೇರಿದ ಜೀವವಿಮಾ ಕಂಪೆನಿಗಳೂ ಸೇರಿದಂತೆ ಒಟ್ಟು 14 ವಿಮಾ ಕಂಪೆನಿಗಳ ಮೇಲೆ ಸೆಬಿ ನಿರ್ಬಂಧ ಹೇರಿತ್ತು.ಆದರೆ, ಯೂನಿಟ್ ಲಿಂಕ್ಡ್ ಯೋಜನೆಗಳ ಮೂಲಕ ಜೀವವಿಮೆ ಪಾಲಿಸಿಗೆ ಹಣ ಸಂಗ್ರಹಿಸುವುದನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಸಮರ್ಥಿಸಿದ್ದು ಈ ಕಂಪೆನಿಗಳು ಕಾನೂನು ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿತ್ತು.
ನಿರ್ಬಂಧಕ್ಕೊಳಗಾಗಿರುವ ಕಂಪೆನಿಗಳು ಸೆಬಿ ಮತ್ತು ಐಆರ್ಡಿಎ ಜೊತೆ ಈ ವಿಷಯವನ್ನು ಚರ್ಚಿಸುವುದಾಗಿ ಹೇಳಿವೆ. ಆದರೆ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಐಅರ್ಡಿಎ ಅಧ್ಯಕ್ಷ ಜೆ. ಹರಿನಾರಾಯಣ್ ಸೆಬಿ ನಿರ್ಣಯ ಸಮರ್ಥನೀಯ ಎನಿಸುವುದಿಲ್ಲ ಎಂದಿದ್ದಾರೆ. ಯೂಲಿಪ್ ಯೋಜನೆಗಳೂ ಕೂಡ ವಿಮಾ ಉತ್ಪನ್ನಗಳೇ ಎಂಬ ವಿಮಾ ಕಂಪೆನಿಗಳ ವಾದವನ್ನು ತಳ್ಳಿ ಹಾಕಿರುವ ಸೆಬಿ ಈ ಆದೇಶ ಜಾರಿಗೊಳಿಸಿತ್ತು.
ಅಲ್ಲದೆ, ಎಸ್ಬಿಐ ಜೀವ ವಿಮಾ ಕಂಪೆನಿ, ಐಸಿಐಸಿಐ ಪ್ರುಡೆನ್ಷಿ ಯಲ್ ಲೈಫ್, ರಿಲಯನ್ಸ್ ಲೈಫ್, ಮೆಟ್ ಲೈಫ್ ಇಂಡಿಯಾ, ಅವಿವಾ ಲೈಫ್, ಟಾಟಾ ಎಐಜಿ ಮುಂತಾದ ಕಂಪೆನಿಗಳು ಜೀವ ವಿಮೆ ಗಾಗಿ ಹಣ ಸಂಗ್ರಹಿಸುವುದನ್ನು ನಿಷೇಧಿಸ ಲಾಗಿದೆ. ಒಂದು ವೇಳೆ ಈ ಕಂಪೆನಿಗಳು ಹಣ ಸಂಗ್ರಹಿಸಲು ಬಯಸುವುದೇ ಆದಲ್ಲಿ, ಸೆಬಿಯಿಂದ ಅಗತ್ಯ ನೋಂದಣಿ ಪ್ರಮಾಣ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಪಟ್ಟಿಯಲ್ಲಿ ಸರಕಾರಿ ಸ್ವಾಮ್ಯದ ಎಲ್ಐಸಿ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಎಸ್ ಬಿಐ ನಿಷೇಧ ಟಾಟಾ ಜೀವ ವಿಮೆ ಸೆಬಿ ಐಸಿಐಸಿಐ tata sbi icici bank hdfc irda ban
Story first published: Monday, April 12, 2010, 10:33 [IST] | 2019-04-25T08:53:47 | https://kannada.oneindia.com/news/2010/04/12/irda-tells-insurers-to-ignore-sebi-ban-on-ulips.html |
ಚಾರಣರಿಗೆ ಸ್ವರ್ಗ ಕಳವಾರಬೆಟ್ಟ... | Prajavani
ಚಾರಣರಿಗೆ ಸ್ವರ್ಗ ಕಳವಾರಬೆಟ್ಟ...
Published: 14 ಜನವರಿ 2011, 13:05 IST
Updated: 14 ಜನವರಿ 2011, 13:05 IST
ಚಿಕ್ಕಬಳ್ಳಾಪುರ: ಹಚ್ಚಹಸುರಿನ ಕಣಿವೆಗಳು, ಸವರಿಕೊಂಡು ಹೋಗುವ ಮೇಘಮಾಲೆ, ದೂರದ ಬೆಟ್ಟಗಳ ಹಿಂಬದಿಯಿಂದ ಉದಯಿಸುವ ಸೂರ್ಯ ಹಾಗೂ ರಾತ್ರಿಯಲ್ಲಿ ದೂರದ ಊರಿನ ನಕ್ಷತ್ರದಂತಹ ದೀಪಮಾಲೆ. ಇಂತಹ ದೃಶ್ಯವೈಭವವನ್ನು ಸವಿಯಲು ಪಶ್ಚಿಮಘಟ್ಟಕ್ಕೆ ಹೋಗಬೇಕಿಲ್ಲ. ನಗರಕ್ಕೆ ತೀರ ಹತ್ತಿರದಲ್ಲಿರುವ ಕಳವಾರಬೆಟ್ಟವನ್ನು ಏರಿದರೆ ಸಾಕು.
ಕಳವಾರಬೆಟ್ಟವನ್ನು ಸ್ಕಂದಗಿರಿ ಎಂದೂ ಕರೆಯುತ್ತಾರೆ. ನಗರದ ಪಶ್ಚಿಮ ದಿಕ್ಕಿನಲ್ಲಿರುವ ಪಾಪಾಗ್ನಿ ಮಠದಿಂದ ಕಣ್ಣಳತೆಯ ದೂರದಲ್ಲಿದೆ ಈ ಬೆಟ್ಟ. ಇದನ್ನು ಏರಲು ಹಾದಿಯಿಲ್ಲ. ಚಾರಣದ ಅನುಭವವಿರುವವರು ಸಾಹಸ ಮನೋಭಾವದಿಂದ ಏರಬಹುದು. ಬೆಟ್ಟದ ಮೇಲೆ ತಂಗಲು ಯಾವುದೇ ವ್ಯವಸ್ಥೆಯಿಲ್ಲ. ಕಲ್ಲು ಚಪ್ಪಡಿಗಳಲ್ಲಿ ನಿರ್ಮಾಣವಾದ ಹಳೆಯದಾದ ಪುಟ್ಟ ದೇವಾಲಯವಿದೆ. ಅಲ್ಲಿನ ಕೊರೆಯುವ ಚಳಿ, ಗಾಳಿ ಹಾಗೂ ಮಳೆಯನ್ನು ಎದುರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿರಬೇಕು.
ಬೆಟ್ಟವನ್ನೇರುತ್ತಿದ್ದಂತೆಯೇ ಕಾಣುವ ಕಣಿವೆಯ ಭೂದೃಶ್ಯಗಳು ಏರುವಾಗಿನ ದಣಿವನ್ನು ಮರೆಸುತ್ತದೆ. ತಳ್ಳಿಕೊಂಡು ಹೋಗುವ ಮೋಡಗಳು, ನಂದಿಬೆಟ್ಟ ಮುಂತಾದ ಗಿರಿಶ್ರೀಣಿಗಳ ಸಾಲುಗಳು ಕಣ್ಮನ ತಣಿಸುತ್ತವೆ. ಬೆಟ್ಟದ ಮೇಲಿರುವ ಪುರಾತನ ಕೋಟೆ, ನೀರಿನ ದೊಣೆ ಹಾಗೂ ಹಚ್ಚಹಸಿರಿನ ವಾತಾವರಣ ಆರೋಗ್ಯವನ್ನು ಶ್ವಾಸಕೋಶದಲ್ಲಿ ತುಂಬುತ್ತದೆ.
‘ಪರಿಸರ ಮಾಲಿನ್ಯ’
‘ಬೆಂಗಳೂರಿನಿಂದ ನೂರಾರು ಚಾರಣಿಗರು ಶನಿವಾರ ಬಂದು ಭಾನುವಾರ ಹೋಗುತ್ತಾರೆ. ಕೆಲವರು ಬಂದು ಗದ್ದಲವೆಬ್ಬಿಸುವುದೂ ಉಂಟು. ಪ್ಲಾಸ್ಟಿಕ್, ಖಾಲಿ ಬಾಟಲಿ ಮೊದಲಾದ ತ್ಯಾಜ್ಯಗಳಿಂದ ಬೆಟ್ಟದ ಪರಿಸರ ಮಲಿನವಾಗುತ್ತಿದೆ. ಗ್ರಾಮದ ಕೆಲ ಯುವಕರು ಅವರಿಗೆ ಮಾರ್ಗದರ್ಶಕರಾಗಿ ಹಣ ಸಂಪಾದಿಸಿದರೆ ಇನ್ನು ಕೆಲವರು ಶನಿವಾರ ಮತ್ತು ಭಾನುವಾರ ಅಲ್ಲಿ ಹೋಟೆಲ್ ಇಟ್ಟು ಹಣ ಸಂಪಾದಿಸುವರು. ಇಲ್ಲಿ ಪ್ರವಾಸೋದ್ಯಮ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಸ್ಥಳೀಯರಿಗೆ ಕೆಲಸವು ಸಿಗುತ್ತದೆ. ಪರಿಸರವೂ ಸಂರಕ್ಷಿಸಲ್ಪಡುತ್ತದೆ’ ಎನ್ನುತ್ತಾರೆ ಈ ಪ್ರದೇಶದ ಬಳಿ ವಾಯು ವಿಹಾರಕ್ಕೆ ಹೋಗುವ ಹಿರಿಯರು. | 2018-09-26T07:11:02 | https://www.prajavani.net/article/%E0%B2%9A%E0%B2%BE%E0%B2%B0%E0%B2%A3%E0%B2%B0%E0%B2%BF%E0%B2%97%E0%B3%86-%E0%B2%B8%E0%B3%8D%E0%B2%B5%E0%B2%B0%E0%B3%8D%E0%B2%97-%E0%B2%95%E0%B2%B3%E0%B2%B5%E0%B2%BE%E0%B2%B0%E0%B2%AC%E0%B3%86%E0%B2%9F%E0%B3%8D%E0%B2%9F |
ನೂರು ವರ್ಷ ಮೊದಲೇ ಶಿಕ್ಷಣದ ಕುರಿತು ಚಿಂತಿಸಿದ ಜನತೆ ಅಭಿನಂದನಾರ್ಹರು: ಶಾರದಾ ಶೆಟ್ಟಿ. | Satwadhara News
Home Local ನೂರು ವರ್ಷ ಮೊದಲೇ ಶಿಕ್ಷಣದ ಕುರಿತು ಚಿಂತಿಸಿದ ಜನತೆ ಅಭಿನಂದನಾರ್ಹರು: ಶಾರದಾ ಶೆಟ್ಟಿ.
ನೂರು ವರ್ಷ ಮೊದಲೇ ಶಿಕ್ಷಣದ ಕುರಿತು ಚಿಂತಿಸಿದ ಜನತೆ ಅಭಿನಂದನಾರ್ಹರು: ಶಾರದಾ ಶೆಟ್ಟಿ.
ಕುಮಟಾ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಶತಮಾನೋತ್ಸವ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಸಂತೇಗುಳಿಯ “ಶತಮಾನೋತ್ಸವ ಸಮಾರಂಭ-2018” ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಶತಮಾನೋತ್ಸವದ ದಿನದಂದು ಶಾಲೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನೂರು ವರ್ಷಗಳ ಮೊದಲೇ ಶಿಕ್ಷಣ ಪ್ರೇಮ ಮೆರದ ಜನತೆ ಗೌರವಾರ್ಹರು ಎಂದರು.
ಕಾರ್ಯಕ್ರಮವನ್ನು ಕುಮಟಾ & ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ಉಧ್ಘಾಟಿಸಿ ನೂತನ ಕೊಠಡಿ ಯನ್ನು ಉಧ್ಘಾಟಿಸಿ ಹಳೆಯ ಹಿರಿಯ ವಿದ್ಯಾರ್ಥಿಗಳನ್ನು & ಶಿಕ್ಷಕರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು,ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. | 2019-04-23T20:14:17 | http://satwadhara.news/news12708.html |
ಕಿಡಿಗೇಡಿ ಕೃತ್ಯ: 'ರವಿವಾರ 5 ಗಂಟೆಗೆ ಪ್ರಧಾನಿಗೆ ಗೌರವ ಸಲ್ಲಿಸಬೇಕು' ಎಂಬ ಕರೆಯ ಬಗ್ಗೆ ಮೋದಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Apr 08, 2020, 7:41 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ರವಿವಾರ 5 ಗಂಟೆಗೆ 'ನಿಂತು ಚಪ್ಪಾಳೆ' ತಟ್ಟಬೇಕು ಎಂದು ಕರೆ ನೀಡಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೋಸ್ಟ್ ಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, "ಇದು ಕಿಡಿಗೇಡಿಗಳ ಕೃತ್ಯದಂತೆ ಕಾಣುತ್ತಿದೆ" ಎಂದಿದ್ದು, ಕೊರೋನ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಪ್ರೀತಿ ತೋರ್ಪಡಿಸಬೇಕು ಎಂದಿದ್ದಾರೆ.
ರವಿವಾರ ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಗಳಲ್ಲಿ ನಿಂತು ಪ್ರಧಾನಿಗೆ ಚಪ್ಪಾಳೆ ತಟ್ಟಬೇಕು ಎಂದು ಕರೆ ನೀಡಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. "ಈ ವ್ಯಕ್ತಿ ನಮಗಾಗಿ ಮತ್ತು ನಮ್ಮ ದೇಶಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ" ಎಂದು ಅದರಲ್ಲಿ ಬರೆಯಲಾಗಿತ್ತು.
"5 ನಿಮಿಷಗಳ ಕಾಲ ಮೋದಿಯವರಿಗೆ ಗೌರವ ಸಲ್ಲಿಸಬೇಕು ಎಂದು ಕ್ಯಾಂಪೇನ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮೋದಿಯನ್ನು ವಿವಾದಕ್ಕೆ ಎಳೆದು ತರಲು ಮಾಡಿದ ಕಿಡಿಗೇಡಿ ಕೃತ್ಯ ಎನ್ನುವುದು ಮೊದಲ ನೋಟದಲ್ಲೇ ಮನದಟ್ಟಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. | 2020-06-05T09:34:25 | http://www.varthabharati.in/article/national/239460 |
ಬೇಕಿಂಗ್ ಸೋಡಾ-ಮೇಪಲ್ ಸಿರಪ್ ಗೆ ಹೆದರುವ ಕ್ಯಾನ್ಸರ್!
ಔಷಧವಿರದ, ಗುಣವಿರದ ರೋಗವಾಗಿ ಒಂದೊಮ್ಮೆ ಕಾಡಿದ್ದ ಕ್ಯಾನ್ಸರ್ ರೋಗಕ್ಕೆ ಕೀಮೋ ಥೆರಪಿ, ಶಸ್ತ್ರ ಚಿಕಿತ್ಸೆ ಇತ್ಯಾದಿ ರೋಗ ನಿಯಂತ್ರಕ ಕ್ರಮಗಳನ್ನು ಇಂಗ್ಲಿಷ್ ವೈದ್ಯಕೀಯ ಪದ್ಧತಿ ಸೂಚಿಸಿದೆ. ಇದಲ್ಲದೇ ವಿಶ್ವದ ವಿಭಿನ್ನ ಪರ್ಯಾಯ ಔಷಧೀಯ ಪದ್ಧತಿಗಳೂ ಕ್ಯಾನ್ಸರ್ ಎಂಬ ಗ್ರಂಥಿ ಖಾಯಿಲೆಗೆ ತಮ್ಮದೇ ರೀತಿಯಲ್ಲಿ ಮದ್ದುಗಳನ್ನು ಸೂಚಿಸಿವೆ. ನಮ್ಮ ಆಧುನಿಕ ಜೀವನ, ಇನ್ಸ್ಟಂಟ್ ಆಹಾರ ಪದ್ಧತಿಗಳು, ಆಹಾರಗಳಲ್ಲಿಯ ಕಲಬೆರಕೆ ಇವೆಲ್ಲವೂ ಕ್ಯಾನ್ಸರ್ ರೋಗವನ್ನು ಸಮೃದ್ದವಾಗಿ ಬೆಳೆಯಲು ಸಹಾಯ ಮಾಡಿಕೊಡುತ್ತಿವೆಯಾದ್ದರಿಂದ ಕ್ಯಾನ್ಸರ್ ಬಂದ ಮೇಲೆ ಕಷ್ಟಪಡುತ್ತಾ ಅದನ್ನು ಗುಣ ಪಡಿಸಿಕೊಳ್ಳುವುದಕ್ಕಿಂತ ಕ್ಯಾನ್ಸರ್ ನಮ್ಮ ದೇಹಕ್ಕೆ ಸುಳಿಯದಿರುವಂತೆ ತಡೆಗಟ್ಟುವುದು ಬಹಳ ಮುಖ್ಯ ಎಂದು ಪರ್ಯಾಯ ಔಷಧೀಯ ಪದ್ಧತಿಗಳು ನಮ್ಮನ್ನು ಎಚ್ಚರಿಸುತ್ತವೆ.
ಡಾಕ್ಟರ್ ಜಿಮ್ ಕೆಲ್ಮನ್ ಅಮೆರಿಕಾದ ವಿವಾದಾತ್ಮಕ ಜನಪದ ವೈದ್ಯ. ಈತ ಬಹಳ ವರ್ಷಗಳಿಂದಲೂ ತಮ್ಮದೇ ಮನೆಮದ್ದಿನ ಚಿಕಿತ್ಸಾ ಪದ್ಧತಿಯಿಂದ ಕ್ಯಾನ್ಸರ್ ಅನ್ನು ಗುಣ ಪಡಿಸಿರುವ ತಜ್ನ. ಕೆಲ್ಮನ್ ರ ಚಿಕಿತ್ಸೆಯಿಂದ ಕ್ಯಾನ್ಸರ್ ಮುಕ್ತರಾಗಿರುವ ಅಭಿಮಾನಿಗಳ ಹಿಂಡೇ ಅಮೆರಿಕಾದಲ್ಲಿದೆ. ಜಿಮ್ ಕೆಲ್ಮನ್ ಸೂಚಿಸುವ ಕ್ಯಾನ್ಸರ್ ಚಿಕಿತ್ಸೆ ಬಹಳ ಸುಲಭವಾದದ್ದು.
ಬೇಕಿಂಗ್ ಸೋಡಾ ಮತ್ತು ಶುದ್ಧ ಮೇಪಲ್ ಸಿರಪ್ ನ ಮಿಶ್ರಣ (ನೇಟಿವ್ ಇಂಡಿಯನ್/ರೆಡ್ ಇಂಡಿಯನ್ ಜನರು ಕಂಡು ಹಿಡಿದು ಉಪಯೋಗಿಸುತ್ತಿದ್ದರೆನ್ನಲಾದ ಮೇಪಲ್ ಸಿರಪ್ ಅಥವಾ ಮೇಪಲ್ ಕ್ಷಾರ ನಮ್ಮ ಜೋನಿ ಬೆಲ್ಲದಂತಹ ಸಿಹಿ ಪದಾರ್ಥ. ಇದನ್ನು ಸಕ್ಕರೆ ಮೇಪಲ್ ಅಥವಾ ಕೆಂಪು ಮೇಪಲ್ ಮರಗಳಿಂದ ತೆಗೆಯುವ ರಸದಿಂದ ತಯಾರಿಸುತ್ತಾರೆ) ಕ್ಯಾನ್ಸರ್ ಅನ್ನು ಗುಣಪಡಿಸುವುದಷ್ಟೇ ಅಲ್ಲದೆ ಕ್ಯಾನ್ಸರ್ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ ಎಂದು ಕೆಲ್ಮನ್ ಅಭಿಪ್ರಾಯ ಪಡುತ್ತಾರೆ. ಕ್ಯಾನ್ಸರ್ ಅಥವಾ ಯಾವುದೇ ಬಗೆಯ ರೋಗ ಪೀಡಿತವಾಗುವ ದೇಹಗಳು ಅಸಿಡಿಕ್ ಪ್ರವೃತ್ತಿಯದಾಗಿರುತ್ತವೆ. ಅಂಥ ದೇಹವನ್ನು ಆಲ್ಕಲೈನ್ ಪ್ರವೃತ್ತಿಯದನ್ನಾಗಿ ಮಾಡಿಕೊಂಡರೆ ರೋಗಬಾಧೆಯೂ ತಪ್ಪುತ್ತದೆ ಮತ್ತು ಬೇರೆ ಯಾವ ರೋಗ ಬರದಂತೆ ನಿಯಂತ್ರಣವೂ ಸಾಧ್ಯ ಎನ್ನುವುದು ಕೆಲ್ಮನ್ ಅಭಿಪ್ರಾಯ.
ಇನ್ನು ಇವರು ಬದುಕಲು ಸಾಧ್ಯವಿಲ್ಲ ಎಂದು ಡಾಕ್ಟರರು ಕೈ ಬಿಟ್ಟಿದ್ದ ನೂರಾರು ಕ್ಯಾನ್ಸರ್ ಪೀಡಿತರನ್ನು ಗುಣ ಮಾಡಿರುವ ಖ್ಯಾತಿಯ ಕೆಲ್ಮನ್, ಕ್ಯಾನ್ಸರ್ ಅನ್ನು ’ಸಕ್ಕರೆ ಬಾಕ’ ಎಂದು ಕರೆಯುತ್ತಾರೆ. ಕ್ಯಾನ್ಸರ್ ದೇಹದಲ್ಲಿರುವ ಸಕ್ಕರೆ ಅಥವಾ ಅತಿಯಾದ ಗ್ಲುಕೋಸ್ ಅನ್ನು ತಿನ್ನುತ್ತಾ ಬೆಳೆಯುತ್ತದೆ. ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ಮೊಟ್ಟಮೊದಲು ಸಕ್ಕರೆ ತಿನ್ನುವುದನ್ನು ನಿಲ್ಲಿಸಬೇಕು ಎನ್ನುವ ಈತ ಮೇಪಲ್ ಸಿರಪ್ ನಂತಹ ಸಿಹಿ ಹೇಗೆ ಕ್ಯಾನ್ಸರ್ ತಡೆಯುತ್ತದೆ ಎನ್ನುವುದಕ್ಕೆ ಸರಳ ವಿವರಣೆ ಕೊಡುತ್ತಾರೆ.
ಬೇಕಿಂಗ್ ಸೋಡಾ ದೇಹದಲ್ಲಿನ ಆಲ್ಕಲೈನ್ ಅನ್ನು ಸಮತೋಲನದಲ್ಲಿಡುತ್ತದೆ. ಈ ಸೋಡಾವನ್ನು ಮೇಪಲ್ ಸಿರಪ್ನೊಂದಿಗೆ ಬೆರೆಸಿ ಸೇವಿಸಿದಾಗ ದೇಹದಲ್ಲಿನ ಕ್ಯಾನ್ಸರ್ ಸೆಲ್ ಗಳು ಮೇಪಲ್ ಸಿರಪ್ ನ ಸಕ್ಕರೆಯನ್ನು ಕಬಳಿಸಲು ಅದನ್ನು ಹೀರುತ್ತವೆ. ಆಗ ಮೇಪಲ್ ಸಿರಪ್ನೊಂದಿಗೆ ಮಿಶ್ರವಾಗಿರುವ ಬೇಕಿಂಗ್ ಸೋಡಾ ಅಂಶ ಕ್ಯಾನ್ಸರ್ ಸೆಲ್ ಗಳೊಳಗೆ ಅತಿಕ್ರಮಣ ಮಾಡಿ ಅಸಿಡಿಕ್ ಆಗಿರುವ ಕ್ಯಾನ್ಸರ್ ಸೆಲ್ಗಳನ್ನು ಆಲ್ಕಲೈನ್ ಧಾಳಿಗೆ ಒಳಪಡಿಸುತ್ತವೆ. ನಿಯಮಿತವಾಗಿ ಒಂದು ಚಮಚ ಈ ಮಿಶ್ರಣವನ್ನು ಸೇವಿಸುತ್ತಿದ್ದರೆ ಕ್ರಮೇಣ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಕೆಲ್ಮನ್ ಹೇಳುತ್ತಾರೆ. ಇದರ ಜೊತೆಗೇ ಕ್ಯಾನ್ಸರ್ನಿಂದ ಮುಕ್ತಿ ಪಡೆಯಲು ಮೈದಾ ಮತ್ತು ಸಕ್ಕರೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಆಹಾರದಲ್ಲಿ ನಿಯಮಿತ ಪ್ರಮಾಣದ ಐಯೊಡೀನ್, ಸಿ ವೈಟಮಿನ್, ಮೊಸರು ಮುಂತಾದ ಪ್ರೋ ಬಿಯಾಟಿಕ್, ಶುದ್ಧವಾದ ನೀರಿನ ಸೇವನೆ ಮತ್ತು ಬೆಳಗು-ಸಂಜೆಯ ಸೂರ್ಯ ಸ್ನಾನವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವೆನ್ನುತ್ತಾರೆ. ಮೇಪಲ್ ಸಿರಪ್, ಬೇಕಿಂಗ್ ಸೋಡಾದ ಬಳಕೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಒಳ್ಳೆಯದಾದ್ದರಿಂದ ಈ ಪಾನಕ ಯಾರಿಗೂ ಯಾವುದೇ ರೀತಿಯ ದುಷ್ಪರಿಣಾಮ ಉಂಟು ಮಾಡದು ಎನ್ನುತ್ತಾರೆ.
ಜಿಮ್ ಕೆಲ್ಮನ್ ಸೂಚಿಸುವ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿಯಾಗುವ ಸರಳ ಮಿಶ್ರಣ ಇದು:
ಆರ್ಗ್ಯಾನಿಕ್ (ಗ್ರೇಡ್ ’ಬಿ’) ಮೇಪಲ್ ಸಿರಪ್ -೩ ಚಮಚ
ಬೇಕಿಂಗ್ ಸೋಡಾ (ಅಲ್ಯುಮಿನಿಯಮ್ ಮಿಶ್ರಿತ ಅಲ್ಲದಿರುವುದು)-೧ ಚಮಚ
ಇವೆರಡನ್ನೂ ಸಣ್ಣ ಬಟ್ಟಲಿನಲ್ಲಿ ಬೆರೆಸಿ ಒಲೆಯ ಮೇಲೆ ೩-೪ ನಿಮಿಷ ಬೆಚ್ಚಗೆ ಮಾಡಿಕೊಳ್ಳಬೇಕು (ನೀರು ಹಾಕಬಾರದು). ಹೆಚ್ಚು ಬಿಸಿ ಮಾಡಿದಲ್ಲಿ ಮೇಪಲ್ ಸಿರಪ್ ಸುಟ್ಟು ಕಹಿಯಾಗುವುದರಿಂದ ಕಡಿಮೆ ಉರಿಯಲ್ಲಿ ಸ್ವಲ್ಪವೇ ಬೆಚ್ಚಗೆ ಮಾಡಿಕೊಳ್ಳಬೇಕು. ಕ್ಯಾನ್ಸರ್ ನಿಂದ ಬಳಲುತ್ತಿರುವವರು ದಿನಕ್ಕೆ ೨-೩ ಚಮಚ ಸೇವಿಸಬೇಕು. ಕ್ಯಾನ್ಸರ್ ತಡೆಗಟ್ಟಲು ದಿನಕ್ಕೆ ೧ ಚಮಚ ಸೇವಿಸಿದರೆ ಸಾಕು.
ಬೇಕಿತ್ತಾ ’ಆಕ್ಯುಪೈ’ ನಿಮ್ಮೂರು?! ಒಂದು ಪುಟ್ಟ ಟಿಪ್ಪಣಿ
(ಪ್ರಜಾವಾಣಿಯ ’ಸಂಗತ’ ವಿಭಾಗದಲ್ಲಿ ಅಕ್ಟೋಬರ್ ೧೭ ರಂದು ಪ್ರಕಟವಾದ ಬರಹದ ಮುಂದುವರಿದ ಭಾಗ)
ವಿಶ್ವದ ಯಾವ ಭಾಗದಲ್ಲಿ ಏನೇ ಗದ್ದಲ, ಗಲಾಟೆ, ಏಳುಬೀಳು, ತೊಂದರೆ, ವಿಜಯೋತ್ಸಾಹ ಆದರೂ ಅದರ ವಾಸನೆ ಹಿಡಿದು ಖಡಾಖಂಡಿತವಾಗಿ ಒಂದು ಚೂರಾದರೂ ಮೂಗು ತೂರಿಸಿ, ಈ ವಾಸನೆಯಿಂದ ನಮಗೇನು ಲಾಭ, ಏನು ನಷ್ಟ? ಎಂದು ಲೆಕ್ಕಾಚಾರ ಹಾಕಿ, ದಾಳ ಸೆಣೆಯಲು ತುದಿಗಾಲಲ್ಲೇ ಕಾದಿರುತ್ತಿದ್ದ ಅಮೆರಿಕಾ ಎಂಬ ದೇಶದ ರಾಜಕೀಯಕ್ಕೆ, ರಾಜಕಾರಣಿಗಳಿಗೆ, ಸಿರಿವಂತರಿಗೆ ಇದು ಮುಜುಗರದ ಕಾಲ. ತಮ್ಮ ಮಣ್ಣಿನ ಮೈಯ್ಯಿಂದಲೇ ಈಗ ಕಡಕ್ಕಾಗಿ ಹೊಮ್ಮುತ್ತಿರುವ ಬಡವರ, ಮಧ್ಯಮ ವರ್ಗದ ಬೇಸತ್ತ ಬೆವರಿನ ವಾಸನೆಗೆ ಈಗ ತಮ್ಮ ಮೂಗನ್ನು ಹಿಡಿಯುವುದರ ಜೊತೆಗೆ, ಮೈಗೆ ಮೈಯ್ಯೇ ಮೈಲಿಗೆಯಾಗಿ ಹೋಗಿದೆಯೆಂದು ಅದನ್ನು ತಿಕ್ಕಿ ತೊಳೆದು, ಸಾಧ್ಯವಾದರೆ ಹೊಸ ಬಣ್ಣ ಹಚ್ಚಿಸಿ ಪಾಲಿಶ್ ಮಾಡಿಸಿ ಬಿಡೋಣ ಎಂಬ ಹುನ್ನಾರದಲ್ಲಿದ್ದಾರೆ.
ಇಡೀ ಅಮೆರಿಕಾದ ಜನತೆ ಇಂದು ೯೯ ಶೇಕಡಾ ಮತ್ತು ೧ ಶೇಕಡಾದಂತೆ ಭಾಗವಾಗಿದೆ; ಕೆಲಸ ಕಳೆದುಕೊಂಡವರು, ಕಳೆದುಕೊಳ್ಳುತ್ತಿರುವವರು, ಮನೆಗಳ ಮಾರ್ಟ್ಗೇಜ್ ಕಟ್ಟಲಾರದೆ ಬೀದಿಗೆ ಬಿದ್ದಿರುವವರು, ಶಾಲಾ ಟೀಚರುಗಳು, ಕಾರ್ಮಿಕರು, ದಿನಗೂಲಿಯವರು, ಫೀಜ಼ುಗಳ ಭಾರ ಹೊರಲಾಗದೆ ಹೆಣಗುತ್ತಿರುವ ವಿದ್ಯಾರ್ಥಿಗಳು, ಅನಾರೋಗ್ಯ ಕಾಡುತ್ತಿರುವವರು, ಕೂಲಿ ಕಾರ್ಮಿಕರು, ಸರ್ಕಾರೇತರ, ಖಾಸಗಿಯೇತರ ಸಂಘ ಸಂಸ್ಥೆಗಳವರು, ಪರಿಸರವಾದಿಗಳು, ರೈತರು, ವಯಸ್ಸಾದವರು-ಒಟ್ಟಿನಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಈ ೯೯%ದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೆ, ಶ್ರೀಮಂತ ಮಾಧ್ಯಮಗಳ ಒಡೆಯರು, ಬ್ಯಾಂಕುಗಳ-ಕಾರ್ಪೊರೇಷನ್ಗಳ ಸಿ ಇ ಓಗಳು, ಉದ್ಯಮಾಧಿಪತಿಗಳು, ರಿಪಬ್ಲಿಕನ್ ಪಕ್ಷದವರು-ಅಮೆರಿಕಾದ ಎಲ್ಲಾ ಶ್ರೀಮಂತರೂ ಉಳಿದ ೧ ಶೇಕಡದಲ್ಲಿ ಸೇರಿದ್ದಾರೆ.೧ ಶೇಕಡಾ ಇರುವ ಅಮೆರಿಕಾದ ಅತ್ಯಂತ ಶ್ರೀಮಂತರು ತಮ್ಮ ಅಗಾಧ ಸಂಪತ್ತಿಗನುಗುಣವಾಗಿ ತೆರಿಗೆ ಕೊಡದೆ ಮಧ್ಯಮ ವರ್ಗದವರು ಕೊಡುವಷ್ಟೇ ತೆರಿಗೆಯನ್ನು ಕಟ್ಟುತ್ತಾ ದೇಶಕ್ಕೆ ವಂಚನೆ ಮಾಡುತ್ತಿದ್ದಾರೆ. ಅಂತಹ ೧ ಶೇಕಡಾ ಸಿರಿವಂತರಿಗೆ ಹೆಚ್ಚು ತೆರಿಗೆ ಹಾಕಿ, ಅದು ಬಿಟ್ಟು ೯೯ ಶೇಕಡಾ ಬಡ-ಮಧ್ಯಮ ವರ್ಗದವರನ್ನು ಯಾಕೆ ಪೀಡಿಸುತ್ತೀರಿ ಎಂದು ಇದುವರೆಗೂ ಇದನ್ನು ಕಂಡೂ ತಟಸ್ಥರಂತಿದ್ದ ಅಮೆರಿಕನ್ ಜನಸಾಮಾನ್ಯ ಈಗ ಪ್ರತಿಭಟನೆ ಮಾಡಲು ಮುಂದೆ ಬಂದಿದ್ದಾನೆ. ಟ್ಯುನೀಷಿಯಾ, ಸಿರಿಯಾ, ಈಜಿಪ್ಟ್ ನಲ್ಲಿ ಕ್ರಾಂತಿಯಾದಾಗ ಮನೆಗಳಲ್ಲೇ ಕೂತು ಅದನ್ನು ನೋಡಿ ಬೆಚ್ಚಗಾದ ಈ ದೇಶ ಈಗ ಹೊಸದೊಂದು ಬಗೆಯ ಹೋರಾಟಕ್ಕಿಳಿದಿದೆ.
ಅಮೆರಿಕಾದ ತೆರೆದ ಮಾರುಕಟ್ಟೆಯನ್ನು ಇನ್ನೂ ಬೆತ್ತಲೆ ಮಾಡಿ ಇಡೀ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ನೂಕಲು ಕಾರಣವಾಗಿರುವ ಧನದಾಹೀ ಕಾರ್ಪೊರೇಷನ್ನುಗಳನ್ನು, ಜನಸಾಮನ್ಯರು (ಅಂದರೆ ೯೯%ದವರು) ಎದುರು ಹಾಕಿಕೊಳ್ಳುವ ಅನನ್ಯ ಧೈರ್ಯ ಮಾಡಿ ಬೀದಿಗಿಳಿದಿದ್ದರೆ, ಕಾರ್ಪೊರೇಷನ್ನುಗಳಿಲ್ಲದೆ ಅಮೆರಿಕಾ ಇಲ್ಲ, ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಅಮೆರಿಕಾ ನಂಬಿಕೆ ಇಡುವುದಿಲ್ಲ, ನಮ್ಮದು ಕಮ್ಯುನಿಸಂ ಅಲ್ಲ, ಈ ದಂಗೆ ಕೋರರು ನಮ್ಮನ್ನು ಕೊಂದು ನಮ್ಮ ಸಂಪತ್ತನ್ನು ಲೂಟಿ ಮಾಡಲು ಬಿಡೆವು ಎಂದು ಅಮೆರಿಕನ್ ಶ್ರೀಮಂತರು (ಅಂದರೆ ೧% ಮಂದಿ) ಹೆದರಿ ಒಟ್ಟಾಗುತ್ತಿದ್ದಾರೆ. ಇಲ್ಲಿ ಪುಟ್ಟದೊಂದು ಕ್ರಾಂತಿ ಮೈತಳೆದಿದೆ. ಹೋರಾಟ ಹಬ್ಬುತ್ತಿದೆ. ಇದು ನಿಜಕ್ಕೂ ಬದಲಾವಣೆಯ ಕಾಲ.
ಆಕ್ಯುಪೈ ವಾಲ್ ಸ್ಟ್ರೀಟ್!
ಅಮೆರಿಕಾದ ರಾಜಧಾನಿ ವಾಷಿಂಗ್ಟನ್ನಿನ ಶ್ವೇತ ಭವನದ ಮುಂದೆ ಒಂದು ದಿನದಲ್ಲಿ ಹತ್ತಿಪ್ಪತ್ತು ಧರಣಿ, ಮೆರವಣಿಗೆ-ಹೋರಾಟಗಳು ನಡೆಯುತ್ತಿರುತ್ತವೆ. ಇರಾಕ್ ಯುಧ್ಧ ನಿಲ್ಲಿಸಿ...ಇಲ್ಲಿ ನಮಗೆ ಕೆಲಸ ಸೃಷ್ಟಿಸಿ ಅಂತ ಗುಂಪೊಂದು ಘೋಷಣೆ ಕೂಗುತ್ತಿದ್ದರೆ, ನನ್ನ ಸೈನಿಕ ಮಗನ ಸಾವಿಗೆ ಕಾರಣ ಜಾರ್ಜ್ ಬುಶ್ಶೋ ಅಥವಾ ಅಫ್ಘಾನಿಸ್ತಾನದ ಭಯೋತ್ಪಾದಕರೋ ಅಂತ ತಾಯಿಯೊಬ್ಬಳು ಬೋರ್ಡು ಹಿಡಿದು ಕೂತಿರುತ್ತಾಳೆ. ನನ್ನ ಮನೆ ಉಳಿಸಿಕೊಡಿ, ಕೆಲಸ ಕೊಡಿ ಎಂದು ನಿರುದ್ಯೋಗಿ ನಿರ್ಗತಿಕನೊಬ್ಬ ಟೆಂಟು ಹಾಕಿರುತ್ತಾನೆ, ಮುಸ್ಲಿಂಮರ ಮೇಲಿನ ಅನಾವಶ್ಯಕ ವಿಚಾರಣೆಯನ್ನು ನಿಲ್ಲಿಸಿ ಎಂದು ಮುಸ್ಲಿಂ ಗುಂಪೊಂದು ಧರಣಿ ಕೂತಿರುತ್ತದೆ...ಹೀಗೇ...ವಾಶಿಂಗ್ಟನ್ನಿನ ರಾಜಕೀಯವಲಯಗಳಲ್ಲಿ ನಡೆಯುವ ರಾಜಕೀಯ ನಾಟಕದಂತೆ ಅಲ್ಲಿನ ಬೀದಿಗಳ ಮೇಲೂ ಜನ ತಮ್ಮ ಬದುಕು ಹರಡಿಕೊಂಡಿರುತ್ತಾರೆ. ಇದು ನಿತ್ಯದ ಪರಿ.
ಹೀಗೇ, ಸೆಪ್ಟೆಂಬರ್ ೧೭ ರಂದು ಒಂದಷ್ಟು ಜನ ’ವಾಲ್ ಸ್ಟ್ರೀಟ್ ಗೆ ಮುತ್ತಿಗೆ’ ಅಥವಾ ’ಆಕ್ಯುಪೈ ವಾಲ್ ಸ್ಟ್ರೀಟ್’ ಎಂದು ನ್ಯೂಯಾರ್ಕಿನಲ್ಲಿ ಕಲೆತಾಗ ಮತ್ತೊಂದಷ್ಟು ಹೊಟ್ಟೆಗಿಲ್ಲದ ಕೆಲಸವಿಲ್ಲದವರ ಒಂದೆರಡು ದಿನದ ಕೂಗಾಟವೆಂದು ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ವಾಲ್ ಸ್ಟ್ರೀಟಿನ ಠೀಕು ಠಾಕು ಮಂದಿಯಂತೂ ಹೋರಾಟಗಾರರನ್ನು ಕುತೂಹಲಕ್ಕೂ ಕಣ್ಣೆತ್ತಿ ನೋಡಿರಲಿಲ್ಲ. ಅವರಿಗೆ ಇದು ಬೋನಸ್ ಬರುವ ಸಮಯ. ಉನ್ನತ ಹುದ್ದೆಯಲ್ಲಿರುವವರಿಗೆ ಈ ಬಾರಿ ದೊಡ್ಡ ಬೋನಸ್ ಪ್ಯಾಕೇಜ್ ಗಳು ನಿರ್ಧಾರವಾಗಿದ್ದವು. ಕಂಪನಿಯ ಕೆಳಹಂತದ ಸಾವಿರಾರು ಕೆಲಸಗಾರರನ್ನು ಆಗಷ್ಟೇ ತೆಗೆದುಹಾಕಿ ಕಂಪನಿಗಳಿಗೆ ದುಡ್ಡು ಉಳಿಸಿದ ಸಂದರ್ಭಕ್ಕೆ ಅವರನ್ನು ಸನ್ಮಾನಿಸಲಾಗುತ್ತಿತ್ತು. ಅವರು ಸಂಭ್ರಮಿಸುವುದರಲ್ಲಿ ಬ್ಯುಸಿಯಾಗಿದ್ದರೆ ಇತ್ತ ನ್ಯೂಯಾರ್ಕಿನ ಜುಕೊಟಿ ಪಾರ್ಕಿನ ಇಕ್ಕೆಲಗಳಿಂದ ನಿಧಾನಕ್ಕೆ ಜನ ಸೇರುತ್ತಾ ವಾಲ್ ಸ್ಟ್ರೀಟ್ ಅನ್ನು ಮುತ್ತಿಗೆ ಹಾಕುವ ಯೋಜನೆಗೆ ಕೈಗೂಡಿಸುತ್ತಿದ್ದರು.
ವಾಲ್ ಸ್ಟ್ರೀಟೇ ಏಕೆ?
ಗೋಡೆಗಳ ರಸ್ತೆ ಅಥವಾ ರಸ್ತೆಯೇ ಗೋಡೆ...ಈಗಿನ ಚಳುವಳಿಯ ಸಂದರ್ಭದಲ್ಲಿ ಈ ಹೆಸರು ಅನೇಕ ಉಪಮೆಗಳನ್ನು ಕೊಡುತ್ತದೆ. ವಾಲ್ ಸ್ಟ್ರೀಟ್ ಎಂಬ ನೂಯಾರ್ಕಿನ ಈ ಸಣ್ಣ ವಿಶ್ವವಿಖ್ಯಾತ ರಸ್ತೆಯನ್ನು ಅಮೆರಿಕಾ ಮತ್ತು ಇಡೀ ವಿಶ್ವದ ಆರ್ಥಿಕ ನಾಡಿ ಎನ್ನಬಹುದು. ಅಮೆರಿಕಾದ ಮುಕ್ತ ಮಾರುಕಟ್ಟೆಯ ಆಯವ್ಯಯ, ಆಗುಹೋಗುಗಳನ್ನೆಲ್ಲಾ ನಿಯಂತ್ರಣದಲ್ಲಿಡುತ್ತಿದ್ದ ಈ ವಾಲ್ ಸ್ಟ್ರೀಟ್ ಗೂಳಿಯ ಆರಾಧಕ. ಹೂಂಕರಿಸುತ್ತಾ, ಮುಂದೆ ಬರುವವರನ್ನು ತಿವಿಯಲು, ಹಿಂದೆ ಬಂದವರನ್ನು ಒದೆಯಲು ತಯಾರಿರುವಂತೆ ಕಾಣುವ ಗೂಳಿಯ ಬೃಹತ್ ಪ್ರತಿಮೆಯೊಂದು ವಾಲ್ ಸ್ಟ್ರೀಟ್ ನ ಚಿನ್ಹೆ. ಒಂದೊಮ್ಮೆ ಬರೀ ಅಮೆರಿಕಾ ಮತ್ತು ಪಾಶ್ಚಿಮಾತ್ಯ ಪ್ರಪಂಚಕ್ಕೆ ಸೀಮಿತವಾಗಿದ್ದ ಇಲ್ಲಿನ ಚಟುವಟಿಕೆಗಳು, ವಿಶ್ವದ ಇತರೆ ಭಾಗಗಳು ಜಾಗತೀಕರಣಕ್ಕೆ ತಮ್ಮನ್ನು ತಾವು ಎದೆ ಬಿರಿದು ತೆರೆದುಕೊಂಡಂತೆ ವಿಶ್ವದಾದ್ಯಂತ ಹರಡಿದ್ದವು. ಆಗ, ಈ ರಸ್ತೆಗೆ, ಇದರಲ್ಲಿನ ಭಾರೀ ಕಟ್ಟಡಗಳ ಒಳಗೆ ಮೆತ್ತನೆಯ ಸೀಟಿನ ಮೇಲೆ ಕುಳಿತು ಬಿಲಿಯನ್ ಗಟ್ಟಲೆ ಹಣದ ಬಗ್ಗೆ ಸರ್ವತಂತ್ರ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಸಿ ಇ ಒಗಳಿಗೆ ಎಲ್ಲಿಲ್ಲದ ಅಧಿಕಾರ ಬಂದಿತ್ತು (ಈಗಲೂ ಇದೆ!).
ವಾಲ್ ಸ್ಟ್ರೀಟ್ ಜನಸಾಮಾನ್ಯರಿಂದ ದೂರ, ಕಟ್ಟಡಗಳ ಒಳಗೇ ಕಾರ್ಯ ನಿರ್ವಹಿಸುವ ಹೊಸಯುಗದ ಮಾರುಕಟ್ಟೆ. ಅಮೆರಿಕಾದ ಷೇರು ಸೂಚ್ಯಂಕವಾದ ಡವ್, ನ್ಯಾಸ್ಡಾಕ್ ಎಲ್ಲವುಗಳ ವಕ್ತಾರ. ಮಾರುಕಟ್ಟೆಯೆಂದ ಮೇಲೆ ಮಾರಾಟಗಾರು ಇರದೆ ಇರುತ್ತಾರೆಯೇ? ಇಲ್ಲಿನ ಷೇರು ಬೋರ್ಡುಗಳ ಲೆಕ್ಕ ಮೇಲೇರುವಂತೆಯೋ ಅಥವಾ ಕೆಳಗೆ ಮುಗ್ಗರಿಸುವಂತೆಯೋ ಮಾಡಿ ಕೈ ತುಂಬಾ ಹಣ ಮಾಡಿಕೊಳ್ಳುವ ಚತುರ ಚಾಣಾಕ್ಷ ದಲ್ಲಾಳಿಗಳು, ವ್ಯಾಪಾರಿಗಳು ವಾಲ್ ಸ್ಟ್ರೀಟ್ ನ ಜೀವಾಳ. ಇವರ ಧರ್ಮ-ವ್ಯಾಪಾರ; ದೇವರು-ಹಣ. ಜನ ಹಿತ, ದೇಶ ಹಿತ ಇವರು ಹತ್ತಿರ ಸೇರಿಸದ ಆಲೋಚನೆಗಳು. ಇವರು ದೇಶಾತೀತರು. ಹಣ ಎಲ್ಲಿದೆ ಎಂದರೆ ಅಲ್ಲಿಗೆ ತಮ್ಮನ್ನು ಸ್ಥಳಾಂತರಿಸಿಕೊಳ್ಳಬಲ್ಲ ಸಾಧಕರು. ಯಾರ ಹಣ? ಯಾವ ಮೂಲದಿಂದ ಬಂದ ಹಣ? ಎಷ್ಟು ಕಷ್ಟಪಟ್ಟು ಹೂಡಿದ್ದಾರೆ? ಅಥವಾ ಯಾರ ತಲೆ ಒಡೆದಿದ್ದಾರೆ ಎಂದು ತಿಳಿಯುವುದು ಇವರ ವೃತ್ತಿಗೆ ತಕ್ಕುದಲ್ಲ. ಹಣದೊಡನೆ ಆಟ ಆಡುವುದು, ಸಾಧ್ಯವಾದರೆ ಈ ಆಟದಲ್ಲಿ ಆ ಹಣವನ್ನು ದುಪ್ಪಟ್ಟು ಮಾಡುವುದು ಅಥವಾ ಕಳೆದುಕೊಳ್ಳುವುದು ಇವರ ನಿತ್ಯದ ಕಸುಬು. ಅಮೆರಿಕಾದ್ದು ಮುಕ್ತ ಮಾರುಕಟ್ಟೆಯಾದ್ದರಿಂದ ಹಣ ಮಾಡಿದರೂ ಬಂಪರ್, ಕಳೆದುಕೊಂಡರೂ ಸೂಪರ್ ಬಂಪರ್. ನಾವೇ ಕಂಡುಕೊಂಡಿರುವ ಷೇರು ಪೇಟೆಯೆಂಬ ಆತ್ಯಾಧುನಿಕ ಜೂಜಾಟದ ನಿಯಂತ್ರಕರಿವರು. ಇವರು ಆಡುವುದು ಅಥವಾ ಕಳೆಯುವುದು ಹೂಡಿಕೆದಾರರ ಹಣವನ್ನಾದ್ದರಿಂದ ಗಳಿಸಿದರೂ ಕಳಿಸಿದರೂ ಇವರದ್ದೇನಿದ್ದರೂ ಕಮಿಷನ್ನಿನ, ಸಂಬಳದ ಬಿಸಿನೆಸ್ಸು. ಕಳೆದು ಹೋಗುವ ಹಣ ಇವರದ್ದಲ್ಲ. ಹಾಗಾಗಿ, ಇವತ್ತು ಅಮೆರಿಕಾದಲ್ಲಿನ ಆರ್ಥಿಕ ಮುಗ್ಗಟ್ಟಿನಿಂದ ಇವರ ಕಯ್ಯಲ್ಲಿ ಆಟವಾಡಿಸಿಕೊಳ್ಳುತ್ತಿರುವ ಹಣ ಕಡಿಮೆಯಾಗಿದೆಯೇ ಹೊರತು ಇವರೆಲ್ಲಾ ಸೊಂಪಾಗಿಯೇ ಇದ್ದಾರೆ. ಇನ್ನು ನಾಲ್ಕು ಜಾಗತಿಕ ರಿಸೆಷನ್ ಗಳು ಬಂದರೂ ಇವರಿಗೇನೂ ಆಗದು. ಅಷ್ಟು ಗಟ್ಟಿ ಕುಳಗಳಿವರು.
ದಶಕಗಳಿಂದ ಈ ಬಗೆಯ ರಾಮ ಶ್ಯಾಮನ ಹಣದಾಟ ನಡೆಸಿಕೊಂಡು ಬಂದಿದ್ದ ಲೀಮನ್ ಬ್ರದರ್ಸ್ ಮತ್ತು ಮೆರಿಲ್ ಲಿಂಚ್ ಎಂಬ ಬ್ಯಾಂಕುಗಳು ಅಥವಾ ಸಾಲ ಕೊಡುವ ಸಂಸ್ಥೆಗಳು ಆರ್ಥಿಕ ಹೊರೆ ಹೆಚ್ಚಾಗಿದೆಯೆಂದು ನಾಲ್ಕು ವರ್ಷಗಳ ಹಿಂದೆ ಅನಾಮತ್ ಮುಗ್ಗರಿಸಿ ಬಿದ್ದಿದ್ದವು. ಷೇರು ಮಾರ್ಕೆಟ್ ಯಥಾ ಪ್ರಕಾರ ಕುಸಿದಿತ್ತು. ಹೂಡಿಕೆದಾರರು ಕಂಗಾಲಾಗಿದ್ದರು. ಆಗ ಅಮೆರಿಕನ್ ಸರ್ಕಾರ ಬಿಲಿಯನ್ ಗಟ್ಟಲೆ ಹಣ ಸಹಾಯ ಮಾಡಿತ್ತು. ಅದನ್ನು ಪಡೆದ ಸಂಸ್ಥೆಗಳು ತಮ್ಮ ಗಾತ್ರ ಮತ್ತು ನಷ್ಟಗಳನ್ನು ನಿಯಂತ್ರಿಸಿಕೊಳ್ಳುವ ನೆಪದಲ್ಲಿ ಸಾವಿರಾರು ಕೆಲಸಗಾರರನ್ನು ಕಡಿಮೆ ಮಾಡಿಕೊಂಡಿದ್ದವು. ಆದರೆ ಅವುಗಳ ಮುಖ್ಯಸ್ಥರು, ಸಿ ಇ ಒ ಗಳು ಮಿಲಿಯನ್ ಗಟ್ಟಲೆ ಸಂಬಳ, ಬೋನಸ್ ಗಳನ್ನು ಪಡೆಯುವುದನ್ನು ನಿಲ್ಲಿಸಿರಲಿಲ್ಲ. ಸರ್ಕಾರದಿಂದ ಸುಲಭವಾಗಿ ಹಣ ಬರುತ್ತಿದೆಯೆಂದಾಗ ಯಾರು ತಾನೆ ಕಡಿಮೆ ಬೋನಸ್ ಗೆ ಸುಮ್ಮನಾಗುತ್ತಾರೆ? ಆಗ ಸಿ ಇ ಒ ಗಳಿಗೆ ಬೋನಸ್ ಕೋಡುವುದಲ್ಲದೆ ಅವರ ಕುಟುಂಬದವರ ಅತ್ಯಾಧುನಿಕ ಕ್ಲಿನಿಕ್ಕುಗಳಲ್ಲಿಯ ಸೌಂದರ್ಯ ಚಿಕಿತ್ಸೆ, ವಿದೇಶ ಯಾತ್ರೆ ಇತ್ಯಾದಿಗಳ ಬಿಲ್ ಅನ್ನು ಕೂಡಾ ಆಯಾ ಸಂಸ್ಥೆಗಳೇ ಭರಿಸಿದ್ದವು. ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು, ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಈ ಬಗ್ಗೆ ತಿಳಿದಿದ್ದ. ಆದರೆ ಆಗ ಯಾರಿಗೂ ಅದನ್ನು ವಿರೋಧಿಸುವ ಅಗತ್ಯ ಕಂಡಿರಲಿಲ್ಲ, ಟೈಮ್ ಸಿಕ್ಕಿರಲಿಲ್ಲ...
೨೦೦೦ರದ ’ಡಾಟ್ ಕಾಂ’ ರಿಸೆಷನ್ ನಿಂದ ಸುಧಾರಿಸಿಕೊಂಡರೂ ರಿಯಲ್ ಎಸ್ಟೇಟ್-ಮಾರ್ಟ್ಗೇಜ್ ತೊಂದರೆ, ಬ್ಯಾಂಕುಗಳ ದಿವಾಳಿ ಹೀಗೆ ೨೦೦೭ರಿಂದ ಅಮೆರಿಕದ ಆರ್ಥಿಕ ಪರಿಸ್ಥಿತಿ ಜಾರುತ್ತಿದೆ. ಆರ್ಥಿಕ ಮುಗ್ಗಟ್ಟೇಕೆ ಎಂಬುದರ ಪೂರ್ತಿ ಲೆಕ್ಕಾಚಾರ ಅಮೆರಿಕಾ ಸರ್ಕಾರದ ಹತ್ತಿರವೂ ಇಲ್ಲ, ಅದು ವಾಲ್ ಸ್ಟ್ರೀಟ್ ಅನ್ನು ನಿಯಂತ್ರಿಸುವ ಖಾಸಗೀ ಬಂಡವಾಳದಾರರಿಗೆ, ಕಂಪನಿಗಳಿಗೆ ಮಾತ್ರ ಗೊತ್ತಿದೆ. ಅಮೆರಿಕಾ ಇವತ್ತು ಖಾಸಗೀ ಕಾರ್ಪೊರೇಷನ್ ಗಳು, ಖಾಸಗೀ ಬ್ಯಾಂಕ್ಗಳು ಮತ್ತು ಕಂಪನಿಗಳು ಕೊಡುವ ಲೆಕ್ಕವನ್ನೇ ನಂಬಿ ಕೂರುವ ದುರಂತದ ಸ್ಥಿತಿಯಲ್ಲಿದೆ. ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ’ಕ್ರೆಡಿಟ್ ಕಾರ್ಡ್ ಸಂಸ್ಕೃತಿ’ಯ ರೂವಾರಿಯಾಗಿ ಕೇವಲ ಖರೀದಿದಾರರನ್ನೇ, ಬಳಕೆದಾರರನ್ನೇ ಹುಟ್ಟಿಸಿದ ತಪ್ಪಿಗೆ ಇವತ್ತು ದುಪ್ಪಟ್ಟು ಕಷ್ಟ ಅನುಭವಿಸುತ್ತಿದೆ. ಸರ್ಕಾರಕ್ಕೆ ಜನರಿಗಾಗಿ ಖರ್ಚು ಮಾಡಲು ಹಣ ಇಲ್ಲ. ಜನ ಕೆಲಸ, ಮನೆ ಕಳೆದುಕೊಂಡು ಬೀದಿಗಿಳಿಯುತ್ತಿದ್ದಾರೆ. ಕಡೆಗೂ ತಮ್ಮ ಈ ದುಸ್ಥಿತಿಗೆ ಕಾರಣ ಯಾರು ಎಂದು ತಿಳಿದು, ಪರಿಹಾರ ಕಂಡುಕೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಈಗ ಅಮೆರಿಕನ್ ಜನಸಾಮಾನ್ಯ ಅಂಡು ಸುಟ್ಟ ಬೆಕ್ಕಿನಂತಾಗಿದ್ದಾನೆ. ಕೆಲಸವೂ ಸಿಗುತ್ತಿಲ್ಲ, ತೆರಿಗೆ ಕಟ್ಟುವುದೂ ನಿಲ್ಲುತ್ತಿಲ್ಲ...ಇಷ್ಟು ದಿನ ತನ್ನನ್ನು ಆಟ ಆಡಿಸಿದ, ಬೇಕಾಬಿಟ್ಟಿ ಸುಲಿದ ಕಾರ್ಪೋರೇಷನ್ ಪ್ರಭುಗಳನ್ನು ಈಗ ವಿರೋಧಿಸುವ ಧೈರ್ಯ ಮಾಡಿದ್ದಾನೆ. ವಾಂಕೂವರಿನ ಖಾಸಗೀಕರಣ ವಿರೋಧೀ-ಸರ್ಕಾರೇತರ ಜನಸಂಘಟನೆಯೊಂದರಲ್ಲಿ, ಅದರ ಮ್ಯಾಗಜೀನುಗಳಲ್ಲಿ ತಿಂಗಳುಗಳ ಹಿಂದೆ ವಾಲ್ ಸ್ಟ್ರೀಟ್ ಮಾಡುತ್ತಿರುವ ಮೋಸದ ಬಗ್ಗೆ ಶುರುವಾದ ಚರ್ಚೆಯನ್ನು ಕೇಳಿಸಿಕೊಂಡಿದ್ದಾನೆ. ನ್ಯೂಯಾರ್ಕಿನ ವಾಲ್ ಸ್ಟ್ರೀಟ್ ನಲ್ಲಿ ನೂರಿನ್ನೂರು ಜನರಿಂದ ಮೊದಲ ಹಂತವಾಗಿ ಶುರುವಾದ ಚಳುವಳಿ ಈಗ ಬೋಸ್ಟನ್, ಸ್ಯಾನ್ ಫ್ರಾನ್ಸ್ಸಿಸ್ಕೋ, ಶಿಕಾಗೋ, ಇಂಡಿಯಾನಾಪೊಲಿಸ್, ಅಟ್ಲಾಂಟಾ, ಮಯಾಮಿ, ಡೆನ್ವರ್, ಸಿಯಾಟಲ್, ಫಿಲಡೆಲ್ಫಿಯಾ ಇತ್ಯಾದಿ ಅಮೆರಿಕಾದ ಪ್ರತೀ ಪ್ರಮುಖ ನಗರಗಳಿಗೂ ಹಬ್ಬಿದೆ. ದಿನೇ ದಿನೇ ಹೆಚ್ಚು ಜನ ಸೇರುತ್ತಿದ್ದಾರೆ. ಪಾರ್ಕುಗಳಲ್ಲಿ, ಸಾರ್ವಜನಿಕ ಜಾಗಗಳಲ್ಲಿ ಸತ್ಯಾಗ್ರಹ ಕೂರುತ್ತಿದ್ದಾರೆ. ಅಮೆರಿಕನ್ ಜನ ಬೀದಿಗೆ ಬಿದ್ದಿರುವುದಕ್ಕೆ, ಅಮೆರಿಕಾ ಬೇಡದ ಯುದ್ಧಗಳನ್ನು ಮಾಡುವುದಕ್ಕೆ, ಇಡೀ ಅಮೆರಿಕಾ ಇವತ್ತು ವಿಶ್ವದ ದೃಷ್ಟಿಯಲ್ಲಿ ಬೀಳುತ್ತಿರುವುದಕ್ಕೆ ಈ ಕಾರ್ಪೊರೇಷನ್ ಧಣಿಗಳ ದುರಾಸೆಯೇ ಕಾರಣ ಎನ್ನುತ್ತಾ ಬಂಡವಾಳಶಾಹೀ ಧೋರಣೆಯನ್ನು ವಿರೋಧಿಸುತ್ತಾ ಬಂಡಾಯ ಹೂಡುತ್ತಿದ್ದಾರೆ. ಇದು ನಿಜಕ್ಕೂ ಅಚ್ಚರಿಯ ಸಂಚಲನ. ಸ್ವಲ್ಪ ತಡವಾಗಿ ಆಗಿದೆ ಎಂಬುದು ನಿಜವಾದರೂ ಇಡೀ ವಿಶ್ವ ಸ್ವಾಗತಿಸಬೇಕಾದ, ಪ್ರೋತ್ಸಾಹಿಸಬೇಕಾದ ಪ್ರಜಾಪ್ರಭುತ್ವದ ಸ್ವಾತಂತ್ರಕ್ಕಾಗಿ ಪ್ರಜೆಗಳ ಹೋರಾಟ.
'ಆಕ್ಯುಪೈ ವಾಲ್ ಸ್ಟ್ರೀಟ್' ಚಳುವಳಿಯ ಬೇಡಿಕೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈಗಷ್ಟೇ ಕಣ್ಣುತೆರೆದಿರುವ ಚಳುವಳಿ ಇನ್ನೂ ತನ್ನ ಬೇಡಿಕೆಗಳನ್ನು ಖಡಾಖಂಡಿತವಾಗಿ, ಕಟ್ಟುನಿಟ್ಟಾಗಿ ರೂಪಿಸುವ ನಿಟ್ಟಿನಲ್ಲಿದೆ. ಜನರು ತಮ್ಮ ತಟಸ್ಥತೆಯಿಂದ ಎದ್ದು ಪೂರಾ ಚಳುವಳಿಗಿಳಿಯುವುದು ಇನ್ನೂ ಬಾಕಿ ಇದೆ, ಒಮ್ಮೆ ಚಳುವಳಿ ಸಂಪೂರ್ಣ ಸಾಮರ್ಥ್ಯ ಪಡೆದುಕೊಂಡ ಮೇಲೆ ಬೇಡಿಕೆಗಳನ್ನು ಮುಂದಿಡುತ್ತೇವೆ ಎಂದು ಚಳುವಳಿಯ ನೇತೃತ್ವ ವಹಿಸಿರುವವರು ಹೇಳಿಕೆ ಕೊಟ್ಟಿದ್ದಾರೆ. ಚಳುವಳಿ ಕೆಲವು ಮೂಲಭೂತ ಬೇಡಿಕೆಗಳು ಹೀಗಿವೆ.
೧) ಬಂಡವಾಳಶಾಹಿಗಳಿಗೆ, ಖಾಸಗೀ ಕಾರ್ಪೊರೇಷನ್ ಗಳಿಗೆ ಲಾಭದಾಯಕವಾಗುವಂತಿರುವ ಅಮೆರಿಕಾದ ಕೆಲವು ಕಾನೂನುಗಳನ್ನು ಬದಲಾಯಿಸಿ ಬಿಗಿಗೊಳಿಸಲೇ ಬೇಕು ಮತ್ತು ವಾಲ್ ಸ್ಟ್ರೀಟ್ ಅನ್ನು ಮುಷ್ಟಿಯಲ್ಲಿಟ್ಟುಕೊಂಡು, ಸರ್ಕಾರದ ಹಣ ಮತ್ತು ಹೂಡಿಕೆದಾರರ ಹಣದಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸಿ ದೇಶವನ್ನು ಆರ್ಥಿಕ ಅತಂತ್ರ ಸ್ಥಿತಿಗೆ ತಂದಿರುವ ಕಾರ್ಪೊರೇಷನ್ ಗಳ ಮಾಲೀಕರು, ಸಿ ಇ ಒ, ದಲ್ಲಾಳಿಗಳನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಪಟ್ಟು.
೨) ಈಗಿರುವ ಕಾನೂನ ಪ್ರಕಾರ ಅಮೆರಿಕಾದ ಕಾರ್ಪೊರೇಷನ್ಗಳು ಎಷ್ಟು ಬೇಕಾದರೂ ಹಣ ಚೆಲ್ಲಿ ಅಮೆರಿಕಾದ ಚುನಾವಣೆಗಳ ದಿಕ್ಕು ಬದಲಿಸಬಹುದು, ಸ್ಪರ್ಧಿಯೊಬ್ಬನನ್ನು ಬೆಂಬಲಿಸಬಹುದು, ಅಥವಾ ಜನಪ್ರಿಯ ಅಭ್ಯರ್ಥಿಗೆ ವಿರುದ್ಧ ಖಾಸಗೀ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬಹುದು. ಕಾರ್ಪೊರೇಷನ್ ಅಥವಾ ಖಾಸಗೀ ಬಂಡವಾಳಶಾಹಿಗಳಿಗೆ ಪ್ರಜಾಪ್ರಭುತ್ವದ ಚಟುವಟಿಕೆಗಳಲ್ಲಿ ಈ ಪ್ರಮಾಣದ ಹಿಡಿತ ಇರದಂತೆ ಖಡಾಖಂಡಿತವಾಗಿ ನೋಡಿಕೊಳ್ಳುವಂತಹ ಕಠಿಣ ಕಾನೂನಿನ ರಚನೆಗಾಗಿ ಒತ್ತಾಯ.
೩) ಈಗ ಮುಖ್ಯವಾಗಿ ಬಂಡವಾಳಶಾಹೀ ಆಸಕ್ತಿಯ ಹಿಡಿತದಲ್ಲಿರುವ ಅಮೆರಿಕನ್ ಮಾಧ್ಯಮಗಳನ್ನು ನಿಯಂತ್ರಿಸುವುದು, ಅಮೆರಿಕಾದ ಅಚ್ಚರಿಯ ಜನಪರಾಲೋಚನೆಯ ಸಿರಿವಂತ ವಾರನ್ ಬಫೆಟ್ ಸೂಚಿಸಿರುವಂತೆ ಕಾರ್ಪೊರೇಷನ್ ಗಳಿಗೆ, ಸಿರಿವಂತರುಗಳಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸುವುದು ಮತ್ತು ಸಿರಿವಂತರು, ಕಾರ್ಪೊರೇಷನ್ ಗಳು ಬೇರೆ ದೇಶಗಳಲ್ಲಿ ತಮ್ಮ ಸ್ವತ್ತು, ಆಸ್ತಿಯನ್ನು ಅಡಗಿಸಿ ತೆರಿಗೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಕಾನೂನನ್ನು ತಕ್ಷಣವೇ ರೂಪಿಸುವುದು.
೪) ಜನ ಸಾಮಾನ್ಯರ ಹೂಡಿಕೆದಾರರ ಹಣ ಆಟಿಕೆಯಾಗದಂತೆ ವಾಲ್ ಸ್ಟ್ರೀಟ್ ನ ಚಟುವಟಿಕೆಗಳ ಮೇಲೆ ಸದಾ ಹದ್ದುಗಣ್ಣಿಟ್ಟು, ಸೂಕ್ತ ರೆಗ್ಯುಲೇಷನ್ ಗಳಿಂದ ಅದನ್ನು ಸರ್ಕಾರದ ನಿಯಂತಣದಲ್ಲಿಟ್ಟುಕೊಳ್ಳುವುದು.
೫) ಸಂಸತ್ತಿನ ಲಾಬಿಕೋರರನ್ನು ನಿಯಂತ್ರಣದಲ್ಲಿಟ್ಟು ಅವರು ಹಣದ ಪ್ರಭಾವದಿಂದ ಸರ್ಕಾರದ ಪಾಲಿಸಿಯನ್ನು ಬದಲಾಯಿಸುವಲ್ಲಿ ಅಥವಾ ತಿರುಚುವಲ್ಲಿ ಯಶಸ್ವಿಯಾಗದಂತೆ, ಭಾಗಿಯಾಗದಂತೆ ನಿಯಂತ್ರಿಸಲು ಕಾನೂನಿನ ಒತ್ತಾಯ.
೫) ಪ್ರತಿಷ್ಟಿತ ಖಾಸಗೀ ಕಾರ್ಪೊರೇಷನ್-ಕಂಪನಿಗಳಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಉನ್ನತ ಸರ್ಕಾರೀ ಹುದ್ದೆಗಳನ್ನು ಆಕ್ರಮಿಸಿ, ಖಾಸಗಿಯವರಿಗೆ ಬೇಕಾಗುವ ಕೆಲಸ ಮಾಡಿಕೊಡುವ ನೌಕರರನ್ನು ಕಾನೂನು ಬಧ್ಧವಾಗಿ ತಡೆಯಲಾಗುವ ಅಗತ್ಯ, ಹಾಗೇ ಖಾಸಗೀ ಕಂಪನಿಗಳ ಉದ್ಯೋಗಿಗಳಾಗಿ ಅಮೆರಿಕಾದ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಪಟ್ಟಕ್ಕೆ ಬರುವವರನ್ನು ತಡೆಯಲು ತುರ್ತು ಕಾನೂನಿನ ಅತ್ಯಗತ್ಯ.
೬) ಈಗಿರುವ "ಕಾರ್ಪೊರೇಷನ್ಗಳೂ ಜನರೇ...ಅವರಿಗೂ ಸ್ವಾತಂತ್ರ್ಯ, ಕಾನೂನಿನ ಅಡಚಣೆಯಿಲ್ಲದೆ ಆಸ್ತಿ ಮಾಡಿಕೊಳ್ಳುವ ಹಕ್ಕು ಮತ್ತು ಇಚ್ಚೆಯಿಂದ ಬದುಕುವ ಹಕ್ಕಿದೆ’ ಎಂದಿರುವ ಸಂವಿಧಾನದ ತಿದ್ದುಪಡ್ಡಿಯೊಂದನ್ನು ಮರುತಿದ್ದುಪಡಿ ಮಾಡಿ ಕಾರ್ಪೊರೇಷನ್ ಗಳನ್ನು ವ್ಯಕ್ತಿ ಎಂದು ಭಾವಿಸದೇ ಅದಕ್ಕೆ ಪ್ರಜೆಯೊಬ್ಬನಿಗೆ ಕೊಡುವ ಎಲ್ಲ ಸ್ವಾತಂತ್ರವನ್ನೂ ಕೊಡದೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂಬ ಒತ್ತಾಯ.
ಒಬಾಮಾರ ಪಾತ್ರ
ಆಕ್ಯುಪೈ ವಾಲ್ ಸ್ಟ್ರೀಟ್ ಎಂಬ ಜನ ಹೋರಾಟ ಅಮೆರಿಕಾ ಎಂಬ ದೇಶದಲ್ಲಿ ಇವತ್ತು ತಿಂಗಳ ಮುಖ ಕಾಣಲು ಸಾಧ್ಯವಾಗಿರುವುದು ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿರುವುದರಿಂದ ಮಾತ್ರ. ಎರಡನೇ ಅವಧಿಯಲ್ಲಿ ತಾನು ಅಧ್ಯಕ್ಷನಾಗುತ್ತೇನೋ ಇಲ್ಲವೋ ಎಂಬ ಬಗ್ಗೆ ಒಬಾಮಾರಿಗೆ ಅತ್ಯಂತ ಕಾಳಜಿ ಇದ್ದಂತಿಲ್ಲ. ಅವರು ಈ ಸಂಚಲನವನ್ನು ಅಚ್ಚರಿಯಿಂದ, ಬೆರಗಿನಿಂದ ಮತ್ತು ಅಷ್ಟೇ ಹುಷಾರಿನಿಂದ ನೋಡುತ್ತಿರುವಂತಿದೆ. ಒಬಾಮಾರಲ್ಲದೆ ಜಾರ್ಜ್ ಬುಶ್, ಡಿಕ್ ಚೇನಿ ಯಂತಹ ಬೇರೆ ಯಾರಾದರೂ ಅಮೆರಿಕಾದ ಅಧ್ಯಕ್ಷರಾಗಿದಿದ್ದರೆ ಈ ಹೋರಾಟ ರೂಪುಗೊಂಡ ದಿನವೇ ಹೋರಾಟಗಾರರನ್ನೆಲ್ಲಾ ಎಲ್ಲರೂ ’ವೆಪೆನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್’ ಎಂತಲೋ, ಗಡಾಫಿ ಅಥವಾ ಇರಾಕಿನಿಂದ ಅಮೆರಿಕದಲ್ಲಿ ಅಶಾಂತಿ ಎಬ್ಬಿಸಲು ಬಂದ ಬಿಳಿಯ ಗೂಢಚಾರರು ಎಂತಲೋ ಸುದ್ದಿ ಎಬ್ಬಿಸಿ ಎಲ್ಲರನ್ನೂ ಯಾವುದೋ ದ್ವೀಪದ ಜೈಲುಗಳಿಗೆ ತುಂಬಿಸಿಬಿಡುತ್ತಿದ್ದರು. ಆದರೆ ಒಬಾಮಾ ಜನಪರ ಕಾಳಜಿಯ ವ್ಯಕ್ತಿ, ಯುದ್ಧ ವಿರೋಧಿ. ಖಾಸಗಿಯವರ, ಕಾರ್ಪೋರೇಷನ್ ಗಳ ಹಣದ ದಾಹಕ್ಕೆ ಇದು ಅಮೆರಿಕನ್ ಪ್ರಜೆ ತೋರಿಸುತ್ತಿರುವ ವಿರೋಧ ಮತ್ತು ತಿರಸ್ಕಾರ ಎಂದು ಒಬಾಮಾ ಹೇಳಿಕೆ ಕೊಟ್ಟು ಈ ಹೋರಾಟ ಜನ ಮತ್ತು ಸರ್ಕಾರದ ನಡುವೆ ಅಲ್ಲ, ಜನ ಮತ್ತು ಬಂಡವಾಳಶಾಹಿಯ ವಿರುದ್ಧ ಎಂದು ತಾವು ತೆರೆಮರೆಯಲ್ಲಿ ನಿಂತಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದೇ ಇರುವ ಕೆಲಸವನ್ನು ಜನರು ಮಾಡ ಹೊರಟಿರುವುದನ್ನು ಬೆಂಬಲಿಸಿ ಸ್ವಾಗತಿಸಿದ್ದಾರೆ. ಜನ ವಾಲ್ ಸ್ಟ್ರೀಟಿನ ವಿರುದ್ಧ, ಬಂದವಾಳಶಾಹಿಗಳ ವಿರುದ್ಧ ಹೆಚ್ಚು ಸಂಘಟಿತರಾದರೆ ಮುಂದಿನ ಚುನಾವಣೆಯಲ್ಲಿ ಒಬಾಮರಿಗೆ ಅನುಕೂಲ.
ರಿಪಬ್ಲಿಕನ್ನರ ಕಷ್ಟ
ಈಗ ಆಕ್ಯುಪೈ ಅಮೆರಿಕಾ ಚಳುವಳಿಯನ್ನು ರಿಪಬ್ಲಿಕನ್ ಪಕ್ಷ ವೈಯುಕ್ತಿಕವಾಗಿ ತೆಗೆದುಕೊಂಡಂತಿದೆ. ಬೀದಿಗಿಳಿದು ತಮ್ಮ ಬದುಕು, ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ೯೯% ಅಮೆರಿಕನ್ನರು/ಡೆಮಾಕ್ರೆಟ್ ಗಳು ಮತ್ತು ಉಳಿದ ೧% ಸಿರಿವಂತರು/ರಿಪಬ್ಲಿಕನ್ನರು ಎಂಬರ್ಥದ ವಿಭಾಗೀಯ ಸ್ಥಿತಿ ಈಗ ಅಮೆರಿಕಾದಲ್ಲಿ ಕಾಣಬರುತ್ತಿದೆ. ರಿಪಬ್ಲಿಕನ್ ರಾಜಕಾರಣಿಗಳು ಈ ಚಳುವಳಿ ಅಮೆರಿಕಾವನ್ನು ಕಮ್ಯುನಿಸ್ಟ್ ಅನ್ನಾಗಿ ಪರಿವರ್ತಿಸಬಹುದು ಎಂದೆಲ್ಲಾ ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ. ಹುಷಾರಾಗಿರಿ! ಬೀದಿಗಿಳಿದಿರುವ ದಂಗೆ ಕೋರರು ನಮ್ಮಗಳ ಮನೆಗೆ ನುಗ್ಗಿ ನಮ್ಮ ಸಂಪತ್ತನ್ನು ಲೂಟಿ ಮಾಡಿಕೊಂಡು ನಮ್ಮನ್ನೆಲ್ಲಾ ಕೊಂದು ಹಾಕಲಿದ್ದಾರೆ’ ಎಂದು ಗ್ಲೆನ್ ಬೆಕ್ ಎಂಬ ರಿಪಬ್ಲಿಕನ್ ಮಾಧ್ಯಮದವ ಗೋಳಾಡಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಹರ್ಮನ್ ಕೇನ್ ಎಂಬಾತ ಚಳುವಳಿ ಮಾಡೋದು ಬಿಟ್ಟು ’ಹೋಗಿ ಮೊದಲು ಕೆಲಸ ಹುಡುಕಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಕೆಲಸ ಸಿಗುತ್ತಿದ್ದಿದ್ದರೆ ಜನ ಚಳುವಳಿ ಏಕೆ ಮಾಡುತ್ತಿದ್ದರು ಎನ್ನುವುದನ್ನೂ ಯೋಚಿಸಲಾಗದ ಪಾರ್ಟಿ ಈತ.ಚಳುವಳಿ ಮಾಡುತ್ತಿರುವವರ ಕುರಿತು ಜನರಿಗೆ ಭಯ, ಆತಂಕ ಬರುವಂತೆ, ಚಳುವಳಿಕಾರರನ್ನು ದಂಗೆ ಕೋರರಂತೆ, ಹಿಂಸಾತ್ಮಕವೆನ್ನುವಂತೆ ಚಿತ್ರಿಸುವ ಪ್ರಯತ್ನಗಳನ್ನು ರಿಪಬ್ಲಿಕನ್ನರು ಮಾಡತೊಡಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಚಳುವಳಿಯ ಗಾತ್ರ ಮತ್ತು ಗಂಭೀರತೆಗೆ ರಿಪಬ್ಲಿಕನ್ನರು ಹೆದರಿರುವುದೂ ಮತ್ತು ಚಳುವಳಿಯನ್ನು ಒಡೆಯಲು ಮಾಡುತ್ತಿರುವ ಪ್ರಯತ್ನವೂ ಇದಾಗಿದೆ ಎನ್ನಬಹುದು.
’ಆಕ್ಯುಪೈ ವಾಲ್ ಸ್ಟ್ರೀಟ್’ ಚಳುವಳಿಗೆ ಯಾವುದೋ ಶ್ರೀಮಂತ ಉದ್ಯಮಿಗಳ ಹಣ ಬೆಂಬಲವಿದೆ ಆ ಕಾರಣಕ್ಕಾಗಿಯೇ ಈ ಹೋರಾಟ ಕೂಡಾ ಒಂದು ರಾಜಕೀಯ ಪ್ರೇರಿತ ಹೋರಾಟ ಎಂದು ಕೆಲವು ಬಲಪಂಥೀಯ ಮಾಧ್ಯಮಗಳು ಸಾಧಿಸಹೊರಟಿವೆ. ಈ ಜನಾಂದೋಲನವೂ ರಾಜಕೀಯ ಎಂದು ಸ್ವಲ್ಪ ಮಟ್ಟಿಗಾದರೂ ಗುಲ್ಲು ಮಾಡಿದರೆ ಮತ್ತಷ್ಟು ಜನ ಸೇರುವುದನ್ನು ತಡೆಯಬಹುದು, ಚಳುವಳಿಯನ್ನು ಒಡೆಯಬಹುದು ಎನ್ನುವ ಹುನ್ನಾರ ಅವರದ್ದಿರಬಹುದು. ’ಆಕ್ಯುಪೈ ವಾಲ್ ಸ್ಟ್ರೀಟ್’ ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ನೂರಾರು ಮಂದಿ ದಿನದಿನಕ್ಕೂ ತಮಗಾಗುವ ದೇಣಿಗೆ ಕೊಡುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಕಲೆತಿರುವ ಸಾವಿರಾರು ಮಂದಿಗೆ ಊಟ-ನೀರಿನ ವ್ಯವಸ್ತೆಗೆ ಅನುಕೂಲ ಮಾಡಲು ರೈತರು ತಾವು ಬೆಳೆದ ದವಸ, ಹಣ್ಣು, ತರಕಾರಿಗಳನ್ನು ನ್ಯೂಯಾರ್ಕಿಗೆ ಕಳಿಸಿಕೊಡುತ್ತಿದ್ದಾರೆ. ಸಣ್ಣ ಪುಟ್ಟ ಬೇಕರಿಯ ಒಡೆಯರು ಬ್ರೆಡ್-ಬನ್ನುಗಳನ್ನು ಕಳಿಸಿಕೊಡುತ್ತಿದ್ದಾರೆ. ಬಟ್ಟೆ, ಪುಸ್ತಕ, ನೀರು, ಛತ್ರಿ, ಹಾಸಲು-ಹೊದೆಯಲು, ಟೆಂಟುಗಳು, ಸ್ವೆಟರ್ಗಳು, ಸಾಕ್ಸ್ ಗಳು ಎಲ್ಲವೂ ಜನರಿಂದ ದೇಣಿಗೆಯಾಗಿ ಬರುತ್ತಿವೆ ಮತ್ತು ಹೋರಾಟಗಾರರು ಸ್ವತಃ ಒಟ್ಟು ಮಾಡುತ್ತಿದ್ದಾರೆ. ತಮಗೆ ಬರುತ್ತಿರುವ ದವಸ, ತರಕಾರಿಗಳನ್ನು ಅಡಿಗೆ ಮಾಡಿಕೊಳ್ಳಲು ಪಾರ್ಕಿನ ಒಂದು ಭಾಗದಲ್ಲೇ ಅಡಿಗೆ ಮಾಡುವ ಸ್ಥಳ ಮಾಡಿಕೊಳ್ಳಲಾಗಿದೆ. ದೇಣಿಗೆಯಾಗಿ ಬಂದ ಸಣ್ಣ ಪುಟ್ಟ ಪದಾರ್ಥಗಳನ್ನು ಅಲ್ಲಿಯೇ ಕಡಿಮೆ ಬೆಲೆಗೆ ಮಾರಿ ಆ ಹಣವನ್ನು ಚಳುವಳಿಗಾರರ ಮೂಲಭೂತ ಖರ್ಚುಗಳಿಗೆ (ಶೌಚಾಲಯ, ಪಾರ್ಕಿನ ಸ್ವಚ್ಚತೆ ಇತ್ಯಾದಿ) ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೂ ಹನಿ ಹನಿ ಸೇರುತ್ತಿದೆ. ಈಗಾಗಲೇ ಅರ್ಧ ಮಿಲಿಯನ್ ಅಷ್ಟು ಹಣ ಒಟ್ಟಾಗಿದೆ. ಚಳುವಳಿಗಾರರು ಹಣವನ್ನು ಪೋಲು ಮಾಡದೆ ದೂರದೃಷ್ಟಿಯಿಂದ ಬಳಸಿಕೊಳ್ಳುತ್ತಿದ್ದಾರೆಂಬ ನಂಬಿಕೆಗೆ ಪಾತ್ರರಾಗುತ್ತಿದ್ದಾರೆ.
ಎತ್ತ ಸಾಗಲಿದೆ?
ನ್ಯೂಯಾರ್ಕಿನಲ್ಲಿ ಕಲೆತಿರುವ ಜನ ವಾರಗಳ ಹಿಂದೆಯಷ್ಟೆ ಮೀಡಿಯಾ ದೊರೆ ರೂಪರ್ಟ್ ಮರ್ಡೋಕ್, ಜೆಪಿ ಮಾರ್ಗನ್ ಕಂಪನಿಯ ಜೇಮಿ ಡಿಮಾನ್ ಮತ್ತಿತರ ಸಿ ಇ ಒ ಗಳ ಐಷಾರಾಮೀ ಮನೆಗಳ ಮುಂದೆಯೆಲ್ಲಾ ಧರಣಿ ಮಾಡಿ ಬಂದಿದ್ದಾರೆ. ಅದೇ ಮರ್ಡೋಕ್ ನ ಚಾನೆಲ್, ಪತ್ರಿಕೆಗಳಲ್ಲಿ ಬಿತ್ತರವಾಗುವ ಸುದ್ದಿ, ಕಥೆ, ಧಾರಾವಾಹಿಗಳಿಗೇ ತಲೆ ತೆರೆದುಕೊಂಡಿದ್ದಾರೆ. ಮೋನ್ಸಾಂಟೋನಂತಹ ಕಾರ್ಪೊರೇಷನ್ ಗಳು ಉತ್ಪಾದಿಸುತ್ತಿರುವ ಪ್ರಯೋಗಶಾಲೆಯ ತಿಂಡಿ-ಊಟಗಳಿಗೆ ಅವರು ಮಾರು ಹೋಗಿರುವುದು ಮರೆತಂತಿದ್ದಾರೆ. ಬಂಡವಾಳಶಾಹಿಗಳು ಅವರ ಇಡೀ ಉಸಿರನ್ನು ಆವರಿಸಿದ್ದು ಈ ಚಳುವಳಿ ಪ್ರತಿ ಮನೆಯ ಅಡಿಗೆಮನೆ ಅಥವಾ ಟಿವಿ ಕೋಣೆಗಳಿಂದು ಶುರುವಾಗಬೇಕೆಂಬ ಸತ್ಯ ಇನ್ನೂ ವಿಷದವಾಗಬೇಕಿದೆ. ಈಗ ಈ ಚಳುವಳಿ ನಿಖರ, ಪ್ರಖರ ರೂಪ ತಳೆಯಬೇಕಿದ್ದಲ್ಲಿ ಅಮೆರಿಕಾಗೊಬ್ಬ ಗಾಂಧಿ ಬೇಕು. ’ಸ್ವದೇಶಿ ಮಾತ್ರ!’ ವಿದೇಶದಿಂದ ಆಮದಾದದ್ದು, ತಯಾರಾದದ್ದನ್ನು ಬಳಸುವುದಿಲ್ಲ ಎಂದು ಗಾಂಧಿ ಭಾರತಕ್ಕೆ ಸ್ವಾತಂತ್ರ ಚಳುವಳಿ ರೂಪಿಸಿಕೊಟ್ಟಂತೆ, ಕಾರ್ಪೊರೇಷನ್ ಗಳಿಂದ ಹುಟ್ಟಿದ್ದನ್ನು ನಾನು ಬಳಸುವುದಿಲ್ಲ, ಪಾಲಿಸುವುದಿಲ್ಲ ಎಂದು ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಹಠ ತೊಟ್ಟರೆ ಈ ಹೋರಾಟ ಖಂಡಿತಾ ಬಂಡವಾಳಶಾಹಿಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಬಲ್ಲದು.
ಚಳುವಳಿ ಶುರುವಾಗಿ ಈಗಷ್ಟೇ ಒಂದುವರೆ ತಿಂಗಳಾಗಿದೆ. ಚಳುವಳಿಕಾರರಲ್ಲಿ ೧೦೦ ಕ್ಕೂ ಹೆಚ್ಚು ಮಂದಿಯನ್ನು ಖೈದು ಮಾಡಲಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಎಲುಬು ಕರಗಿಸುವ ಚಳಿ, ಹಿಮದ ಸಿಂಚನ ಶುರುವಾಗಿದೆ. ೧೩೫ ವರ್ಷಗಳ ನಂತರ ನ್ಯೂಯಾರ್ಕ್ ನಲ್ಲಿ ಈ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿಯೇ ಹಿಮಪಾತವಾಗಿದೆ. ಆದರೂ ಚಳುವಳಿಗಾರರು ಹೆದರಿದಂತಿಲ್ಲ. ಜ಼ುಕೋಟಿ ಪಾರ್ಕಿನಲ್ಲಿ ಟೆಂಟುಗಳನ್ನು ಹಾಕಿಕೊಂಡು ಕುಳಿತೇ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮುಂಬರಲಿರುವ ಕೊರೆವ ಚಳಿಗಾಲ, ಹಿಮಪಾತದಂತಹ ಅಂಶಗಳು ಆಕ್ಯುಪೈ ವಾಲ್ಸ್ಟ್ರೀಟ್ ನ ಮುಂದಿನ ಹೆಜ್ಜೆಗಳನ್ನು ಎಷ್ಟರ ಮಟ್ಟಿಗೆ ಬದಲಾಯಿಸಬಹುದು ನೋಡಬೇಕಿದೆ. ಆದರೂ ಅಮೆರಿಕಾದ ಇತಿಹಾಸದಲ್ಲಿ ಇದುವರೆಗೆ ನಡೆದಿರುವ ಯಾವ ಪ್ರಮುಖ ಜನಾಂದೋಲನವೂ ಸೋತು ತಣ್ಣಗಾಗಿಲ್ಲ. ಒಂದಿಲ್ಲೊಂದು ಬಗೆಯ ಸಂವಿಧಾನಾತ್ಮಕ ಬದಲಾವಣೆಯ ಹೊಸ ಅಲೆಗಳನ್ನು ತಂದೇ ಇದೆ. ಮಹಿಳೆಯರ ಹಕ್ಕಿಗಾಗಿನ ಹೋರಾಟ, ಆಫ್ರೋ ಅಮೆರಿಕನ್ನರ ಹಕ್ಕಿಗಾಗಿನ ಹೋರಾಟ ಇಲ್ಲಿ ನೆನಪಿಸಿಕೊಳ್ಳಬಹುದಾದ ಕೆಲವು ಉದಾಹರಣೆಗಳು. ಅಮೆರಿಕಾದಲ್ಲಾಗುವ ಈ ಬದಲಾವಣೆಗಳು ಪ್ರಪಂಚದ ಬೇರೆ ದೇಶಗಳಲ್ಲೂ ಒಂದಿಲ್ಲೊಂದು ರೀತಿಯ ಬದಲಾವಣೆಗೆ ಕಾರಣವಾಗಿವೆ. ವಿಶ್ವಕ್ಕೆ ಬದಲಾವಣೆ (ಒಳ್ಳೆಯದಾಗಲೀ ಕೆಟ್ಟದಾಗಲೀ) ಬೇಕೆಂದರೆ ಅದು ಅಮೆರಿಕಾದಲ್ಲೇ ಶುರುವಾಗಬೇಕಾ ಎಂಬ ಪ್ರಶ್ನೆ ಬರಬಹುದು. ಆದರೆ ಆಗಿರುವುದೇ ಹಾಗೆ. ವಿಪರ್ಯಾಸವೆಂಬಂತೆ, ಬಂಡವಾಳಶಾಹಿಗಳಾಗಲೀ, ವಿಜ್ನಾನದ ಜೊತೆ ಆಟ-ಚೆಲ್ಲಾಟ ಆಡುವ ಪರಿಯಾಗಲೀ, ಅಣುಬಾಂಬ್ ಬಳಕೆಯಾಗಲೀ, ಜಾಗತೀಕರಣದ ಹೆಜ್ಜೆಗಳಾಗಲೀ, ಐತಿಹಾಸಿಕವಾಗಿ ವಿಶ್ವದ ಅತಿಮುಖ್ಯ ಬದಲಾವಣೆಗಳ ಹರಿಕಾರನ ಬಿರುದು ಅಮೆರಿಕಾ ಪಾಲಿಗೆ ಸಲ್ಲುತ್ತದೆ.
ಈಗಾಗಲೇ ಅಕ್ಟೋಬರ್ ೧೫ರಿಂದ ’ಆಕ್ಯುಪೈ ವಾಲ್ ಸ್ಟ್ರೀಟ್’ ನಂತೆಯೇ ಆಯಾ ದೇಶಗಳ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಮುತ್ತಿಗೆ ಹಾಕುವ ಯೋಜನೆ ವಿಶ್ವದ ೮೦ ಕ್ಕೂ ಹೆಚ್ಚು ದೇಶಗಳಲ್ಲಿ ಚಾಲನೆಗೊಂಡಿದೆ. ಇಟಲಿಯ ಮಂದಿ ಚಳುವಳಿಯನ್ನು ಹಿಂಸಾರೂಪಕ್ಕೂ ಕೊಂಡು ಹೋಗಿದ್ದಾರೆ. ಪ್ರಜಾಪ್ರಭುತ್ವವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ, ಜನ ಸಾಮಾನ್ಯರನ್ನು ದಿಕ್ಕುತಪ್ಪಿಸುತ್ತಿರುವ ಬಂಡವಾಳಶಾಹಿಗಳ ವಿರುದ್ಧದ ವಿಶ್ವವ್ಯಾಪೀ ಹೋರಾಟವಾಗಿ ಇದು ರೂಪುಗೊಳ್ಳಲಿದೆ. ಅದರ ಅತ್ಯಗತ್ಯ ಈಗಿದೆ. ಈ ಚಳುವಳಿ ತರುವ ಬದಲಾವಣೆ ತಕ್ಷಣದ್ದಲ್ಲದಿರಬಹುದು. ಆದರೆ ಜನ ಅರಿತಿದ್ದಾರೆ, ಒಗ್ಗೂಡಿದ್ದಾರೆ, ವಿರೋಧಿಸುತ್ತಿದ್ದಾರೆ, ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ, ಕಂಪನಿಗಳ ಉತ್ಪನ್ನಗಳನ್ನು ಖರೀದಿ ಮಾಡುವಾಗ, ಹುಟ್ಟಿರುವುದೇ ಖರೀದಿ ಮಾಡಲು ಎಂಬ ಮನಸ್ಥಿತಿಯಿಂದ ಸಂಪೂರ್ಣ ಹೊರಬರಲು ಈ ಅರಿವು ಸಹಾಯ ಮಾಡುವಂತಾದರೆ...ಅದೇ ಗೆಲುವಿನ ಸೂಚಕವಲ್ಲವೇ? | 2018-06-23T21:09:12 | http://www.aayaama.com/ed21/%E0%B2%96%E0%B3%81%E0%B2%B0%E0%B2%AA%E0%B3%81%E0%B2%9F.php |
ವಿದ್ಯಾರ್ಥಿ ಸಾವು: ಬಸ್ಗೆ ಬೆಂಕಿ | Prajavani
ವಿದ್ಯಾರ್ಥಿ ಸಾವು: ಬಸ್ಗೆ ಬೆಂಕಿ
ಹಾಸನ: ತಾಲ್ಲೂಕಿನ ಕಟ್ಟಾಯದಿಂದ ಹಾಸನದತ್ತ ಹೊರಟಿದ್ದ ವಿದ್ಯಾರ್ಥಿಯೊಬ್ಬ ಕೆಎಸ್ಆರ್ಟಿಸಿ ಬಸ್ ಅಡಿ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ.
ಹಾಸನದ ಚನ್ನಾಂಬಿಕಾ ಐಟಿಐ ಕಾಲೇಜಿನ ಉಲ್ಲಾಸ್ ಮೃತ ವಿದ್ಯಾರ್ಥಿ.
ಬೆಳಿಗ್ಗೆ ಕಾಲೇಜಿಗೆ ಹೊರಟಿದ್ದ ಉಲ್ಲಾಸ್ ಬಸ್ ಹತ್ತುವಷ್ಟರಲ್ಲಿ ಅದು ಮುಂದಕ್ಕೆ ಚಲಿಸಿತು. ಆಯತಪ್ಪಿ ಆತ ಕೆಳಕ್ಕೆ ಬಿದ್ದ. ಆತನ ಮೇಲೆ ಬಸ್ಸಿನ ಹಿಂದಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಇತರ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದರು. ಎರಡು ಬಸ್ಗಳಿಗೆ ಬೆಂಕಿ ಹಚ್ಚಿದರು. ಮತ್ತೆರಡು ಬಸ್ಗಳ ಮೇಲೆ ಕಲ್ಲು ತೂರಿದರು. ಇದರಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ಅಲ್ಲದೇ ಘಟನೆಗೆ ಕಾರಣವಾದ ಬಸ್ ಚಾಲಕನನ್ನು ವಿದ್ಯಾರ್ಥಿಗಳು ಥಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಮೃತನ ಕುಟುಂಬಕ್ಕೆ ್ಙ50 ಸಾವಿರ ಪರಿಹಾರ ಕೊಡಿಸುವ ಹಾಗೂ ಕಟ್ಟಾಯ ಗ್ರಾಮಕ್ಕೆ ಮತ್ತಷ್ಟು ಬಸ್ಸುಗಳ ಸೌಲಭ್ಯದ ವ್ಯವಸ್ಥೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
`ಘಟನೆಗೆ ಕಾರಣವಾದ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ' ಎಂದು ಹಾಸನ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. | 2019-01-24T04:42:18 | https://www.prajavani.net/article/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF-%E0%B2%B8%E0%B2%BE%E0%B2%B5%E0%B3%81-%E0%B2%AC%E0%B2%B8%E0%B3%8D%E2%80%8C%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF |
ಐಸಿಯುನಲ್ಲಿ ಬೊರಿಸ್ ಜಾನ್ಸನ್ ಚೇತರಿಕೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Apr 09, 2020, 10:40 PM IST
ಲಂಡನ್, ಎ. 9: ಕೋವಿಡ್-19 ಕಾಯಿಲೆಯಿಂದ ಬಳಲುತ್ತಿರುವ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚೇತರಿಸುತ್ತಿದ್ದಾರೆ ಎಂದು ದೇಶದ ಸಚಿವರೊಬ್ಬರು ಗುರುವಾರ ತಿಳಿಸಿದ್ದಾರೆ.
ಅಧಿಕ ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ 55 ವರ್ಷದ ಜಾನ್ಸನ್ರನ್ನು ರವಿವಾರ ಸಂಜೆ ಇಲ್ಲಿನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಸೋಮವಾರ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು.
‘‘ಅವರು ಚೇತರಿಸುತ್ತಿದ್ದಾರೆ’’ ಎಂದು ಸಂಸ್ಕೃತಿ ಸಚಿವ ಒಲಿವರ್ ಡೌಡನ್ ಹೇಳಿದರು. ‘‘ಅವರು ಸ್ಥಿರವಾಗಿದ್ದಾರೆ, ಚೇತರಿಸುತ್ತಿದ್ದಾರೆ, ಎದ್ದು ಕುಳಿತುಕೊಂಡಿದ್ದಾರೆ ಹಾಗೂ ವೈದ್ಯಕೀಯ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ’’ ಎಂದರು. | 2020-06-06T21:28:51 | http://www.varthabharati.in/article/antaraashtriya/239617 |
Subsets and Splits